ಬೈಬಲಿನ ಬೆಳಕಿನಲ್ಲಿ ಇಸ್ಲಾಮ್ ("Islam in Light of the Bible" in Kannada)

Video

August 6, 2015

 

ಗಮನಿಸಿ, ಗಲಾತ್ಯ 1ನೇ ಅಧ್ಯಾಯದಲ್ಲಿ ಖಂಡಿತ ನಮಗೊಂದು ವಾಕ್ಯಭಾಗವಿದೆ, ಅದು ನಮಗೆ ಹೇಳುವದೇನೆಂದರೆ

ಬೇರೊಂದು ಸುವಾರ್ತೆಯನ್ನು ಸಾರುತ್ತಾ ನಿಮ್ಮ ಬಳಿಗೆ ಬರುವರ ಬಗ್ಗೆ ಎಚ್ಚರವಾಗಿರಿ. ನೇ ವಚನದಲ್ಲಿ ಬೈಬಲ್ ಹೀಗೆ ಹೇಳುತ್ತದೆ:

“ಕ್ರಿಸ್ತನ ಕೃಪೆಯಲ್ಲಿ ನಿಮ್ಮನ್ನು ಕರೆದಾತನಿಂದ ನೀವು ಇಷ್ಟು ಬೇಗನೆ ಬೇರೆ ಸುವಾರ್ತೆಗೆ

ತಿರುಗಿಕೊಂಡಿರೆಂದು ನಾನು ಆಶ್ಚರ್ಯಪಡುತ್ತೇನೆ..”

ಇಲ್ಲಿ ಗಮನಿಸಿ, ಈ ಬೇರೆ ಸುವಾರ್ತೆಯು ಕೃಪೆಯ ಸುವಾರ್ತೆಗೆ ವಿರುದ್ಧವಾಗಿತ್ತು. ನಿಮಗೆ ಗೊತ್ತೊ, ನಿಜವಾದ

ಸುವಾರ್ತೆಯು ಕ್ರಿಸ್ತನ ಕೃಪೆಯ ಮೂಲಕವಾಗಿ ಸಿಕ್ಕುವ ರಕ್ಷಣೆಗೆ ಸಂಬಂಧಿಸಿದ್ದು. ಅದು ನಂಬಿಕೆಯ

ಮೂಲಕ ಸಿಗುವ ರಕ್ಷಣೆ, ಹೊರತು ಕ್ರಿಯೆಗಳಿಂದಲ್ಲ, ಕಾರಣ ಯಾವನಿಗೂ ಹೊಗಳಿಕೊಳ್ಳಲು ಆಸ್ಪದವಿಲ್ಲ. ಬೈಬಲ್ ನೇ ವಚನದಲ್ಲಿ ಹೇಳುತ್ತದೆ:

ಅದು ಸುವಾರ್ತೆಯೇ ಅಲ್ಲ(ಅದು ಸಂಪೂರ್ಣ ಬೇರೆ ಸುವಾರ್ತೆಯಲ್ಲ), ಆದರೆ ಕೆಲವರು

ನಿಮ್ಮನ್ನು ಕಳವಳಪಡಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವದಕ್ಕೆ ಪ್ರಯತ್ನಿಸುತ್ತಾರೆ.

ಹಾಗಾದರೆ, ಇದು ಸುವಾರ್ತೆಯ ಅಂಶಗಳನ್ನೊಳಗೊಂಡಿರುತ್ತದೆ ಆದರೆ ಅದು ಕೇಡಿಸಲ್ಪಟ್ಟಿರುತ್ತದೆ, ಅದು ತಿರುಚಲ್ಪಟ್ಟದ್ದು.

ನೇ ವಚನದಲ್ಲಿ ಹೀಗಿದೆ: ಆದರೂ ನಾವು ನಿಮಗೆ ಸಾರಿದ ಸುವಾರ್ತೆಯಲ್ಲದೆ ಬೇರೆ ಸುವಾರ್ತೆಯನ್ನು ನಾವೇ

ಆಗಲಿ ಪರಲೋಕದಿಂದ ಬಂದ ದೂತನೇ ಆಗಲಿ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ. ನಾವು ಮುಂಚೆ ಹೇಳಿದಂತೆಯೇ

ಈಗಲೂ ನಾನು ತಿರಿಗಿ ಹೇಳುತ್ತೇನೆ: ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ

ಅವನು ಶಾಪಗ್ರಸ್ತನಾಗಲಿ.

ಇದು ಬೇರೊಂದು ಸುವಾರ್ತೆಯನ್ನು ಸಾರುವವರ ವಿರುದ್ಧವಾಗಿ ಒಂದು ಬಹಳ ಬಲವಾದ ಎಚ್ಚರಿಕೆಯಾಗಿದೆ, ಆತನು ಪುನರಾವರ್ತಿಸುತ್ತಾನೆ

ಒತ್ತಿಹೇಳುತ್ತಾನೆ, ಮತ್ತು ಆತನು ಈ ವಿಷಯದಲ್ಲಿ ಬಹಳ ಸ್ಪಷ್ಟವಿದ್ದಾನೆ. ಆತನು ಹೇಳುತ್ತಾನೆ, ನೋಡಿರಿ, ನಾವೇ ಸಹ ಆಗಲಿ

ಬೇರೆ ಸುವಾರ್ತೆ ಸಾರಿದರೆ. ನಾನೇ ಬಂದು ನಿಮಗೆ "ನೋಡ್ರಪ್ಪಾ, ನಾನು ನನ್ನ ಮನಸ್ಸು ಬದಲಿಸಿದ್ದೇನೆ

ಅದು ಬೇರೆ ಸುವಾರ್ತೆ" ಎಂದರೆ ನನಗೆ ಕಿವಿಗೊಡದಿರಿ. ಬೇರೊಂದು ಸುವಾರ್ತೆ ಇಲ್ಲವೇಇಲ್ಲ, ಒಂದೇ ಸುವಾರ್ತೆಯಿದೆ

ರಕ್ಷಣೆಯ ದಾರಿ ಒಂದೇ, ಮತ್ತು ಅದು ಕ್ರಿಸ್ತನ ಕೃಪೆಯ ಮುಖಾಂತರದ ರಕ್ಷಣೆ. ಆತನು ಹೇಳುತ್ತಾನೆ,

"ಪರಲೋಕದಿಂದ ಒಬ್ಬ ದೇವದೂತನು ಬಂದು" ಇನ್ನೊಂದು ಸುವಾರ್ತೆ ತಂದರೆ, ಯಾವನಾದರೂ ಬೇರೆ ಸುವಾರ್ತೆ ಸಾರಿದರೆ, ಯಾವದೇ ದೇವದೂತನು

ಬೇರೆ ಸುವಾರ್ತೆಯನ್ನು ಸಾರುತ್ತಿದ್ದರೆ "ಆತನು ಶಾಪಗ್ರಸ್ತನಾಗಲಿ".

ಗಮನಿಸಿ, ಬಿದ್ದುಹೋಗಿರುವ ದೂತರಿದ್ದಾರೆ; ಅನೇಕ ಸುಳ್ಳು ಬೋಧಕರು ಇದ್ದಾರೆ, ಅವರು ಪ್ರೇರಣೆ ಹೊಂದುವದು

ಇಂತಹ ದುಷ್ಟ ಬಿದ್ದುಹೋಗಿರುವ ದೂತರಿಂದಲೇ. ನಾವು ಅವುಗಳನ್ನು ದೆವ್ವಗಳೆನ್ನುತ್ತೇವೆ. ಮುಹಮದ್ ಹಾಗೂ ಜೋಸೆಪ ಸ್ಮೀತ್ ಇಬ್ಬರೂ

ಈ ಗುಂಪಿಗೆ ಸೇರಿದ್ದಾರೆ ಮತ್ತು ನಾನು ನಂಬುತ್ತೇನೆ, ಗಲಾತ್ಯ ರಲ್ಲಿನ ಈ ಪ್ರವಾದನೆಯು ಈ

ಇಬ್ಬರು ವ್ಯಕ್ತಗಳ ಕುರಿತಾಗಿದೆ. ಇವರು ಈ ಪ್ರಕಟಣೆಗಳನ್ನು ಇನ್ನೊಂದು ಸುವಾರ್ತೆಯನ್ನು ಒಳಗೊಂಡಿರುವ ದೂತನಿಂದ ಪಡೆದೆವು ಎಂದು ಹೇಳಿಕೊಳ್ಳುತ್ತಾರೆ.

ಇಂದು ನನ್ನ ಸಂದೇಶದ ಬಿರುದು ಏನೆಂದರೆ ಬೈಬಲ್ ಬೆಳಕಿನಲ್ಲಿ ಇಸ್ಲಾಮ್. ನಾನು ಈ ಮುಂಚೆ ಹಿಂದುತ್ವದ ಕುರಿತಾಗಿ

ಬೈಬಲ್ ಬೆಳಕಿನಲ್ಲಿ ಹಿಂದುತ್ವವೆಂದು , ಬೈಬಲ್ ಬೆಳಕಿನಲ್ಲಿ ಬೌದ್ಧಮತ ಎಂದು ಮಾಡಿದ್ದೇನೆ, ಪೂರ್ವಾತ್ಯದೇಶಗಳ ಧರ್ಮಕ್ಕೆ ಬರುವಾಗ

ನಾನು ಬೈಬಲ್ ಬೆಳಕಿನಲ್ಲಿ ಇಸ್ಲಾಮ್ ಮಾಡುವದಕ್ಕೆ ಬಯಸುವೆ. ಈಗ, ನಾನು ನಿಮಗೆ ಇದನ್ನು ತೋರ್ಪಡಿಸುವ ಮೂಲಕ ಪ್ರಾರಂಭಿಸುವೆ

ಏನೆಂದರೆ ಇಸ್ಲಾಮ್ ಬೇರೆ ಸುವಾರ್ತೆಯನ್ನು ಬೋಧಿಸುವದಾಗಿದೆ. ಇಲ್ಲೇ ನಿಮ್ಮ ಮುಂದಿರುವ ಈ ಪುಸ್ತಕ ಕುರಾನ್; ಇದು ಇಸ್ಲಾಮಿನ ಪವಿತ್ರ ಪುಸ್ತಕ

ಇದರ ಬಗ್ಗೆ ಇನ್ನಷ್ಟು ನಾನು ಸ್ವಲ್ಪ ಹೊತ್ತಿನಲ್ಲಿ ಮಾತಾಡುತ್ತೇನೆ. ನೀವು ಈ ಪುಸ್ತಕವನ್ನು ಬಹಳ ದೂರದ ವರೆಗೆ ಓದುವ ಅಗತ್ಯವಿಲ್ಲ

ಬೇಗನೇ ಇದು ಬೇರೆ ಸುವಾರ್ತೆ ಕುರಿತು ಬೋಧಿಸುತ್ತದೆಂದು ಗೊತ್ತಾಗುವದು. ಈ ಪುಸ್ತಕದಲ್ಲಿ ಅದು ನೇ ಪುಟದಲ್ಲಿಯೇ ಇದೆ.

ಸರಿ ಈಗ, ನಾನು ನಿಮಗೆ "ಸುವಾರ್ತೆ" ಎಂಬ ಪದದ ಅರ್ಥ ಏನೆಂದು ಹೇಳುತ್ತೇನೆ. ಬೈಬಲ್ ಲೂಕ ನೇ ಅಧ್ಯಾಯದಲ್ಲಿ ಹೇಳುತ್ತದೆ:

ಕರ್ತನ ಆತ್ಮವು ನನ್ನ ಮೇಲೆ ಇದೆ, ಆತನು ನನ್ನನ್ನು ಬಡವರಿಗೆ ಸುವಾರ್ತೆ ಸಾರಲು ಅಭಿಷೇಕಿಸಿದ್ದಾನೆ.

ಅದು ಯೆಶಾಯ ರಲ್ಲಿನ ಮಾತಾಗಿರುತ್ತದೆ. ಅದು ಕರ್ತನಾದ ದೇವರ ಆತ್ಮನು ನನ್ನ ಮೇಲೆ ಇದ್ದಾನೆ ಎಂದು ಹೇಳುತ್ತದೆ.

ಯಾಕೆಂದರೆ ಆತನು ನನ್ನನ್ನು ಬಡವರಿಗೆ ಶುಭವರ್ತಮಾನ ಸಾರುವದಕ್ಕೆ ಅಭಿಷೇಕಿಸಿದ್ದಾನೆ. ಎಲ್ಲಾ

ಬೈಬಲಿನುದ್ದಕ್ಕೂ ನೀವು ಎರಡು ಪದಗಳು ಪರ್ಯಾಯವಾಗಿ ಉಪಯೊಗಿಸಲ್ಪಡುವದನ್ನು ನೋಡುತ್ತಿರಿ. ನಾವು ನಮ್ಮ ಆಧುನಿಕ ಭಾಷೆಯಲ್ಲಿ ಅದನ್ನು ಸುವಾರ್ತೆ ಎನ್ನುತ್ತೇವೆ.

ಯೇಸು ಕಸ್ರಿಸ್ತನ ಮೂಲಕವಾದ ರಕ್ಷಣೆಯು ಸುವಾರ್ತೆಯಾಗಿದೆ! ಯೇಸು ಪೂರ್ಣವಾಗಿ ಈಡು ಕೊಟ್ಟನು, ರಕ್ಷಣೆಯು

ಒಂದು ಉಚಿತ ವರವಾಗಿದ್ದು ನಂಬಿಕೆಯಿಂದ ಮಾತ್ರವೆ ದೊರಕಿಸಿಕೊಳ್ಳಬಲ್ಲದ್ದಾಗಿದೆ, ಹೊರತು ನಾವು ಮಾಡಿದ ನೀತಿ ಕ್ರಿಯೆಗಳಿಂದಲ್ಲ.

ಗಮನಿಸಿ, ಕೊರಿಂಥ ನೇ ಅಧ್ಯಾಯದಲ್ಲಿ ಬೈಬಲ್ ಸುವಾರ್ತೆ ಬಗ್ಗೆ ಮಾತಾಡುತ್ತದೆ, ವಚನ ಹೀಗೆ ಹೇಳುತ್ತದೆ:

ಇದಲ್ಲದೆ ಸಹೋದರರೇ, ನಾನು ನಿಮಗೆ ಸಾರಿದ ಸುವಾರ್ತೆಯನ್ನು ತಿಳಿಯಪಡಿ ಸುತ್ತೇನೆ; ನೀವು ಅದನ್ನು

ಅಂಗೀಕರಿಸಿದಿರಿ ಮತ್ತು ಅದರಲ್ಲಿ ನಿಂತಿದ್ದೀರಿ; ನಾನು ನಿಮಗೆ ಸಾರಿರುವದನ್ನು (ಹಾಗಾದರೆ ನೀವು ರಕ್ಷಣೆ ಹೊಂದಿದ್ದರು

ಸುವಾರ್ತೆಯಿಂದ!) ನೀವು ಜ್ಞಾಪಕದಲ್ಲಿಟ್ಟುಕೊಂಡವರಾಗಿದ್ದು ನಿಮ್ಮ ನಂಬಿಕೆಯು ವ್ಯರ್ಥವಾಗಿರದಿದ್ದರೆ ಅದರಿಂದಲೂ ನೀವು ರಕ್ಷಣೆ ಹೊಂದಿದ್ದೀರಿ.

ನಾನು ಸಹ ಎಲ್ಲಾದಕ್ಕಿಂತಲೂ ಮೊದಲು ಹೊಂದಿದ್ದನ್ನು ನಿಮಗೆ ತಿಳಿಸಿದ್ದೇನೆ. ಅದೇನಂದರೆ, ಬರಹದ ಪ್ರಕಾರ ಕ್ರಿಸ್ತನು

ನಮ್ಮ ಪಾಪಗಳಿಗಾಗಿ ಸತ್ತನು. ಹೂಣಲ್ಪಟ್ಟನು; ಬರಹದ ಪ್ರಕಾರವೇ ಆತನು ಮೂರನೆಯ ದಿನದಲ್ಲಿ ತಿರಿಗಿ ಎದ್ದುಬಂದನು.

ದೇವರ ವಾಕ್ಯದ ಪ್ರಕಾರವಾಗಿ. ಈ ಕ್ರಿಸ್ತನ ಕೃಪೆಯ ಸುವಾರ್ತೆಯೇನೆಂದರೆ, ರಕ್ಷಣೆಯು

ಯೇಸು ಕ್ರಿಸ್ತನ ಮರಣ, ಹೂಣಲ್ಪಡುವಿಕೆ ಮತ್ತು ಪುನರುತ್ಥಾನದಲ್ಲಿ ನಂಬಿಕೆಯಿಡುವ ಮೂಲಕವಾಗಿಯೇ

ರಕ್ಷಣೆ ಎಂಬದೇ. ಹೊರತು ಅದನ್ನು ಸಂಪಾದಿಸಲಾಗುವದಿಲ್ಲ, ಅಥವಾ ಆಜ್ಞೆಗಳನ್ನು ಪಾಲಿಸುವದರಿಂದಲ್ಲ

ಇಡೀ ಗಲಾತ್ಯ ಪುಸ್ತಕವು ಆ ಸಂಗತಿಯನ್ನು ಖಡಾಖಂಡಿತವಾಗಿ ಸ್ಪಷ್ಟಗೊಳಿಸುತ್ತದೆ. ಅದೇನೆಂದರೆ ಕೇಳಿಸಿಕೊಂಡು ಹೃದಯದಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿರುವದು

ಏನೆಂದರೆ ಯೇಸು ಕ್ರಿಸ್ತನು ಆ ಮರಣದಿಂದ ಎದ್ದುಬಂದನು, ಆದ್ದರಿಂದ ನಾವು ರಕ್ಷಣೆ ಹೊಂದಿದ್ದೇವೆ ಎಂಬದು.

ಗಮನಿಸಿ, ಈ ಪುಸ್ತಕದ ಪ್ರಾರಂಬದಲ್ಲಿ, ನೀವು ಬಹಳ ದೂರ ಹೋಗಬೇಕಿಲ್ಲ, ಪುಟ ಎರಡರಲ್ಲಿನ ನೇ ಅಧ್ಯಾಯ

(ಇದನ್ನು "ಸುರಾ" ಎಂದು ಕರೆಯುವ ಅಧ್ಯಾಯಗಳಿಂದ ವಿಭಾಗಿಸಲಾಗಿದೆ) ನೇ ವಚನದ ಹತ್ತಿರ ಹೀಗೆ ಹೇಳುತ್ತದೆ "ಶುಭವರ್ತಮಾನಗಳನ್ನು

ಸಾರು." ಇದು ನಿಮಗೆ ಸುವಾರ್ತೆ ಎಂಬಂತೆ ಅನಿಸುತ್ತದೋ? ಇದೇ ಅವರ ಸುವಾರ್ತೆ....

" ಸತ್ಕಾರ್ಯವನ್ನು ನಂಬುವ ಮತ್ತು ಮಾಡುವವರಿಗೆ ಶುಭವರ್ತಮಾನಗಳನ್ನು ಸಾರು. ಅವರು ತೋಟಗಳಲ್ಲಿ ನೆಲೆಸುವರು

ಹರಿಯುವ ನದಿಗಳಿಂದ ನೀರೂಣಿಸಲ್ಪಡುವರು. ಅವರಿಗೆ ತಿನ್ನಲು ಹಣ್ಣನ್ನು ಕೊಡುವಾಗಲೆಲ್ಲಾ ಅವರು ಹೇಳುವರು,

"ನಾವು ಮುಂಚೆ ಇದನ್ನೇ ತಿನ್ನುತ್ತಿದ್ದೇವು', ಕಾರಣ ಅವರಿಗೆ ಬೆಳಕು ಕೊಡಲ್ಪಡುವದು. ಸಂಗಾತಿಗಳನ್ನು

ಓಡಿಸಲು ವಿವಾಹವಾಗಿದ್ದಾರೆ, ಅವರು ಅಲ್ಲಿ ಸದಾಕಾಲವೂ ನೆಲೆಗೊಳ್ಳುವರು."

ಹಾಗಾದರೆ ಇಲ್ಲಿ ಪರದೈಸದ ಮತ್ತು ಕನ್ಯೆಯರ ವಾಗ್ದಾನವು ನಂಬಿಕೆಯಿಡುವವರಿಗೆ

ಮತ್ತು ಸತ್ಕಾರ್ಯಗಳನ್ನು ಮಾಡುವವರಿಗೆ ಕೊಡಲ್ಪಟ್ಟಿದೆ. ಕ್ರಿಸ್ತನ ಸುವಾರ್ತೆಯೇನೆಂದರೆ ರಕ್ಷಣೆ ನಂಬಿಕೆಯಿಂದಲೇ ಹೊರತು

ಕ್ರಿಯೆಗಳಿಂದಲ್ಲ, ಕಾರಣ ಯಾವ ಮನುಷ್ಯನಿಗೂ ಹೊಗಳಿಕೊಳ್ಳುವ ಆಸ್ಪದವಿಲ್ಲ. ಯಾವ ಮನುಷ್ಯನಾಗಲಿ ದೇವರ ಮುಂದೆ ತನಗೆ ನಂಬಿಕೆ

ಮತ್ತು ಕ್ರಿಯೆಗಳಿವೆಯೆಂದು ಹೊಗಳಿಕೊಳ್ಳಲಾಗದು, ರಕ್ಷಣೆಯು ನಂಬಿಕೆಯಿಂದ ಮಾತ್ರವೇ ಎಂದು ಬೈಬಲ್ ಕಲಿಸುತ್ತದೆ ಆದರೆ ಯಾವನು ಪುಣ್ಯಕ್ರಿಯೆಗಳನ್ನು

ಮಾಡಿದವನಾಗಿರದೆ ಭಕ್ತಿಹೀನರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆ ಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವದು.

ದೇವರು ಯಾವನನ್ನು ಕ್ರಿಯೆ ಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ.

ಹೇಗಂದರೆ--ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ ಯಾರ ಪಾಪಗಳು ಮುಚ್ಚಿವೆಯೋ ಅವರೇ ಧನ್ಯರು;

ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವ ದಿಲ್ಲವೋ ಆ ಮನುಷ್ಯನೇ ಧನ್ಯನು ಎಂಬದು. " ಅದೇ ಯೇಸು ಕ್ರಿಸ್ತನ

ಸುವಾರ್ತೆಯಾಗಿದೆ. ಇಸ್ಲಾಮಿನಲ್ಲಿರುವದು ಬೇರೆ ಸುವಾರ್ತೆ, ಅದು ಹೇಳುತ್ತದೆ ನಂಬಿಕೆಯಿಡಿರಿ ಮತ್ತು ಸತ್ಕ್ರಿಯೆಗಳನ್ನು ಮಾಡಿರಿ

ಅದು ಮಾತ್ರವಲ್ಲ, ನೀವು ಈ ಪುಸ್ತಕವನ್ನು ಓದುತ್ತಾ ಸಾಗಿದರೆ ಈ ನಂಬಿರಿ ಮತ್ತು ಸತ್ಕ್ರಿಯೆ ಮಾಡಿರಿ ಎಂಬ ಮಾತು

ಬಹಳಷ್ಟು ಸಾರಿ ಉಪಯೋಗಿಸಲ್ಪಟ್ಟಿದೆ. ಅಷ್ಟೇ ಅಲ್ಲ, ನರಕ ಎಂಬ ಪದ ಈ ಪುಸ್ತಕದಲ್ಲಿ ಹೆಚ್ಚುಕಡಿಮೆ ಪ್ರತಿಯೊಂದು ಪುಟದಲ್ಲಿ ಸಹ

ಬರೆಯಲ್ಪಟ್ಟಿದೆ. ನೀನು ಇದನ್ನು ಮಾಡದಿದ್ದರೆ ನರಕಕ್ಕೆ ಹೋಗುವಿ. ನೀನು ಅದನ್ನು ಮಾಡದಿದ್ದರೆ

ನರಕಕ್ಕೆ ಹೋಗುವಿ. ಅದು ಹೇಳುತ್ತದೆ, ನೀನು ನಂಬುವದಿಲ್ಲವಾದರೆ ನರಕಕ್ಕೆ ಹೋಗುವಿ ಎನ್ನುತ್ತದೆ.

ಆದರೆ ಇನ್ನು ಅನೇಕ ಸಂಗತಿಗಳನ್ನು ಸಹ ಹೇಳುತ್ತದೆ. ಯೇಸುವಿನಲ್ಲಿ ನಂಬಿಕೆಯಷ್ಟೇ ಇಟ್ಟರೆ ಅದು ರಕ್ಷಣೆಯಲ್ಲ.

ಅದು ನಂಬಿಕೆಯಿಟ್ಟು ಒಳ್ಳೇ ಕಾರ್ಯಗಳನ್ನು ಮಾಡಿದರೆ ಮಾತ್ರ ನಿನ್ನನ್ನು ರಕ್ಷಿಸುವದೆಂಬದು ಕುರಾನಿನ ಬೋಧನೆ. ಕೇವಲ

ನಂಬಿದರೆ ಸಾಲದು. ಅವರಿಗೆ ಐದು ಸ್ತಂಭಗಳಿವೆ. ಅವರು ದಿನಕ್ಕೆ ಐದುಸಾರಿ ಪ್ರಾರ್ಥಿಸುತ್ತಾರೆ, ಪವಿತ್ರಯಾತ್ರೆಯನ್ನು ಮಾಡಿ

ಮೆಕ್ಕಾಗೆ ಭೇಟಿಕೊಡುತ್ತಾರೆ, ಅಲ್ಲಿ ರಕ್ಷಣೆಯನ್ನು ಸಂಪಾದಿಸಿಕೊಳ್ಳಲು ಕ್ಯೂಬ್ ಗೆ ಅಡ್ಡಬೀಳುತ್ತಾರೆ. ಮಿತ್ರನೇ, ಇದು ಬೇರೆ ಸುವಾರ್ತೆಯಾಗಿದೆ.

ಕುರಾನ್ ಕಲಿಸುವ ಕೆಲವು ಸುಳ್ಳು ಸಿದ್ಧಾಂತಗಳ ಬಗ್ಗೆ ಹೇಳುವ ಮುಂಚೆ, ನಾನು ನಿಮಗೆ

ಮಹಮದ್ ಯಾರು ಮತ್ತು ಕುರಾನ್ ಎಲ್ಲಿಂದ ಬಂತು ಎಂಬ ಕುರಿತು ಪ್ರಾಥಮಿಕ ತಿಳುವಳಿಕೆಯನ್ನು ಕೊಡುತ್ತೇನೆ

ಮಹಮದ್ ನು - ವರ್ಷಗಳ ಹಿಂದೆ ಜೀವಿಸಿದ್ದ ಒಬ್ಬ ಪ್ರವಾದಿ ಎನ್ನುತ್ತಾರೆ. ಹಾಗಾದರೆ ಇದು ಕ್ರಿಸ್ತನು ಬಂದು - ವರ್ಷಗಳ ಬಳಿಕವಾಗಿದೆ.

ಮಹಮದ್ ನು ಅರಬಿಯಾದಲ್ಲಿ ಜೀವಿಸುತ್ತಿದ್ದವನು ಮತ್ತು ಅನಕ್ಷರಸ್ಥನಾಗಿದ್ದನು, ಅವನಿಗೆ ಓದಲು ಮತ್ತು ಬರೆಯಲು ಬರುತ್ತಿರಲಿಲ್ಲ.

ಆತನು ನಾಲ್ವತ್ತು ವರ್ಷದವನಾಗಿದ್ದಾಗ ಕುರಾನ್ ಕುರಿತು ಪ್ರಕಟಿಸಲಾರಂಭಿಸಿದನು. ಅವನು ಆತನು ಒಂದು ಗುಹೆಗೆ ಹೋಗಿ ಅಲ್ಲಿ ಪ್ರಾರ್ಥನೆ

ಮತ್ತು ಧ್ಯಾನ ಮಾಡುತ್ತಿದ್ದನು ಮತ್ತು ಅಲ್ಲಿ ಆತನಿಗೆ ಗ್ಯಾಬ್ರಿಯೇಲ ದೇವದೂತನು ಪ್ರತ್ಯಕ್ಷನಾದನೆಂದು ಹೇಳುತ್ತಾರೆ. ದೂತನು ಇವನನ್ನು ಹಿಡಿದುಕೊಂಡು

"ಫಠಣೆ ಮಾಡು" ಎಂದನು. ಆಗ ಇವನು "ನಾನು ಪಠಣೆ ಮಾಡುವವನಲ್ಲ" ಎಂದನು. ಆಗ ದೂತನು ಇವನನ್ನು ಬಹಳ ಗಟ್ಟಿಯಾಗಿ

ಹಿಸುಕಿದ್ದರಿಂದ ಇವನಿಗೆ ತಾಳಿಕೊಳ್ಳಲಾಗಲಿಲ್ಲ. ನನಗೆ ತಿಳಿಯದು, ಇದೊಂದು ಕರಡಿಯಂಥ ಅಪ್ಪುಗೆನೋ ಅಥವಾ ಕುತ್ತಿಗೆ ಹಿಡಿದು

ಹಿಸುಕಲಾಗಿತ್ತೋ ಗೊತ್ತಿಲ್ಲ ಆದರೆ ದೂತನು ಅವನನ್ನು ಸಡಿಲಗೊಳಿಸಿ ಪುನಃ "ಪಠಣೆಮಾಡು" ಅಂದನು.

ಮಹಮದ್ ಹೇಳಿದನು, "ನಾನು ಪಠಣೆ ಮಾಡುವವನಲ್ಲ". ಇದು ಹಲವಾರು ಸಾರಿ ಹೀಗೆ ಮುಂದುವರೆಯುತ್ತದೆ, ಕೊನೆಗೆ ದೂತನು ಈ ಎಲ್ಲಾ ಮಾತುಗಳನ್ನು

ಅವನ ಬಾಯಲ್ಲಿಟ್ಟು ಆತನಿಗೆ ನೀನು ದೇವರ ಒಬ್ಬ ಸಂದೇಶಕನಾಗಿರಲಿರುವಿ ಮತ್ತು ಆತನು

ಈ ದೇವರ ವಾಕ್ಯದ ಸಂದೇಶವನ್ನು ಪ್ರಕಟಿಸಲಿರುವನು. ಆದ್ದರಿಂದ ಕೊನೆಗೆ ಆತನು ದೂತನು ಹೇಳುವ

ಮಾತುಗಳನ್ನು ಪಠಣೆ ಮಾಡುತ್ತಾನೆ.

