"ಬೈಬಲಿನ ಬೆಳಕಿನಲ್ಲಿ ಹಿಂದುತ್ವ" - ಕನ್ನಡ ಉಪಶೀರ್ಷಿಕೆಯೊಂದಿಗೆ ಇಂಗ್ಲೀಷ್

Video

July 7, 2015

ವಿಮೋಚನಕಾಂಡ ನೆ ಆಧ್ಯಾಯಕ್ಕೆ ತಿರುಗಿಸಿ.ಬೈಬಲ್ ನ ನೇ ಪುಸ್ತಕ, ..

ಈ ಮುಂಜಾನೆ ನಾನು ಹಿಂದುತ್ವವೆಂಬ ಸುಳ್ಳು ಧರ್ಮದ ಕುರಿತು ಬೋಧಿಸಲಿಚ್ಚಿಸುತ್ತೇನೆ “ಬೈಬಲಿನ ಬೆಳಕಿನಲ್ಲಿ ಹಿಂದುತ್ವ”

ಈಗ ನಾವು ಈ ವಿಷಯಕ್ಕೆ ಹೋಗುವ ವೇಳೆ ನಿಮಗೊಂದು ಸಂಗತಿಯನ್ನು ಒತ್ತಿಹೇಳುತ್ತೇನೆ, ಹಿಂದುತ್ವವು

ಜಗತ್ತಿನ ಬೃಹತ್ ಧರ್ಮಗಳಲ್ಲೊಂದಾಗಿದೆ, ನಾವು ಅದನ್ನು ನಂಬದಿದ್ದರೂ ಅದು ನಿಜ. ಸತ್ಯವೆಂದರೆ

ಜನಸಂಖ್ಯಾ ಅಂಕಿಗಳ ಪ್ರಕಾರ, ವಿಶ್ವದಲ್ಲಿ . ಬಿಲಿಯನ್ ಕ್ರೈಸ್ತರಿದ್ದಾರೆ, ಅಂದರೆ ವಿಶ್ವ ಜನಸಂಖ್ಯೆಯ ಮೂರರಲ್ಲಿ ಒಂದು ಭಾಗ,

ಮತ್ತು ಕ್ರೈಸ್ತ ಎಂಬ ಪದವನ್ನು ಅವರು ಬಹಳ ಬೇಕಾಬಿಟ್ಟಿ ಉಪಯೋಗಿಸುತ್ತಿದ್ದಾರೆಂಬು ಅಷ್ಟೇ ಸತ್ಯ,

ಕ್ಯಾಥೋಲಿಕ್ ಮತ್ತು ಕ್ರೈಸ್ತತ್ವದ ಇತರ ಸುಳ್ಳು ಕೊಂಬೆಗಳನ್ನೂ ಸೇರಿಸುತ್ತಾರೆ. ಅದು ಪ್ರಪಂಚದ ಮೂರರಲ್ಲಿ ಒಂದು ಭಾಗ,

ಅದಾದ ಮೇಲೆ . ಬಿಲಿಯನ್ ಮುಸ್ಲಿಮರಿದ್ದಾರೆ ಅಂದರೆ ವಿಶ್ವ ಜನಸಂಖ್ಯೆಯಲ್ಲಿ % ರಷ್ಟು,

ಅದಾದ ಮೇಲೆ ಬಿಲಿಯನ್ ಹಿಂದುಗಳಿದ್ದಾರೆ ಅಥವಾ ವಿಶ್ವಜನಸಂಖ್ಯೆಯಲ್ಲಿ ಅಂದಾಜು

% ರಷ್ಟಿದ್ದಾರೆ, ಅದು ಬೃಹತ್ ಪ್ರಮಾಣದಷ್ಟೆಂದು ನಾನು ಹೇಳುತ್ತೇನೆ. ಬಿಯನ್ ಹಿಂದುಗಳು

ಈಗ, ನಾವು ಜೀವಿಸುವ ಕಾಲದಲ್ಲಿ ಬಹಳಷ್ಟು ಶಕ್ತಿಗಳು ಎಲ್ಲಾ ಧರ್ಮಗಳನ್ನು ಒಗ್ಗೂಡಿಸಲು ಕಾರ್ಯಮಾಡುತ್ತಿವೆ,