ಆ ವೇಳೆಯಲ್ಲಿ ಆವನು ತನ್ನನ್ನು ದೆವ್ವವು ಹಿಡಿದುಕೊಂಡಿದೆಯೋ ಎಂದು ಭಾವಿಸಿಕೊಂಡೆನೆಂದು ಹೇಳುತ್ತಾನೆ. ಅದು

ಮೊದಲ ಚಿಂತೆಯಾಗಿತ್ತು; ತಾನು ದೆವ್ವಗಳಿಂದ ಪೀಡಿತನಾದೆನೋ ಎಂದು ಗಾಭರಿಗೊಂಡಿದ್ದನು. ಆದರೆ ಬಳಿಕ ಆತನು

ಇದು ದೇವರ ವಾಕ್ಯ ಎಂದು ಗ್ರಹಿಸಿಕೊಳ್ಳಲಾರಂಬಿಸಿದನು ಮತ್ತು ಆತನಿಗೆ ಇದರ ವಿಷಯವಾಗಿ ಇದು ದೇವರ ವಾಕ್ಯವೇ ಆಗಿದೆ ಮತ್ತು

ತನ್ನೊಂದಿಗೆ ಮಾತಾಡಿದವನು ನಿಜವಾಗಿಯೂ ದೇವದೂತನಾದ ಗ್ಯಾಬ್ರಿಯೇಲನೇ ಎಂದು ದೃಢಪಡಿಸಿಕೊಂಡನಂತೆ

ಹಾಗಾದರೆ ಕುರಾನ್ ಏನಾಗಿದೆ, ಅದು ಮಹಮದ್ ನು ಬಾಯಿಂದ ಹೇಳಿದ ಮಾತುಗಳು, ಯಾಕೆಂದರೆ ಆತನು ಅದಕ್ಕೆ ಆಗಾಗ

ಹೆಚ್ಚುವರಿಯಾಗಿ ಸೇರಿಸುತ್ತಲೇ ಇದ್ದನು ಮತ್ತು ಆತನು ಎಲ್ಲವನ್ನೂ ಕಂಠಪಾಟ ಮಾಡಿಕೊಂಡಿದ್ದನು. ಇವನು ಓದಲು ಮತ್ತು ಬರೆಯಲು ಬಾರದ ವ್ಯಕ್ತಿಯಾಗಿದ್ದ

ಆದ್ದರಿಂದ ಎಲ್ಲವೂ ಆತನ ಮನಸ್ಸಿನಲ್ಲಿತ್ತು. ಆತನು ಜನರಿಗೆ ನಿಮಗಾಗಿ ಕುರಾನಿನ ಇನ್ನೊಂದು ಅಧ್ಯಾಯವಿದೆ ಎಂದು ಹೇಳುವನು

ಮತ್ತು ಆತನು ಅವರಿಗೆ ಹೇಳುತ್ತಿದ್ದನು. ಅವರು ಸಹ ಅದನ್ನು ಕಂಠಪಾಟವಾಗಿ ಕಲಿಯುತ್ತಿದ್ದರು. ಅನಂತರದಲ್ಲಿ ಜನರು ಅದನ್ನು ಬರೆದು

ಎಲ್ಲರಿಗೂ ವಿತರಿಸುತ್ತಿದ್ದರು. ಅದು ಆತನಿಗೆ ಕಂಠಪಾಟವಾಗಿ ಮನಸ್ಸಿನಲ್ಲಿಯೇ ಇರುತ್ತಿತ್ತು. ಈ ದಿನಗಳಲ್ಲೂ ಸಹ ಮುಸ್ಲಿಮ್ ರು

ಇಡೀ ಕುರಾನನ್ನು ಕಂಠಪಾಟ ಮಾಡುತ್ತಾರೆ. ಅದು ಬೈಬಲಿನಷ್ಟು ದೀರ್ಘವಾದದ್ದಲ್ಲ. ಅವರು ಅದನ್ನು

ಒಂದು ಹಾಡಿನ ರೂಪದಲ್ಲಿ ಹಾಡಿ ಕಂಠಪಾಟ ಮಾಡಿಕೊಳ್ಳುತ್ತಾರೆ. ಮತ್ತು ಮುಸ್ಲಿಮರು ನಂಬುವದೇನೆಂದರೆ

ಮಹಮದ್ ನು ನಿಜವಾದ ಪ್ರವಾದಿಯೆಂಬುದಕ್ಕೆ ಇರುವ ದೊಡ್ಡ ಸಾಕ್ಷಿಯೆಂದರೆ ಸ್ವತಃ ಕುರಾನ್ ಎಂಬದಾಗಿ.

ನಾವು ಎಷ್ಟು ಬೈಬಲನ್ನು ತೋರಿಸಿ "ಈ ಅತ್ಯಾದ್ಭುತವಾದ ಪುಸ್ತಕವನ್ನು ನೋಡು" ಹೇಳುತ್ತೇವೆ!

ಕುರಾನ್ ಕುರಿತು ಹೇಳುವದಾದರೆ ಅದೊಂದು ಅತ್ಯಾದ್ಭುತವಾದ ಪುಸ್ತಕ ಅಲ್ಲವೇ ಅಲ್ಲ. ನೀವು ಕೇವಲ

ಕೆಲವೇ ಕೆಲವು ಪುಟಗಳನ್ನು ಓದಿದರೆ ಸಾಕು, ಇದು ದೇವರವಾಕ್ಯದ ಮುಂದೆ ಎಷ್ಟು ಕೀಳಾದದ್ದೆಂದು ತಿಳಿಯುತ್ತದೆ. ಕೇವಲ ಈ ಪುಸ್ತಕದೊಳಗೆ

ನೋಡಿದರೆ, ಚೀಯೋನಿನತ್ತ ಪಯಣ ದಲ್ಲಿ ಕೊನೆಗೆ ಟೆಕ್ಷೆ ಮಾರ್ಸ್ ಹೇಳಿದ ನುಡಿಗಳು ಎಂದೆಂದಿಗೂ ಸತ್ಯವಾದವುಗಳು. ಏನೆಂದರೆ

" ಜನರು ಕುರಾನನ್ನು ಓದಿ ನಂತರ ಹೊಸ ಒಡಂಬಡಿಕೆಯನ್ನು ಓದುವದಾದರೆ ಅವರೊಂದು

ತೀರ್ಮಾನಕ್ಕೆ ಬರತಕ್ಕದ್ದು ಏನೆಂದರೆ ಯೇಸುವೇ ಕರ್ತನು. ಈ ಎರಡು ಪುಸ್ತಕಗಳ ನಡುವೆ ಯಾವದೇ ಹೋಲಿಕೆ ಇಲ್ಲ".

ಈ ಪುಸ್ತಕದ ಗುಣಮಟ್ಟ ಬಹಳ ಕೀಳಾದದ್ದು, ಮತ್ತು ಇದು ಸ್ಪಷ್ಟವಾಗಿಯೂ ಒಂದು ಮನುಷ್ಯತಕಲ್ಪಿತ ಕಲಬೆರಕೆಯಾಗಿದೆ. ಆದ್ದರಿಂದ

ಇದೇ ಅವರ ಬಳಿಯಲ್ಲಿರುವ ಅತಿದೊಡ್ಡ ಸಾಕ್ಷಿಯಾಗಿರುವದಾದರೆ ನನಗೆ ನಗುಬರುತ್ತದೆ. ಈಗ ನಾವು

ಇಸ್ಲಾಮಿನ ಅತ್ಯಂಥ ಪವಿತ್ರ ಪುಸ್ತಕದಲ್ಲಿ ಸಿಕ್ಕುವ ಕೆಲವೊಂದು ಸುಳ್ಳು ಸಿದ್ಧಾಂತಗಳ ಬಗ್ಗೆ ನೋಡೋಣ. ಇದು

ಅವರ ನಂಬಿಕೆಗೆ ಅಸ್ತಿವಾರಬಾಗಿರುವ ಪುಸ್ತಕವಾಗಿರುತ್ತದೆ. ಇದು ಸ್ವತಃ ದೇವರ ವಾಕ್ಯವೇ ಆಗಿದೆ ಎಂದು ಅವರು ನಂಬುತ್ತಾರೆ!

ಇದು ಬೈಬಲನ್ನು ಮೀರಿಸುತ್ತದೆಂದು, ಅದು ಏನನ್ನಾದರೂ ಮೀರಿಸುತ್ತದೆಂದು ಅವರು ನಂಬುತ್ತಾರೆ! ಇದೇ ಅಂತಿಮ ಅಧಿಕಾರಿ ಅನ್ನುತ್ತಾರೆ!

ಇದು ಬೇರೆ ಸುವಾರ್ತೆ ಸಾರುತ್ತದೆಂಬ ಸತ್ಯದ ಹೊರತಾಗಿ ಇನ್ನಾವ ಸುಳ್ಳು ಸಿದ್ಧಾಂತಗಳನ್ನು ಕಲಿಸುತ್ತದೆಂದು ನೋಡೋಣ.

ಈ ಪುಸ್ತಕದ ಪ್ರಾರಂಭದಲ್ಲೇ ಕೆಲವು ಪುಟಗಳ ಬಳಿಕ ನೇ ಅಧ್ಯಾಯ ನೇ ವಚನದಲ್ಲಿ ಹೀಗೆ ಹೇಳುತ್ತದೆ:

" ಮತ್ತು ನಾವು ದೇವದೂತರಿಗೆ ಆದಾಮನ ಮುಂದೆ ನೀವು ಅಡ್ಡಬೀಳಿರಿ ಎಂದಾಗ ಅವರೆಲ್ಲಾ ಅಡ್ಡಬಿದ್ದರು

ಆದರೆ ಸೈತಾನನು ಮಾತ್ರ ಗರ್ವದಿಂದ ಅಡ್ಡಬೀಳಲು ನಿರಾಕರಿಸಿದನು ಮತ್ತು ಒಬ್ಬ ಅವಿಶ್ವಾಸಿಯಾದನು." ಹಾಗಾದರೆ ಪಾಪ ಎಂದರೆ ಇಲ್ಲಿದೆ

ಏನೆಂದರೆ ಸೈತಾನನು ಆದಾಮನಿಗೆ ಅಡ್ಡಬೀಳಲು ನಿರಾಕರಿಸಿದ್ದು. ಸರಿ, ಗಮನಿಸಿ, ಬೈಬಲನಲ್ಲಿ ಎಲ್ಲಿ

ಯಾವನೇ ಆಗಲಿ ಆದಾಮನನ್ನು ಆರಾಧಿಸಬೇಕೆಂದು ಕಲಿಸುತ್ತದೆ? ಆತನನ್ನು ಆರಾಧಿಸುವಂತೆ ಅಡ್ಡಬೀಳಬೇಕೆಂದು ಆಜ್ಞಾಪಿಸಲಾಗಿದೆಯೇ?

ಅದೊಂದು ವಿಚಿತ್ರವಾದ ಸುಳ್ಳುಬೋಧನೆ. ಬೈಬಲ್ ಹೇಳುತ್ತದೆ, "ನೀನು ನಿನ್ನ ಕರ್ತನಾದ ದೇವರನ್ನೇ ಆರಾಧಿಸಬೇಕು

ಮತ್ತು ನೀನು ಆತನನ್ನೊಬ್ಬನ್ನೇ ಆರಾಧೀಸಬೇಕು." ಇದು ಆಶ್ಚರ್ಯವಾಗಿ ತೋರುವದಿಲ್ಲವೇ, ಏನೆಂದರೆ ನಾವು

ಶರೀರಧಾರಿಯಾಗಿ ಬಂದ ದೇವರಾದ ಯೇಸು ಕ್ರಿಸ್ತನನ್ನು ಆರಾಧಿಸುವಾಗ ಮುಸ್ಲಿಮರು ನಮ್ಮನ್ನು ಟೀಕಿಸಲು ಪ್ರಯತ್ನಿಸುತ್ತಾರೆ? ಆದರೆ

ಅವರು ಆದಾಮನನ್ನು ಆರಾಧಿಸಲು ಕಲಿಸುತ್ತಾರೆ ಮತ್ತು ಅದೇ ಸೈತಾನನು ಮಾಡಿದ ಪಾಪ ಅಂತೆ? ಗಮನಿಸಿ, ಇದು

ಮಾರ್ಮೊನಿಶಮ ಹೋಲಿಕೆ ಹೊಂದಿರುವ ಇನ್ನೊಂದು ವಿಚಾರ. ಮಾರ್ಮೊನಿಶಮನ ಎರಡನೆಯ ಪ್ರವಾದಿಯಾದ ಬ್ರಿಗಾಮ್ ಯಂಗ್

ಆದಾಮನು ದೇವರು ಎಂದು ಹೇಳಿದನು. ಈಗ ಮಾರ್ಮನ್ನರು ಅದನ್ನು ನಂಬುತ್ತಿಲ್ಲವಾದರೂ

ಬ್ರಿಗಹಾಮ್ ಯಂಗ್ ಅದನ್ನೇ ಬೋಧಿಸಿದನು. ಇದೊಂದು ವಿಚಿತ್ರ, ವಿಲಕ್ಷಣವಾದ ಸಿದ್ಧಾಂತ. ಇಂತಹದ್ದೇ ಒಂದು ಸಂಗತಿಯನ್ನು

ಇಲ್ಲಿ ಕಲಿಸಲಾಗುತ್ತಿದೆ, ನೀನು ಆದಾಮನನ್ನು ಆರಾಧಿಸಬೇಕೆಂದು, ಆತನಿಗೆ ಅಡ್ಡಬೀಳಬೇಕೆಂದು ಯಾರಿಗಾದರೂ ಏಕೆ ಹೇಳುತ್ತಾರೆ?

ಇದು ಅರ್ಥಹೀನವಾದ ಮಾತು ಆಗಿರುತ್ತದೆ.

ಇದು ಸಹ ಆಸಕ್ತಿಕರ ಏನೆಂದರೆ ನೇ ಅಧ್ಯಾಯ, ನೇ ವಚನದಲ್ಲಿ ಹೀಗೆ ಹೇಳುತ್ತದೆ, " ನಾವು ಮೋಶೆ ಕೈಯಲ್ಲಿ ಪುಸ್ತಕವನ್ನು ಮತ್ತು

ರಕ್ಷಣೆಯನ್ನು ಕೊಟ್ಟಿದ್ದೇವೆ, ಹೀಗೆ ನಿನಗೆ ಸರಿಯಾದ ಮಾರ್ಗದರ್ಶನ ಸಿಕ್ಕುವದು." ಹಾಗಾದರೆ ಈ ಪುಸ್ತಕದುದ್ದಕ್ಕೂ ಹೇಳುವದೇನೆಂದರೆ

ಮೋಶೆಯ ಪುಸ್ತಕಗಳು ದೇವರ ವಾಕ್ಯ. ನಿಜವೇನೆಂದರೆ ಇದು ಹಳೆಒಡಂಬಡಿಕೆ ಮತ್ತು

ಯೇಸುವಿನ ಬೋಧನೆಗಳನ್ನು ಉಲ್ಲೇಖಿಸುತ್ತದೆ. ಹೀಗಿದ್ದರೂ ಈ ಪುಸ್ತಕದಲ್ಲಿರುವ ಬೋಧನೆಗಳು ನಾಟಕೀಯವಾಗಿ

ಮೋಶೆಯ ಧರ್ಮಶಾಸ್ತ್ರ ಮತ್ತು ಯೇಸುವಿನ ಮಾತುಗಳೆರಡಕ್ಕೂ ತದ್ವಿರುದ್ಧವಾಗಿರುತ್ತವೆ. ಇಷ್ಟಾದರೂ ಈ ಪುಸ್ತಕವು ತನ್ನನ್ನು ಅವುಗಳ ಮುಂದಿನ ಭಾಗವೆಂದು ಹೇಳಿಕೊಳ್ಳುತ್ತದೆ.

ಅಧ್ಯಾಯ , ವಚನ ರಲ್ಲಿ ಹೀಗೆ ಹೇಳುತ್ತದೆ, "ಗ್ಯಾಬ್ರಿಯೇಲ, ದೇವರ ಕೃಪೆಯಿಂದ, ನಿನಗೆ ಕುರಾನನ್ನು

ಒಂದು ಮಾರ್ಗದರ್ಶಕ ಮತ್ತು ಶುಭವರ್ತಮಾನಗಳಾಗಿ ಪ್ರಕಟಗೊಳಿಸಿದ್ದಾನೆ, ಇದು ವಿಶ್ವಾಸಿಗಳಿಗಾಗಿ ಮತ್ತು ಹಿಂದಿನ ವಾಕ್ಯಗಳನ್ನು ದೃಢಪಡಿಸುತ್ತದೆ.

ನೀವು ಕೇಳಿಸಿಕೊಂಡಿರಾ? ವಾಕ್ಯಗಳು ಅಂದರೆ ಬರಹಗಳಂತೆ! ಅದು ನೇ ಅಧ್ಯಾಯ ನೇ ವಚನದಲ್ಲಿ ಹೇಳುತ್ತದೆ, "ಮೋಶೆಗೆ ನಾವು ಪುಸ್ತಕವನ್ನು ಕೊಟ್ಟೆವು

ಅದಾದ ಬಳಿಕ ನಾಔಉ ಇತರ ಅಪೊಸ್ತಲರನ್ನು ಕಳುಹಿಸಿದೆವು, ನಾವು ಮರಿಯಳ ಮಗನಾದ ಯೇಸುವನ್ನು ಕೊಟ್ಟೆವು." ಹೀಗೆ ಇದು

ಮತ್ತೇ ಮತ್ತೇ ಅದೇ ಸಂಗತಿಯನ್ನು ಹೇಳುತ್ತದೆ. ನೇ ವಚನ ಹೇಳುತ್ತದೆ, "ಅವರು ದೇವರಿಂದ ಪ್ರಕಟಗೊಂಡಿರುವದನ್ನು ನಂಬಬೇಕೆಂದು

ಹೇಳಲ್ಪಟ್ಟರೆ ಅವರು ನಮಗೆ ಪ್ರಕಟಗೊಂಡಿರುವದರಲ್ಲಿ ನಂಬುತ್ತೇವೆಂದು ಹೇಳುವರು ಮತ್ತು ಅದಕ್ಕೆ ಮುಂಚೆ ಪ್ರಕಟಗೊಂಡದ್ದನ್ನು

ನಿರಾಕರಿಸುವರು, ಅವರ ವಾಕ್ಯಗ್ರಂಥಗಳಿಂದಲೇ ದೃಢಪಡಿಸಲ್ಪಟ್ಟಿರುವ ಸತ್ಯ ಿದಾಘಿದೆ."

ಹಾಗಾದರೆ ಕುರಾನಿನ ಪ್ರಕಾರ, ಕುರಾನ್ ಬೈಬಲನ್ನು ದೃಢಪಡಿಬೇಕಾದದ್ದು. ಕುರಾನ್ ಬೈಬಲಿನ ಮುಂದುವರೆದ ಭಾಗ.

ಕುರಾನ್ ಬೈಬಲಿಗೆ ವಿರುದ್ಧವಾಗಿ ಹೋಗುವದಿಲ್ಲ. ಹೀಗಿದ್ದರೂ ಇದು ಹೆಚ್ಚುಕಡಿಮೆ ಎಲ್ಲಾ ವಿಷಯಗಳಲ್ಲಿಯೂ

ಬೈಬಲಿಗೆ ವ್ಯತೀರಿಕ್ತವಾಗಿರುತ್ತದೆ.

ನಾನು ನಿಮಗೆ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ. ಧರ್ಮೋಪದೇಶಕಾಂಡ ನೇ ಅಧ್ಯಾಯಕ್ಕೆ ಹೋಗಿರಿ. ನೋಡೋಣ ಈ ಪುಸ್ತಕವು

ಬೈಬಲಿನಲ್ಲಿ ಬರೆಯಲಾಗಿರುವ ಸಂಗತಿಗಳನ್ನು ದೃಢಪಡಿಸುತ್ತದೋ ಎಂದು. ನಾವು ಕೇವಲ

ಮೇಲ್ಭಾಗವನ್ನು ಮಾತ್ರ ಅಗೆಯಲಿದ್ದೇವೆ, ಮತ್ತು ಪುಸ್ತಕ ಪ್ರಾರಂಬನ್ನು ಮತ್ತು ಎಲ್ಲಾ ಸುಳ್ಳು ಸಿದ್ಧಾಂತಗಳನ್ನು

ಮತ್ತು ದೇವರ ವಾಕ್ಯವಾದ ಬೈಬಲಿಗೆ ವಿರುದ್ಧವಾಗಿರುವ ಎಲ್ಲಾ ಸಂಗತಿಗಳನ್ನು ನೋಡಲಿದ್ದೇವೆ. ನಾನು ನಿಮಗಾಗಿ

ಇಲ್ಲಿ ಕುರಾನ್ ಓದಲಿದ್ದೇನೆ, ಮತ್ತು ದೇವರ ವಾಕ್ಯವು ಕಲಿಸುವ ಸಂಗತಿಗಳಿಗೆ ಇದು ಹೇಗೆ ತದ್ವಿರುದ್ಧವಾಗಿದೆಯೆಂದು ತೋರಿಸುತ್ತೇನೆ.

ಕುರಾನಿನ ಅಧ್ಯಾಐ ರಲ್ಲಿ, ಅಧ್ಯಾಯ ಕೇವಲ ಚಿಕ್ಕ ಪರಿಚಯವಾಗಿದೆ, ಈಗ ನಾವು ನೇ ಅಧ್ಯಾಯದಲ್ಲಿದ್ದೇವೆ

(ಇದು ಹಸುವಿನಿಂದ ಬರುತ್ತದೆ). ನಾನು ನಿಮಗೆ ಹೇಳುವದೆಲ್ಲವೂ ಹಸುವಿನಿಂದ ಬಂದದ್ದು. ಇದು ಮೊದಲ ಮುಖ್ಯವಾದ ಅಧ್ಯಾಯ

ಇದೆಲ್ಲಾ ಹೇಳಲ್ಪಡುವದು ಹಸುಗಳ ಹಿಂಡಿನಿಂದ. ಹಾಗಾದರೆ ನಾವು ನೇ ಅಧ್ಯಾಯದಲ್ಲಿದ್ದೇವೆ, ನೀವು ಧರ್ಮೋಪದೇಶಕಾಂಡ ನೆ ಅಧ್ಯಾಯಕ್ಕೆ ಹೋಗುತ್ತಿರುವಿರಿ.

(ಇಲ್ಲ, ಅಧ್ಯಾಯ ಹಂದಿಯದ್ದಲ್ಲ, ಅವರು ಹಂದಿ ಮಾಡುವದಿಲ್ಲ).

ಹಸು ಅಧ್ಯಾಯದ ನೇ ವಚನದಲ್ಲಿ ವಿಚ್ಚೇಧನ ಬಗ್ಗೆ ಹೇಳುತ್ತದೆ, " ನೀವು ನಿಮ್ಮ ಹೆಂಡತಿಯರನ್ನು ಬಿಟ್ಟ ಮೇಲೆ,

ಮತ್ತು ಅವರು ತಮ್ಮ ಕಾಯುವ ಸಮಯದ ಮುಕ್ತಾಯವನ್ನು ತಲುಪಿರುವಾಗ, ಅವರ ಗಂಡಂದಿರನ್ನು ಮರುವಿವಾಹವಾಗುದರಿಂದ ತಡೆಯಬೇಡಿರಿ

ಅವರಲ್ಲಿ ಗೌರವಾತ್ಮಕ ಒಪ್ಪಂದವಾಗಿದ್ದರೆ ತಡೆಯದಿರಿ. ಒಂದು ವೇಳೆ ಒಬ್ಬ ಪುರುಷನು ಹೆಂಡತಿಗೆ ವಿಚ್ಚೇಧನ ಕೊಟ್ಟಿದ್ದರೆ,

ಆಕೆಯು ಮತ್ತೊಬ್ಬ ಗಂಡಸನ್ನು ವಿವಾಹವಾಗಿ ಆತನಿಗೆ ವಿಚ್ಚೇಧನ ಕೊಡುವ ವರೆಗೂ ಇವನು ಆಕೆಯನ್ನು ಮರುವಿವಾಹವಾಗಬಾರದು.

ಕೇಳಿಸಿಕೊಂಡಿರಾ ಇದನ್ನು? ದು ನಿಮಗೆ ಜೀರ್ಣವಾಗಲಿ, ಮೊದಲನೆಯದಾಗಿ ಹೇಳುವದಾದರೆ ಇಸ್ಲಾಮನಲ್ಲಿ ಬಹುಪತ್ನಿತ್ವ ಮತ್ತು ವಿಚ್ಚೇಧನ ಬಗ್ಗೆ ಸಮಸ್ಯೆಯಿಲ್ಲ.

ಅದು ಹೀಗೆ ಹೇಳುತ್ತದೆ, ಒಂದು ವೇಳೆ ಒಬ್ಬ ಪುರುಷನು ಹೆಂಡತಿಗೆ ವಿಚ್ಚೇಧನ ಕೊಟ್ಟಿದ್ದರೆ,ಆಕೆಯು ಮತ್ತೊಬ್ಬ ಗಂಡಸನ್ನು ವಿವಾಹವಾಗಿ

ಆತನಿಗೆ ವಿಚ್ಚೇಧನ ಕೊಡುವ ವರೆಗೂ ಇವನು ಆಕೆಯನ್ನು ಮರುವಿವಾಹವಾಗಬಾರದು! ಬೈಬಲ್ ನಮಗೆ ಕಲಿಸುವಂತದ್ದು ಇದನ್ನಲ್ಲಾ! ಇದು ಮೋಶೆಯ ಧರ್ಮಶಾಸ್ತ್ರ

ಧರ್ಮೋಪದೇಶಕಾಂಡ ರಲ್ಲಿ: ಒಬ್ಬನು ಹೆಂಡತಿಯನ್ನು ತಕ್ಕೊಂಡು ಅವಳಿಗೆ ಗಂಡನಾದ ಮೇಲೆ ಅವಳಲ್ಲಿ ಅಶುದ್ಧ ವಾದದ್ದನ್ನು ನೋಡುವದರಿಂದ

ಅವಳಿಗೆ ಅವನಿಂದ ಕಟಾಕ್ಷವಾಗದಿದ್ದರೆ ಅವಳಿಗೆ ತ್ಯಾಗಪತ್ರವನ್ನು ಬರೆದು ಅವಳ

ಕೈಯಲ್ಲಿ ಕೊಟ್ಟು ಅವಳನ್ನು ತನ್ನ ಮನೆಯಿಂದ ಕಳುಹಿಸಿಬಿಡಬೇಕು.

ಅವಳು ಅವನ ಮನೆಯನ್ನು ಬಿಟ್ಟು ಹೋದ ಮೇಲೆ ಮತ್ತೊಬ್ಬನಿಗೆ ಹೆಂಡತಿಯಾಗ ಬಹುದು.

ಆ ಮತ್ತೊಬ್ಬ ಗಂಡನು ಅವಳನ್ನು ಹಗೆ ಮಾಡಿ ತ್ಯಾಗಪತ್ರವನ್ನು ಬರೆದು ಅವಳ ಕೈಯಲ್ಲಿ ಕೊಟ್ಟು

ತನ್ನ ಮನೆಯಿಂದ ಕಳುಹಿಸಿಬಿಟ್ಟರೆ ಇಲ್ಲವೆ ಅವಳನ್ನು ಹೆಂಡತಿಯಾಗಿ ತಕ್ಕೊಂಡ ಆ ಮತ್ತೊಬ್ಬ ಗಂಡನು ಸತ್ತರೆ

ಅವಳನ್ನು ಕಳುಹಿಸಿಬಿಟ್ಟ ಮೊದಲನೇ ಗಂಡನು ಅವಳು ಅಶುದ್ಧವಾದ ಮೇಲೆ ಅವಳನ್ನು

ತಿರಿಗಿ ತನ್ನ ಹೆಂಡತಿಯಾಗಿ ತಕ್ಕೊಳ್ಳಬಾರದು; ಅದು ಕರ್ತನ ಮುಂದೆ ಅಸಹ್ಯವೇ.

ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ದೇಶದ ಮೇಲೆ ಪಾಪವನ್ನು ತರಬಾರದು.

ಹಾಗಾದರೆ ಬೈಬಲ್ ಏನು ಕಲಿಸುತ್ತಿದೆ? ಏನೆಂದರೆ ನೀನು ನಿನ್ನ ಹೆಂಡತಿಗೆ ವಿಚ್ಚೇಧನ ನೀಡಬಹುರು ಆದರೆ

ಆಕೆಯಲ್ಲಿ ನಿನಗೆ ಅಶುಧ್ಧವಾದದ್ದು ಕಂಡಾಗ. ಯೇಸು ಸಹ ಒಬ್ಬನು ಹಾದರದ ಕಾರಣದಿಂದಲ್ಲದೆ ಬೇರಾವ ಕಾರಣಕ್ಕೂ

ತನ್ನ ಹೆಂಡತಿಯನ್ನು ಬಿಡಬಾರದು ಎಂದು ಇದನ್ನೇ ಹೇಳಿದ್ದು. ಿಲ್ಲಿ ಗಮನಿಸಿರಿ ಆತನು ವ್ಯಭಿಚಾರ ಎಂದು ಹೇಳದೆ ಹಾದರ ಎಂದನು.

ಮುದುವೆ ಮುಂಚೆ ನಡೆಯುವದು ಹಾದರ ಮತ್ತು ಮದುವೆಯ ಬಳಿಕ ಸಂಭವಿಸುವಂಥದ್ದು ವ್ಯಭಿಚಾರ

ನೀನು ವಿವಾಹ ಪ್ರಮಾಣಗಳನ್ನು ಮುರಿದರೆ ಅದು ವ್ಯಭಿಚಾರ. ಹಳೆಒಡಂಬಡಿಕೆಯಲ್ಲಿ ಧರ್ಮೋಪದೇಶಕಾಮ ರಲ್ಲಿ ಇದು ಸಹ

ಹೇಳಲ್ಪಟ್ಟಿದೆ, ಏನೆಂದರೆ ಒಬ್ಬ ಪುರುಷನು ತಾನು ಒಬ್ಬ ಶುಧ್ದಕನ್ಯೆಯನ್ನ ವಿವಾಹವಾಗುತ್ತಿದ್ದೇನೆಂದಯ ನಂಬಿ,

ಬಳಿಕ ಆಕೆಯ ಹತ್ತಿರ ಹೋಗುವಾಗ ಆಕೆ ಅಶುಧ್ಧಳು ಎಂದು ಕಂಡುಕೊಂಡಾಗ ಆ ಸಂದರ್ಭದಲ್ಲಿ ಆಕೆಯನ್ನು ತೊರೆಡುಬಿಡಬಹುದು

ಮತ್ತು ವಿಚ್ಚೇಧನ ಪತ್ರವನ್ನು ಬರೆಯಲು ಅವಕಾಶವಿದೆ. ಆಕೆಯು ಮತ್ತೊಬ್ಬನನ್ನು ವಿವಾಹವಾಗಬಹುದು. ಇದು ಈಗಾಗಲೇ

ಹಲವಾರು ವರ್ಷಗಳಿಂದ ವಿವಾಹವಾಗಿದ್ದು ಪರಸ್ಪರ ಹೊಂದಾಣೀಕೆಯಿಲ್ಲದ ಅಥವಾ ಅವರಲ್ಲೊಬ್ಬರು ನಂಬಿಕೆದ್ರೋಹ ಮಾಡಿರುವ ಕುರಿತು ಇಲ್ಲಿ ಹೇಳುತ್ತಿಲ್ಲ

ಕರ್ತನಾದ ದೇವರು ವಿಚ್ಚೇಧನವನ್ನು ದ್ವೇಷಿಸುತ್ತಾನೆಂದು ಬೈಬಲ್ ಹೇಳುತ್ತದೆ. ಯೇಸು ಫರಿಸಾಯರಿಗೆ ಹೇಳಿದನು

ಏನೆಂದರೆ ದೇವರು ಒಂದುಗೂಡಿಸಿರುವದನ್ನು ಮನುಚ್ಯನು ಅಗಲಿಸದಿರಲಿ. ಹಾದರದ ಕಾರಣದಿಂದಲ್ಲದೆ

ಬೇರೆ ಇನ್ನಾವ ಕಾರಣದಿಂದಾದರೂ ಹಾಗೆ ಮಾಡಿದರೆ ನೀವು ಆಕೆಯನ್ನು ಹಾದರಮಾಡುವಂತೆ ಮಾಡುವವರಾಗುವಿರಿ, ಮತ್ತು ನೀವು

ಒಬ್ಬ ವಿಚ್ಚೇಧಿತ ಸ್ತ್ರೀಯನ್ನು ವಿವಾಹವಾಗುವದಾದರೆ ನೀವು ವ್ಯಭಿಚಾರ ಮಾಡಿದವರಾಗುವಿರಿ ಯಾಕೆಂದರೆ ಆ ವೇಳೆಯಲ್ಲಿ ಅವರು ಯಾವದೇ ಕಾರಣಕ್ಕಾಗಿ

ತಮ್ಮ ಹೆಂಡತಿಯರಿಗೆ ವಿಚ್ಚೇಧನ ಕೊಡುವವರಾಗಿದ್ದಾರೆ. ಆವರು ವಿಚ್ಚೇಧನ ಕೊಡಬೇಕೆಂದು ಇಚ್ಚೆಯಿಂದ ಕೊಡುವವರಾಗಿದ್ದಾರೆ.

ಹಾಗೆ ಮಾಡುವದಕ್ಕಾಗಿ ಅದರ ಉದ್ದೇಶವಲ್ಲವೆಂದು ಯೇಸು ಹೇಳುತ್ತಾನೆ. ಆತನು ಆಕೆಯಲ್ಲಿ ಅಶುದ್ಧತೆಯನ್ನು ಕಂಡರೆ ಮಾತ್ರ. ಇದರರ್ಥ

ಆಕೆ ಸ್ನಾನ ಮಾಡಿಲ್ಲ ಎಂದಲ್ಲ, ಬೈಬಲಿನುದ್ದಕ್ಕೂ ಅಶುದ್ಧತೆಯೆಂದರೆ ಪಾಪವನ್ನು ಕುರಿತು ಆಗಿರುತ್ತದೆ. ಅದು ಲೈಂಗಿಕ ಪಾಪವನ್ನು ಕುರಿತಾಗಿದೆ;

ಅದನ್ನು ಬೈಬಲ್ ಅಶುದ್ಧತೆ ಎಂದು ಕರೆಯುತ್ತದೆ, ಅದು ಹಾದರ ಅಥವಾ ಬೇರೆನೋ ಆಗಿರಲಿ. ಆದ್ದರಿಂದ ಇದು ಹೇಳುವದೇನೆಂದರೆ

ಆತನು ಆಕೆಯಲ್ಲಿ ಹೋದಾಗ ಮತ್ತು ಆಕೆಯು ಆತನ ದೃಷ್ಟಿಯಲ್ಲಿ ಕಟಾಕ್ಷ ದೊರೆಯದಿದ್ದರೆ ಯಾಕೆಂದರೆ ಆತನು ಆಕೆಯಲ್ಲಿ ಅಶುದ್ಧತೆಯನ್ನು ನೋಡಿದ್ದರಿಂದ

ಮತ್ತು ಆಗ ಆಕೆಗೆ ವಿಚ್ಚೇಧನ ಪತ್ರ ಬರೆದರೆ ಆಕೆಯು ಮುಂದೆ ಮತ್ತೊಬ್ಬನನ್ನು ವಿವಾಹವಾಗಬಹುದು.

ಆದ್ದರಿಂದ ಇಬ್ಬರು ದೈಹಿಕವಾಗಿ ಒಂದಾಗುವ ಮುನ್ನ, ಅಂದರೆ ಸ್ವಲ್ಪ ತಾಳಿ..ನಾನು ಹಿಂದಕ್ಕೆ ಹೋಗುತ್ತಿದ್ದೇನೆ. ಏನೆಂದರೆ

ಬೈಬಲ್ ಏನು ಕಲಿಸುತ್ತದೆ. ಇದು ಬಬಹಳ ಸ್ಪಷ್ಟವಾಗಿ ಕಲಿಸುವದೇನೆಂದರೆ ಒಬ್ಬ ಪುರುಷನು ತನ್ನ ಹೆಂಡತಿಗೆ

ನೀಡುವದಾಧರೆ ,ಮತ್ತು ಆಕೆ ಹೋಗಿ ಮತ್ತೊಬ್ಬನನ್ನು ವಿವಾಹವಾಗಿದ್ದರೆ ಇವನು ಆಕೆಯನ್ನೆಂದೂ ಮರುವಿವಾಹ ಮಾಡಿಕೊಳ್ಳಬಾರದು.

ಹಾಗಾದರೆ ಇದು ನಮ್ಮ ಇಂದಿನ ಆಧುನಿಕ ಜಗತ್ತಿನಲ್ಲಿ ಹೇಗೆ ನಡೆಯುತ್ತಿದೆ. ಈ ದಿನಗಳಲ್ಲಂತೂ ಜನರು ಯಾವಾಗ ನೋಡಿದರೂ ವಿಚ್ಚೇಧನ ಪಡೆಯುತ್ತಿರುತ್ತಾರೆ

ಅಲ್ಲವಾ? ಒಬ್ಬ ಪುರುಷ ಮತ್ತು ಸ್ತ್ರೀಯು ವಿಚ್ಚೇಧನ ಪಡೆದರೆ ಮೊದಲು ಅವರು ಸಮಾಧಾನವಾಗಬೇಕು

ಎಂದು ಬೈಬಲ್ ಕಲಿಸುತ್ತದೆ. ಅವರಿಬ್ಬರಲ್ಲಿ ಯಾರೂ ಮರುವಿವಾಹವಾಗಿಲ್ಲವಾದರೆ

ಉತ್ತಮ ಕಾರ್ಯವೆಂದರೆ ಅವರು ಸಮಾಧಾನ ಹೊಂದಿ ಒಂದಾಗಬೇಕು. ಕೊರಿಂಥ ರಲ್ಲಿ ಬೈಬಲ್ ಹೇಳುವದೇನೆಂದರೆ:

ಹೆಂಡತಿಯು ಗಂಡನನ್ನು ಬಿಟ್ಟು ಅಗಲ ಬಾರದು. ಒಂದು ವೇಳೆ ಅಗಲಿದರೂ ಮದುವೆ ಯಿಲ್ಲದೆ ಇರಬೇಕು,

ಇಲ್ಲವೆ ಗಂಡನ ಸಂಗಡ ಸಮಾ ಧಾನವಾಗಬೇಕು; ಗಂಡನು ಹೆಂಡತಿಯನ್ನು ಬಿಡ ಬಾರದು. ಹಾಗಾದರೆ ಬೈಬಲ್ ಹೇಳುವದೇನೆಂದರೆ ದಂಪತಿ ಬೇರ್ಪಟ್ಟಿದ್ದರೆ

ಅತ್ಯುತ್ತಮ ಸಂಗತಿಯೆಂದರೆ ಅವರು ಪುನಃ ದಂಪತಿಗಳಾಗಿ ಬಾಳುವದು. ನಾನು ಇದನ್ನು ಎಲ್ಲೆಡೆ ಸಂಭವಿಸುವದನ್ನು ಕಂಡಿದ್ದೇನೆ

ದಂಪತಿ ಒಂದಾಗುತ್ತಾರೆ ಮತ್ತು ವಿಚ್ಚೇಧನ ಮಾಡಿಕೊಳ್ಳುತ್ತಾರೆ ಮತ್ತು ಅವರು ಚರ್ಚ್ ಗೆ ಬಂದು ದೇವರ ವಾಕ್ಯವನ್ನು ಆಲಿಸಿ

ವಿಚ್ಚೇಧನ ಎಷ್ಟು ಪಾಪ ಎಂಬದನ್ನು ಅರ್ಥಮಾಡಿಕೊಂಡು ಹೇಳುತ್ತಾರೆ,

"ನಾವು ಪುನಃ ಒಂದಾಗುತ್ತೇವೆ ಮತ್ತು ಸಮಾಧಾನಗೊಳ್ಳುತ್ತೇವೆ". ಬಳಿಕ ಅವರು ಪುನಃ ಒಬ್ಬರನ್ನೊಬ್ಬರು ಮರುವಿವಾಹವಾಗುತ್ತಾರೆ ಮತ್ತು ಅದು ಒಂದು

ಆಶೀರ್ವಾದಕರ ಸಂಗತಿ. ಆದರೆ ಬೈಬಲಂತೂ ಈ ವಿಷಯದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸುತ್ತದೆ, ಏನೆಂದರೆ

ಒಬ್ಬಳು ವಿಚ್ಚೇಧನೆ ನೀಡಿ ಮತ್ತೊಬ್ಬರನ್ನು ಮಗುವೆಯಾಗಿದ್ದರೆ ಆಕೆ ತಿರುಗಿ ಬಂದು ತನ್ನ ಮುಂಚಿನ ಗಂಡನನ್ನು ಪುನಃ ವಿವಾಹವಾಗುವದಕ್ಕೆ ಸಾಧ್ಯವಿಲ್ಲ. ಬೈಬಲ್ ಹೇಳುತ್ತದೆ

ಅದು ಹೇಸಿಗೆಕರವಾದದ್ದು. ಆದ್ದರಿಂದ ಜನರು ವಿಚ್ಚೇಧನವಾಗಿದ್ದು ಅವರಲ್ಲಿ ಯಾರೂ ಮರುವಿವಾಹವಾಗಿಲ್ಲವಾದರೆ

ಅವರು ಸಮಾಧಾನಗೊಳ್ಳುವದಕ್ಕೆ ಒಂದು ನಿರೀಕ್ಷೆಯಿರುತ್ತದೆ, ಅದು ಆ ಸಮಸ್ಯೆಯಲ್ಲಿ ದೇವರ

ಪರಿಪೂರ್ಣ ಚಿತ್ತವಾಗಿರುತ್ತದೆ, ಆದರೆ ಅವರಲ್ಲಿ ಯಾರಾದರೊಬ್ಬರು ಮತ್ತೊಬ್ಬರನ್ನು ವಿವಾಹವಾಗಿದ್ದರೆ ಇದು ಸಂಭವಿಸಲಾರದು.

ಕುರಾನ್ ಏನು ಕಲಿಸುತ್ತದೆ? ಅವರು ವಿಚ್ಚೇಧನ ಪಡೆದರೆ, ಆ ಸ್ತ್ರೀಯು ಮತ್ತೊಬ್ಬನನ್ನು ಮದುವೆಯಾಗಿ

ಅವನಿಂದ ವಿಚ್ಛೇಧನ ಪಡೆದ ಮೇಲೆ ಈ ಮೊದಲಿನ ಗಂಡ ಮತ್ತು ಆಕೆ

ಪುನಃ ಒಂದಾಗಬಹುದು. ಇದೆಂಥ ವಿಚಿತ್ರ,? ನಾನು ಶೀಘ್ರದಲ್ಲಿ ಒಬ್ಬಳನ್ನು ಮದುವೆಯಾಗುತ್ತೇನೆ ಮತ್ತು

ಆದಷ್ಟು ಬೇಗನೆ ಅವಳನ್ನು ತೊರೆದು, ಮತ್ತೇ ವಿಚ್ಚೇಧನ ನೀಡಿ ನಾವು ಪುನಃ ಒಂದಾಗೋಣ. ಇದು ಸಂಫೂರ್ಣ ತದ್ವಿರುದ್ಧವಾದದ್ದು!

ಇದು ಇಷ್ಟೊಂದು ವಿರುದ್ಧವಾಗಿ ಬೋಧಿಸುತ್ತಿದ್ದು ಇದು ಹೇಗೆ ಮೋಶೆಯ ಧರ್ಮಶಾಸ್ತ್ರವನ್ನು ದೃಢಪಡಿಸುವದಕ್ಕೆ ಸಾಧ್ಯ?

ಆದರೆ ಮುಸ್ಲಿಮ್ ರು ತಮ್ಮ ಅನುಕೂಲದಂತೆ ಮಾಡುವದೇನೆಂದರೆ: ನೀವು ಯಾವಾಗಲಾದರೂ ಕುರಾನ ಮತ್ತು ಮೋಶೆ ಧರ್ಮಶಾಸ್ತ್ರ ನಡುವಿನ ಈ ನೂರಾರು ವೈರುದ್ಧತೆಗಳಲ್ಲಿ

ಅಥವಾ ಕುರಾನ ಮತ್ತು ಯೇಸುವಿನ ಮಾತುಗಳ ನಡುವಿನ ತದ್ವಿರುದ್ಧತೆಗಳಲ್ಲೊಂದನ್ನು ಒಂದು ದೋಷಗಳಲ್ಲಿ ಎತ್ತಿತೋರಿಸಿದರೆ

ಅವರು ಹೀಗೆ ಹೇಳುತ್ತಾರೆ, " ಅದು ದೋಷದಿಂದ ಕೂಡಿದೆ, ಅದು ಕೇಡಿಸಲ್ಪಟ್ಟಿದೆ."

ಹಾಗಾದರೆ ಮಹಮದನು ಕುರಾನನಲ್ಲಿ ಇದು ದೇವರ ವಾಕ್ಯವನ್ನು ದೃಢಪಡಿಸುತ್ತದೆ, ಮತ್ತು ಮೋಶೆಯ ಮಾತುಗಳನ್ನು

ಹಾಗೂ ಯೇಸುವಿನ ಮಾತುಗಳನ್ನು ದೃಢಪಡಿಸುತ್ತದೆ ಮತ್ತು ಇದು ಮೋಶೆ ಹಾಗೂ ಯೇಸುವಿನ ಮಾತುಗಳಲ್ಲಿನ ದೋಷವನ್ನು ಸರಿಪಡಿಸುತ್ತದೆ ಅನ್ನುತ್ತಾನೆ.

ಇದು ಮೋಶೆ ಮತ್ತು ಯೇಸುವಿನ ಹಿಂಬಾಲಕರನ್ನು ವಂಚಿಸಿ ತಮ್ಮೆಡೆಗೆ ಸೆಳೆಯುವ ಉದ್ದೇಶ.

ಅವರು ಯಾವಾಘಲೂ ಮಾಡಲು ಪ್ರಯತ್ನಿಸುದೇನು, " ನಾವು ಯೇಸುವನ್ನು ಪ್ರೀತಿಸುತ್ತೇವೆ, ನಾವು ಸಹ ಯೇಸುವಿನಲ್ಲಿ ನಂಬುತ್ತೇವೆ!"

ಅವರು ಹೇಳುತ್ತಾರೆ, "ನಿಮಗೆ ಕುರಾನಿನಲ್ಲಿನ ಯೇಸುವಿನ ಬಗ್ಗೆ ಹೇಳಲು ಬಿಡಿ" ಅನ್ನುತ್ತಾರೆ. ಆದರೆ ನೀವು ಅವರಿಗೆ

ಈ ಬೋಧನೆಗಳಲ್ಲಿ ಒಂದನ್ನು ಎತ್ತಿದರೆ ಸಾಕು ಅವರು ತಕ್ಷಣ ಅದು ಕೇಡಿಸಲ್ಪಟ್ಟಿದೆ ಎನ್ನುತ್ತಾರೆ.

ನೀವು ನೂರಾಋಉ ಉಪದೇಶಗಳನ್ನು ಎತ್ತಿತೋರಿಸಿರಿ, ಆವೆಲ್ಲಾ ಕೇಡಿಸಲ್ಪಟ್ಟಿವೆ, ಹಳೆಒಡಂಬಡಿಕೆ

ಕೇಡಿಸಲ್ಪಟ್ಟಿದೆ; ಯೇಸುವಿನ ಮಾತುಗಳು ಕೇಡಿಸಲ್ಪಟ್ಟಿವೆ, ಕುರಾನ್ ಮಾತ್ರವೇ ಸರಿಯಾದದ್ದಾಗಿದೆ ಅನ್ನುತ್ತಾರೆ.

ಹಾಗಾದರೆ ಅದು ಮೋಶೆ ಮತ್ತು ಯೇಸುವನ್ನು ಹಿಂಬಾಲಿಸುವದಾಗಿ ಹೇಳಿಕೊಳ್ಳುತ್ತದೆ ಆದರೆ ಅವರ ಉಪದೇಶಗಳನ್ನು ತೊರೆಯುತ್ತದೆ

ಮತ್ತು ಅದನ್ನು ದೋಷವುಳ್ಳದ್ದೆಂದು ಹೇಳುತ್ತದೆ, ಅದೆಲ್ಲಾ ಬದಲಿಸಲ್ಪಟ್ಟಿದೆ ಅನ್ನುತ್ತದೆ. ಹಾಗಾದರೆ ಯಾರಾದರೂ ಹಿಂದಕ್ಕೆ ಹೋಗಿ ಧರ್ಮೋಪದೇಶಕಾಂಡವನ್ನು

ವಿರುದ್ಧವಾದದ್ದನ್ನು ಹೇಳೆಂದು ಬದಲಿಸಿದ್ದಾರೋ? ಹಾಗಾದರೆ ಇದು ಮಹಮದ ಹೇಳಿದ್ದನ್ನು ಹೇಳುವದಕ್ಕಾಗಿ ಉಪಯೋಗಿಸಲ್ಪಟ್ಟಿತೋ? ಏನಂದರೆ

ನೀನು ಮೊದಲಿನ ವ್ಯಕ್ತಿಯನ್ನು ಮರುವಿವಾಹವಾಗಬೇಕೆಂದರೆ ನೀನು ಮತ್ತೊಬ್ಬರನ್ನು ಮದುವೆಯಾಗಿ ಅವನಿಂದ ವಿಚ್ಛೇಧನ ತೆಗೆದುಕೊಳ್ಳಬೇಕೆಂದೋ?

ಇಲ್ಲ, ಯಾಕೆಂದರೆ ತಿಳುವಳಿಕೆಯಿರುವ ಯಾವದೇ ವ್ಯಕ್ತಿಯು ಮೋಶೆ ಹೇಳುವದನ್ನು ನೋಡಿದರೆ ಖಂಡಿತ "ಇದರಲ್ಲಿ ಅರ್ಥವಿದೆ!" ಎನ್ನುವನು

ನಂತರ ಅವರು ಕುರಾನ ನೋಡಿದರೆ "ಇದರಲ್ಲಿ ಯಾವದೇ ಅರ್ಥವೇ ಇಲ್ಲ!" ಅನ್ನುವರು.

ಯಾವದು ಕೇಡಿಸಲ್ಪಟ್ಟಿದೆ, ಭ್ರಷ್ಟ ಮತ್ತು ಯಾವದು ಸರಿಯಾದದ್ದು ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಎರಡರ ನಡುವೆ ನೇರವಾದ ವೈರುದ್ಧತೆಯಿದೆ.

ಅದು ಮಾತ್ರವಲ್ಲ, ಆದರೆ ಈ ಪುಸ್ತಕ ವಿಚ್ಚೇಧನ ಕುರಿತು ಮಾತಾಡುವ ಅದೇ ಭಾಗದಲ್ಲಿ ಕಲಿಸುವದೇನೆಂದರೆ

ಮಕ್ಕಳನ್ನು ಲೈಂಗಿಕತೆಗೆ ಬಳಸಿಕೊಳ್ಳುವದು ಪರವಾಗಿಲ್ಲ ಅನ್ನುತ್ತದೆ. ಈಗ, ಮೊದಲನೆಯದಾಗಿ, ನಾನು ನಿಮ್ಮ ಗಮನವನ್ನು ಸ್ವತಃ ಮಹಮದನ ಕಡೆಗೆ ತರಲು ಇಚ್ಚಿಸುತ್ತೇನೆ.

ಆತನು ಕದಿಸಾ ಎಂಬ ಸ್ತ್ರೀಯನ್ನು ವಿವಾಹವಾಗಿದ್ದನು. ಆತನು ಮೊದಲು ಆಕೆಯನ್ನು ಮದುವೆಯಾಗಿ ಅನೇಕ ವರ್ಷವಿದ್ದನು, ಮತ್ತು

ಆಕೆಯು ಅವನಿಗಿಂತ ವರ್ಷ ದೊಡ್ಡವಳಾಗಿದ್ದಳು. ಆದರೆ ಬಳಿಕ ಆತನು ಮೊದಲ ಹೆಂಡತಿ ಸತ್ತ ಬಳಿಕ

ಇನ್ನೊಬ್ಬಳನ್ನು ಮದುವೆಯಾದನು( ಆತನಿಗೆ ಹಲವಾರು ಹೆಂಡತಿಯರಿದ್ದರು), ಆತನು ಹೆಚ್ಚು ಹೆಂಡತಿಯರನ್ನು ಮಾಡಿಕೊಂಡನು.

ದೇವರು ಆತನಿಗೆ ದರ್ಶನದಲ್ಲಿ ಮದುವೆಯಾಗುವಂತೆ ಹೇಳಿದ್ದು ವರ್ಷದ ಹುಡುಗಿಯನ್ನಂತೆ. ಆಕೆಯ ಹೆಸರು ಆಯಿಷ. ನಿಮಗೆ ಜ್ಷಾಪಕದಲ್ಲಿರಲಿ, ಏನೆಂದರೆ

ಇತನು ಆಸುಪಾಸಿನಲ್ಲಿರುವ ವ್ಯಕ್ತಿ. ಓ ಮಹಮದ್! ನೀನು ಆರಂಭದಲ್ಲಿ ಹೇಳಿದ್ದು ಸರಿಯಾಗಿಯೇ ಇದೆ! ನಿನಗೆ ಗುಹೆಯಲ್ಲಿ ದೆವ್ವ ಹಿಡಿದಿತ್ತು!

ನೀನು ಹಾಗೆ ಹೋಗಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು. ನೋಡಿದಿರಾ, ದೇವದೂತನು ಇವನಿಗೆ

ನೀನು ಆರು ವರ್ಷದ ಹುಡುಗಿಯನ್ನು ಮದುವೆಯಾಗಿವಿ ಅಂದನಂತೆ! ಆತನು ಸಂಕೋಚದಿಂದ ಅದನ್ನು ಹೇಳುತ್ತಾನೆ.

ಆತನು ಅದನ್ನು ಯಾರಿಗಾದರೂ ಹೇಳುವದಕ್ಕೆ ಸಂಕೋಚಪಟ್ಟನೆಂಬುದು ನನಗೇನು ಆಶ್ಚರ್ಯತರುವದಿಲ್ಲ.

ಇದು ನಡೆದಾಗ ಆತನು ಮನೆಯಲ್ಲಿದ್ದನು, ಆಗ ಅನವ ಮನೆಯನ್ನು ಶುಚಿಮಾಡುವ ಹೆಂಗಸು

ಇವನಿಗೆ "ಕದಿಸಾ ಸತ್ತಿದ್ದರಿಂದ ನೀನು ಇನ್ನೊಂದು ಮದುವೆಯಾಗು" ಅಂದಳಂತೆ. ಆಗ ಆತನು ಅವಳಿಗೆ "ನಾನು ಯಾರನ್ನು ಮದುವೆಯಾಗಲಿ?" ಅಂದನು

ಅದಕ್ಕೆ ಆ ಹೆಂಗಸು ಅವನಿಗೆ "ಈ ಸ್ತ್ರೀಯನ್ನಾದರೂ(ಆಕೆ ಹೆಸರು ಹೇಳುತ್ತಾಳೆ) ಅಥವಾ ಈ ವರ್ಷದ

ಆಯಿಷಾಳನ್ನಾದರೂ". ಅದಕ್ಕೆ ಮಹಮದನು " ನಾನು ಇಬ್ಬರನ್ನೂ ಮದುವೆಯಾಗುವೆ!"ಅಂದನು. ಆತನು ಆಕೆಯ ನೇ ವಯಸ್ಸಿನಲ್ಲಿ ಆಕೆಯೊಂದಿಗೆ ದಾಂಪತ್ಯ ಆರಂಭಿಸಿದನು.

ಅದು ಹೇಸಿಗೆಕರವಾದ ಕಾರ್ಯ! ಅದು ತುಚ್ಛ, ಹೇಯ, ಅಸಹ್ಯಕರವಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವಾಗಿದೆ! ಅದ್ದರಿಂದ ನನ್ನಲ್ಲಿ ಅಂದುಕೊಂಡದ್ದೇನೆಂದರೆ,

ಈ ಮಹಮದನು ನಿಶ್ಚಯವಾಗಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಮಾಡುವವನು , ಆದ್ದರಿಂದ ಮಕ್ಕಳನ್ನು ಲೈಂಗಿಕವಾಗಿ ಬಳಿಸಿಕೊಳ್ಳುವ ಬಗ್ಗೆ ಏನಾದರೂ ಬರೆದಿರುತ್ತದೆ

ನಾಣು ಕುರಾನ ತೆರೆದು ವಿಷಯಗಳ ಪಟ್ಟಿಯನ್ನು ನೋಡಿದೆನು, ಆಗ ನನಗೆ ವಿಚ್ಚೇಧನ ಕುರಿತಾದ ಭಾಗ ಕಾಣಿಸಿತು.

ಆ ಭಾಗವನ್ನು ನೋಡುವದಕ್ಕೆ ಹೋದಾಗ ವಿಚ್ಚೇಧನಕ್ಕೆ ಮುಂಚೆ ಕಾಯ್ದುಕೊಳ್ಳುವ ಒಂದು ಅವದಿಯಿದೆ ಎಂದು ಗಮನಿಸಿದೆ

ನಮ್ಮ ಕ್ಯಾಲಿಪೋರ್ನಿಯಾದಲ್ಲಿ ತಣ್ಣಗಾಗಲು ತಿಂಗಳ ಅವದಿಯಿರುವ ಪ್ರಕಾರ ಇದಾಗಿದೆ.

ದು ಕುರಾನಿನಲ್ಲಿ ಒಬ್ಬ ಸ್ತ್ರೀಗೆ ಮೂರು ಋತುಚಕ್ರಗಳಿವೆ. ಬೈಬಲ್ ಹೇಳುವ ಪ್ರಕಾರ ಒಬ್ಬಳು ವೃದ್ಧಳಾಗಿ

ಹೆಂಗಸರಿಗೆ ಆಗುವ ಕ್ರಮವು (ಮುಟ್ಟು)ನಿಂತುಹೋಗಿದ್ದರೆ ಹೇಗೆ? ಇದು ಪರ್ಯಾಯದ ಕುರಿತ ಬೈಬಲ್ ಮೃಧುಭಾವನೆ.

ಮಹಮದ ಹೇಳುತ್ತಾನೆ "ನೀವು ಮೂರು ತಿಂಗಳ ಕಾಯಿರಿ ಅಥವಾ ಇದು ಇನ್ನೂ ಋತುಚಕ್ರವಾಗದೆ ಇರುವವರಿಗೂ

ಅನ್ವಯಿಸುತ್ತದೆ." ನೀನು ಏಕೆ ಋತುಮತಿಯಾಗದಿದ್ದ ಹುಡುಗಿಯನ್ನು ಮದುವೆಯಾದಿ? ಆ ಪುಟದ ಅಡಿಯಲ್ಲಿ ಅಡಿಟಿಪ್ಪಣಿಯೊಂದಿದ್ದು

ಅದು ಹೀಗೆ ಹೇಳುತ್ತದೆ: ಅವರ ವಯಸ್ಸಿನ ಅನುಗುಣವಾಗಿ, ಬಾಲ್ಯವಿವಾಹ ಸಾಮಾನ್ಯವಾಗಿದ್ದವು.

ಹೌದಾ, ಅವು ನಿಮ್ಮಂಥ ಭ್ರಷ್ಟಕೂಟದವರಲ್ಲಿ ಸಾಮಾನ್ಯವಾಗಿದ್ದಿರಬಹುದು! ಅದು ಅರಬಿಯಾದಲ್ಲಿ

ಅನ್ಯರು ಮತ್ತು ಭ್ರಷ್ಟರ ಮಧ್ಯದಲ್ಲಿ ಎಷ್ಟು ಸಾಮಾನ್ಯವಾಗಿತ್ತೆಂಬ ಬಗ್ಗೆ ನನಗೆ ಬೇಕಾಗಿಲ್ಲ. ಮಹಮದನು ದುಷ್ಟಸ್ಥಳದಲ್ಲಿ ಬೆಳೆದನು

ಅಲ್ಲಿ ಅನ್ಯಜನಾಂಗದವರು ವಿಗ್ರಹಗಳನ್ನು, ಸುಳ್ಳುದೇವರುಗಳನ್ನು ಪೂಜಿಸುತ್ತಿದ್ದರು, ಆಗ ಆತನು

ಒಂದು ಹೊಸ ಧರ್ಮವನ್ನು ಹುಟ್ಟುಹಾಕಿ ದೇವರು ಒಬ್ಬನೇ ಅಂದನು, ಮತ್ತು ಮಹಮದ ಆತನ ಪ್ರವಾದಿ ಎಂದು ಹೇಳಿಕೊಂಡನು

ಆದರೆ ಆತನು ತನ್ನ ಹಿಂದಿನ ಅನ್ಯಜನಾಂಗದ ಕಸವನ್ನೆಲ್ಲಾ ಉಳಿಸಿಕೊಂಡನು, ಯಾಕೆಂದರೆ ಆತನ ಸುತ್ತಲಿದ್ದ ಜನರೆಲ್ಲಾ ಅದಕ್ಕೆ ಸಮ್ಮತಿಸಿದ್ದರು.

ಅದು ಸತ್ಯವೇ ಆಗಿದ್ದರೂ, ಮುಸ್ಲಿಮರು ಹಾಗೆಂದು ಹೇಳಿಕೊಳ್ಳುತ್ತಾರೆ. ಅವರು ಅದಕ್ಕೆ ಆಗ ಸಮ್ಮತಿ ತೋರಿದ್ದರೆ

ಅವರೆಲ್ಲಾ ಭ್ರಷ್ಟ ಕಾಮಾಂಧರು! ಅದು ಅಸಹ್ಯಕರ, ದುಷ್ಟತನ ಮತ್ತು ಬೈಬಲ್ ಕಲಿಸುವಂಥ ಸಂಗತಿಯಂತೂ ಅಲ್ಲ.

ನಿಜವೆಂದರೆ ಬೈಬಲ್ ಅದಕ್ಕೆ ತದ್ವಿರುದ್ಧವಾಗಿದೆ.

ಕೊರಿಂಥ ನೇ ಅಧ್ಯಾಯಕ್ಕೆ ಹೋಗಿರಿ. ಬೈಬಲಿನಲ್ಲಿ ಎಲ್ಲದಕ್ಕೂ ಉತ್ತರವಿದೆ, ಮತ್ತು ಬೈಬಲ್ ಮಕ್ಕಳಲೈಂಗಿಕ ದೌರ್ಜನ್ಯವನ್ನು ಖಂಡಿಸುತ್ತದೆ.

ಕುರಾನ ಹೇಳುತ್ತದೆ, ನೋಡಿರಿ, ಅವರಿಗೆ ಋತುಚಕ್ರವಾಗಿಲ್ಲವಾದರೆ ನೀವು ಅವರಿಗೆ ಹೇಗೆ ವಿಚ್ಚೇಧನ ಕೊಡಬೇಕೆಂಬ ಬಗ್ಗೆ ಇಲ್ಲಿದೆ.

ಇದು ಬಹಳ ವಿಲಕ್ಷಣ, ನೀನು ಇನ್ನೂ ಋತುಮತಿ ಕೂಡಾ ಆಗದವಳನ್ನು ಮದುವೆಯಾಗಿರುವೆ,

ಇದು ಸುಳ್ಳು ಸಿದ್ಧಾಂತವೇ ಸರಿ. ನೇ ಅಧ್ಯಾಯ ನೇ ವಚನದಲ್ಲಿ ಬೈಬಲ್ ಏನು ಹೇಳುತ್ತದೆ ನೋಡಿರಿ:

"ಒಬ್ಬನು ತನ್ನ ಕನ್ನಿಕೆಗೆ ಮದುವೆಯಿಲ್ಲದಿರುವದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಗೆ ಪ್ರಾಯ ಕಳೆದುಹೋಗು ತ್ತದಲ್ಲಾ,

ಮದುವೆಯಾಗುವದು ಅವಶ್ಯವೆಂದು ಅವನಿಗೆ ಕಂಡರೆ ತನ್ನಿಷ್ಟದಂತೆ ಮಾಡಲಿ, ಅವನು ಪಾಪಮಾಡುವದಿಲ್ಲ, ಅವರು ಮದುವೆಮಾಡಿ ಕೊಳ್ಳಲಿ.

ನೋಡಿದಿರಾ, ಬೈಬಲ್ ಹೇಗೆ ಅವರು ಮದುವೆಯಾಗುವ ಮುನ್ನ ಆಕೆಯು ಪ್ರಾಯವನ್ನು ದಾಟುತ್ತಿರಬೇಕು ಎಂದು ನಿಯಮ ಹೇರುತ್ತದೆ.