ಏಕ ವಿಶ್ವ ಧರ್ಮ, ಏಕ ವಿಶ್ವ ಸರ್ಕಾರ, “ಹೊಸ ವಿಶ್ವ ವ್ಯವಸ್ಥೆ” ಯ ಕ್ರಾಂತಿಯು ನಡೆಯುತ್ತಿದೆ,

ಇದು ಕ್ರಿಸ್ತವಿರೋದಿಗೆ ಸಿದ್ಧತೆಯಾಗಿದೆ. ಅಲ್ಲದೆ ಕೆಲವು ಕ್ರೈಸ್ತ ಉಪದೇಶಕರು ಸಹ,

“ಹಿಂದುಗಳೂ ನಮ್ಮ ಹಾಗೆಯೇ” ಎಂದು ಹೇಳಲಾರಂಭಿಸಿದ್ದಾರೆ

ನಿಜ, ನಾನು ಒಮ್ಮೆ ಸೆಡೋನ ಕಾರಿನಲ್ಲಿ ಸುತ್ತಲುಹೋದಾಗ ಒಬ್ಬ ಹರೇ ಕೃಷ್ಣ ಗುಂಪಿನವರು ಸಿಕ್ಕನು,

ಅವರು ನನ್ನನ್ನು ಹಿಂದುತ್ವದ ಸಿಪಾಯಿಯಾಗಿ ಸೇರಿಕೊಳ್ಳುವಂತೆ ಪುಸಲಾಯಿಸುತ್ತಿದ್ದರು. ಅಂದರೆ ಅವರು ಹಿಂದು ರೀತಿಯ ಆತ್ಮಗಳನ್ನು ಗೆಲ್ಲುವಸೇವೆಯಲ್ಲಿದ್ದರು.

ಅವರು ನನಗೆ ಹೇಳಲು ಪ್ರಯತ್ನಿಸಿದ್ದೇನೆಂದರೆ, “ಓ, ನಾವು ಸಹ ಯೇಸುವಿನಲ್ಲಿ ನಂಬುತ್ತೇವೆ” ಎಂದು, ಮತ್ತು ಹಿಂದುತ್ವ

ಹಾಗೂ ಕ್ರೈಸ್ತತ್ವದ ನಡುವೆ ದೊಡ್ಡ ಸಂಬಂಧವಿದೆಯಂಬಂತೆ ಮಾತಾಡುತ್ತಿದ್ದರು. ಆದರೆ ನಾನು

ನಿಮಗೆ ಹಿಂದುತ್ವವು ಸುಳ್ಳುಧರ್ಮವೆಂದು ಹೇಳುವದಕ್ಕೆ ಇಲ್ಲಿದ್ದೇನೆ, ಮತ್ತು ನಾನು ಜೋಯಲ್ ಒಸ್ಟಿನ್ ನ ಒಂದು ಹೇಳಿಕೆಯನ್ನು

ನಿಮ್ಮ ಮುಂದಿಡುತ್ತಾ ಪ್ರಾರಂಬಿಸುತ್ತೇನೆ, ಆತನು ಟಿವಿ ಮತ್ತು ರೆಡಿಯೋಗಳಲ್ಲಿ ಮಾತಾಡುವ ಬಹಳ ಪ್ರಸಿದ್ಧ ಉಪದೇಶಕರಲ್ಲೊಬ್ಬನು……. ಆತನು

ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾನೆ. ಇಗೋ ಆತನು ಹೇಳುವ ಮಾತುಗಳನ್ನು ನೋಡಿರಿ, “ ನಾನು ಭಾರತದಲ್ಲಿ ಬಹಳಷ್ಟು ಕಾಲ ಕಳೆದಿದ್ದೇನೆ.

ನಾನು ಬಹಳಷ್ಟು ಹಿಂದುಗಳೊಂದಿಗಿದ್ದೆನು.ಅವರು ಒಳ್ಳೆಯ, ಕಣಿಕರವುಳ್ಳ ಜನರು, ದೇವರನ್ನು ಪ್ರೀತಿಸುವವರು ಸಹ ಆಗಿದ್ದಾರೆ”.