ಗಮನಿಸಿ, ಬೈಬಲ್ ಇದನ್ನು ಯಾಜಕಕಾಂಡ ನೇ ಅಧ್ಯಾಯದಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ, ಹೀಗೆ ಹೇಳುತ್ತದೆ,

"ಪ್ರಾಯ(ಸಾರ)" ಎಂಬುದು ಸ್ತ್ರೀಯ ನಡತೆಯನ್ನು ಬಣ್ಣೀಸುತ್ತದೆ. ಯಾಜಕಕಾಂಡ : ರಲ್ಲಿ ಬೈಬಲ್ ಹೇಳುತ್ತದೆ ;

"ಯಾವನಾದರೂ ಅವಳೊಂದಿಗೆ ಮಲಗಿದರೆ ಅವಳ ಸಾರವು (ಹೊಲೆ) ಅವನಿಗೆ ತಗಲಿದರೆ ಅವನು ಏಳು ದಿವಸ ಅಶುದ್ಧನಾಗಿರಬೇಕು;

ಅವನು ಮಲಗಿ ಕೊಳ್ಳುವ ಹಾಸಿಗೆಯೆಲ್ಲಾ ಅಶುದ್ಧವಾಗಿರುವದು." ನೇ ವಚನದಲ್ಲಿ ಹೇಳುತ್ತದೆ,

"ಮೇಹಸ್ರಾವವುಳ್ಳವನಿಗೂ ವೀರ್ಯಸ್ರಾವವುಳ್ಳ ವನಿಗೂ ಅವುಗಳಿಂದ ಅಶುದ್ಧವಾಗುವವರಿಗೂ ಇರುವ ನಿಯಮವು ಇದೇ."ಇದು ರಕ್ತಬರುವದರ ಕುರಿತ ಸಮಸ್ಯಯಾಗಿದೆ

ಇಲ್ಲಿ ಮೇಹ ಎಂಬುದು ಹೂ ಆಗಿದೆ. ಯೋಚಿಸಿರಿ, ಹೂ ಹೊರಗೆ ಗಿಡದ ಮೇಲೆ ಬೆಳೆಯುವ ವಸ್ತು

ಆದರೆ ಹಳೇ ಭಾಷೆಯಲ್ಲಿ ಹರಿಯುವ ಸಂಗತಿ ಬಗ್ಗೆ ಯೋಚಿಸಿರಿ, ಅದು

ಇದನ್ನೇ ಹೇಳುತ್ತಿದೆ. ಆಕೆಯು ತನ್ನ ಹೂವಿನ ಪ್ರಾಯವನ್ನು ದಾಟಬೇಕು ಎನ್ನುತ್ತದೆ

ಅದು ಆಕೆ ವಯಸ್ಸಿಗೆ ಬಂದಿರಬೇಕು, ದೈಹಿಕವಾಗಿ ಪಕ್ವವಾಗಿರಬೇಕು, ಆಕೆಯು ಮದುವೆಯಾಗುವ ಮುನ್ನ

ಬೀಜವನ್ನು ಹೊತ್ತು ಗರ್ಭೀಣೀಯಾಗುವದಕ್ಕೆ ಯೋಗ್ಯಲಾಗಿರಬೇಕು. ಹೀಗಿರುವಾಗ, ವರ್ಷದ ಹುಡುಗಿರನ್ನು, ವರ್ಷದ ಹುಡುಗಿಯರನ್ನು ಮದುವೆಯಾಗುವದೆಂದರೆ ಹೇಗೆ?

ಅದು ಮಕ್ಕಳಲೈಂಗಿಕ ದೌರ್ಜನ್ಯಕಾರರಿಗೆ! ಇಂಥ ಒಂದು ಕಾರ್ಯ ಸಹಜವಾಗಿರುವವರ ಮನುಷ್ಯರ ನಡುವೆ ಇರುವಂಥ ಸಂಗತಿಯಲ್ಲ;

ಇದು ದುಷ್ಟರಾಧ ಭ್ರಷ್ಟ ಜನರಿಗೆ ಮಾತ್ರ. ಅದು ಬೈಬಲ್ ಪಟ್ಟಿ ಮಾಡುವ ಇತರ ಯಾವದೇ ದುಷ್ಟ ಸಂಗತಿಗಳಷ್ಠೇ ಭ್ರಷ್ಟ ಕಾರ್ಯವಾಗಿದೆ.

ಬೈಬಲ್ ಸಲಿಂಗಕಾಮವನ್ನು ಮೃಗತ್ವದೊಂದಿಗೆ ಪಟ್ಟಿಮಾಡುತ್ತದೆ. ಅದು ಪೂರ್ಣವಾಗಿ ಕೆಟ್ಟದ್ದು. ಯಾವನು ದುಷ್ಟ ಕಾಮಾಭಿಲಾಷೆಗಳಿಗೆ

ಒಪ್ಪಿಸಲ್ಪಟ್ಟಿದ್ದಾನೋ ಅವನು ಮಾತ್ರವೇ ಇದನ್ನು ಇಚ್ಚಿಸಲು ಸಾಧ್ಯ. ಒಬ್ಬ ಸಹಜವಾಗಿರುವ ಮನುಷ್ಯನು ಸ್ತ್ರೀಯನ್ನು ಇಚ್ಚಿಸುವನು ಹೊರತು ಮಗುವನ್ನಲ್ಲ.

ಇದು ಹೊಲಸು, ಮತ್ತು ಕುರಾನ ಇದಕ್ಕೆ ಸಮ್ಮತಿಸುತ್ತದೆ, ಸ್ವತಃ ಮಹಮದನು ಇಂಥ ಜೀವಿತವನ್ನು ಜೀವಿಸಿದನು!

ನನ್ನ ಪುಲಿಪೀಠದಲ್ಲಿ ಕುರಾನ್ ಇದೆ, ಆರಾಧನೆ ಮುಗಿದ ಬಳಿಕ ನಿಮ್ಮಲ್ಲಿ ಯಾರಾದರೂ ಪರೀಕ್ಷಿಸಲು ಇಚ್ಚಿದರೆ

ನೀವು ದಾರಾಳವಾಗಿ ಬಂದು ಇದೆಲ್ಲಾ ಈ ಕುರಾನಿನಲ್ಲಿದೆ ಎಂಬದನ್ನು ನೋಡಬಹುದು. ನಾನು ಹೊರಗೆ ಆತ್ಮಗಳನ್ನು ಗೆಲ್ಲಲು ಹೋಗಿದ್ದೇನೆ

ನೂರಾರು ಮುಸ್ಲಿಮರನ್ನು ಭೇಟಿಯಾಗಿದ್ದೇನೆ ಮತ್ತು ನಾನು ಅವರಿಗೆ " ಆಯಿಷಾ ವಿಷಯವೇನು?" ಎಂದು ಕೇಳಿದ್ಧೇನೆ

ಅವರು ಅದು ಸತ್ಯವೆಂದು ಪ್ರತಿ ಸಾರಿಯೂ ಧೃಢಪಡಿಸಿದ್ದಾರೆ, "ಹೌದು ಅವರಿಬ್ಬರು ಮದುವೆಯಾಗಿದ್ದರು, ಅಕೆಗೆ ಒಂಬತ್ತು ವಯಸ್ಸು ಮತ್ತು ಆಗ ಅದೆಲ್ಲಾ

ಸಹಜವಾಗಿತ್ತು." ಅನ್ನುತ್ತಾರೆ. ಯಾವ ಗ್ರಹದಲ್ಲಿ ಹಾಗೆ ಇತ್ತು?! ಆದರೆ ಅದೇ ಅವರು ನೀಡುವ ಉತ್ತರ. ಅವರಿಗೆ ನೀವು ಈ ತದ್ವಿರುದ್ಧತೆಗಳನ್ನು

ಎತ್ತಿತೋರಿಸಲು ಪ್ರಯತ್ನಿಸಿದರೆ, "ಆ ವಿಷಯದಲ್ಲಿ ಬೈಬಲ್ ಕೇಡಿಸಲ್ಪಟ್ಟಿದೆ, ನಾನು ಕುರಾನ ಹೇಳುವದನ್ನೇ ನಂಬುತ್ತೇನೆ" ಎಂದು ಹೇಳುವರು

ಯೆಶಾಯ ಕ್ಕೆ ಹೋಗಿರಿ. ಕುರಾನ್ ಬೇರೆ ಸುವಾರ್ತೆ ಸಾರುವದನ್ನು ಮುಂದುವರೆಸುತ್ತದೆ. ಕುರಾನ ಹೇಳುವದನ್ನು ಕೇಳಿಸಿಕೊಳ್ಳಿರಿ

ನೇ ಅಧ್ಯಾಯ ನೇ ವಚನ. ಕುರಾನ ನ್ಯಾಯತೀರ್ಪಿನ ದಿನದ ಕುರಿತು ಮಾತಾಡುತ್ತದೆ,

ಆ ದಿನದ ಎದುರಾಗದಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ ಯಾಕೆಂದರೆ ಆಗ ಯಾವ ಆತ್ಮವೂ ಇನ್ನೊಂದು ಆತ್ಮಕ್ಕಾಗಿ ನಿಲ್ಲಲಾರದು. ಅದರಿಂದ ಯಾವ ಈಡನ್ನು ಸ್ವೀಕರಿಸಲಾಗುವದಿಲ್ಲ

ಅದರ ಪರವಾಗಿ ವಿಜ್ಞಾಪನೆ ಮಾಡಲಾಗದು, ಅವನಿಗೆ ಯಾವ ಸಹಾಯವೂ ಸಿಕ್ಕುವದಿಲ್ಲ. ಹಾಗಾದರೆ ಕುರಾನ ಪ್ರಕಾರ

ನ್ಯಾಯತೀರ್ಪಿನ ದಿನದಲ್ಲಿ ಒಬ್ಬನ ಬದಲಿಗೆ ಪರ್ಯಾಯವಾಗಿ ಯಾರೂ ನಿಲ್ಲುವದಿಲ್ಲ, ಆತನಿಗಾಗಿ ವಿಜ್ಞಾಪನೆ ಮಾಡುವದಿಲ್ಲ, ಮತ್ತು ಆತನಿಗಾಗಿ ಈಡು ಇಲ್ಲವೇ ಇಲ್ಲ.

ಸರಿ, ಈಗ ಯೆಶಾಯ ರಲ್ಲಿ ಬೈಬಲ್ ಹೇಳುವದನ್ನು ಕೇಳಿರಿ(ಇದು ಯೇಸುವಿನ ವಿಷಯವಾಗಿ ಮಾತಾಡುತ್ತದೆ):

“ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ

ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು

ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು."

ಯೇಸು ದ್ರೋಹಿಗಳೀಗೋಸ್ಕರ ವಿಜ್ಞಾಪನೆ ಮಾಡಿದನು! ನೇ ವಚನದಲ್ಲಿ ಹೀಗೆ ಹೇಳುತ್ತದೆ "ಆದರೆ

ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು;

ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು. ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ಕುರಿಯಂತೆ

ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು.

ಯೇಸುವೇ ನಮಗಾಗಿ ಪರ್ಯಾಯವಾದನು! ಹಳೆಒಡಂಬಡಿಕೆಯ ಪ್ರಕಾರವಾಗಿ ದೇವರು,

ನಮ್ಮ ದುಷ್ಕ್ರತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು ಮತ್ತು ನಮ್ಮ ದ್ರೋಹಗಳ ನಿಮಿತ್ತ ಆತನು ಗಾಯಗೊಂಡನು ಹಾಗೂ ನಮ್ಮ ಪಾಫಗಳಿಗಾಗಿ ಸತ್ತನು

ಮತ್ತು ಆತನು ನಮಗಾಗಿ ವಿಜ್ಞಾಪನೆ ಮಾಡಿದನು ಎಂದು ಬೈಬಲ್ ಸ್ಪಷ್ಟವಾಗಿ ತಿಳಿಸುತ್ತದೆ. ಹೊಸೊಡಂಬಡಿಕೆಯ ಈ ವಾಕ್ಯಗಳನ್ನು ಕೇಳಿಸಿಕೊಳ್ಳಿರಿ

ಮತ್ತಾಯ : ರಲ್ಲಿ ಬೈಬಲ್ ಹೇಳುತ್ತದೆ: "ಮನುಷ್ಯ ಕುಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ,

ಸೇವೆ ಮಾಡುವದಕ್ಕಾಗಿಯೂ ಅನೇಕರಿಗಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕಾಗಿಯೂ ಬಂದನು."

ತಿಮೊಥೆ ನೆ ಅಧ್ಯಾಯ ನೆ ವಚನ ಕೇಳಿಸಿಕೊಳ್ಳಿರಿ, " ಆತನು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು;

ಇದೇ ತಕ್ಕಕಾಲದಲ್ಲಿ ಹೇಳ ಬೇಕಾದ ಸಾಕ್ಷಿಯಾಗಿದೆ. ಯೇಸು ನಮ್ಮ ಕ್ರಯವಾಗಿದ್ದಾನೆ, ನಮ್ಮ ಬದಲಿಗೆ ಸತ್ತನು ಮತ್ತು ಯೇಸು ನಮಗೋಸ್ಕರ ವಿಜ್ಞಾಪನೆ ಮಾಡುತ್ತಾನೆ.

ನಮಗೆ ರಕ್ಷಣೆ ಹೊಂದಲು ಇರುವ ಏಕೈಕ ಮಾರ್ಗವೆಂದರೆ ಯೇಸುವೇ! ನಾವು ನಮ್ಮ ಕೃತ್ಯಗಳಿಗನುಸಾರ ನ್ಯಾಯತೀರಿಸಲ್ಪಡುವದಾದರೆ

ನಮಗೆ ಖಂಡಿತವಾಗಿಯೂ ದಂಡನೆಯಾಗುವದು! ಯಾಕೆಂದರೆ ನಾವೆಲ್ಲರೂ ಪಾಪ ಮಾಡಿದ್ದೇವೆ ದೇವರ ಮಹಿಮೆಯನ್ನು ಕಳಕೊಂಡಿದ್ದೇವೆ!

ಬೈಬಲ್ ಹೇಳುತ್ತದೆ: ಅವರು ನೀತಿವಂತರೆಂದು ನಿರ್ಣಯ ಹೊಂದುವದು ಆತನ

ಉಚಿತಾರ್ಥವಾದ ಕೃಪೆ ಯಿಂದಲೇ. ಇದು ಕ್ರಿಸ್ತ ಯೇಸುವಿನಿಂದಾದ ವಿಮೋ ಚನೆಯ ಮೂಲಕವಾಗಿ ಆಗುವದು. ಈ ವಿಮೋಚನೆ ಮುಸ್ಲಿಮರಲ್ಲಿಲ್ಲ.

ಅವರಿಗಾಗಿ ವಿಜ್ಞಾಪನೆ ಮಾಡುವವನಿಲ್ಲ, ಅವರಿಗೆ ನ್ಯಾಯತೀರ್ಪಿನ ದಿನದಲ್ಲಿ ಅವರ ಪರವಾಗಿ ನಿಲ್ಲುವವನಿಲ್ಲ. ಅವರ ಆತ್ಮಗಳಿಗಾಗಿ ಕ್ರಯ(ಈಡು) ಕೊಡುವವನಿಲ್ಲ

ನಮಗಾದರೋ ನಮ್ಮ ಪಾಪಗಳಿಗಾಗಿ ಪ್ರಣ ಕೊಟ್ಟ ಯೇಸುವು ನಮಗೆರಕ್ಷಕನಾಗಿ ಇದ್ದಾನೆ. ಅವರು ತಮ್ಮ ಪಾಪಗಳಲ್ಲಿಯೇ ಸಾಯುವರು ಮತ್ತು

ತಮ್ಮ ಪಾಪಗಳಿಗಾಗಿ ನ್ಯಾಯತೀರಿಸಲ್ಪಡುವರು. ಗೊತ್ತಾ, ಕುರಾನ ಪ್ರಕಾರ ಅವರು ಕುರಾನನ್ನು ಪಾಲಿಸಿ ಒಳ್ಳೇ ಕಾರ್ಯಗಳನ್ನು

ಮಾಡಿದರೆ ಅವರು ರಕ್ಷಿಸಲ್ಪಡುವರಂತೆ ಆದರೆ ಸತ್ಯವೇನೆಂದರೆ ಪ್ರತಿ ಮುಸ್ಲಿಮನೂ ಅದಕ್ಕೆ ಯೋಗ್ಯವಾಗುವದಿಲ್ಲ.

ಪ್ರತಿ ಕ್ರೈಸ್ತನು ದೊಡ್ಡ ಪಾಪಿಯಾಗಿರುವ ಹಾಗೆಯೇ ಪ್ರತಿಯೊಬ್ಬ ಮುಸ್ಲಿಮನು ಸಹ ದೊಡ್ಡ ಪಾಪಿಯಾಗಿದ್ದಾನೆ. ನಾವೆಲ್ಲರೂ ಪಾಪ ಮಾಡಿದ್ದೇವೆ,

ಮತ್ತು ಮಹಿಮೆ ಕಳಕೊಂಡಿದ್ದೇವೆ, ನೀತಿವಂತನು ಒಬ್ಬನೂ ಇಲ್ಲ, ಇಲ್ಲವೇ ಇಲ್ಲ, ಒಬ್ಬನೂ ಇಲ್ಲ. ಹೋಶೆಯ : ನೋಡಿರಿ ನಾನು ಸಮಾಧಿಯ

ಶಕ್ತಿಯಿಂದ ಅವರನ್ನು ಈಡು ಕೊಟ್ಟು ವಿಮೋಚಿಸುವೆನು; ಮರಣದಿಂದ ಅವರನ್ನು ಬಿಡಿಸುವೆನು. ಓ ಮರಣವೇ, ನಾನು ನಿನ್ನ ಬಾಧೆಗಳಾಗಿರುವೆನು;

ಓ ಸಮಾಧಿಯೇ, ನಾನು ನಿನ್ನ ನಾಶನ ವಾಗಿದ್ದೇನೆ; ಪಶ್ಚಾತ್ತಾಪವು ನನ್ನ ಕಣ್ಣುಗಳಿಂದ ಮರೆ ಯಾಗಿದೆ."

ಇದೇ ವಾಕ್ಯವು ಕೊರಿಂಥ ರಲ್ಲಿ ಯೇಸುವಿನ ಸುವಾರ್ತೆಯ ಕುರಿತ ಭಾಗದಲ್ಲಿ ಉಲ್ಲೇಖಿಸಲ್ಪಟ್ಟಿದೆ, ಯೇಸು ನಮ್ಮನ್ನು ಈಡು

ಕೊಟ್ಟು ವಿಮೋಚಿಸುವೆನು; ಮರಣ ಶಕ್ತಿಯಿಂದ ಅವರನ್ನು ಬಿಡಿಸುವನು." ಎಂಬ ಸತ್ಯವು. ಇಬ್ರಿಯ : ಕ್ಕೆ ಹೋಗಿರಿ "ಇದರಿಂದಲೇ

ಯೇಸು ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಹೊಣೆಗಾರನಾದನು. ಅವರು (ಲೇವಿಯರು) ಶಾಶ್ವತವಾಗಿ ಉದ್ಯೋಗ ನಡಿಸುವದಕ್ಕೆ ಮರಣ

ಕಾರಣದಿಂದ ನಿಜವಾಗಿಯೂ ಅವರಲ್ಲಿ ಯಾಜಕರಾದವರು ಅನೇಕರು; ಈತನಾದರೋ ಸದಾಕಾಲವಿರುವದರಿಂದ

ಬದಲಾವಣೆಯಾಗದ ಯಾಜಕತ್ವವನ್ನು ಹೊಂದಿದ್ದಾನೆ. ನೀನು ಇದನ್ನು ಬದಲಯಿಸುವ ಅಗತ್ಯವೇನೂ ನಮಗೆ ಬೇಕಿಲ್ಲ ಮಹಮದ್!

ಯೇಸುವಿಗೆ ಬದಲಾಗದಂಥ ಯಾಜಕತ್ವವಿದೆ. ಎಲ್ಲಾ ತೀರಿತು, ಮತ್ತು ಮುಗಿದುಹೋಗಿದೆ. ಯೇಸು ಹೇಳಿದನು " ಇಗೋ,

ನಾನು ಬೇಗನೇ ಬರುತ್ತೇನೆ". ಆತನು ವರ್ಷಗಳ ಬಳಿಕ ಮತ್ತೊಬ್ಬ ಮನುಷ್ಯನನ್ನು ಕಳುಹಿಸಿಕೊಡುತ್ತೇನೆ, ಅವನು

ಎಲ್ಲವನ್ನೂ ಬದಲಾಯಿಸುವನೆಂದು ಆತನು ಹೇಳಲಿಲ್ಲ. ಇಲ್ಲ, ಬೈಬಲ್ ಹೇಳುತ್ತದೆ, "ಇಗೋ, ನಾನು ಶೀಘ್ರದಲ್ಲಿ

ಬರುತ್ತೇನೆ ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗನುಸಾರ ಕೊಡತಕ್ಕ ಪ್ರತಿಫಲ ನನ್ನ ಕೈಯಲ್ಲಿದೆ." ಯೇಸು ಬರುತ್ತಿದ್ದಾನೆ

ನಾವು ಎದುರುನೋಡುತ್ತಿರುವದು ಆತನನ್ನೇ. ನಾವು ವರ್ಷಗಳ ನಂತರ ಅರಬಿಯಾದಿಂದ ಬಂದು

ಗ್ಯಾಬ್ರಿಯೇಲನು ಅವನೊಂದಿಗೆ ಮಾತಾಡಿದ್ದರಿಂದ ಎಲ್ಲವೂ ಕೇಡಿಸಲ್ಪಟ್ಟಿದೆ ಎಂದು ಹೇಳುವ ಮನುಷ್ಯನನ್ನು ನಾವು ಎದುರುನೋಡುತ್ತಿಲ್ಲ

ಇದು ಸುಳ್ಳು, ಅದು ಶಪಿಸಲ್ಪಡಲಿ

ಮುಸ್ಲಿಮರು ನಿರಂತರವಾಗಿ ಎಲ್ಲಾ ವೇಳೆ ಆಶೀರ್ವದಿಸುತ್ತಾರೆ. ಆತನ ಮೇಲೆ ಸಮಾಧಾನವಿರಲಿ ಎಂದು ಹೇಳದ ಹೊರತು

ಆತನ ಹೆಸರನ್ನು ಉಚ್ಚರಿಸುವದಿಲ್ಲ. ಅವನ ಮುಖಕ್ಕೆ ಸಮಾಧಾನ ಬೇರೆ ಕೇಡು! ಬೈಬಲ್ ಮಹಮದ ಬಗ್ಗೆ ಹೇಳುವದೇನೆಂದರೆ "ಅವನು ಶಾಪಗ್ರಸ್ಥನಾಗಲಿ!"

ಮಹಮದನ ಮೇಲೆ ಯಾವದೇ ಆಶೀರ್ವಾದಗಳಿಲ್ಲ. ಬೈಬಲ್ ಹೇಳುತ್ತದೆ, "ನಿಮಗೆ ಸಾರಲ್ಪಟ್ಟಂಥ ಸುವಾರ್ತೆಯನ್ನಲ್ಲದೆ

ಬೇರೆ ಸುವಾರ್ತೆಯನ್ನು ಸಾರಿದರೆ ಅವನು ಶಾಪಗ್ರಸ್ಥನಾಘಲಿ". ನೀವು ಹೇಳಬಹುದು, "ಇರಲಿ, ಆದರೆ ನೀನು ಹಾಗೆ ಹೇಳಿಬಾರದು,

ಯಾಕೆಂದರೆ ಅದರಿಂದ ನೀನು ಮುಸ್ಲಿಮರನ್ನು ಕೋಪಗೊಳಿಸುವಿ". ಆತನು ಶಾಪಗ್ರಸ್ಥನಾಗಲಿ. ಅದು ಇಷ್ಟವಾಗಲಿ, ಅಥವಾ ಕಷ್ಟವಾಗಲಿ.

ಉದ್ದೇಶ ಮುಸ್ಲಿಮರನ್ನು ಕೋಪಗೊಳಿಸುವದಾಗಲಿ, ನೋವುಂಟುಮಾಡುವದಾಗಲಿ ಅಲ್ಲ. ಮುಸ್ಲಿಮರು ರಕ್ಷಿಸಲ್ಪಡಬೇಕೆಂಬುದು ನನ್ನ ಗುರಿ.

ನಾನು ಯೇಸು ಕ್ರಿಸ್ತನ ಸುವಾರ್ತೆಯಿಂದ ಮುಸ್ಲಿಮರನ್ನು ಸಂಧಿಸುವದಕ್ಕೆ ಬಯಸುತ್ತೇನೆ. ಆದರೆ ನಾನು ಇಲ್ಲಿ ಕುಳಿತು ಸುಳ್ಳುಪ್ರವಾದಿಗೆ

ಗೌರವತೋರಿಸುತ್ತಿರಲು ಆಗದು. ಮುಸ್ಲಿಮರನ್ನು ಗೆಲ್ಲಲು ಹಾಗೆ ಮಾಡಬೇಕಾಗಿದ್ದರೆ ನಾನು ಕರ್ತನಿಗಾಗಿ ಯಾವ ಮುಸ್ಲಿಮನನ್ನು ಗೆಲ್ಲುವದಿಲ್ಲ.

ಆತನು ಶಾಪಗ್ರಸ್ಥನಾಗಲಿ ಎಂದು ಬೈಬಲ್ ನನಗೆ ಆಜ್ಞಾಪಿಸುತ್ತದೆ. ನಾನು ಸರ್ವಧರ್ಮಗಳನ್ನು ಗೌರವಿಸುವದಿಲ್ಲ

ಯಾಕೆಂದರೆ ಕಾಯಿನನು ಕರ್ತನಿಗಾಗಿ ಕಾಣಿಕೆಯನ್ನು ತಂದಾಗ ಆತನು ಕುರಿಯ ರಕ್ತದ ಬದಲಿಗೆ ಬೇರೆಯದನ್ನು ತಂದನು

(ಹಣ್ಣುಗಳು ಮತ್ತು ತರಕಾರಿಗಳು) ಆಗ ದೇವರು ಅವನ ಕಾಣಿಕೆಗಳ ಬಗ್ಗೆ ಗೌರವ ಹೊಂದಿರಲಿಲ್ಲ.

ದೇವರು ಕಾಯೀನನ ಧರ್ಮವನ್ನು ಗೌರವಿಸಲಿಲ್ಲ. ಆ ಸುಳ್ಳು ಪ್ರವಾದಿಗಳಿಗೆ ಅಯ್ಯೋ, ಯಾಕೆಂದರೆ ಅವರು

ಕಾಯೀನನ ದಾರಿಯನ್ನು ಹಿಡಿದಿದ್ದಾರೆ! ದೇವರು ಕಾಯೀನನನ್ನು ಗೌರವಿಸಲಿಲ್ಲವಾದರೆ ಕಾಯೀನನ ದಾರಿಯಲ್ಲಿ ಹೋಗಿರುವವರನ್ನು

ನಾನೇಕೆ ಗೌರವಿಸುತ್ತೇನೆ? ಕ್ರಿಯೆಗಳಿಂದ ರಕ್ಷಣೆ ಎಂಬದನ್ನು ಪರಿಚಯಿಸಿದವನು ಕಾಯಿನನೇ, ಹೇಬೆಲನು ಕುರಿಯ ರಕ್ತವನ್ನು ತಂದನು

ಕಾಯಿನನು ಏಕೆ ಹೇಬೆಲನನ್ನು ಕೊಂದನು? ಯಾಕೆಂದರೆ ಬೈಬಲ್ ಪ್ರಕಾರವಾಗಿ ಆತನ ಕ್ರಿಯೆಗಳು ಕೆಟ್ಟವುಗಳೂ ಹೇಬೆಲನ ಕ್ರಿಯೆಗಳು

ನೀತಿಯುಳ್ಳವುಗಳೂ ಆಗಿದ್ದವು. ಇಸ್ಲಾಮಿನ ಆತ್ಮೀಕ ಕಾಯೀನರು ಅವರ ಧರ್ಮದ ಅವಿಶ್ವಾಸಿಗಳನ್ನು ಕೊಲ್ಲುತ್ತಾರೆ

ಇದು ಸಹ ಕುರಾನಿನಲ್ಲಿ ಇರುತ್ತದೆ.

ಇಬ್ರಿಯ : ರಲ್ಲಿ ಬೈಬಲ್ ಹೇಳುತ್ತದೆ, " ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು

ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿ ಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕವವನಾಗಿದ್ದಾನೆ."

ನಮ್ಮ ರಕ್ಷಣೆಯು ಬರುವದು ಅಲ್ಲಿಂದಲೇ, ಏನೆಂದರೆ ಯೇಸು ಕ್ರಿಸ್ತನು ನಮಗಾಗಿ ವಿಜ್ಞಾಪನೆ ಮಾಡುವವನಾಗಿ ಬದುಕುತ್ತಾನೆ

ನಮಗೆ ಯಾವ ವಿಜ್ಞಾಪನೆ ಮಾಡುವವನಿಲ್ಲ, ಎಲ್ಲಾ ನಮ್ಮ ಕ್ರಿಯೆಗಳ ಮೇಲೆ ಆಧಾರವಾಗಿರುತ್ತದೆ. ನೀನು ನಾಶವಾದಂತೆಯೇ! ಎಂದು ಕುರಾನ ಹೇಳುತ್ತದೆ.

ನೀನು ಇದರಲ್ಲಿ ನಂಬಿಕೆಯಿಟ್ಟರು ಸಹ ನಾಶವಾಗುವಿ. ನಾನೊಬ್ಬ ಮುಸ್ಲಿಮಳ ಸಂಗಡ ಮಾತಾಡಿದ್ದು ನೆನಪಿದೆ

ಆಕೆ ಹೇಳಿದಳು, "ಹೌದು, ನಾಣು ಪರಲೋಕಕ್ಕೆ ಹೋಗುತ್ತೇನೆ, ಯಾಕೆಂದರೆ ನಾಣು ಒಳ್ಳೆ ಕಾರ್ಯ ಮಾಡುತ್ತಿದ್ದೇನೆ ಮತ್ತು ಐದು ಸ್ತಂಭಗಳನ್ನು ಪಾಲಿಸುತ್ತೇನೆ,

ಮತ್ತು ಆಕೆ ಕುರಾನಿಗೆ ವಿಧೇಯಳಾಗುತ್ತಾಳೆ." ನಾನು ಆಕೆಗೆ ತಪ್ಪನ್ನು ಎತ್ತಿತೋರಿಸಲಾರಂಭಿಸಿದೆ(ನಾನು ಎಲ್ಲರ ಬಳಿಗೆ ಹೋಗಿ ಅವರ ಪಾಪಗಳನ್ನು ಎತ್ತಿತೋರಿಸಲು

ಹೋಗುವದಿಲ್ಲ, ಯಾಕೆಂದರೆ ದು ಸರಿಯಾದ ಮನೋಭಾವ ಅಲ್ಲ) ಯಾಕೆಂದರೆ ಆಕೆ ಕುಳಿತುಕೊಂಡು ತಾನು ನೀತಿವಂತಳು ಎಂಬಂತೆ

ಮಾತಾಡುತ್ತಿದ್ದಳು, " ಸರಿ, ನಿನ್ನ ಹಿಂದೆಯೇ ಇರುವ ಟಿವಿ ವಿಷಯವೇನು?

ಅದರಲ್ಲಿ ಪ್ರಸಾರವಾಗುತ್ತಿರುವ ಜೇರ್ರಿ ಸ್ಪ್ರೀಂಜರ್ ಶೋ ವಿಷಯವೇನು? ನೀನು ಅದನ್ನು ನೋಡಬೇಕೆಂದು ದೇವರು ಬಯಸುತ್ತಾನೋ?

ಆ ಟಿವಿ ಶೋ ನೀತಿಯುಳ್ಳ ಕಾರ್ಯಕ್ರಮವೋ? ಅದು ದೇವರಿಂದ ಬಂದದ್ದೋ? ಆಗ ಆಕೆ " ಓ, ಇಲ್ಲ,

ಅದು ಒಳ್ಳೇದಲ್ಲವೆಂದು ಭಾವಿಸುತ್ತೇನೆ" ಅಂದಳು. ಆಗ ನಾನು " ನೀನು ಏಕೆ ಚಿಕ್ಕ ಚಡ್ಡಿಗಳನ್ನು ಧರಿಸಿದ್ದೀ? ಕುರಾನ ನಿನಗೆ ಅದನ್ನೇ ಕಲಿಸಿದೆಯಾ?