ವಿಷಯ ಇಲ್ಲಿದೆ: ಅವರು ಒಳ್ಳೆಯವರು, ಕಣಿಕರವುಳ್ಳವರು ಆಗಿರಬಹುದು ಆದರೆ ಹಿಂದುಗಳು

ದೇವರನ್ನು ಪ್ರೀತಿಸುತ್ತಾರೆಂದು ಹೇಳುವದು ಸುಳ್ಳು ಯಾಕೆಂದರೆ ಅವರು ಬೈಬಲಿನ ದೇವರನ್ನು ಹೊಂದಿಲ್ಲ. ಮತ್ತು

ಒಬ್ಬನೇ ಸತ್ಯದೇವರಿದ್ದಾನೆ ಹಾಗೂ ಉಳಿದೆಲ್ಲಾ ದೇವರುಗಳು ಸುಳ್ಳು ದೇವರುಗಳೆಂದು ಬೈಬಲ್ ಕಲಿಸುತ್ತದೆ.

ಅಲ್ಲದೆ, ಅವರು ಯೇಸುವಿನಲ್ಲಿ ನಂಬಿಕೆಯಿಡದ ಕಾರಣ ನರಕಕ್ಕೆ ಹೋಗುವರೋ ಎಂದು ಜೋಯಲನನ್ನು ಕೇಳಿದಾಗ ಆತನು ಹೀಗಂದನು

ಅವರು ನರಕಕ್ಕೆ ಹೋಗುವರೆಂದು ನಾನು ಹೇಳುವದಿಲ್ಲ ಅಂದನು, “ ನನಗೆ ಗೊತ್ತಿಲ್ಲ. ಅವರು ದೇವರನ್ನು ಬಹಳ

ಪ್ರೀತಿಸುತ್ತಾರಷ್ಟೇ. ನನಗೆ ಗೊತ್ತಿಲ್ಲ”. ಆದರೆ ಬೈಬಲ್ ಏನು ಹೇಳುತ್ತದೆಂದು ನೋಡೊಣ. ಹಿಂದುತ್ವದ ಪ್ರಕಾರ…..

ನಾನು ಈ ಅಂಶವನ್ನು ತಿಳಿಸುವ ಮೂಲಕ ಆರಂಭಿಸುತ್ತೇನೆ. ಹಿಂದುತ್ವದ ಪ್ರಕಾರ, ದೇವರನ್ನು ಯಾವ ಹೆಸರಿನಿಂದ

ಬೇಕಾದರೂ ಸಹ ಕರೆಯಬಹುದಂತೆ. ಹಿಂದುತ್ವ ಹೇಗೆಂದರೆ ಅವರು ಕೋಟ್ಯಾನುಕೋಟಿ ದೇವರುಗಳನ್ನು ಆರಾಧಿಸುತ್ತಾರೆ.

ಅವರಿಗೆ ಮುನ್ನೂರು ಕೋಟಿ ದೇವರುಗಳಿದ್ದಾರೆಂದು ಜನರು ಹೇಳುತ್ತಾರೆ, ಆದರೆ ನಿಜವೆಂದರೆ ನೀವು ಮಾತಾಡುವ ಬಹಳಷ್ಟು ಹಿಂದುಗಳು

ಒಬ್ಬನೇ ದೇವರನ್ನು ಪೂಜಿಸುವ ರೀತಿ ಮಾತಾಡುತ್ತಾರೆ, ಮತ್ತು ತಾವು ಪೂಜಿಸುವ ದೇವರೆ ಏಕ ಸತ್ಯದೇವರೆಂದು ಭಾವಿಸುತ್ತಾರೆ, ಆದರೆ ಅವರಿಗೆ.

ಇತರ ಹಿಂದುಗಳೆಲ್ಲಾ ಬೇರೆ ದೇವರುಗಳನ್ನು ಪೂಜಿಸಿದರೆ ಅಭ್ಯಂತರವಿಲ್ಲ ಯಾಕೆಂದರೆ ಅವೆಲ್ಲಾ ಅದೇ ಧರ್ಮ ವಿವಿಧ

ರೂಪಗಳೆಂದು, ಒಂದೇ ದೇವರೆಂದು ನಂಬುತ್ತಾರೆ. ತಮ್ಮ ದೇವರಲ್ಲಿ ನಂಬುತ್ತಾರೆ, ಆದರೆ ಆ ದೇವರಲ್ಲಿ

ಇನ್ನೊಂದು ಬೇರೆ ಹೆಸರಿನೋದಿಗೆ ನಂಬಿಕೆಯಿಟ್ಟರೆ ಅಭ್ಯಂತರವಿಲ್ಲವೆಂದು ಭಾವಿಸುತ್ತಾರೆ. ದೇವರ ಹೆಸರು ಏನಿದ್ದರೇನು..