ನೀನು ಅದನ್ನು ಧರಿಸಿಕೊಳ್ಳಬೇಕೆಂದು ಮಹಮದ ಕಲಿಸಿದನೋ? ಅವಳು ನಾಚಿಕೆಯಿಂದ ಉತ್ತರ ಹೇಳಲಾಗದೆ" ಅ...ಅ ಅದೇನೆಂದರೆ...". ನಾನು

ಆಕೆಗೆ " ನಿನ್ನ ತಲೆಯನ್ನು ಮುಚ್ಚಿಕೊಳ್ಳುವ ಸ್ಕಾರ್ಪ್ ಎಲ್ಲಿ? ಎಂದೆನು. ಅದಕ್ಕೆ ತಡಬಡಾಯಿಸಿದಳು. ನಾನು ಆಕೆಗೆ "ನೀನಗೇನಾಗುತ್ತಿದೆ? ನೀನು

ಕುರಾನಿನ ಪ್ರಕಾರ ನರಕಕ್ಕೆ ಹೋಗುವಿ! ನೀನು ಬೈಬಲ್ ಪ್ರಕಾರ ನರಕಕ್ಕೆ ಹೋಗುವಿ ಯಾಕೆಂದರೆ ಯೇಸು

ದೇವರಕುಮಾರನೆಂದು ನೀನು ನಂಬುವದಿಲ್ಲ. ಕರ್ತನಾದ ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಡು

ನೀನು ರಕ್ಷಣೆ ಹೊಂದುವಿ" ಅಂದೆನು. ನಾನು ಆಕೆಗೆ ಸುವಾರ್ತೆಯನ್ನು ಸಾರುವದಕ್ಕೆ ಪ್ರಯತ್ನಿಸುತ್ತಿದ್ಧೆನು, ಏನೆಂದರೆ ದೇವರು

ಆಕೆಯನ್ನು ಯಾವ ಸ್ಥಿತಿಯಲ್ಲಿದ್ದರೂ ರಕ್ಷಿಸಬಲ್ಲನು. ಕೀರ್ತನೆಗಾರನು ಹೇಳುವ ಪ್ರಕಾರವೇ, "ಇದ್ದಂತೆ ಬಂದೆ,

ಏನು ಕೇಳದೆ, ನನಗಾಗಿ ರಕ್ತವು ಸುರಿಸಲ್ಪಟ್ಟಿತೆಂದು ಮತ್ತು ಓ ಕುರಿಮರಿಯೇ ಬರುವಂತೆ ನೀನು ನನಗೆ ಆಜ್ಞಾಪಸಿತ್ತೀ

ನಾಣುಬರುತ್ತೇನೆ." ಕ್ರೈಸ್ತತ್ವವು ಕೊಡುವಂಥ ರಕ್ಷಣೆ ಇದೇ ಆಗಿರುತ್ತದೆ. ಆದರೆ ಇಸ್ಲಾಮ್ ನಿಮಗೆ ದಿನಕ್ಕೆ

ಐದು ಸಾರಿ ಅಡ್ಡಬೀಳುವದು, ಮೆಕ್ಕಾಗೆ ಯಾತ್ರೆ ಮಾಡುವದು, ಒಂದಿಷ್ಟು ನಿಯಮಗಳನ್ನು ಪಾಲಿಸುವದು ಇಷ್ಟೇ ಕೊಡುತ್ತದೆ, ನಿಮಗೆ ಗೊತ್ತಾ?

ನೀವು ನಮಗೆ ಪರಲೋಕವೆಂದು ನಿರೀಕ್ಷಿಸುತ್ತೀರಿ ಯಾಕೆಂದರೆ ದೇವರು ಕೃಪೆ ಮತ್ತು ಕರುಣೆಯುಳ್ಳವನು. ನೀವು

ಹೇಗೋ ಪರಲೋಕಕ್ಕೆ ಸೇರುವಿರಿ ಯಾಕೆಂದರೆ ಆತನು ನಿಮ್ಮ ನಿರಂತರವಾದ ಹೊಲಸು ಮತ್ತು

ನಿಮ್ಮ ನಿರಂತರವಾದ ಪಾಪಗಳನ್ನು ನಿರ್ಲಕ್ಷಿಸುವನೆಂದು ಭಾವಿಸುತ್ತೀರಿ.

ಪೇತ್ರ ನೇ ಅಧ್ಯಾಯಕ್ಕೆ ಹೋಗಿರಿ. ನೆನಪಿರಲಿ, ನಾವು ಕೇವಲ ಕುರಾನಿನ ಒಂದೇ ಅಧ್ಯಾಯವನ್ನು

ನೋಡಿದ್ದೇವಷ್ಟೆ. ಕುರಾನಿನಲ್ಲಿ ಅಧ್ಯಾಯಗಳಿವೆ. ಈಗ ಸದ್ಯಕ್ಕೆ ನಾವು ಒಂದು ಅಧ್ಯಾಯವನ್ನು ವಿಶ್ಲೇಷಿಸುತ್ತಿದ್ದೇವೆ

ನಾವು ಇನ್ನೂ ಹಸುವಿನ ಅಧ್ಯಾಯದಲ್ಲಿದ್ದೇವೆ, ಮಿತ್ರರೇ. ಬರೀ ಪಾಷಂಡ ಸಿದ್ಧಾಂತಗಳಿಂದ ತುಂಬಿರುವ ಒಂದು ಅಧ್ಯಾಯ.

ಅದು ಹೇಳಿಕೊಳ್ಳುವ ಹಾಗೇ ಹಿಂದಿನ ದೇವರವಾಕ್ಯಗಳನ್ನು ಇನ್ನೂ ದೃಢಪಡಿಸಲು ಅದಕ್ಕೆ ಆಗಿಲ್ಲ. ಕುರಾನ ಹಸುವಿನ ನೇ

ವಚನದಲ್ಲಿ ಏನು ಹೇಳುತ್ತದೆಂದು ಕೇಳಿಸಿಕೊಳ್ಳಿರಿ. ಅದು ಹೇಳುತ್ತದೆ" ಅವರು ನಿಮಗೆ ಎಲ್ಲಿ ಸಿಕ್ಕಿದರೂ ಅವರನ್ನು ಕತ್ತರಿಸಿಬಿಡಿ!( ಕತ್ತರಿಸು ಅಂದರೆ ಕೊಲ್ಲು ಎಂಬದಾಗಿ) ಅವರು ನಿಮ್ಮನ್ನು

ಓಡಿಸಿದ ಸ್ಥಳಗಳಿಗೇ ಅವರನ್ನು ಹೊಡೆದೊಡಿಸಿ ಬಿಡಿರಿ. ರಕ್ತಪಾತಕ್ಕಿಂತಲೂ ವಿಗ್ರಹಾರಾದನೆಯು ಹೆಚ್ಚು ಘೋರವಾದದ್ದು

ಆದರೆ ಪವಿತ್ರ ಮಸೀದಿಯಲ್ಲಿ ಅವರ ವಿರುದ್ಧ ಕಾದಾಡಬೇಡಿರಿ, ಅವರೇ ಮೊದಲು ನಿಮ್ಮ ಮೆಲೆ ದಾಳಿಮಾಡಿದರೆ ಮಾತ್ರ ಕಾದಾಡಿ.

ಅವರನ್ನು ಕೊಲ್ಲಿರಿ. ಹೀಗೆ ಅವಿಶ್ವಾಸಿಗಳಿಗೆ ಹಾಗೆಯೇ ಪ್ರತಿಕಾರ ಮಾಡಬೇಕು, ಆದರೆ ಅವರು ತಪ್ಪನ್ನು ಬಿಟ್ಟುಬಿಟ್ಟರೆ ದೇವರು ಕ್ಷಮಿಸುವನು ಮತ್ತು

ಕರುಣೆ ತೋರುವನು. ವಿಗ್ರಹಾರಾಧನೆಯು ನಿಂತುಹೋಗುವ ವರೆಗೂ ಅವರ ವಿರುದ್ಧ ಕಾದಾಡಿರಿ, ಮತ್ತು ದೇವರ ಧರ್ಮ ಶ್ರೇಷ್ಠವಾಗಿ ಆಳುವದು!

ಆದರೆ ಅವರು ಅದನ್ನು ಬಿಟ್ಟುಬಿಟ್ದರೆ, ತಪ್ಪು ಮಾಡುವವರ ಮೇಲೆ ದಾಳಿಮಾಡಿರಿ. ಒಂದು ಪವಿತ್ರ ತಿಂಗಳಿಗೆ ಪ್ರತಿಯಾಗಿ ಇನ್ನೊಂದು ಪವಿತ್ರ ತಿಂಗಳು

ಪವಿತ್ರ ಸಂಗತಿಗಳು ಪ್ರತಿಕಾರಕ್ಕೆ ಒಳಪಟ್ಟಿರುತ್ತವೆ. ಯಾವನಾದರೂ ನಿಮ್ಮ ಮೇಲೆ ದಾಳಿಮಾಡಿದರೆ ಅವರ ಮೇಲೆ ದಾಳಿ ಮಾಡಿರಿ!"

ಹೀಗೆ ಆತನು ಇದನ್ನು ಪುನಃ ಪುನಃ ಪಟ್ಟಿಮಾಡುತ್ತಾನೆ. ಯಾವನಾದರೂ ನಿಮ್ಮ ಮೇಲೆ ದಾಳಿಮಾಡಿದರೆ ಅವರನ್ನು ಕೊಲ್ಲಿರಿ. ನಿಮ್ಮ ಮೇಲೆ ದಾಳಿ ಮಾಡಿದರೆ

ನೀವು ಅವರ ಮೇಲೆ ದಾಳಿಮಾಡಿರಿ. ಕೆಲವು ವಚನಗಳಾದ ಬಳಿಕ ನೇ ವಚನದಲ್ಲಿ ಆತನು ಹೇಳುತ್ತಾನೆ, "ಕಾದಾಡುವದು ನಿಮಗೆ ಒಂದು ಕರ್ತವ್ಯವಾಗಿದೆ!"

ಆತನು ಇಲ್ಲಿ ಆತ್ಮೀಕ ಯುದ್ದದ ಬಗ್ಗೆ ಮಾತಾಡುತ್ತಿಲ್ಲ. ಆತನು ಇಲ್ಲಿ ಅಕ್ಷರಶಃ ಕತ್ತಿಹಿಡಿದು ಕಾದಾಟಮಾಡುವ ಕುರಿತು ಮಾತಾಡುತ್ತಿದ್ದಾನೆ

ಹೋಗಿರಿ ದುಷ್ಟರನ್ನು ಕೊಲ್ಲಿರಿ. ಆತನು ಹೇಳುತ್ತಾನೆ, "ನಿಮಗೆ ಇಷ್ಟವಿಲ್ಲದಿದ್ದರೂ ಯುದ್ಧಮಾಡುವದು ನಿಮಗೆ ಕಡ್ಡಾಯವಾಗಿರುತ್ತದೆ

ಆದರೆ ನಿಮಗೆ ಒಳ್ಳೆದಾಗಿರುವ ಒಂದು ಸಂಗತಿಯನ್ನು ನೀವು ದ್ವೇಷಿಸಬಹುದು, ಮತ್ತು ನಿಮಗೆ ಕೆಟ್ಟದ್ದಾಗಿದ್ದರೂ ಒಂದು ಸಂಗತಿಯನ್ನು ನೀವು ಇಷ್ಟಪಡಬಹುದು

ದೇಬರಿಗೆ ಅದು ಗೊತ್ತು ಆದರೆ ನಿಮಗೆ ಅದು ತಿಳಿಯದು. ದೇವರಿಗೆ ಗೊತ್ತು ಮತ್ತು ನಿಮಗೆ ಗೊತ್ತಿಲ್ಲ, ನಾನು ಅದನ್ನು ಹೇಳುತ್ತಿರುವದರಿಂದ ನೀವು ಸುಮ್ಮನಿರಿ ಅಷ್ಟೇ.

ಹೋಗಿ ಆ ಅವಿಶ್ವಾಸಿಗಳನ್ನು ಕೊಲ್ಲಿರಿ, ದೇವರ ಧರ್ಮವು ಶ್ರೇಷ್ಠವಾಗಿ ಆಳ್ವಿಕೆಮಾಡುವ ತನಕ ಕೊಲ್ಲುತ್ತೀರಿ.

ಗಮನಿಸಿರಿ, ಇದನ್ನೇ ಯೇಸು ಕಲಿಸಿದನೋ? ಯೇಸು ನಮಗೆ "ನಿಮ್ಮ ಮೇಲೆ ದಾಳಿಮಾಡುವವರ ಮೇಲೆ

ನೀವೂ ದಾಳಿಮಾಡಿರಿ" ಎಂದು ಕಲಿಸಿದನೋ?! ಇಲ್ಲ, ಹಾಗೆ ಕಲಿಸಲಿಲ್ಲ. ಬೈಬಲ್ ಏನನು ಕಲಿಸುತ್ತದೆಂದು ಕೇಳಿಸಿಕೊಳ್ಳಿರಿ

ಪೇತ್ರ : ರಲ್ಲಿ: " ಒಬ್ಬನು ಅನ್ಯಾಯವಾಗಿ ಬಾಧೆಪಡುವವ ನಾಗಿದ್ದು ದೇವರ ವಿಷಯವಾದ ಮನಸ್ಸಾಕ್ಷಿಗೋಸ್ಕರ

ಆ ದುಃಖವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ. ತಪ್ಪುಮಾಡಿ ಗುದ್ದು ತಿನ್ನುವದರಲ್ಲಿ ನೀವು ತಾಳ್ಮೆ ಯಿಂದಿದ್ದರೆ

ಅದರಿಂದೇನು ಹೆಚ್ಚಳ? ಆದರೆ ಒಳ್ಳೇ ದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿ ದ್ದರೆ ಇದು

ದೇವರಿಗೆ ಅಂಗೀಕೃತವಾಗಿದೆ. ಇದ ಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಮಗೋಸ್ಕರ

ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ನಮಗೆ ಮಾದರಿಯನ್ನು ಬಿಟ್ಟು ಹೋದನು.

ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.

ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನು ಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ

ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿದನು." ಬೈಬಲ್ ಏನು ಹೇಳುತ್ತದೆ? "ಯಾವನಾದರೂ ನಿಮ್ಮನ್ನು ಒಂದು ಕೆನ್ನೆಗೆ ಹೊಡೆದರೆ

ಅವನಿಗೆ ಇನ್ನೊಂದು ಕೆನ್ನೆಯನ್ನು ತಿರುಗಿಸಿರಿ. ಮಹಮದನು ಏನು ಹೇಳುವನು "ಅವನನ್ನು ಕೊಲ್ಲು!",

ಮಹಮದನು "ನಿನ್ನ ಕೆನ್ನೆಗೆ ಹೊಡೆಯುವವನನ್ನು ಕೊಲ್ಲು!" ಎಂದು ಹೇಳುವನು. "ಅವನನ್ನು ಮಸೀದಿಯಲ್ಲಿ ಕೊಲ್ಲಬೇಡ

ಆದರೆ ಆತನು ಮಸೀದಿಯಲ್ಲಿ ನಿನ್ನನ್ನು ಹೊಡೆದರೆ ಅಲ್ಲಿಯೇ ಕೊಂದುಬಿಡು ಎನ್ನುವನು! ಅವನು ನಿನಗೆ ಎಲ್ಲಿ ಸಿಗುತ್ತಾನೋ

ಅಲ್ಲಿ ಕೊಲ್ಲು! ದೇವರ ಧರ್ಮ ಶ್ರೇಷ್ಠವಾಗಿ ಆಳ್ವಿಕೆಮಾಡುವವರೆಗೂ ಅವರನ್ನು ಕೊಲ್ಲು! " ಎಂದು ಹೇಳುವನು

ಕೇಳಿರಿ, ದೇವರ ಧರ್ಮವು ಉನ್ನತವಾಗಿ ಆಳುವದಿಲ್ಲ ಯಾಕೆಂದರೆ ಜೀವಕ್ಕೆ ನಡಿಸುವ ದಾರಿಯು ಇಕ್ಕಟ್ಟಾದದ್ದು

ಅದನ್ನು ಕಂಡುಕೊಳ್ಳುವ ಜನ ಬಹಳ ಕಡಿಮೆ. ನಾಶನಕ್ಕೆ ಹೋಗುವ ದಾರಿಯು ಅಗಲವಾದ್ದದ್ದು ಅದರಲ್ಲಿ

ಬಹುಜನರು ಹೋಗುವರು. ಇಡೀ ಲೋಕವು ರಕ್ಷಿಸಲ್ಪಡುವದೆಂಬ ಸಂಗತಿಯು ಎಂದಿಗೂ ನಡೆಯದ್ದಾಗಿದೆ.

ಬಹುಪಾಲು ಜನರು ರಕ್ಷಿಸಲ್ಪಟ್ಟಿಲ್ಲ. ದೇವರ ದಾರಿಯು ಎಂದಿಗೂ ಆ ರೀತಿ ಆಗುವದಿಲ್ಲ, ಅದು ಇಕ್ಕಟ್ಟಾದ ದಾರಿ.

ಆದರೆ ಅವರು ಹೇಳುತ್ತಿದ್ದಾರೆ, "ದೇವರ ಧರ್ಮವು ಉನ್ನತವಾಗುವ ವರೆಗೆ ವಿಗ್ರಹಾರಾಧಕರನ್ನು ಕೊಲ್ಲಿರಿ"

ಬೈಬಲ್ ಬೋಧಿಸುವದು ಇದನ್ನಲ್ಲ. ಬಹಳಷ್ಟು ಜನರು ಹೇಳುವರು, "ಅಲ್ಲಪ್ಪಾ, ಹಳೆಒಡಂಬಡಿಕೆಯಲ್ಲಿ

ಒಂದು ರೀತಿ ಹಾಗೇಯೇ ಇತ್ತು, ಏನೆಂದರೆ ಎಲ್ಲರನ್ನು ಕೊಲ್ಲು ಎಂಬದಾಗಿ."

ಇಲ್ಲ. ಆ ರೀತಿಯಲ್ಲಿ ಇರಲಿಲ್ಲ. ನಿಮಗೆ ಹಳೆಒಡಂಬಡಿಕೆಯಲ್ಲಿ ಈ ದೇಶಗಳನ್ನೆಲ್ಲಾ ಕೊಂದು ಹಾಕಿ

ಅವರನ್ನು ಬೈಬಲಿನ ದೇವರನ್ನು ಆರಾಧಿಸುವಂತೆ ಒತ್ತಾಯಪಡಿಸಬೇಕೆಂಬ ಅಗತ್ಯತೆ ಎಲ್ಲಿ ಕಾಣುತ್ತದೆ?

ನಿಮಗೆ ಕಾಣಸಿಕ್ಕುವ ಒಂದೇ ಸಂಗತಿಯೆಂದರೆ ಐಗುಪ್ತ್ಯದಿಂದ ಹೊರಟು ಕಾನಾನದೇಶಕ್ಕೆ ಸೇರಲಿದ್ದ ಇಸ್ರಾಯೇಲ್ಯ

ಮಕ್ಕಳಿಗೆ ಆ ನಿರ್ದಿಷ್ಠವಾದ ಕಾನಾನ್ಯರ ದೇಶಗಳನ್ನು ನಾಶಗೊಳಿಸಿರಿ ಎಂದು ಮಾತ್ರ ಹೇಳಿದನು

ಯಾಕೆಂದರೆ ದೇವರು ಆ ದೇಶಗಳವರು ಮಾಡಿದ ಕಲ್ಪಸಿಕೊಳ್ಳಲಾಗದಂಥ ಹೇಸಿಗೆ ಕೃತ್ಯಗಳನ್ನು ಮಾಡಿದ್ದರಿಂದ ಅವರನ್ನು ಶಪಿಸಿದ್ದನು

ಅವರು ಈ ಎಲ್ಲಾ ಕೃತ್ಯಗಳನ್ನು ಮಾಡಿದ್ದರಿಂದ ನೀವು ಈ ಜನರನ್ನು ಸಂಪೂರ್ಣ ಅಳಿಸಿಹಾಖಬೇಕೆಂದು ದೇವರು ಹೇಳಿದನು.

ಈ ಜನರು ಅತ್ಯಂಥ ಬಹಳವಾಗಿ ಹೊಲಸು ಮತ್ತು ದುಷ್ಟ ಕಾರ್ಯಗಳನ್ನು ಆಚರಿಸುವದರಿಂದ ಇವರ ಜೊತೆಯಲ್ಲಿ ಅವರು ಜೀವಿಸುವದಕ್ಕೂ ಅರ್ಹರಲ್ಲ

ಆದ್ದರಿಂದ ಅಳಸಿಹಾಕಿರಿ ಎಂದು ದೇವರು ಹೇಳಿದನು. ಅವರು ಮಾಡಿದ ಎಲ್ಲಾ ದುಷ್ಕೃತ್ಯಗಳ ಪಟ್ಟಿಯು ಯಾಜಕಕಾಂಡ ಮತ್ತು ಅಧ್ಯಾಯ

ಸಿಗುತ್ತದೆ ಮತ್ತು ಅದು ಭಯಂಕರವಾಗಿತ್ತು. ಈ ಕಾರಣದಿಂದ ಅವರು ಅಲ್ಲಿ ಹೋಗಿ ಅವರನ್ನು ಸಂಪೂರ್ಣ ನಾಶಗೊಳಿಸಬೇಕಾಗಿತ್ತು.

ದೇವರು ಎಂದಿಗೂ "ಇಡೀ ಲೋಕವನ್ನು ಯುದ್ಧಮಾಡಿ ಧರ್ಮಾಂತರ ಮಾಡಿ, ಕತ್ತಿಯನ್ನು ಉಪಯೋಗಿಸಿರಿ" ಎಂದು ಹೇಳಲಿಲ್ಲ

ಈ ಜನರು ತನ್ನನ್ನು ಆರಾಧೀಸುವಂತೆ ಅವರನ್ನು ಪರಿವರ್ತಿಸಿರಿ ಎಂದು ಸಹ ಆತನು ಹೇಳಲಿಲ್ಲ. ಆತನು ಹೇಳಿದ್ದೆಲ್ಲಾ ಇಷ್ಟೇ, ಏನೆಂದರೆ

ಈ ಜನರು ಬಹಳವಾಗಿ ಕೆಟ್ಟುಹೋಗಿ ಅತ್ಯಂಥ ಹೇಸಿಗೆಕೃತ್ಯಗಳನ್ನು ಮಾಡುತ್ತಿರುವದರಿಂದ ನೀವು ಅವರನ್ನು ನಾಶಗೊಳಿಸಬೇಕು.

ಇದೊಂದು ನಿರ್ದಿಷ್ಟವಾದ ದೇಶದ ಕುರಿತಾಗಿತ್ತು. ಇಸ್ರಾಯೇಲ ಮಕ್ಕಳು ಬಂದು ದೇಶವನ್ನು ವಶಪಡಿಸಿಕೊಂಡ ಮೇಲೆ, ಅವರು ಹೊರಗೆ ಹೋಗಿ

ಯುದ್ಧಗಳನ್ನು ಮಾಡಿ ಸಾಮ್ರಾಜ್ಯಗಳನ್ನು ಗೆಲ್ಲವದನ್ನು ಮತ್ತು ಕಟ್ಟುವದನ್ನು ನೀವು ಎಲ್ಲಿ ಕಾಣುತ್ತೀರಿ. ಒಂದು ಇಸ್ರಾಯೇಲ್ ಸಾಮ್ರಾಜ್ಯವು

ಯುರೋಪಿನೊಳಗೆ ಹೋಗುವದಲ್ಲಾಗಲಿ, ಆಪ್ರಿಕಾಗೆ ಹೋಗುವದನ್ನಾಗಲಿ, ಭಾರತದೊಳಕ್ಕೆ ಹೋಗುವದನ್ನಾಗಲಿ , ಅವರನ್ನು ವಶಪಡಿಸಿಕೊಂಡು

ಕರ್ತನನ್ನು ಆರಾಧಿಸುವವರಾಗಿ ಮಾರ್ಪಡಿರಿ, ಇಲ್ಲವಾದರೆ ನಿಮ್ಮನ್ನು ಕೊಲ್ಲುವೆವು ಎಂದು ಹೇಳಿದ್ದನ್ನು ಬೈಬಲನಲ್ಲಿ ನೋಡಿದ್ದೀರಾ? ಆ ರೀತಿ ಏನೂ ಇರುವದಿಲ್ಲ,

ಹಳೆಒಡಂಬಡಿಕೆಯಲ್ಲೂ ಇಲ್ಲ, ಹೊಸ ಒಡಂಬಡಿಕೆಯಲ್ಲೂ ಇಲ್ಲ. ಅದು ಸುಳ್ಳು. ಆ ರೀತಿ ಹಳೆಒಡಂಬಡಿಕೆಯಲ್ಲಿ ಇದ್ದರೂ(ಆ ರೀತಿಯಂತೂ ಇರುವದಿಲ್ಲ)

ನಾವು ಈಗ ಹೊಸ ಒಡಂಬಡಿಕೆಯಲ್ಲಿದ್ದೇವೆ! ಹೊಸ ಒಡಂಬಡಿಕೆಯಲ್ಲಿ ಎಲ್ಲಿಯೂ ಕ್ರಿಸ್ತನು ನಾವು ದೈಹೀಕವಾದ

ಯುದ್ಧವನ್ನು ಮಾಡಿ ವಶಪಡಿಸಿಕೊಳ್ಳಲಿದ್ದೇವೆಂದು ಹೇಳಲಿಲ್ಲ. ನನಗೆ ತೋರಿಸಿರಿ ಎಲ್ಲಿಯಾದರೂ ಹೊಸ ಒಡಂಬಡಿಕೆಯಲ್ಲಿ

ನಾವು ಹೊರಗೆ ಹೋಗಿ ದೈಹಿಕವಾಗಿ ಕರ್ತನ ವೈರಿಗಳ ವಿರುದ್ಧವಾಗಿ ಯುದ್ಧಮಾಡಬೇಕೆಂದು ಹೇಳಿದೆಯಾ? ಸಾಧ್ಯವೇ ಇಲ್ಲ.

ಆ ರೀತಿ ಕಲಿಸಲ್ಪಟ್ಟಿಲ್ಲ. ಹೊಸ ಒಡಂಬಡಿಕೆಯಲ್ಲಿ ಕಲಿಸುವ ಒಂದೇ ಸಂಗತಿಯೆಂದರೆ ಸರ್ಕಾರವು ಸ್ವತಃ

ತಪ್ಪು ಮಾಡುವವರನ್ನು ದಂಡಿಸಬೇಕು ಎಂಬದಾಗಿ. ನಾವು ಜಿಹಾದ ಮಾಡುವದಕ್ಕಾಗಿ ಹೋಗಲಿದ್ದೇವೆ, ನಾವು ಹೊರಗೆ ಹೋಗಿ

ನೀತಿಯ ಯುದ್ಧಮಾಡಿ ಜನರನ್ನು ಧರ್ಮಾಂತರ ಮಾಡಿ ಒತ್ತಾಯಗೊಳಿಸಲಿದ್ದೇವೆ. ನಾವು ಸಾಧ್ಯವಾದಷ್ಟು ಸ್ಥಳಗಳನ್ನು ನಮ್ಮ

ವಶಪಡಿಸಿಕೊಂದು ನಿಜವಾದ ಧರ್ಮವನ್ನು ಸ್ಥಾಪಿಸಲಿದ್ದೇವೆಂದು ಬೈಬಲ್ ಹೇಳುವದಿಲ್ಲ

ನಿಮ್ಮನ್ನು ಹೊಡೆಯುವವರ ಮೇಲೆ ದಾಳಿಮಾಡಿರಿ ಎಂದು ಬೈಬಲ್ ಕಲಿಸುವದಿಲ್ಲ. " ಆ ವಿಗ್ರಹಾರಾಧಕರನ್ನು ಕೊಲ್ಲಿರಿ" ಎಂದು ಬೈಬಲ್ ನಮಗೆ ಹೇಳುವದಿಲ್ಲ

ಅದು ನಮಗೆ "ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವವಾದದ್ದೋ ಅದನ್ನೇ ಮಾಡುವವರಾಗಿರ್ರಿ.

ಸಾಧ್ಯ ವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನವಾಗಿರ್ರಿ. ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ

ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.

ನಿಮ್ಮ ವೈರಿಯು ಹಸಿದಿದ್ದರೆ ಅವನನ್ನು ಕೊಲ್ಲಿರಿ ಎಂದು ಬೈಬಲ್ ಹೇಳುವದಿಲ್ಲ! ಇಲ್ಲ, ಅದು ಹಾಗೆ ಹೇಳುವದಿಲ್ಲ, "ನಿನ್ನ ವೈರಿಯು ಹಸಿದಿದ್ದರೆ ಅವನಿಗೆ ಊಟಕೊಡು" ಎನ್ನುತ್ತದೆ

ಆತನಿಗೆ ಬಾಯಾರಿಕೆಯಾಗಿದ್ದರೆ ಕುಡಿಯಲು ನೀರು ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.

ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು." ಬೈಬಲ್ ಹೇಳುವದು ಇದನ್ನೇ ಆಗಿದೆ.

ಇದು ಕುರಾನ ಹೇಳುವ ಸಂಗತಿಗಿಂತಲೂ ಸಂಪೂರ್ಣ ತದ್ವಿರುದ್ಧವಾಗಿದೆ. ಇದು ಹೇಳುತ್ತದೆ,

ಸಾಧ್ಯ ವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನವಾಗಿರ್ರಿ.

ಮತ್ತೇ ಸ್ವಲ್ಪ ಮಹಮದನ ಇತಿಹಾಸಕ್ಕೆ ಹಿಂದಿರುಗೋಣ.....ಹೀಗೆ ಮಹಮದನು ಗುಹೆಯೊಳಗೆ ಹೋಗುತ್ತಾನೆ, ಆತನಿಗೆ

ದರ್ಶನಗಳು ಬರಲಾರಂಭಿಸುತ್ತವೆ, ನೇ ವಯಸ್ಸಿನಲ್ಲಿ ಇದು ಆರಂಭವಾಗುತ್ತದೆ, ಆಥನು ಕೆಲವು ಹಿಂಬಾಲಕರಿಗೆ ಕುರಾನ ಪಠಣೆ ಮಾಡಲಾರಂಬಿಸುತ್ತಾನೆ.

ಮತ್ತು ಆತನು ಕುರಾನಿನ ಸುರಾ ಅಥವಾ ಅಧ್ಯಾಯಗಳನ್ನು ಪಠಣೆ ಮಾಡುತ್ತಾ ಹಿಂಬಾಲಕರನ್ನು ಸೇರಿಸುತ್ತಾ ಹೋಗುತ್ತಾನೆ.

ಜನರು ಅದರಲ್ಲಿ ನಂಬಿಕೆಯಿಡಲಾರಂಭಿಸುತ್ತಾರೆ ಮತ್ತು ಆತನ ಉಪದೇಶಗಳನ್ನು ಅನುಸರಿಸಲು ಪ್ರಾರಂಬಿಸುತ್ತಾರೆ.

ಆಮೇಲೆ ಆತನಿಗೆ ಸ್ವಂತ ಊರಿನಲ್ಲಿ ಹಿಂಸೆಯುಂಟಾಗುತ್ತದೆ. ಆತನ ಸ್ವಂತ ಊರು ಮೆಕ್ಕಾ. ಕ್ರಮೇಣದಲ್ಲಿ ಮೆಕ್ಕಾದಲ್ಲಿದ್ದ

ಮುಸ್ಲಿಮರಿಗೆ ಹಿಂಸೆ ಆರಂಭವಾಗುತ್ತದೆ, ಆದ್ದರಿಂದ ಅವರು ಮೆಕ್ಕಾವನ್ನು ತೊರೆಯಬೇಕಾಗುತ್ತದೆ ಮತ್ತು ಅಲ್ಲಿಂದ ಮದೀನಾಗೆ ಹೋಗುತ್ತಾರೆ.

ಮದೀನಾದಲ್ಲಿಯೇ ಮಹಮದನ ಎಲ್ಲಾ ಹಿಂಬಾಲಕರು ಒಟ್ಟಾಗಿ ಸಭೆ ಸೇರುವದಕ್ಕೆ ಆರಂಭಿಸಿದರು.

ಮದೀನಾ ಒಂದು ಅತಿ ಮುಸ್ಲಿಮ್ ಸ್ಥಳವಾಯಿತು. ಬಳಿಕ ಮದೀನಾದಲ್ಲಿದ್ದ ಮುಸ್ಲಿಮರು ತಾವು ಮೇಕ್ಕಾಗೆ ಹೋಗಿ(ದೇವರಿಂದ ಮಹಮದನಿಗಾದ ಪ್ರಕಟಣೆಯ ಫಲಿತವಾಗಿ)

ಕಾರವಾನರ ಮೇಲೆ ದಾಳಿ ಪ್ರಾರಂಭಿಸಿದರು. ಕಾರವಾನರ ಮೇಲೆ ದಾಳಿ ಮಾಡುವದು ಎಂದರೇನು?

ಅಂದರೆ ಇಲ್ಲಿನ ಕಾರವಾನರು ವ್ಯಾಪಾರಿಗಳು, ಜನರು ಅವರೊಂದಿಗೆ ವ್ಯಾಪಾರಮಾಡುತ್ತಾರೆ ಮತ್ತು ಹಣ ಗಳಿಸುತ್ತಾರೆ

ಅವರು ದೂರದ ಸ್ಥಳಗಳಿಂದ ವಸ್ತುಗಳನ್ನು ತಂದು ಮಾರಾಟ ಮಾಡಿ ಹಣ ಗಳಿಸುತ್ತಾರೆ. ಮುಸ್ಲಿಮರು ಅವರ ಮೇಲೆ ಏಕಾಏಕಿ ದಾಳಿ ಮಾಡಿ

ಹೊಡೆದು ಅವರಿಂದ ಅವರ ವಸ್ತುಗಳನ್ನು ದರೋಡೆ ಮಾಡುತ್ತಿದ್ದರು. ಬೈಬಲ್ ಕಳ್ಳತನ ಮಾಡುವ ಬಗ್ಗೆ ಕಲಿಸುತ್ತದೋ? ಅವರು ರಕ್ಷಿಸಲ್ಪಟ್ಟವರಲ್ಲವಾದರೆ ಮಾತ್ರ, ಅಲ್ಲವಾ?

ನಾವು ಅವರಿಂದ ಕಳ್ಳತನ ಮಾಡಬಹುದು, ಅವರು ಅವಿಶ್ವಾಸಿಗಳು? ಆದರೆ ಬೈಬಲ್ ಅದನ್ನು ನಮಗೆ ಹೇಳುವದಿಲ್ಲ, ಅದು ಹೇಳುವದೇನೆಂದರೆ

" ನೀನು ಕಳ್ಳತನ ಮಾಡಬಾರದು". ಆದರೆ ಮಹಮದ ಹೇಳುತ್ತಾನೆ, "ಆ ಕಾರವಾನರ ಮೇಲೆ ದಾಳಿ ಮಾಡಬೇಕೆಂದು

ಮತ್ತು ಮೆಕ್ಕಾದಲ್ಲಿರುವ ಜನರಿಂದ ಕಳ್ಳತನ ಮಾಡಬೇಕೆಂದು ದೇವರು ಇಚ್ಚಿಸುತ್ತಾನೆ." ನಿಮಗೆ ಗೊತ್ತಾ, ಹೇಗೂ ಅವರೊಂದು ದ್ರೋಹಿಗಳ ಗುಂಪು ಆಗಿದ್ದಾರೆ.

ಆದ್ದರಿಂದ ಻ವರನ್ನು ದೋಚಿಕೊಳ್ಳೋಣ ಮತ್ತು ಅವರೊಂದಿಗೆ ಕಾದಾಡಿ ಕೊಲ್ಲೋಣ...ಇದಂತೂ

ಹಳೆ ಒಡಂಬಡಿಕೆಯಿರಲಿ ಅಥವಾ ಹೊಸ ಒಡಂಬಡಿಕೆಯಿರಲಿ, ಬೈಬಲಿನ ಧರ್ಮವಲ್ಲ. ಇದು ಕ್ರೈಸ್ತತ್ವವಲ್ಲ.

ಇವನು ಕೇವಲ ಒಬ್ಬ ಪ್ರವಾದಿಯಾಗಿದ್ದು ದೆವ್ವಗಳ ಸಿದ್ಧಾಂತಗಳನ್ನು ಬೋಧಿಸುವವನಾಗಿದ್ದಾನೆ(ಇದು ಹೆಚ್ಚು ಸಾಧ್ಯತೆಯ ವಿವರಣೆ)

ಅಥವಾ ಅದು ಕೇವಲ ಆತನ ದುಷ್ಟ ಕಲ್ಪನೆ ಮತ್ತು ಹೃದಯದ ಮಾತುಗಳಾಗಿರಬೇಕಷ್ಟೆ. ನೀವು ಇದರ ಬಗ್ಗೆ ಯೋಚಿಸುವದಾದರೆ, " ವರ್ಷದ ಬಾಲೆಯನ್ನು

ಮದುವೆಯಾಗು ಎಂದು ಹೇಳುವ ಅದೇ ದೂತನೇ ಅವನಿಗೆ "ಕಾರವಾಣರ ಮೇಲೆ ದಾಳಿಮಾಡು, ಕೊಲ್ಲು, ಯುದ್ದ ಮಾಡು,

ಇದನ್ನೆಲ್ಲಾ ಮಾಡು" ಎಂದು ಹೇಳುತ್ತಿದ್ದಾನೆ. ಆತನಿಗೆ ದುಷ್ಟತ್ವವನ್ನು ದಾರೆ ಎರೆದು ಕೊಡಲಾಗುತ್ತಿದೆ, ಈ ದುಷ್ಟ

ದೆವ್ವಗಳು ಆತನೊಂದಿಗೆ ಮಾತಾಡಿ ಕೆಟ್ಟದ್ದನ್ನು ಮಾಡುವಂತೆ ಕಲಿಸುತ್ತಿವೆ. ಆದ್ದರಿಂದ ಅವನು ಕಾರವಾನರ ಮೇಲೆ ದಾಳಿ ಮಾಡುತ್ತಾನೆ

ಕ್ರಮೇಣದಲ್ಲಿ ಮೆಕ್ಕಾ ಮತ್ತು ಮದೀನಾಗಳ ನಡುವೆ ದೊಡ್ಡ ಯುದ್ಧ ನಡೆಯಿತು. ಕೊನೆಗೆ ಅವರು ಮೆಕ್ಕಾವನ್ನು ಪುನಃ ತಮ್ಮ ವಶಕ್ಕೆ ತೆಗೆದುಕೊಂಡರು

ಅಲ್ಲದೆ ಅವರು ಕ್ಯೂಬ್ ಗೇಮನ್ನು(ಕಬ್ಬಾಹ) ವಶಕ್ಕೆ ತೆಗೆದುಕೊಂಡರು, ಅದರ ಬಗ್ಗೆ ನಾನು ಕೆಲವು ನಿಮಿಷಗಳಲ್ಲಿ ಮಾತಾಡುತ್ತೇನೆ.

ಅವರು ಅದನ್ನು ಕಬ್ಬಾಹ ಎಂದು ಕರೆಯುತ್ತಾರೆ.

ಈ ಕಬ್ಬಾಹ ಚೌಖಾಕಾರದಲ್ಲಿರುವ ಬೃಹತ್ ಕಟ್ಟಡ. ಅದು ದೇವರ ವಾಸಸ್ಥಾನ ಎಂದು ಹೇಳಿಕೊಳ್ಳುತ್ತಾರೆ, ಅಂದರೆ

ಅದೊಂದು ಪರಿಶುದ್ಧ ಗುಡಿ. ಅದು ಮೂಲತಃ ಅಬ್ರಹಾಮ ಮತ್ತು ಇಸ್ಮಾಯೇಲರಿಂದ ನಿರ್ಮಿಸಲ್ಪಟ್ಟಿತೆಂದು ಅವರು ನಂಬುತ್ತಾರೆ.

ಕಬ್ಬಾಹ ಬಗ್ಗೆ ಆಸಕ್ತಿಕರ ಅಂಶ ಿಲ್ಲಿದೆ ನೋಡಿ, ಕಬ್ಬಾಹ ಮಹಮದನು ಬರುವ ಮುನ್ನವೇ ಇತ್ತು.

ಅದು ಬಹುದೇವರುಗಳನ್ನು ಆರಾಧಿಸುತ್ತಿದ್ದ ಅರಬರು ತಮ್ಮ ದೇವತೆಗಳನ್ನು ಪೂಜಿಸುತ್ತಿದ್ದ ಸ್ಥಳವಾಗಿತ್ತು. ಆದ್ದರಿಂದ

಻ವರು ಈ ಕಬ್ಬಾಹದಲ್ಲಿ ತಮ್ಮೆಲ್ಲಾ ವಿಗ್ರಹಗಳು ಮತ್ತು ಸುಳ್ಳುದೇವರುಗಳನ್ನು ಇಟ್ಟುಕೊಂಡಿದ್ದರು. ಆಮೇಲೆ ಮಹಮದನು ಬರುತ್ತಾನೆ ಮತ್ತು ಇದನ್ನು

ವಶಪಡಿಸಿಕೊಂಡು ಅದನ್ನು ಒಂದು ಪರಿಶುದ್ಧ ಸ್ಥಳವಾಗಿ ಮಾಡುತ್ತಾನೆ. ಆದ್ದರಿಂದ ಆತನು ಎಲ್ಲಾ ವಿಗ್ರಹಗಳನ್ನು ಕಿತ್ತೇಸೆಯುತ್ತಾನೆ ಆದರೆ

ಆದು ಆಗಲೂ ಪರಿಶುದ್ಧ ಸ್ಥಳ. ಕುರಾನಿನುದ್ದಕ್ಕೂ ಆತನು ಈ ಎಲ್ಲಾ ಅನ್ಯಜನಾಂಗದ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುತ್ತಾ

ಅದು ದೇವರಿಂದ ಬಂದದ್ದು ಎಂದು ಹೇಳುತ್ತಾನೆ, ಹೀಗೆ ಎಲ್ಲವನ್ನೂ ಕೇಡಿಸಿಕೊಂಡರು.

ಕಬ್ಬಾಹ ಮೊದಲು ವಿಗ್ರಹಾರಾಧಕರಾದ ಅರಬ್ಬರ ಸುಳ್ಳುದೇವರುಗಳಿಗೆ ಗುಡಿಯಾಗಿತ್ತು, ಮಹಮದನು ಬಂದುಬಿಟ್ಟು

ಇದು ಅಬ್ರಹಾಮ ಮತ್ತು ಇಸ್ಮಾಯೇಲರಿಂದ ಕಟ್ಟಲ್ಪಟ್ಟಿತೆಂದು ಹೇಳುತ್ತಾನೆ. ಮಹಮದ ಏನು ಹೇಳಿದನೆಂಬದನ್ನು ಕೇಳಿಸಿಕೊಳ್ಳಿರಿ:

"ಅಬ್ರಹಾಮ ಮತ್ತು ಇಸ್ಮಾಯೇಲರು ಆಲಯಕ್ಕೆ ಅಸ್ತಿವಾರಗಳನ್ನು ಹಾಕಿ(ಹಸುವಿನ ವಚನ ) ಮತ್ತು " ಇದನ್ನು ನಮ್ಮಿಂದ ಸ್ವೀಕರಿಸು ಕರ್ತನೇ" ಎಂದು ಹೇಳಿ ಸಮರ್ಪಿಸಿದರು

ನೀನೊಬ್ಬನೇ ಎಲ್ಲರನ್ನು ಆಲಿಸುವನು ಮತ್ತು ಬಲ್ಲವನು

ಕರ್ತನೇ ನಮ್ಮನ್ನು ನಿನಗೆ ಅಧೀನರನ್ನಾಗಿ ಮಾಡು, ನಮ್ಮನ್ನು ನಿನಗೆ ಅಧೀನವಾಗಿರುವ ನಿನ್ನ ಸಂತತಿಯ ಸಮುದಾಯವಾಗಿ ಮಾಡು".

ಇದರಲ್ಲಿ ಯಾವದಾದರೂ ಆಧಿಕಾಂಡದಲ್ಲಿದೆಯೋ ನನಗೆ ತಿಳಿಯುವದಿಲ್ಲ. ಎಲ್ಲಿದೆ. ಅಬ್ರಹಾಮನು

ಮತ್ತು ಇಸ್ಮಾಯೇಲ ಸೇರಿ ಈ ಕಬ್ಬಾಹ ನಿರ್ಮಿಸಿದರೆಂದು ಬೈಬಲನಲ್ಲಿ ಎಲ್ಲಿ ಬರೆಯಲ್ಪಟ್ಟಿದೆ, ಇದೆಲ್ಲಾ ಕಟ್ಟುಕಥೆ ಅಷ್ಟೇ,

ಬೈಬಲಿನಲ್ಲಿ ಯಾವದನ್ನೂ ಇದು ದೃಢಪಡಿಸುವದಿಲ್ಲ, ಇದು ಸಂಪೂರ್ಣ ಮನುಷ ಕಲ್ಪಿತವಾದದ್ದು ಅಲ್ಲದೆ ಮಹಮದನು ಹೇಳುತ್ತಾನೆ,

"ಸಫಾ ಮತ್ತು ಮಾರ್ವಾ ದೇವರ ಎರಡು ಆಕಾಶದೀಪ ಸ್ಥಳಗಳು" ಈ ಬೆಟ್ಟಗಳು ಅನ್ಯಜನಾಂಗದ ವಿಗ್ರಹಾರಾಧಕರ ಸ್ಥಳಗಳಾಗಿವೆ.

ಮುಸ್ಲಿಮರು ಹೀಗೆ ಹೇಳಬಹುದು, "ಓ, ಅವುಗಳನ್ನು ಪೂಜಿಸಿದರೆ ಪರವಾಗಿಲ್ಲ ಬಿಡು, ಯಾಕೆಂದರೆ ಅವು ದೇವರ ಆಕಾಶದೀಪಗಳು,

ಅವುಗಳು ಸುಳ್ಳುದೇವರುಗಳಿದೆ ಸೇರಿದ್ದು ಎಂದು ಹೇಳಬೇಡ" ಮಹಮದನು ಎಲ್ಲಾ ವಿಗ್ರಹಾರಾಧಕರ ಆಚಾರಗಳನ್ನೆಲ್ಲಾ ಅನುಸರಿಸುತ್ತಾನೆ.

ಅವರು ಮೆಕ್ಕಾ ಗೆ ಪವಿತ್ರಯಾತ್ರೆಯನ್ನು ಮಾಢುವಾಗ, ಯಾಕೆಂದರೆ ಇಸ್ಲಾಮಿನ ಐದು ಸ್ತಂಭಗಳಲ್ಲೊಂದು ಕಲಿಸುವದೇನೆಂದರೆ

ಅವರ ಜೀವಿತಾವಧೀಯಲ್ಲಿ ಒಮ್ಮೆಯಾದರೂ ಮೆಕ್ಕಾಗೆ ಯಾತ್ರೆ ಮಾಡಬೇಕೆಂಧು ಹೇಳುತ್ತದೆ. ಅವರೆಲ್ಲಾ ಆ ಚೌಖಾಕಾರಕ್ಕೆ

ಶಿರಭಾಗುತ್ತಾರೆ ಮತ್ತು ಅದರ ಪ್ರದಕ್ಷಿಣೆ ಹಾಕುತ್ತಾರೆ, ಮತ್ತು ಈ ಎಲ್ಲಾ ಆಚಾರಗಳನ್ನನು, ಪೂಜೆಗಳನ್ನು ಕಬ್ಬಾಹಗೆ ಸಲ್ಲಿಸುತ್ತಾರೆ.

ಈ "ಗೇಮ್ ಕ್ಯೂಬ್", ಇದು ನಾನು ಅದನ್ನು ಪ್ರೀತಿಯಿಂದ ಕರೆಯುವ ಹೆಸರು

ನೇ ಪೇತ್ರಕ್ಕೆ ಹೋಗಿರಿ, ಬೈಬಲ್ ಸುಳ್ಳುಪ್ರವಾದಿಗಳ ವಿಷಯವಾಗಿ ಏನು ಹೇಳುತ್ತದೆಂಬದನ್ನು ನೋಡೋಣ.

ಮಹಮದನು ಇದೇ ಆಗಿದ್ದಾನೆ, ಆತನು ಒಬ್ಬ ಸುಳ್ಳು ಪ್ರವಾದಿ. ನೀವು ಕೇಳಬಹುದು, ಆತನು ಒಬ್ಬ ಸುಳ್ಳು ಪ್ರವಾದಿ

ಎಂಬುದಕ್ಕೆ ಸಾಕ್ಷಿಗಳೇನು? ಸತ್ಯವೇನೆಂದರೆ ಆತನು ಹಳೆ ಒಡಂಬಡಿಕೆಯಲ್ಲಿ ಮತ್ತು ಹೊಸೊಡಂಬಡಿಕೆಯಲ್ಲಿ ಕಲಿಸಲ್ಪಡುವಂಥ ಎಲ್ಲದಕ್ಕೆ

ವಿರುದ್ಧವಾಗಿ ಬೋಧಿಸುತ್ತಾನೆ. ಅಲ್ಲದೆ ಆತನು ಮೋಶೆಯ ಧರ್ಮಶಾಸ್ತ್ರಕ್ಕೆ ತದ್ವಿರುದ್ಧವಾಗಿದ್ದಾನೆ ಮತ್ತು ನೀವು ಕುರಾನಿನ ಅತಿ ಕೊನೆಯ ಮಾತುಗಳಿಗೆ

ಜಿಗಿಯುವದಾದರೆ ಅಲ್ಲಿ ದೇವರ ಬಗ್ಗೆ ಹೇಳುವ ಮಾತುಗಳನ್ನು ನೋಡಿರಿ, " ದೇವರು ಒಬ್ಬನೇ, ನಿತ್ಯನಾದ ದೇವರು.

ಆತನಿಗೆ ಯಾವ ಮಗನೂ ಹುಟ್ಟಿಲ್ಲಾ, ಆತನೂ ಯಾಋಇಂದಲೂ ಹುಟ್ಟಿರುವವನಲ್ಲ. ಆತನಿಗೆ ಯಾರೋಬ್ಬರೂ ಸಮಾನರಲ್ಲ".

ಮತ್ತೇ ಮತ್ತೇ ಇದು ಹೇಳಲ್ಪಡುತ್ತದೆ, "ದೇವರಿಗೆ ಯಾವ ಮಗನೂ ಇಲ್ಲ". ಮತ್ತು ದೇವರಿಗೆ ಯಾರೂ ಹುಟ್ಟುವದಿಲ್ಲ. ಅವರು ಹೇಳುತ್ತಾರೆ ಏನೆಂದರೆ ಯೇಸು

ಒಬ್ಬ ಕನ್ಯೆಯಲ್ಲಿ ಹುಟ್ಟಿದನು ಆದರೆ ಅಲ್ಲಿ ಯಾವ ತಂದೆಯೂ ಇರಲಿಲ್ಲ. ಹಾಗಾದರೆ ದೇವರು ತಂದೆಯಾಗಿರುವ ಬದಲಿಗೆ ಅಲ್ಲಿ ಯಾವ ತಂದೆಯೇ ಇಲ್ಲವೆನ್ನುತ್ತಾರೆ.

ಆತನು ಹಾಗೆಯೇ ಒಬ್ಬ ವ್ಯಕ್ತಿಯಿಂದ ಹುಟ್ಟಿದನು ಎನ್ನುತ್ತಾರೆ. ಅವರು ಹೇಳುವದರಲ್ಲಿ ಯಾವ ಅರ್ಥವೂ ಇಲ್ಲ. ಇದು ಬೈಬಲ್

ನಮಗೆ ಬೋಧಿಸುವ ಸಂಗತಿಗೆ ಪೂರ್ಣ ವಿರುದ್ಧವಾಗಿದೆ. ಆದ್ದರಿಂದ ಪುನಃ ನಾವುಸುಳ್ಳೂಪ್ರವಾದಿ ಕುರಿತಾಗಿ ಪೇತ್ರ ನೇ ಅಧ್ಯಾಯಕ್ಕೆ ಬರೋಣ

ಬೈಬಲ್ ಹೇಳುತ್ತದೆ, " ಆದರೆ ಜನರಲ್ಲಿ ಸುಳ್ಳು ಪ್ರವಾದಿಗಳು ಸಹ ಇದ್ದರು; ಅದೇ ಪ್ರಕಾರ ನಿಮ್ಮಲ್ಲಿಯೂ ಸುಳ್ಳು ಬೋಧಕರು ಇರುವರು.

ಅವರು ಪಾಷಾಂಡ ಬೋಧನೆಗಳನ್ನು ರಹಸ್ಯವಾಗಿ ಒಳತರುವವರೂತಮ್ಮನ್ನು ಕೊಂಡುಕೊಂಡ ಕರ್ತನನ್ನು ಕೂಡ ತಾವು

ಅಲ್ಲಗಳೆಯುವವರೂ(ಮತ್ತು ಮಹಮದನು ಯೇಸು ದೇವರ ಮಗನೆಂಬದನ್ನು ಅಲ್ಲಗಳೆಯುತ್ತಾನೆಂಬದು ನಿಜ) ಆಗಿದ್ದು ಫಕ್ಕನೆ ತಮ್ಮ ಮೇಲೆ ನಾಶನವನ್ನು

ಬರಮಾಡಿಕೊಳ್ಳುವರು. ಅವರ ನಿರ್ಲಜ್ಯಾಕೃತ್ಯಗಳನ್ನು ಅನೇಕರು ಅನುಸರಿಸುವರು; ಅವರ ನಿಮಿತ್ತವಾಗಿ ಸತ್ಯಮಾರ್ಗಕ್ಕೆ

ದೂಷಣೆ ಉಂಟಾಗುವದು". ಇನ್ನು ಮುಂದಕ್ಕೆ ನೇ ವಚನವನ್ನು ನೋಡಿರಿ "ಇವರು ಜಾರತ್ವದಿಂದ ತುಂಬಿದ ಮತ್ತು

ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ

ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ. ..." ಈ ಎಲ್ಲಾ ಗುಣಗಳು ಮಹಮದನಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತವೆ

ಲೋಭಗಳಲ್ಲಿ ತೇರ್ಗಡೆ ಹೊಂದಿರುವದೆಂದರೆ ಕಾರವಾನರ ಮೇಲೆ ದಾಳಿ ಮಾಡಿ ಅವರ ಸ್ವತ್ತುಗಳನ್ನು ದೋಚಿಕೊಳ್ಳುವದು. ಮತ್ತು

ಇತರರ ಹೆಂಡತಿಯರ ಮೇಲೆ ಆಸೆಪಡುವದು! ಆಥನು ಸಾಲುಸಾಲಾಗಿ ವಿವಿಧ ಸ್ತ್ರೀಯರನ್ನು ಮದುವೆಮಾಡಿಕೊಂಡನು, ಆತನಿ ತೃಪ್ತಿಯಾಗದಂಥ

ಕಣ್ಣುಗಳಿದ್ದವು. ನೀನು ಹೆಂಡತಿಯರನ್ನು ಮಾಡಿಕೊಳ್ಳಬೇಕಾದ ಅಗತ್ಯವಾದರೂ ಏನು? ಯಾಕೆಂದರೆ ಅಂಥ ವಿಷಯಗಳಲ್ಲಿ ನಿನಗೆ ತೃಪ್ತಿಯೇ

ಇಲ್ಲ, ಚಪಲಚಿತ್ತನು. ಅಲ್ಲದೆ ನೀನು ನಿನ್ನ ಯೌವನದ ಹೆಂಡತಿಯಲ್ಲಿ ಸಂತೋಷ ಮತ್ತು ಸಂತೃಪ್ತಿ ನಿನಗಿಲ್ಲ

ಇದು ಮಹಮದನಿಗೆ ಸರಿಯಾಗಿ ಅನ್ವಯಿಸುತ್ತದೆ. ಯೂದನ ಪತ್ರಿಕೆಗೆ ಹೋಗಿರಿ. ಯೂದನ ಪತ್ರಿಕೆಯು ಇದಕ್ಕೆ ಸಮಾಂತರವಾದ ವಾಕ್ಯಭಾಗ

ಇದರಲ್ಲಿ ಬೈಬಲ್ ಸುಳ್ಳು ಪ್ರವಾದಿಗಳ ಕುರಿತಾಗಿ ಮಾತಾಡುತ್ತದೆ. ನೇ ವಚನವು ಹೇಳವದೇನೆಂದರೆ " ಪ್ರಿಯರೇ, ಹುದುವಾಗಿರುವ ರಕ್ಷಣೆಯ

ವಿಷಯ ದಲ್ಲಿ ನಿಮಗೆ ಬರೆಯುವದಕ್ಕೆ ಪೂರ್ಣ ಜಾಗ್ರತೆಯಿಂದ ಪ್ರಯತ್ನಮಾಡುತ್ತಿದ್ದಾಗ ಪರಿಶುದ್ಧರಿಗೆ ಒಂದೇ ಸಾರಿ ಒಪ್ಪಿಸಲ್ಪಟ್ಟ

ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವದು ಅವಶ್ಯವೆಂದು ತೋಚಿತು.

ಯಾಕಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆವ ಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ

ನಮ್ಮ ಒಬ್ಬನೇ ಕರ್ತನಾದ ದೇವರನ್ನು ,ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಈ ಕೆಲವು

ಜನರು ರಹಸ್ಯವಾಗಿ ಒಳಗೆ ಹೊಕ್ಕಿದ್ದಾರೆ". ಮುಂದೆ ನೇ ಚವನವನ್ನು ನೋಡಿರಿ, "ಸೊದೋಮ ಗೊಮೋರ ದವರೂ ಹಾಗೆಯೇ ಅವುಗಳ

ಸುತ್ತುಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಅನ್ಯ ಶರೀರವನ್ನು

ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ಪ್ರತಿದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲ್ಪಟ್ಟಿದ್ದಾರೆ.

ಹಾಗೆಯೇ ಈ ದುಸ್ವಪ್ನದವರು ಶರೀರವನ್ನು ಮಲಿನ ಮಾಡಿಕೊಳ್ಳುವವರೂ ಪ್ರಭುತ್ವವನ್ನು ಅಸಡ್ಡೆ ಮಾಡುವವರೂ

ಗೌರವವುಳ್ಳವರನ್ನು ದೂಷಿಸುವವರೂ ಆಗಿದ್ದಾರೆ. ಮಹಮದನು ತಾನು ವರ್ಷದ ಬಾಲೆಯನ್ನು ಮದುವೆಯಾಗಬೇಕೆಂಬದಾಗಿ

ಕನಸು ಕಂಡನು ಹಾಗಾದರೆ ಇವನು ದುಸ್ವಪ್ನಕಾಣುವವನಲ್ಲವಾದರೆ ಇನ್ನೇನು ನನಗೆ ತಿಳಿಯದು. ಇಲ್ಲಿ ಹೇಳಲಾಗಿದೆ " ಸ್ವಭಾವಕ್ಕೆ ವಿರುದ್ಧವಾದ"

ಎಂಬದಾಗಿ. ಮಕ್ಕಳು ಹಿಂದೆ ಹೋಗುವದು ವಿಚಿತ್ರ ಭೋಗ. ಮನುಷ್ಯನು ಮಕ್ಕಳ ಹಿಂದೆ ಹೋಗುವದು ಸ್ವಭಾವಕ್ಕೆ ವಿರುದ್ಧ

ಮಕ್ಕಳ ಶರೀರವನ್ನು ಭೋಗಿಸಲಿಚ್ಚಿಸುವದು ಅಂತಹದ್ದೇ. ಮಹಮದನು ಒಬ್ಬ ಸುಳ್ಳು ಪ್ರವಾದಿಯಾಗಿ ವಿವರಿಸಲ್ಪಟ್ಟಿದ್ದಾನೆ

ಮುಸ್ಲಿಮರು ಹೊಸ ಒಡಂಬಡಿಕೆಯ ಪ್ರಕಾರವಾಗಿ ತಿಳಿದುಕೊಳ್ಳಬೇಕಾಗಿರುತ್ತದೆ. ಅದು ಕುರಾನಗಿಂತಲೂ

ಶ್ರೇಷ್ಠ ಪುಸ್ತಕವಾಗಿದೆ, ಯಾಕೆಂದರೆ ಇಡೀ ಕುರಾನಿಗಿಂತಲೂ ಹೊಸ ಒಡಂಬಡಿಕೆಯ ಒಂದು ಅಧ್ಯಾಯದಲ್ಲಿ ಹೆಚ್ಚು ಶ್ರೇಷ್ಠತೆಯಿದೆ

ಕರ್ತನಾದ ಯೇಸು ಕ್ರಿಸ್ತನು ಕ್ರಯವನ್ನು ಸಲ್ಲಿಸಿದ್ದಾನೆ, ರಕ್ಷಣೆ ನೀಡುತ್ತಾನೆ! ನಮಗಾಗಿ ವಿಜ್ಞಾಪನೆ ಮಾಡುತ್ತಾನೆ!

ನೀವು ಬೈಬಲನಲ್ಲಿ ನಂಬಿಕೆಯಿಡುವದಾದರೆ, ಅದು ಮಹಮದನನ್ನು ಒಬ್ಬ ಸುಳ್ಳು ಪ್ರವಾದಿಯೆಂಬದಾಗಿ ವಿವರಿಸುತ್ತಿದೆ.

ಅವನು ಸುಳ್ಳುಗಾರನೆಂದು ಬಣ್ಣಿಸುತ್ತದೆ. ನಾನು ಇನ್ನೊಂದು ಸಂಗತಿಯ ಬಗ್ಗೆ ಕಲಿಸಲಿಚ್ಚಿಸುತ್ತೇನೆ

ಈ ಹಸು ಅಧ್ಯಾಯದಿಂದ ನಾನು ಚರ್ಚಿಸಲಿ ಬಯಸುವ ಸಂಗತಿಯೆಂದರೆ ಇದು ಯೇಸು ಮತ್ತು ಮರಿಯಳ ವಿಷಯವನ್ನು ಮುಂದಿಡುತ್ತದೆ.

ಒಂದು ಕ್ಷಣ ತಾಳಿರಿ, ನನ್ನ ನೋಟಗಳಲ್ಲಿ ಅದೆಲ್ಲಿದೆಯೆಂದು ನೋಡುತ್ತೇನೆ(ಪುಟಗಳನ್ನು ತಿರುಗಿಸುವದು). ಅದು ನೇ ಅಧ್ಯಾಯದಲ್ಲಿದೆ.

ಈ ಅಧ್ಯಾಯದ ಹೆಸರು ಇಮ್ರಾನನ ಮನೆ ಎಂಬದಾಗಿ. ಇಮ್ರಾನ ಎಂಬದು ಅಮ್ರಾಮನನ್ನು ಸೂಚಿಸುತ್ತದೆ.

ನಿಮಗೆ ಬೈಬಲ ಜ್ಞಾನವಿರುವದಾದರೆ ಅಮ್ರಾಮನು ಯಾರ ತಂದೆಯಾಗಿದ್ದಾನೆ? ನಿಮಗೆ ಅಮ್ರಾಮ ಮತ್ತು ಯಾಕೋಬೆದ ನೆನಪಿದೆಯಾ?

ಅವರ ಮಕ್ಕಳಾರು? ಆತನ ಮಕ್ಕಳು ಮೋಶೆ, ಆರೋನ ಮತ್ತು ಮಿರ್ಯಾಮಳು ಎಂಬುವರು.