ಚಿಂತೆಯಿಲ್ಲ. ಹಿಂದುತ್ವದ ಕುರಿತ ವ್ಯತ್ಯಾಸವಾದ ಸಂಗತಿಗಳಲ್ಲೊಂದು ಆದಾಗಿದೆ. ಅವರಿಗೆ ದೇವರ ಹೆಸರು ಕುರಿತು

ಯಾವದೇ ಪ್ರಾಮುಖ್ಯತೆಯೇ ಇಲ್ಲ

ಸರಿ, ಈಗ ಅದನ್ನು ಬೈಬಲ್ ಏನು ಹೇಳುತ್ತದೆ ಎಂಬುದರೊಂದಿಗೆ ಹೋಲಿಸಿ ನೋಡೋಣ.ವಿಮೋಚನಕಾಂಡ :ನೋಡಿರಿ. ಬೈಬಲ್ ಹೆಳುತ್ತದೆ

“ ನಾನು ನಿಮಗೆ ಹೇಳಿದ್ದನ್ನೆಲ್ಲಾ ಜಾಗರೂಕತೆಯಿಂದ ಕೈಕೊಳ್ಳಬೇಕು. ಬೇರೆ ಯಾವ ದೇವರ ಹೆಸರನ್ನು ಸ್ಮರಿಸಲೂ ಕೂಡದು;

ಉಚ್ಛರಿಸಲೂ ಕೂಡದು.” ಎಂದು ಬೈಬಲ್ ಇಲ್ಲಿ ಹೇಳುತ್ತದೆ

ನಾವು ಸುಳ್ಳು ದೇವರುಗಳ ಹೆಸರನ್ನು ಸಹ ಉಚ್ಛರಿಸಬಾರದೆಂದು ಬೈಬಲ್ ಹೇಳುತ್ತದೆ. ಅದು ನಮಗೆ

“ ಹೋ, ಪರ್ವಾಗಿಲ್ಲ, ನಿಮಗಿಷ್ಟ ಬಂದ ಹೆಸರಿನಿಂದ ದೇವರನ್ನು ಕರೆಯಿರಿ”ಎಂದು ಹೇಳುತ್ತಿಲ್ಲ. ಬೇರೆ ದೇವರುಗಳ ಹೆಸರನ್ನು ಸ್ಮರಿಸಬೇಡಿರೆಂದು ದೇವರೆನ್ನುತ್ತಾನೆ.

- ಆ ದೇವರುಗಳ ಹೆಸರನ್ನು ಉಚ್ಛರಿಸಲೂ ಬೇಡಿರೆನ್ನುತ್ತಾನೆ. ಧರ್ಮೋಪದೇಶಕಾಂಡ ನೋಡಿರಿ, ನೀವು ಅದನ್ನು ತೆರೆಯುತ್ತಿರುವ ವೇಳೆ

ನಾನು ನಿಮಗೆ ಧರ್ಮೋ : ನೇ ವಚನ ಓದುತ್ತೇನೆ, “ ಆದರೆ ಯಾವ ಪ್ರವಾದಿ ನನ್ನಿಂದ

ಅಧಿಕಾರಹೊಂದದೆ ನಾನು ಪ್ರೇರಣೆ ಮಾಡದ ಮಾತುಗಳನ್ನು

ಯೆಹೋವನ ಮಾತೆಂದು ಹೇಳಿ ಜನರಿಗೆ ತಿಳಿಸುವನೋ ಅಥವಾ ಇತರ ದೇವರಗಳ ಹೆಸರಿನಲ್ಲಿ ಮಾತಾಡುವನೋ ಅವನಿಗೆ ಮರಣಶಿಕ್ಷೆಯಾಗಬೇಕೆಂದು ಹೇಳಿದನು.” ಇದನ್ನು ಆಲಿಸಿರಿ:

ಯೆಹೋಶುವ :” ಉಳಿದಿರುವ ಈ ಜನಾಂಗಗಳ ಜೊತೆಯಲ್ಲಿ ಸೇರಿಕೊಳ್ಳಬೇಡಿರಿ

ಅವರ ದೇವರುಗಳ ಹೆಸರುಗಳನ್ನು ಸ್ಮರಿಸದೆ” ಕೇಳಿಸಿಕೊಂಡಿರಾ ಆ ಮಾತುಗಳನ್ನು?