ಅರೆಬಿಕ ಭಾಷೆಯಲ್ಲಿ ಮರಿಯಳಿಗೆ ಮಿರ್ಯಾಮಳು ಎಂನ್ನುತ್ತಾರೆ. ಇದು ಹಳೆ ಒಡಂಬಡಿಕೆಯ ಅದೇ ವ್ಯಕ್ತಿಯಾಗಿರುತ್ತದೆ.

ಆದ್ದರಿಂದ ಅವರಿಬ್ಬರಿಗೂ ಒಂದೇ ಹೆಸರಿರುತ್ತದೆ. ಮಹಮದನು ಒಬ್ಬ ಅನಕ್ಷರಸ್ಥನಾಗಿದ್ದರಿಂದ ಆತನು ಒಂದು ಮೂರ್ಖ ತಪ್ಪನ್ನು ಮಾಡಿದನು.

(ಇಡೀ ಕುರಾನ ತಪ್ಪುಗಳಿಂದ ಕೂಡಿದೆ, ಇದು ಅದರಲ್ಲೊಂದು)ಈ ಮೋಶೆ, ಆರೋನರ ಸಹೋದರಿಯಾಗಿದ್ದ ಮಿರ್ಯಾಮಳೇ

ಯೇಸುವಿಗೆ ಜನನ ನೀಡಿದ ಮರಿಯಮ್ ಳು ಎಂದುಕೊಂಡನು. ಇಲ್ಲಿ ಸಮಸ್ಯೆ ಯಾವದೆಂದರೆ ಈ ಇಬ್ಬರೂ ವ್ಯಕ್ತಿಗಳು

ವರ್ಷಗಳ ಅಂತರದಲ್ಲಿ ಜೀವಿಸಿದ್ದರು. ನಿಮ್ಮ ನಂಬಿಕೆ ಏನೇ ಆಗಿದ್ದರೂ, ನಿಮ್ಮ ಧರ್ಮ ಯಾವದಾಗಿದ್ದರೂ, ಇವುಗಳು ಐತಿಹಾಸಿಕ

ಸತ್ಯಗಳಾಗಿವೆ ಮಿತ್ರರೇ. ಒಬ್ಬ ನಾಸ್ತಿಕನು ಸಹ ನಜರೇತಿನ ಯೇಸು ಒಬ್ಬ ನಿಜವಾದ ವ್ಯಕ್ತಿಯಾಗಿದ್ದನೆಂಬದಾಗಿ ನಿಮಗೆ ಹೇಳುತ್ತಾನೆ.

ಮೋಶೆಯು ಯೇಸುವಿಗಿಂತ ವರ್ಷಗಳ ಮುಂಚೆ ಜೀವಿಸಿದ್ದನೆಂಬದನ್ನು ಯಾರಾದರೂ ಹೇಳಬಹುದಾಗಿದೆ, ಇದರ ಬಗ್ಗೆ ಯೋಚಿಸಿರಿ,

ಮೋಶೆಯ ಬಳಿಕ ವರ್ಷಗಳು ನ್ಯಾಯಾಧಿಪತಿಗಳ ಕಾಲ, ಬಳಿಕ ಅರಸರು(ಸೌಲ, ದಾವೀದ ಮತ್ತು ಸೊಲೊಮೋನ ಮತ್ತು ಅದು ವರ್ಷಗಳು)

ಆಮೇಲೆ ನಾಬಾಟನ ಮಗನಾದ ಯಾರೋಬಾಮ ಕಾಲ ಮತ್ತು ಆತನು ಉತ್ತರದ ರಾಜ್ಯವನ್ನು ವರ್ಷಗಳ ಕಾಲ ಪಾಪಕ್ಕೆ ನಡಿಸುತ್ತಾನೆ

ಹೀಗೆ , ಜೊತೆಗೆ , ಜೊತೆಗೆ ವರ್ಷಗಳು, ಬಳಿಕ ವರ್ಷಗಳು, ಒಟ್ಟಾರೆ ನೀವು

ದೀರ್ಘಕಾಲದ ಸಮಯವನ್ನು ಇಲ್ಲಿ ಕಾಣಬಹುದು. ಇವನು ಮಾಡಿರುವ ತಪ್ಪು ಒಂದು ಬಹಳ ಮೂರ್ಖತನದ್ದಾಗಿದೆ,

ಮೋಶೆಯ ಸಹೋದರಿಯಾದ ಮಿರ್ಯಾಮಳನ್ನು(ಅವರ ಭಾಷೆಯಲ್ಲಿ) ಯೇಸುವಿನ ತಾಯಿಯಾದ ಮಿರಯಾಮ್ ಳೆಂದು ಹೇಳುವದು ಮೂರ್ಖತನ.

ಇಂಥ ಚಿಕ್ಕ ತಪ್ಪನ್ನು ಮುಗ್ಧ ಮಕ್ಕಳಿಂದ ನೀವು ನಿರೀಕ್ಷಿಸಬಹುದು, ಅವರು ವಿಮೋಚನಾಕಾಂಡ ಒಬ್ಬ ವ್ಯಕ್ತಿಯು ಮತ್ತಾಯ ಸುವಾರ್ತೆಯಲ್ಲಿನ

ಅದೇ ವ್ಯಕ್ತಿಯೆಂದು ಭಾವಿಸಿಕೊಳ್ಳುವದು. ಇದರ ಬಗ್ಗೆ ಆಲೋಚಿಸಿರಿ, ವಿಮೋಚನಾಕಾಂಡ ಮತ್ತು ಮತ್ತಾಯ ಸುವಾರ್ತೆ ಬಹಳ ದೂರದಲ್ಲಿವೆ.

ಆದರೆ ಇವನು ಒಬ್ಬ ಅನಕ್ಷರಸ್ಥ ಮತ್ತು ಸುಳ್ಳೂ ಪ್ರವಾದಿಯಾಗಿರುವದರಿಂದ ಆತನು ಈ ತಪ್ಪನ್ನು ಮಾಡುತ್ತಾನೆ.

ಹೀಗೆ, ಇಮ್ರಾಮನ ಮನೆ ಅಧ್ಯಾಯವು ಮರಿಯಳ ಜನನ ಮತ್ತು ಮರಿಯಳು ಯೇಸುವಿಗೆ ಜನ್ಮ ನೀಡುವ ಬಗ್ಗೆ ಮಾತಾಡುತ್ತದೆ.

ಅದು ಆಕೆಯನ್ನು "ಇಮ್ರಾಮನ ಮಗಳಾದ ಮರಿಯಳು"! ಎಂದು ಕರೆಯುತ್ತದೆ. ಪುನಃ ಅವರು ಈ ಇಬ್ಬರೂ ಒಂದೇ

ವ್ಯಕ್ತಿಗಳೆಂದು ನಂಬುತ್ತಾರೆ. ಆ ಪುಟದ ಕೆಳಗಡೆಯಲ್ಲಿನ ಅಡಿಟಿಪ್ಪಣಿಯಲ್ಲಿ ಹೀಗೆ ಬರೆಯಲ್ಪಟ್ಟಿದೆ, "ಕುರಾನಿನಲ್ಲಿ, ಅಮ್ರಾಮನು

ಕನ್ಯೆಯಾದ ಮರಿಯಳ ತಂದೆ ಸಹ ಆಗಿದ್ದಾನೆ". ಹೀಗೆ ಅದು ಅವರಿಬ್ಬರೂ ಒಂದೇ ವ್ಯಕ್ತಿಗಳೆಂದು ಮಾತಾಡುತ್ತದೆ.

ಕೆಲವರು ಇದನ್ನು ಮುಚ್ಚಲು ಪ್ರಯತ್ನಿಸುತ್ತಾರೆ, "ವಾಸ್ತವದಲ್ಲಿ ಅವರಿಬ್ಬರೂ ಒಂದೇ ವ್ಯಕ್ತಿಗಳಾಗಿಲ್ಲ

ಯಾಕೆಂದರೆ ಅವರಿಬ್ಬರಿಗೆ ಒಂದೇ ಹೆಸರಿರುತ್ತವಷ್ಟೇ, ಅದು ಬೇರೆ ಬೇರೆ ಅಮ್ರಾಮ" ಎನ್ನುತ್ತಾರೆ. ಆದರೆ ಅದು ಹಾಗಲ್ಲ

ಎಂಬದಕ್ಕೆ ಸಾಕ್ಷಿ ಇಲ್ಲಿದೆ, ನೀವು ಕುರಾನಿನ ನೇ ಅಧ್ಯಾಯಕ್ಕೆ ಜಿಗಿಯುವದಾದರೆ, ನೇ ವಚನ ನೋಡಿದರೆ

ಮರಿಯಳು ಹೇಗೆ ಅರಣ್ಯದೊಳಕ್ಕೆ ಹೊಗುತ್ತಾಳೆ, ಮತ್ತು ಹಿಂದಿರುಗಿ ಬರುವಾಗ ಒಂದು ಕೂಸಿನೊಂದಿಗೆ ಬರುತ್ತಾಳೆ.

ಇದು ಬೈಬಲ್ ನಲ್ಲಿ ಬರೆದಿರುವದಕ್ಕಿಂತಲೂ ಬಹಳ ವ್ಯತ್ಯಾಸವಾಗಿದೆ: ಗೋದಲಿ, ತಂಗಲು ಸ್ಥಳ ಸಿಗದಿರುವದು ಮತ್ತು ಯೋಸೇಫ

ಇದ್ಯಾವದೂ ಇಲ್ಲ, ಕುರಾನಿನಲ್ಲಿ ಸಂಪೂರ್ಣ ವ್ಯತ್ಯಾಸವಾದ ಕಥೆಯಿದೆ. ಕುರಾನಿನಲ್ಲಿ ಹೇಳುವದೇನೆಂದರೆ

"ಕೂಸನ್ನು ಕೈಯಲ್ಲಿಡಿದುಕೊಂದು ಜನರು ಮರಿಯಳಿಗೆ 'ಮರಿಯಳೇ! ನೀನನು ನಿಜವಾಗಿಯೂ ಅವಮಾನಕರ ಕಾರ್ಯವನ್ನು ಮಾಡಿದ್ದಿ!'"ಅನ್ನುತ್ತಾರೆ.

ಇದಕ್ಕೆ ಕಾರಣ ಆಕೆಯು ಕಾಣೆಯಾಗಿ ತಿರುಗಿ ಬರುವಾಗ ಒಂದು ಮಗುವಿನೊಂದಿಗೆ ಬರುತ್ತಾಳೆ. ಈ ಕಥೆಯಲ್ಲಿ ಯೋಸೇಫನು ಇಲ್ಲವೇ ಇಲ್ಲ

ಮರಿಯಳು ನೇರವಾಗಿ ಮನೆ ತೊರೆದು ಅರಣ್ಯದೊಳಗೆ ಹೋಗುತ್ತಾಳೆ ಮತ್ತು ಮಗುವಿನೊಂದಿಗೆ ಹಿಂದಿರುಗುತ್ತಾಳೆ! " ಮರಿಯಳೇ!

ಆರೋನನ ಸಹೋದರಿಯೇ, ನೀನು ನಿಜಾಗಿಯೂ ಅವಮಾನಕರ ಕಾರ್ಯವನ್ನು ಮಾಡಿದ್ದಿ!" ಆರೋನನ ಸಹೋದರಿ????ಹಾಗಾದರೆ

ಕುರಾನ ಆಕೆಯ ತಂದೆಯು ಅಮ್ರಾಮ್ ಎಂದು ಹೇಳುವದು ಮಾತ್ರವಲ್ಲದೆ ಆಕೆಯು ಆರೋನನ ಸಹೋದರಿ ಎಂದು ಸಹ ಹೇಳುತ್ತಿದೆ!

ಮಹಮದನು ನಿಜವಾಗಿಯೂ ಉಳೆ ಒಡಂಬಡಿಕೆಯ ಮಿರ್ಯಾಮಳನ್ನು ಮತ್ತು ಹೊಸ ಒಡಂಬಡಿಕೆಯ ಮರಿಯಮಳನ್ನು ಒಂದೇ ಎಂದು ಭಾವಿಸಿಕೊಂಡನು,

ಯಾಕೆಂದರೆ ಅರಬಿಕ್ ನಲ್ಲಿ ಅದು ಒಂದೇ ಹೆಸರು. ಕುರಾನಿನ ಈ ಆವೃತ್ತಿಯಲ್ಲಿ ಈ ಪುಟದ ಕೆಳಗಡೆ ಒಂದು ಅಡಿಟಿಪ್ಪಣಿ ಇದೆ.

ಅದು ಹೇಳುವದೇನೆಂದರೆ, "ಆರೋನನ ಸಹೋದರೆಯಾದ ಮಿರ್ಯಾಮಳು ಮತ್ತು ಯೇಸುವಿನ ತಾಯಿಯಾದ ಮರಿಯಮಳು ಒಬ್ಬರೇ

ಮತ್ತು ಒಂದೇ ವ್ಯಕ್ತಿಯಾಗಿದ್ದಾರೆಂದು ತೋರುತ್ತದೆ." ಇದು ನಿಜಕ್ಕೂ ಆಶ್ಚರ್ಯ ತರುತ್ತದೆ, ಅವರಿಬ್ಬರೂ ವ್ಯಕ್ತಿಗಳು

ನೂರಾರು ವರ್ಷಗಳ ಅಂತರದಲ್ಲಿ ಜೀವಿಸಿದ್ದರು! ಆದರೆ ನೀನು ಅನಕ್ಷರಸ್ಥನಾಗಿದ್ದರೆ ಮತ್ತು ಬೈಬಲನ್ನು ಓದಲಾಗದಿದ್ದರೆ

ನೀನು ಖಂಡಿತ ಇಂತಹ ತಪ್ಪುಗಳನ್ನು ಮಾಡುವಿ. ಆಗ ನೀನು

ಯಾರೋ ಹೇಳಿದ್ದನ್ನು ಕೇಳಿಸಿಕೊಂಡು ಬೈಬಲನ್ನು ಅಪಾರ್ಥಮಾಡಿಕೊಳ್ಳುವಿ.

ಕುರಾನ ಮುಂದುವರೆಯುತ್ತದೆ, "ಆರೋನನ ಸಹೋದರಿಯೇ! ನಿನ್ನ ತಂದೆ ಎಂದಿಗೂ ಸೂಳೆಯರ ಸಹವಾಸ ಮಾಡಿದವನಲ್ಲ, ನಿನ್ನ

ತಾಯಿಯು ಒಬ್ಬ ಸೂಳೆಯೂ ಅಲ್ಲ. ಆಕೆಯು ಮಗುವಿನ ಕಡೆಗೆ ಸಂಜ್ಞೆಮಾಡಿ ತೋರಿಸಿದಳು." (ಯಾಕೆಂದರೆ ಆಕೆಗೆ ಆಘಾತಕ್ಕೆ

ಒಳಗಾಗಿ ಮಾತು ಬಾರದವಳಾಗಿದ್ದಳು). ಆದ್ದರಿಂದ ಆಕೆ ಮಗುವಿನ ಕಡೆಗೆ ಸಂಜ್ಞೆ ಮಾಡಿ ತೋರಿಸುತ್ತಿದ್ದಾಳೆ, ಆಗ ಅವರು ಹೇಳಿದರು

"ನಾವು ತೊಟ್ಟಿಲಲ್ಲಿರುವ ಮಗುವಿನೊಂದಿಗೆ ಮಾತಾಡಬಹುದೋ? ಎಂದಾಗ ಕೂಡಲೇ ಹೊಸದಾಗಿ ಹುಟ್ಟಿದ್ದ ಈ ಮಗು(ಯೇಸು) ಮಾತಾಡಿತು,

ಆತನು ಹೇಳುತ್ತಾನೆ, "ನಾನು ದೇವರ ಸೇವಕನು(ಸರಿ, ಬೋವಾಜನನ್ನು ಕರೆಯಿರಿ, ನನಗೆ ಉದಾಹರಣೆಯನ್ನು ತೋರಿಸಬೇಕಿದೆ).

ಇದು ಒಂದು ಉತ್ತಮ ಉದಾಹರಣೆ ಅಲ್ಲ ಯಾಕೆಂದರೆ, ಯಾಕೆಂದರೆ ನನಗೆ ತೋರಿಸಲು ಇರುವ ಮಗುವಿನಲ್ಲಿ ಇತನೇ ಅತಿ ಕಿರಿಯವನು.

ಕುರಾನಿನಲ್ಲಿ, ಅದು ಹೊಸದಾಗಿ ಹುಟ್ಟಿದ ಮಗುವಾಗಿತ್ತು. ಹಾಗಾದರೆ ಕುರಾನಿನಲ್ಲಿ ಏನು ನಡೆಯುತ್ತಿದೆಯೆಂದರೆ(ಮಗುವನ್ನು ತೋರಿಸುತ್ತಾ).

ಕೂಸಾಗಿದ್ದ ಯೇಸು ಹೇಳಿದನು, "ನಾನು ದೇವರ ಸೇವಕನು ಮತ್ತು ಆತನುನನಗೆ ಒಂದು ಪುಸ್ತಕ ಕೊಟ್ಟಿದ್ದಾನೆ ಹಾಗೂ ನನ್ನನ್ನು ಆತನ

ಪ್ರವಾದಿಯಾಗಿ ನೇಮಿಸಿದ್ದಾನೆ. ನಾನು ಹೋಗುವಲ್ಲೆಲ್ಲಾ ಆತನ ಆಶೀರ್ವಾದ ನನ್ನ ಮೇಲಿದೆ, ಮತ್ತು ಪ್ರಾರ್ಥನೆಯಲ್ಲಿ ದೃಢವಾಗಿರುವಂತೆ ನನ್ನನ್ನು

ಮೇಲೆತ್ತಿದ್ದಾನೆ, ಮತ್ತು ನಾನು ಜೀವಂತವಿರುವವ ವರೆಗೂ ಧಾನ ಕೊಡುವಂತೆ ಆಶೀರ್ವದಿಸಿದ್ದಾನೆ. ಆತನನು ನನ್ನ ತಾಯಿಯನ್ನು ಗೌರವಿಸುವಂತೆ

ನನ್ನನ್ನು ಪ್ರಬೋಧಿಸಿದ್ದಾನೆ ಮತ್ತು ನನ್ನಿಂದ ವ್ಯರ್ಥತ್ವ ಹಾಗೂ ಕೆಟ್ಟದ್ದನ್ನು ತೆಗೆದು ಶುದ್ಧಮಾಡಿದ್ದಾನೆ. ನಾನು ಹುಟ್ಟಿದ ದಿನದಿಂದ ಮತ್ತು ನನ್ನ ಮರಣದ ದಿನದಂದು

ಹಾಗೂ ನಾನು ಪುನಃ ಜೀವಂತವಾಗಿ ಎಬ್ಬಿಸಲ್ಪಡುವ ದಿನದಂದು ನನ್ನ ಮೇಲೆ ಸಮಾಧಾನವಿರಲಿ."(ಪಾಸ್ಟರ್ ಅಂಡರಸನ್, ವಿವರಿಸುತ್ತಾರೆ

ಮಗುವನ್ನು ನನ್ನ ಕೈಯಲ್ಲಿ ಹಿಡಿದುಕೊಂಡು ಈ ಕಥೆಯನ್ನು ಹೆಚ್ಚು ವಾಸ್ತವಗೊಳಿಸುವದು ನನ್ನ ಇಚ್ಚೆಯಾಗಿತ್ತು . ಮಗುವನ್ನು ತಿರುಗಿ ತಾಯಿಗೆ ಮರಳಿಸುತ್ತಾರೆ,

ಇವಳು ಮರಿಯಮ್ ಳು. ಈಕೆ ವಿಮೋಚನಕಾಂಡದಲ್ಲಿಯೂ ಇದ್ದಳು, ಮತ್ತಾಯದಲ್ಲೂ ಇದ್ದಳು ಎಂದು ತಮಾಷೆ ಮಾಡುತ್ತಾರೆ!)

ವಿಮೋಚನಕಾಂಡದಲ್ಲಿನ ಮಿರ್ಯಾಮಳು ಯೇಸುವಿನ ತಾಯಿಯಾದ ಅದೇ ಮರಿಯಮಳು ಎಂದು ಹೇಳುವದು ಅವರಿಬ್ಬರೂ ಒಂದೆ ಎನ್ನುವಂತಿದೆ

ಇಲ್ಲಿಯೂ ಸಹ ಅದೇ ವೈರುದ್ಧತೆಯಿದೆ, ಅನೇಕ ವರ್ಷಗಳ ನೂರಾರು ವರ್ಷ ಅಂತರವಿದೆ

ಇದು ಅದೇ ರೀತಿಯ ಒಂದು ತಪ್ಪು ಆಗಿರುತ್ತದೆ.

ಮಿತ್ರರೇ, ಈ ಪುಸ್ತಕವು ಒಬ್ಬ ಅನಕ್ಷರಸ್ಥ ಸುಳ್ಳು ಪ್ರವಾದಿಯಿಂದ ಬರೆಯಲ್ಪಟ್ಟಿದೆ, ಆತನು ತನ್ನ ಸ್ವಂತ ಅಭಿಲಾಷೆಯಂತೆng

ಸುಳ್ಳು ಸಿದ್ಧಾಂತಗಳನ್ನು ಬೋಧಿಸಿದನು. ಆತನು ಕಾರವಾನರ ಮೇಲೆ ದಾಳಿ ಮಾಡಿ, ಕೊಂದು ಲೂಟಿಮಾಡಲು ಹೇಳುತ್ತಾನೆ(ಮಹಮದನ ಸ್ವರದಲ್ಲಿ)

ಅರಬಿಯಾವನ್ನು ವಶಪಡಿಸಿಕೊಳ್ಳಿರೆಂದು ಹೇಳುತ್ತಾನೆ! ಆತನು ತನಗೆ ಆಧಿಕಾರ ಮತ್ತು ಒಂದು ಹಿಂಬಾಲಕರ ಗುಂಪನ್ನು ಸಂಪಾದಿಸಿಕೊಂಡಿದ್ದನು.

ಬಹುಶಃ ತಾನು ಹೆಂಡತಿಯರನ್ನು ಪಡೆಯಬೇಕೆಂಬದಕ್ಕಾಗಿ ಇದನ್ನೆಲ್ಲಾ ಮಾಡಿಕೊಂಡನೆನೋ! ಬಹುಶಃ ಎಲ್ಲರೂ ತನಗೆ

"ಎಲ್ಲರಿಗಿಂತಲೂ ಶ್ರೇಷ್ಠ ಪ್ರವಾದಿ, ಯೇಸುವಿಗಿಂತಲೂ ದೊಡ್ಡವನು " ಎಂದು ಶಿರಬಾಗಬೇಕೆಂಬದಕ್ಕಾಗಿ ಮಾಡಿಕೊಂಡನೆನೋ! ಇದು ಸಾದ್ಯವೆ ಇಲ್ಲ!

ಯೇಸುವಿಗಿಂತ ದೊಡ್ಡವನು ಯಾವನು ಇಲ್ಲ, ಯಾಕೆಂದರೆ ಯೇಸು ಎಂಬ ನಾಮ ಎಲ್ಲಾ ನಾಮಗಳಿಗಿಂತಲೂ ಉನ್ನತವಾದ ನಾಮ. ಈ ಮನುಷ್ಯನು

ಒಬ್ಬ ಸುಳ್ಳು ಪ್ರವಾದಿಯಾಗಿ ದೆವ್ವಗಳ ಅಥವಾ ಸ್ವಂತ ವಿಚಾರಗಳನ್ನು ಉಪದೇಶಗಳನ್ನು ಮಾಡುತ್ತಿದ್ದನು ಆದರೆ ಅದು ದೆವ್ವಗಳ ಬೋದನೆ

ಎಂದು ನಾನು ನಂಬುತ್ತೇನೆ. ಅವರಿಗೆ ಕೋಟಿ ಹಿಂಬಾಲಕರಿದ್ದಾರೆಂದರೆ ಅದಕ್ಕೆ ಪಿಶಾಚನ ಸಹಾಯದ ಅಗತ್ಯವಿರುತ್ತದೆ.

ಮಹಮದನು ಅದನ್ನು ತನ್ನ ಸ್ವಂತ ಶಕ್ತಿಯಿಂದ ಮಾಡಿರಲಾರನು. ಆತನು ದುಷ್ಟತ್ವದಿಂದ, ಹೊಲಸು, ಕರ್ತನಾದ ಯೇಸುವಿನ ವಿರುದ್ಧ

ದೇವದೂಷಣೆ ತುಂಬಿದ್ದನು. ಇದೊಂದು ಕೆಟ್ಟ ಧರ್ಮವಾಗಿದ್ದು ಆರಂಬದಿಂದಲೂ ಕೇವಲ ಹಿಂಸಾತ್ಮಕವಾಗಿದೆ.

ನಾನು ನಿಮಗೆ ಕುರಾನಿನ ಆರಂಬದಲ್ಲಿಯೇ ಇರುವ ವಚನಗಳನ್ನು ಓದಿ ತೋರಿಸಿದ್ದೇನೆ, ಖಂಡಿತ ಅನಂತರದಲ್ಲಿ ಇನ್ನಷ್ಟು ಓದುತ್ತೇನೆ.

ಆರಂಬದಲ್ಲಿಯೇ ಕುರಾನ ಹೇಳುತ್ತದೆ, ಬನ್ನಿ ಹೋಗೋಣ, ಹೋಗಿ ಕಾರವಾನರ ಮೇಲೆ ದಾಳಿ ಮಾಡೋಣ, ಹೋಗಿ ಕೊಲ್ಲೋಣ ಬನ್ನಿರಿ

ಎನ್ನುತ್ತಾನೆ. ಆತನು ಅವರಿಗೆ , "ನಾನು ನಿಮಗೆ ರಕ್ತಪಾತವನ್ನು ತರುತ್ತೇನೆ!" ಇದನ್ನು ಅವರಿಗೆ ಆತನು ಇನ್ನೂ

ಯುದ್ಧವು ಆರಂಬವೇ ಅಗದಿರುವ ವೇಳೆ ಹೇಳುತ್ತಾನೆ, "ಮೆಕ್ಕಾದ ಪುರುಷರೇ, ನಾನು ನಿಮಗೆ ರಕ್ತಪಾತ ತರುತ್ತೇನೆ." "ಅವರನ್ನೆಲ್ಲಾ ಕೊಲ್ಲಿರಿ!"

ಈಗ ನೀವು ಕೇಳಬಹುದು, "ಈ ಸಂದೇಶದ ಉದ್ದೇಶವಾದರೂ ಏನು?" ಉದ್ದೇಶ ಏನೆಂದರೆ ಈ ದಿನ ನಾವು ಜೀವಿಸುವ ಕಾಲವು

ಸರ್ವಧರ್ಮ ಒಂದೇ ಅನ್ನುವ ದಿನಗಳಲ್ಲಿದ್ದೇವೆ, ಜನರು ಕ್ರೈಸ್ತತ್ವ ಮತ್ತು ಇಸ್ಲಾಮ ಬೇರೆ ಬೇರೆ ಅಲ್ಲ ಅನ್ನುತ್ತಿದ್ದಾರೆ.

ಈ ಲೋಕದ ರಿಕ್ ವಾರೆನ್ ಅದನ್ನು ನಡೆಸುತ್ತಿದ್ದಾನೆ, ಅವರು ಎಲ್ಟನ್ ಜಾನ್ ಕೈಯನ್ನು ಹಿಡಿದುಕೊಳ್ಳದಿರುವಾಗ, ಇನ್ನೊಂದು

ಸಂಗತಿಗೆ ಗಮನಕೊಡುತ್ತಾರೆ. "ಬನ್ನಿ, ಕ್ರೈಸ್ತತ್ವ ಮತ್ತು ಇಸ್ಲಾಮಗಳ ನಡುವಿನ ಹೋಲಿಕೆಗಳಾವವೆಂದು ಗುರುತಿಸೋಣ" ಅನ್ನುತ್ತಾರೆ

ನಾವು ನಮ್ಮ ಮತ್ತು ಅವರ ನಡುವೆ ಒಂದು ಸ್ಪಷ್ಟವಾದ ವ್ಯತ್ಯಾಸವಿದೆ ಎಂಬದನ್ನು ಸ್ಪಷ್ಟಗೊಳಿಸಬೇಕಿರುತ್ತದೆ

ನಮಗೂ ಇಸ್ಲಾಮಿಗೂ ಯಾವದೇ ಸಂಬಂಧವಿಲ್ಲ. ಇಸ್ಲಾಮ ಒಂದು ಕೆಟ್ಟ ಧರ್ಮ . ಆದರೆ ನಾನು ಮುಸ್ಲಿಮರ ಮೇಲೆ ನನಗೆ ಯಾವ ದ್ವೇಷವೂ ಇಲ್ಲ.

ನಿಜವೆಂದರೆ ನಾನು ಮುಸ್ಲಿಮರನ್ನು ಪ್ರೀತಿಸುತ್ತೇನೆ ಮತ್ತು ಅವರು ರಕ್ಷಿಸಲ್ಪಡಬೇಕೆಂದು ಬಯಸುತ್ತೇನೆ. ನಾನು ಕುರಾನನ್ನು ದ್ವೇಷಿಸುತ್ತೇನೋ?

ಹೌದು, ನಾನು ಖಂಡಿತ ಕುರಾನನ್ನು ದ್ವೇಷಿಸುತ್ತೇನೆ. ಆದರೆ ನಾನು ಮುಸ್ಲಿಮರನ್ನು ದ್ವೇಷಿಸುವದಿಲ್ಲ. ಅನೇಕ ಕ್ರೈಸ್ತರು ಮುಸ್ಲಿಮರನ್ನು ದ್ವೇಷಿಸುತ್ತಾರೆ.

ಅದು ತಪ್ಪು. ನಗೆ ಮುಸ್ಲಿಮರೆಂದರೆ ಪ್ರೀತಿ ಮತ್ತು ನಾನು ಮುಸ್ಲಿಮರನ್ನು ಸಂಧಿಸುವಾಗ ಅವರೊಂದಿಗೆ ಪ್ರೀತಿಯಿಂದ ವರ್ತಿಸುತ್ತೇನೆ.

ನಾನು ಅವರ ಬಳಿ ನಡೆದು ಹೋಗಿ "ನೀವು ಎಂಥ ಸಂಗತಿಯನ್ನು ನಂಬುತ್ತೀರಿ?!? ನಾನು ಕುರಾನಿನ ಒಂದು ಪ್ರತಿಯನ್ನು ಕೊಂಡೆನು, ಅದರಲ್ಲಿ ನಾನು

ಎಲ್ಲೂ ಓದಿರದ ಅತ್ಯಂಥ ಮೂರ್ಖ ಸಂಗತಿಗಳನ್ನು ಹೊಂದಿದೆ!". ನಾನು ಹಾಗೆ ಹೇಳಿದರೆ ಅದು ಸತ್ಯವೇ ಆಗಿರುವದು.

ಈ ಪುಸ್ತಕ ಹುಚ್ಚುತನ, ಅರ್ಥವಿಲ್ಲದ್ದು. ನಾನು ಈ ಮಾತುಗಳನ್ನು ಅವರಿಗೆ ಹೇಳುವದಿಲ್ಲ, ಬದಲಿಗೆ ನಾನು ಅವರಿಗೆ ಸುವಾರ್ತೆ ಸಾರುತ್ತೇನೆ.

ನಾಣು ಬೈಬಲಿನ ವಚನಗಳನ್ನು ಉಲ್ಲೇಖಿಸುತ್ತಾ ವಾಕ್ಯಗಳನ್ನು ತೋರಿಸುತ್ತೇನೆ. ಹೇಗೂ ನಾನು ಅವರಿಗೆ ಅವರದ್ದು ಸುಳ್ಳು ಧರ್ಮ

ಎಂಬದನ್ನು ನೆನಪಿಸುತ್ತೇನೆ, ಆದರೆ FWBC(ಪೆತಪುಲ್ ವರ್ಡ್ ಬಾಪ್ಟಿಸ್ಟ್ ಚರ್ಚ್ ನ ನಾಲ್ಕು ಗೋಡೆಗಳಲ್ಲಿ) ಮಾತ್ರ

"ಅವನು ಶಾಪಗ್ರಸ್ಥನಾಗಲಿ" ಅನ್ನುತ್ತೇನೆ! ನಾನು ಇಲ್ಲಿ ಸುಮ್ಮನೆ ಕುಳಿತುಕೊಂಡು ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ನಾನು ಬೇರೆಯವರ ಬಗ್ಗೆ ಕೇಳಿದ್ದೇನೆ, ಟೆಂಪೆಯಲ್ಲಿ ಒಬ್ಬನು ಮಸೀದಿಗೆ ಹೋಗಿ ಕುರಾನನ್ನು

ತುಂಡಾಗಿ ಹರಿದು ಹಾಕುತ್ತಿದ್ದನು. ಮಿತ್ರರೇ, ಕುರಾನನ್ನು ಹರಿದು ಹಾಕದಿರಿ, ಇಸ್ಲಾಮ ಎಷ್ಟು ಸುಳ್ಳು

ಧರ್ಮವೆಂಬುದಕ್ಕೆ ಖಡಾಖಂಡಿತವಾದ ಸಾಕ್ಷಿಯಾದ ಕುರಾನನ್ನು ಏಕೆ ಹರಿಯುತ್ತೀರಿ? ಅದನ್ನು ನೀವು ಏಕೆ ಸುಡುತ್ತೀರಿ?

ಮಹಮದ ಮತ್ತು ಇಸ್ಲಾಮ ಎರಡೂ ದೊಡ್ಡ ಮೋಸ ಎಂಬದಕ್ಕೆ ದೊಡ್ಡ ಸಾಕ್ಷಿ. ನಾವು ಹೊರಗೆ ಹೋಗಿ

ಕೊಲೆಮಾಡಿ ಜನರನ್ನು ಯೇಸುವಿನ ವಿಶ್ವಾಸಿಗಳಾಗುವಂತೆ ಮಾಡಬೇಕಿಲ್ಲ ಯಾಕೆಂದರೆ ನಾವು ನಂಬುವಂತದ್ದು ನಿಜವಾಗಿ ಶಕ್ತಿವುಳ್ಳದ್ದು.

ಅದು ಯೇಸು ಕ್ರಿಸ್ತನ ಸುವಾರ್ತೆ. ನಾವು ಮುಸ್ಲಿಮರ ವಿಷಯದಲ್ಲಿ ಮಾಡಬೇಕಾದದ್ದೇನೆಂದರೆ

ಅಲ್ಲಿ ಹೋಗಿಬಿಟ್ಟು ಒಬ್ಬನು ಕುರಾನನ್ನು ಹರಿದುಹಾಕಿ ದೊಡ್ಡ ಶಬ್ಧದಲ್ಲಿ ಹಾರ್ನ್ ಹೊಡೆಯುವದಲ್ಲ

ಯಾಕೆಂದರೆ ಅದೊಂದು ದಡ್ಡತನವಾಗುತ್ತದೆ, ಅದು ಮುಸ್ಲಿಮರನ್ನು ರಕ್ಷಣೆಗೆ ನಡಿಸುವದಕ್ಕೆ ಸಹಾಯವಾಗುವದಿಲ್ಲ

ನೀವು ಹೇಳಬಹುದು, ಸರಿ, ಈ ಸಂದೇಶವು ಮುಸ್ಲಿಮರನ್ನು ರಕ್ಷಣೆಗೆ ಬರುವಂತೆನೂ ಪ್ರೋತ್ಸಾಹಿಸುವದಿಲ್ಲ ಎಂಬದಾಗಿ

ಸರಿ, ಈ ಆರಾಧನೆಯಲ್ಲಿ ಎಷ್ಟು ಜನ ಮುಸ್ಲಿಮರಿದ್ದಾರೆ? ಯಾರೂ ಇಲ್ಲ. ಇಲ್ಲಿ ನಮ್ಮ ಹಾಲಿನಲ್ಲಿ ಒಬ್ಬರೂ ಮುಸ್ಲಿಮರಿಲ್ಲವಾದರೆ

ನಾನು ಹೇಗೆ ಮುಸ್ಲಿಮರನ್ನು ರಕ್ಷಣೆಗೆ ಪ್ರೋತ್ಸಾಹಿಸುವದಕ್ಕೆ ಈ ಸಂದೇಶವನ್ನು ಕೊಡುತ್ತಿದ್ದೇನೆಂದು ಹೇಗೆ ಹೇಳಲು ಸಾಧ್ಯ?

ಯಾರಾದರೂ ನನಗೆ ವಿವರಿಸಬಲ್ಲಿರಾ? ಇದು ಸುಮ್ಮನೆ ವ್ಯರ್ಥ ಸಂದೇಶವಲ್ಲವೆ? ನಾನು ಕ್ರೈಸ್ತರಿಗೆ ಬೋಧಿಸುತ್ತೇನೆ!

ನಾನು ರಕ್ಷಣೆ ಹೊಂದಿದವರಿಗೆ ಬೋದಿಸುತ್ತಿದ್ದೇನೆ, ನಿಮಗೆ ನಾವು ಏನು ವಿಶ್ವಾಸಿಸುತ್ತೇವೆಂಬ ಖಚಿತತೆ ಇರಲಿ ಎಂದು, ಮತ್ತು

ಅವರು ಎಂಥ ಸುಳ್ಳನ್ನು ನಂಬುತ್ತಾರೆಂದು ತಿಳಿಯಬೇಕು. ನಾನು ನಿಮಗೆ ಅದನ್ನೇ ಕಲಿಸುತ್ತಿದ್ದೇನೆ. ನಾನು ನಿಮಗೆ ಧರ್ಮೋಪದೇಶಕಾಂಡ

ಮತ್ತು ಕೊರಿಂಥ, ಗಲಾತ್ಯ ಮತ್ತು ಮತ್ತಾಯದಿಂದ ಕೆಲವು ಪ್ರಾಮುಖ್ಯವಾದ ಸಿದ್ದಾಂತಗಳನ್ನು ಕಲಿಸಿದ್ದೇನೆ.

ನೀವು ಇಂದು ಸತ್ಯವನ್ನು ಕಲಿತಿದ್ದೀರಿ, ಯೇಸು ನಮ್ಮ ಕ್ರಯವಾಗಿದ್ದಾನೆ, ನಮಗಾಗಿ ವಿಜ್ಞಾಪನೆ ಮಾಡುತ್ತಾನೆ ಎಂಬ ಬಗ್ಗೆ,

ವಿಚ್ಚೇಧನ, ಮತ್ತು ಒಬ್ಬ ಸ್ತ್ರೀಯು ಯಾವ ವಯಸ್ಸಿನಲ್ಲಿ ಮದುವೆಯಾಗಬೇಕು ಎಂಬ ಬಗ್ಗೆ ಕಲಿತಿರಿ

ಮುಸ್ಲಿಮರು ಇಂದು ನಮ್ಮ ದೇವರನ್ನೇ ಆರಾಧಿಸುವದಿಲ್ಲ, ಯಾಕೆಂದರೆ ಮಗನಿಲ್ಲವಾದರೆ ಅವರ ಬಳಿಯಲ್ಲಿ ತಂದೆಯೂ ಇಲ್ಲ!

"ಯಾವನು ಮಗನನ್ನು ಅಲ್ಲಗಳೆ ಯುವನೋ ಅವನು ತಂದೆಗೆ ಸೇರಿದವನಲ್ಲ; ಯಾವನು ಮಗನನ್ನು ಒಪ್ಪಿಕೊಳ್ಳುವನೋ ಅವನು ತಂದೆಗೂ ಸೇರಿದವನಾಗಿದ್ದಾನೆ.

ಅವರು ಬೇರೆ ದೇವರನ್ನು ಆರಾಧಿಸುತ್ತಾರೆ, ಅವರು ಬೇರೆ ಸುವಾರ್ತೆ ನಂಬುತ್ತಾರೆ, ಈ ದಿನ ನನ್ನ ಉದ್ದೇಶವು

ನಿಮ್ಮನ್ನೆಲ್ಲಾ ರೊಚ್ಚಿಗೆಬ್ಬಿಸಿ ಮುಸ್ಲಿಮರ ವಿರುದ್ಧ ನಿಲ್ಲುವಂತೆ ಮಾಡುವದಲ್ಲ ಮತ್ತು ಅವರನ್ನು ನೀವು ದ್ವೇಷಿಸುವಂತೆ ಮಾಡುವದಲ್ಲ. ಇಲ್ಲ.

ಮುಸ್ಲಿಮರನ್ನು ಪ್ರೀತಿಸಿರಿ

ನಾನು ನಿರೀಕ್ಷಿಸುತ್ತೇನೆ, ನೀವು ಈ ಸಂದೇಶ ಕೇಲಿದ ಮೇಲೆ ನಿಮ್ಮ ಬಯಕೆಯು ಮುಸ್ಲಿಮರಿಗೆ ಯೇಸುಕ್ರಿಸ್ತನ

ಸುವಾರ್ತೆಯನ್ನು ಸಾರುವದಾಗಲಿದೆ. ನೀವು ಆ ಬಯಕೆಯಿಲ್ಲದವರಾಗಿ ಇಲ್ಲಿಂದ ಹೋದರೆ, ದೇವರೊಂದಿಗೆ

ನಿಮ್ಮ ಸಂಬಂಧ ಸರಿಯಿಲ್ಲವೆಂದು ಅರ್ಥ. ನೀವು ಇಲ್ಲಿಂದ ಅವರನ್ನು ಅಣುಬಾಂಬ್ ಹಾಕಿರಿ! ಅವರನ್ನು ಕೊಲ್ಲಿರಿ! ಅನ್ನುವದಾಗಿದ್ದರೆ

ಈ ರಾತ್ರಿ ದೇವರೊಂದಿಗೆ ನಿಮ್ಮ ಸಂಬಂಧ ಸರಿಯಿಲ್ಲವೆಂದರ್ಥ. ನಿಮಗೆ ಕಳೆದುಹೋಗಿರುವವರಿಗಾಗಿ ಪ್ರೀತಿಯಿರಬೇಕಾಗಿರುತ್ತದೆ.

ಈಗ, ಕುರಾನ ಇಮ್ರಾಮ ಅಧ್ಯಾಯದ ಆರಂಭದಲ್ಲಿಯೇ ಹೇಳುತ್ತದೆ, " ದೇವರು ಅವಿಶ್ವಾಸಿಗಳನ್ನು ಪ್ರೀತಿಸುವದಿಲ್ಲ".

ಸರಿ, ಬೈಬಲ್ ಏನು ಕಲಿಸುತ್ತದೆ? ಬೈಬಲ್ ಹಾಗೆ ಹೇಳದೆ , "ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ

ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ತೋರ್ಪಡಿಸಿದ್ದಾನೆ." ಆದರೆ ಕುರಾನ ಹೇಳುತ್ತದೆ,

"ದೇವರು ಅವಿಶ್ವಾಸಿಗಳನ್ನು ಪ್ರೀತಿಸುವದಿಲ್ಲ" ಎಂಬದಾಗಿ! ಕ್ರೈಸ್ತರಾದ ನಾವು ಕುರಾನಿನಂಥ ಮನೋಭಾವ ಹೊಂದಿರಬಾರದು

ಇಂಥ ಅವರನ್ನೆಲ್ಲಾ ಕೊಲ್ಲಿರಿ, ದೇವರು ಅವರನ್ನು ಪ್ರೀತಿಸುವದಿಲ್ಲ ಎಂಬ ಮನೋಭಾವ ಬೇಡ. ನಮ್ಮ ದೇವರು ಅವರನ್ನು ಪ್ರೀತಿಸುತ್ತಾನೆ

ಅವರು ರಕ್ಷಿಸಲ್ಪಡಬೇಕು ಮತ್ತು ಅವರಿಗೆ ಪ್ರೀತಿ ತೋರಿ ಸುವಾರ್ತೆಯನ್ನು ಸಾರಬೇಕು. ನಾನು ಒಬ್ಬ ಇರಾನ ಮುಸ್ಲಿಮನನ್ನು ಕ್ರಿಸ್ತನಿಗಾಗಿ ಗೆದ್ದಿದ್ದೇನೆ.

ಮತ್ತು ಇರಾನಿನವರೇ ಹೆಚ್ಚು ಮತಾಂಧರು, ಅವರು ಧರ್ಮ ಹುಚ್ಚರಿರುವರು ಎಂದು ಕಾಣಲ್ಪಡುತ್ತಾರೆ.

ನಾನು ಇತರ ಮುಸ್ಲಿಮರನ್ನು ಸಹ ಕರ್ತನಿಗಾಗಿ ಗೆದ್ದುಕೊಂಡಿದ್ದೇನೆ. ದೇವರಿಗೆ ಸ್ತೋತ್ರ, ಮುಸ್ಲಿಮರು ಸುವಾರ್ತೆ ಆಸಕ್ತಿಯನ್ನು ತೋರಿ ಕೇಳಿಸಿಕೊಳ್ಳುತ್ಥಾರೆ.

ನೀವು ಆತ್ಮಗಳನ್ನು ಗೆಲ್ಲಲು ಹೋದಾಗ ಮುಸ್ಲಿಮರನ್ನು ಎದುರ್ಗೊಳ್ಳುವದಾದರೆ ಅವರು ಸಾಮಾನ್ಯವಾಗಿ ಸುವಾರ್ತೆಯನ್ನು ಕೇಳಿಸಿಕೊಳ್ಳುತ್ತಾರೆ.

ಈ ಮುಸ್ಲಿಮರಿಗೆ ಸುವಾರ್ತೆಯನ್ನು ತಲುಪಿಸಲು(ಸೇವೆಗಾಗಿ ಅವಕಾಶ ನಮ್ಮ ಸುತ್ತಮುತ್ತಲೆಲ್ಲಾ ಇದೆ)

ಅವಕಾಶ ಸಿಕ್ಕರೆ ಅವರಿಗೆ ನಮಗಾಗಿ ವಿಜ್ಷಾಪನೆ ಮಾಡುವವನಿದ್ದಾನೆಂದು ಹೇಳಿರಿ, ಅವರಿಗೆ ಅವರ ಆತ್ಮಕ್ಕಾಗಿ ಕ್ರಯಕೊಟ್ಟವನು ಇದ್ದಾನೆಂದು

ಹೇಳಿರಿ, ನಮ್ಮ ಪಾಪಗಳಿಗಾಗಿ ಶಿಲುಬೆಯಲ್ಲಿ ಮರಣಿಸಿದ ಕ್ರಿಸ್ತನ ಬಗ್ಗೆ ಅವರಿಗೆ ಹೇಳಿರಿ

ಆತನು ಹೂಣಲ್ಪಟ್ಟು ವಾಕ್ಯದ ಪ್ರಕಾರವಾಗಿ ಪುನಃ ಜೀವಿತನಾಗಿ ಎದ್ದನು, ಅವರು ರಕ್ಷಿಸಲ್ಪಡಬೇಕೆಂಬದಕ್ಕಾಗಿ ಎಂದು ತಿಳಿಸಿರಿ.

ಓ, ಪಾಸ್ಟರ್ ಅಂಡರಸನ್, ನೀವು ಇಸ್ಲಾಮ ವಿರುದ್ಧ ಹೆಚ್ಚು ಬೋಧಿಸುವದಿಲ್ಲ ಎಂದು ಹೇಳಬಹುದು.

ಖಂಡಿತ ನಾನು ಇಸ್ಲಾಮ ವಿರುದ್ಧ ಬೋಧಿಸಿದ್ದೇನೆ. ನಾನು ಮಾರ್ಮೊನಿಸಮ್ ಮತ್ತು ಇಸ್ಲಾಮ ಎಂಬ ಸಂದೇಶವನ್ನು ಮಾಡಿದ್ದೇನೆ

ಅದರಲ್ಲಿ ನಾನು ಮಾರ್ಮೋನಿಸಮ್ ಬಿಳಿಯರ ಇಸ್ಲಾಮ ಆಗಿದೆ ಎಂದು ಹೇಳಿದ್ದೆ. ಒಂದೆ ಸಿದ್ದಾಂತ, ಒಂದೇ ಧರ್ಮ

ಆದರೆ ಕೆಲವು ಸಾರಿ ಇಸ್ಲಾಮ ವಿರುದ್ಧ ಬೋಧಿಸಲು ಹಿಂಜರಿಯುತ್ತೇನೆ, ಯಾಕೆಂದರೆ ಈಗ ಸಧ್ಯ ಮುಸ್ಲಿಮರನ್ನು ದುಷ್ಟರೆಂದು ಬಣ್ಣ ಬಳಿದು

ಮಿಲಿಟರಿ ಕೈಗಾರಿಕೆಗೆ ಲಾಭಮಾಡಿಕೊಡುವ ಷಡ್ಯಂತ್ರ ನಡೆಯುತ್ತಿದೆ. ನಾವು ಅವರ ವಿರುದ್ಧ ಯುದ್ಧ ಮಾಡುವದಕ್ಕೆ ಸಿದ್ಧತೆ ನಡಿಸುತ್ತಿದ್ದೇವೆ

ಮತ್ತು ಆ ಗುಂಪು ಅವರನ್ನು ದುಷ್ಟರೆಂಬಂತೆ, ರಾಕ್ಷಸರೆಂಬಂತೆ ಭಿಂಭಿಸುತ್ತಿದ್ದಾರೆ.

ನನಗೂ ಅದಕ್ಕೂ ಯಾವ ಸಂಬಂಧವಿಲ್ಲ. ಮುಸ್ಲಿಮರಿಗೆ ಸಮಾಧಾನಕರವಾಗಿ ಸುವಾರ್ತೆಯನ್ನು ಸಾರುವದೊಂದೇ ನನ್ನ ಗುರಿ.

ಅವರಲ್ಲೊಬ್ಬರೂ ಕೊಲ್ಲಲ್ಪಡುವದು ನನ್ನ ಇಷ್ಟವಲ್ಲ. ನಾನು ಅವರ ಮುಖಕ್ಕೆ ಹೊಡೆದ ಹಾಗೆ ನನ್ನ ಅನಿಸಿಕೆಗಳನ್ನು ಅವರಿಗೆ ಹೇಳಲಇಷ್ಟವಿಲ್ಲ.

ಅದು ನನ್ನ ಗುರಿಯಲ್ಲ. ಅದು ನನ್ನ ಗುರಿ ಅಲ್ಲವೇ ಅಲ್ಲ. ನನ್ನ ಗುರಿಯು ಅವರನ್ನು ಕ್ರಿಸ್ತನಿಗಾಗಿ ಗೆಲ್ಲುವುದು.

ನಾವು ಅದನ್ನು ಹೇಗೆ ಮಾಡಲಿದ್ದೇವೆ? ಈ ಸಂದೇಶದ ಮೂಲಕವೋ? ಇಲ್ಲ, ಈ ಸಂದೇಶವು ರಕ್ಷಣೆ ಹೊಂದಿದವರಿಗಾಗಿ.

ನಾವು ಹೊರಗೆ ಹೋಗಿ ಅವರ ಬಾಗಲುಗಳನ್ನು ತಟ್ಟಿ ಅವರಿಗೆ ಸುವಾರ್ತೆಯನ್ನು ತೋರ್ಪಡಿಸಲಿದ್ದೇವೆ

ಮುಸ್ಲಿಮರನ್ನು ರಕ್ಷಣೆಗೆ ನಡಿಸುವದಕ್ಕೆ ಅದೇ ನಮ್ಮ ಯೋಜನೆ. ಅವರಿಗೆ ಸುವಾರ್ತೆಯನ್ನು ತೋರಿಸಿರಿ. ಆವರನ್ನು ದ್ವೇಷಿಸುವ

ಅವರು ಸಾಯಬೇಕು, ಅವರನ್ನು ಕೊಲ್ಲಬೇಕು ಅನ್ನುವ ಮನೋಭಾವ, ಅವರು ಭಯಂಕರ ಕೆಟ್ಟವರು ಅನ್ನುವದು ಸರಿಯಲ್ಲ. ನಿಮ್ಮಲ್ಲಿ

ಯಾರಿಗೆ ವೈಯಕ್ತಿಕ ಜೀವನದಲ್ಲಿ ಮುಸ್ಲಿಮರ ಪರಿಚಯವಿದೆ? ಅವರು ಸಭ್ಯ ಜನ. ಅನೇಕರ ಜೀವಿತದಲ್ಲಿ ಅವರ ತಪ್ಪಾಗಿರುವದಿಲ್ಲ

ಅವರು ಆ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಾಲ್ಯದಿಂದಲೇ ವಂಚನೆಗೆ ಮತ್ತು ಅಜ್ಞಾನಕ್ಕೊಳಗಾಗಿರುತ್ತಾರಷ್ಟೆ.

ಈಗ ನನಗೆ ಖಚಿತವಾಗಿದೆ ಏನೆಂದರೆ ಅವರಲ್ಲಿ ಬಹಳ ಕೆಟ್ಟವರೂ ಇದ್ದಾರೆ, ನನ್ನನ್ನು ಅಪಾರ್ಥಮಾಡಿಕೊಳ್ಳದಿರಿ

ಅವರಲ್ಲಿ ಮುಲ್ಲಾಗಳು ಧಾರ್ಮಿಕ ಜನರಾಗಿದ್ದಾರೆ, ಎಲ್ಲರನ್ನು ಕೊಲ್ಲಬೇಕೆಂದ ಕೆಟ್ಟ ಜನರು ಅವರಲ್ಲಿದ್ದಾರೆ

ಅವರು ರಹಷ್ಯದಲ್ಲಿ ಮಕ್ಕಳನ್ನು ಲೈಂಗಿಕಶೋಷಣೆ ಮಾಡುವವರು ಮತ್ತು ಸಲಿಂಗಕಾಮಿಗಳು ಆಗಿದ್ದಾರೆ.ಇಸ್ಲಾಮ ಧರ್ಮದಲ್ಲಿ

ದುಷ್ಟರಾದ ಪೈಶಾಚಿಕ ವ್ಯಕ್ತಿಗಳೆಲ್ಲಾ ಇದ್ದಾರೆ. ಆದರೆ ಸಾನಾನ್ಯ ಕ್ಯಾಥೋಲಿಕರಂಥ, ಸಾಮಾನ್ಯ ಧರ್ಮಿಯರಂಥ ಮುಸ್ಲಿಮರು

ಇದ್ದಾರೆ, ಅವರು ಬಹಳ ಸಭ್ಯರು, ಅವರು ಮುಸ್ಲಿಮ ಕುಟುಂಬದಲ್ಲಿ ಬೆಳೆದದ್ದರಿಂದ ಕುರಾನನ್ನು ಪಾಲಿಸುತ್ತಿದ್ದಾರೆ

ಅಂಥವರು ನಿಮಗಾಗಿ ನೀವು ಸುವಾರ್ತೆಯನ್ನು ತರುತ್ತಿರೆಂದು ಕಾಯುವವರಾಗಿದ್ದಾರೆ

ಆದ್ದರಿಂದ ನನ್ನ ಸಂದೇಸವನ್ನು ಅಪಾರ್ಥಮಾಡಿಕೊಂಡು ನಾನು ಮುಸ್ಲಿಮರನ್ನು ದುಷ್ಟರನ್ನಾಗಿಸುವ

ಅವರನ್ನನು ದ್ವೇಷಿಸುವಂತೆ ಮಾಡುವ ಇಚ್ಚೆ ನನಗಿಲ್ಲ, ನನಗೆ ಅದರಲ್ಲಿ ನಂಬಿಕೆಯಿರುವದಿಲ್ಲ. ನಾನು ಅರಬಿಕ್

ಜನರನ್ನು ಪ್ರೀತಿಸುತ್ತೇನೆ, ಪರ್ಶಿಯನ್, ಇಂಡೋನೆಶಿಯಾ ಜನರನ್ನು ಪ್ರೀತಿಸುತ್ತೇನೆ. ಅವರು ರಕ್ಷಣೆ ಹೊಂದಬೇಕೆಂದು ಬಯಸುತ್ತೇನೆ.

ನನ್ನಲ್ಲಿ ಸ್ವಲ್ಪವೂ ದ್ವೇಷವಿಲ್ಲ. ಕರ್ತನನ್ನು ದ್ವೇಷಿಸುವವರನ್ನು ಮಾತ್ರವೇ, ಭ್ರಷ್ಟರನ್ನು ನಾನು ದ್ವೇಷಿಸುತ್ತೇನೆ.

ಕೋಟಿಯಲ್ಲಿ ಅಂಥವರು ಸ್ವಲ್ಪ ಜನರು ಮಾತ್ರವಿದ್ದಾರೆ, ಎಲ್ಲರೂ ಕೆಟ್ಟವರಾಗಿಲ್ಲ. ಆದ್ದರಿಂದ ಅವರಿಗೆ ಯೇಸುಕ್ರಿಸ್ತನ

ಸುವಾರ್ತೆಯನ್ನು ಸಾರಬೇಕು ಮತ್ತು ಪ್ರೀತಿಯಿಂದ ಸತ್ಯವನ್ನು ತಿಳಿಸಬೇಕು ಮತ್ತು ಅವರನ್ನು ದುಷ್ಟರೆಂಬಂತೆ ಭಿಂಭಿಸಬಾರದು

ಕೀಳುಮನುಷ್ಯರೆಂದು ಬಿಂಭಿಸಬಾರದು. ಜನರು ಹುಚ್ಚುಚ್ಚಾಗಿ ಮಾತಾಡುತ್ತಾರೆ. ಒಬ್ಬ ನು ಹೇಳಿದನು, "ಅರಬ್ಬರು ಜಗತ್ತಿಗೆ ಏನು ಕೊಡುಗೆ ನೀಡಿಲ್ಲ!"

ಆದರೆ ಸಂಖ್ಯೆ ಅರಬಿಕ್ ಸಂಖ್ಯಯಾಗಿದೆ! ನಾವು ಉಪಯೋಗಿಸುವ , ಸಂಖ್ಯೆಗಳು ಸಹ,

ಅರಬಿಕ್ ಸಂಖ್ಯೆಗಳೀಂದ ಬಂದಿವೆ. ಇವು ರೋಮನ್ ಸಂಖ್ಯೆಗಳಾಗಿರದೆ ಅರಬಿಕ್ ಸಂಖ್ಯೆಗಳಾಗಿವೆ.

ನಾವು ನ್ನು MCXIII ಬರೆಯುವದಿಲ್ಲವೆಂದು ಸಂತೋಷಿಸುತ್ತೇನೆ! ಅದು ಬಹಳ ಕಷ್ಟ! ಈ ಸಂಖ್ಯೆಯನ್ನು ಕೊಟ್ಟದ್ದಕ್ಕಾಗಿ ಅರಬ್ಬರಿಗೆ ಥ್ಯಾಂಕ್ಸ್!

ಆದರೆ ಇದನ್ನು ನಮಗೆ ಕೊಟ್ಗದ್ದು ಇಸ್ಲಾಮ ಅಲ್ಲ. ನೀವು ಜನರು ಮತ್ತು ಧರ್ಮದ ನಡುವೆ ವ್ಯತ್ಯಾಸ ಕಂಡು ಹಿಡಿಯುವದನ್ನು ಕಲಿಯಬೇಕು

ನಮಗೆ ಸಮಸ್ಯೆಯಾಗಿರುವದು ಅರಬ್ಬರಲ್ಲ ಆದರೆ ಇಸ್ಲಾಮ್ ಆಗಿದೆ

ಆದ್ದರಿಂದ ಕುಳಿತುಕೊಂಡು ಇಂತಹ ಮೂರ್ಖ ಹೇಳಿಕೆಗಳನ್ನು ಕೊಡಬೇಡಿರಿ. ಅರಬ್ಬರು ಬಹಳಷ್ಟನ್ನು ಮಾಡಿದ್ದಾರೆ,

ವೈಜ್ಞಾನಿಕ ಸಂಶೋಧನೆಗಳು ಇತ್ಯಾದಿ...ಇದು ಜನಾಂಗದ ವಿಷಯವಲ್ಲ, ಇದು ದೇಶಗಳ ವಿಷಯವಲ್ಲ,

ಇದು ಧರ್ಮಮ ಮತ್ತು ಅದರ ಸುಳ್ಳುಪ್ರವಾದಿಯಾಘಿರುವ ಮಹಮದ, ಆತನಿಗೆ ಫೀಸ್ಸ್(ಮೂತ್ರ) ಇರಲಿ!

ನಾವು ತಲೆ ಬಾಗಿಸಿ ಪ್ರಾರ್ಥನೆ ಮಾಡೋಣ. ತಂದೆಯೇ, ನಿನ್ನ ವಾಕ್ಯಕ್ಕಾಗಿ ನಿನ್ನನ್ನು ವಂದಿಸುತ್ತೇವೆ,

ಕರ್ತನೇ, ನಿಜವಾಗಿಯೂ ಶುಭವರ್ತಮಾನವಾಗಿರುವ ಸುವಾರ್ತೆಗಾಗಿ ನಿನ್ನನ್ನು ಸ್ತೋತ್ರಿಸುತ್ತೇವೆ. ದಯವಿಟ್ಟು

ಲೋಕದಲ್ಲಿ ಕಳೆದುಹೋಗಿರುವ ಎಲ್ಲರಿಗೂ ಅದನ್ನು ತೆಗೆದುಕೊಂಡು ಹೋಗಲು ನಮಗೆ ಸಹಾಯ ಮಾಡು. ಅದನ್ನು ಮುಸ್ಲಿಮರಿಗೆ

ಕೊಡುವಂತೆ ನಮಗೆ ಸಹಾಯ ಮಾಡು. ಕರ್ತನೇ, ಅವರು ಟೆಂಪೆಯಲ್ಲಿ ಇದ್ದಾರೆ! ಅವರು ಪೋಯಿನಿಕ್ಷನಲ್ಲಿದ್ದಾರೆ. ಅವರ

ಬಾಗಿಲುಗಳನ್ನು ತಟ್ಟಲು ನಮಗೆ ಸಹಾಯ ಮಾಡು. ಅವರನ್ನು ಹುಡುಕಿ ಅವರಿಗೆ ಸಾರುವಂತೆ ಮಾಡು, ನಮ್ಮ ಹೃದಯದಲ್ಲಿ

ಪ್ರೀತಿಯುಳ್ಳವರಾಗಿ, ನಮ್ಮಕಣ್ಣುಗಳಲ್ಲಿ ಕಣ್ಣೀರುಳ್ಳವರಾಗಿ, ಕೈಯಲ್ಲಿ ಬೈಬಲ ಹೊಂದಿದವರಾಗಿ ಹೋಗಲು ಸಹಾಯಮಾಡು ಕರ್ತನೇ.

ಬೌದ್ದರು, ಹಿಂದು, ಸುಳ್ಳುಭ್ರಷ್ಟ ಕ್ರೈಸ್ತರನ್ನು ಸಂದಿಸಲು ಸಹಾಯ ಮಾಡು ಕರ್ತನೇ. ಕ್ಯಾಥೋಲೊಕರು ಮುಸ್ಲಿಮರಂತೆಯೇ ಸಹ ರಕ್ಚಣೆಯಿಲ್ಲದವರಾಗಿದ್ದಾರೆ

ಕಳೆದುಹೋಗಿರುವ ಎಲ್ಲರಿಗೂ ಯೇಸುವಿನ ರಕ್ಷಿಸುವ ಸುವಾರ್ತೆಯನ್ನು ತಲುಪಿಸುವಂತೆ ನಮಗೆ ಸಹಾಯ ಮಾಡು.

ನಮ್ಮ ಹೃದಯಗಳಲ್ಲಿ ಕೊಲೆ, ದ್ವೇಷ ಮತ್ತು ಹಿಂಸೆ ಅಲೋಚನೆಗಳಿಲ್ಲದಂತೆ ಮಾಡು, ಕರ್ಗತನೇ. ಯೇಸುವಿನ ನಾಮದಲ್ಲಿ

ನಾವು ಪ್ರಾರ್ಥಿಸಿದ್ದೇವೆ. ಆಮೆನ್

 

 

 

mouseover