ಅವರ ದೇವರುಗಳ ಹೆಸರನ್ನು ಹೇಳಲೂಬಾರದು. ಆತನು ಇನ್ನು ಹೇಳುತ್ತಾನೆ, “ ಅವುಗಳ ಮೇಲೆ ಆಣೆ ಇಡದೆ ನೀವು

ಅವುಗಳಿಗೆ ಸೇವೆಮಾಡದೆ ಅಡ್ಡಬೀಳದೆ ಇರಿ; ಆದರೆ ಈ ವರೆಗೆ ಹೇಗೆಯೋ ಹಾಗೆಯೇ ಇನ್ನು ಮುಂದಕ್ಕೂ ನಿಮ್ಮ ದೇವರಾದ ಯೆಹೋವನನ್ನೇ ಹೊಂದಿಕೊಂಡಿರ್ರಿ”

ನಿಮ್ಮ ಬೈಬಲಿನಲ್ಲಿ ಧರ್ಮೋ: ನ್ನು ನೋಡಿರಿ, ಹೀಗೆ ಹೆಳುತ್ತದೆ, “ ನಿಮ್ಮ ಪಿತೃಗಳ ದೇವರಾದ ಯೆಹೋವನು

ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ದೇಶದಲ್ಲಿ ನೀವು ಅನುಸರಿಸಬೇಕಾದ ಆಜ್ಞಾವಿಧಿಗಳು ಇವೆ.

ನೀವು ಸ್ವಾಧೀನಮಾಡಿಕೊಳ್ಳುವ ದೇಶದ ಜನಾಂಗಗಳು ದೊಡ್ಡ ಬೆಟ್ಟಗಳ ಮೇಲೆಯೂ ದಿನ್ನೆಗಳ

ಮೇಲೆಯೂ ಹರಡಿಕೊಂಡ ಮರಗಳ ಕೆಳಗೆಯೂ ತಮ್ಮ ದೇವರುಗಳನ್ನು ಆರಾಧಿಸುತ್ತಾರಷ್ಟೇ

ಆ ಸ್ಥಳಗಳನ್ನೆಲ್ಲಾ ನೀವು ಅಗತ್ಯವಾಗಿ ನಾಶ ಮಾಡಬೇಕು. ಅವರ ಬಲಿಪೀಠಗಳನ್ನು ಕೆಡವಿ

ಅವರ ಕಲ್ಲುಕಂಬಗಳನ್ನು ಒಡೆದು ಆಶೇರ ವಿಗ್ರಹಸ್ತಂಭಗಳನ್ನು ಸುಟ್ಟು ಅವರ ದೇವತಾಪ್ರತಿಮೆಗಳನ್ನು ಕಡಿದು ಬಿಟ್ಟು,”

ಇದನ್ನು ಗಮನಿಸಿರಿ “ ಆ ದೇವರುಗಳ ಹೆಸರೇ ಉಳಿಯದಂತೆ ಮಾಡಿಬಿಡಬೇಕು.”

ಆ ರೀತಿಯಲ್ಲಿ ನೀವು ನಿಮ್ಮ ದೇವರಾದ ಯೆಹೋವನನ್ನು ಪೂಜಿಸಬಾರದು. ಹಾಗಾದರೆ ಇಲ್ಲಿ ಸ್ಪಷ್ಟವಾಗಿ ದೇವರು ಅವರಿಗೆ

ಸುಳ್ಳು ದೇವರುಗಳ ಹೆಸರೇ ಉಳಿಯದಂತೆ ನಾಶಮಾಡು.ಅವರ ಹೆಸರುಗಳನ್ನಾದರೂ ಹೇಳಬೇಡವೆಂದು ಹೇಳುತ್ತಿದ್ದಾನೆ.

ನಿಮ್ಮ ತುಟಿಗಳಲ್ಲಿ ಆ ಹೆಸರುಗಳು ಸಹ ಬರಬಾರದು.ಆದ್ದರಿಂದ ಕುಳಿತುಕೊಂಡು,” ಹೋ, ಯಾವ ಸಮಸ್ಯೆಯಿಲ್ಲ

ನೀವು ಒಬ್ಬನೇ ದೇವರನ್ನು ಪೂಜಿಸಿದರೆ ಸಾಕು ಅವರು ಯಾವ ಹೆಸರನ್ನು ಹೇಳಿದರೇನು, ಅವರು

ಅದೇ ಒಬ್ಬ ಏಕ ದೇವರನ್ನು ಆರಾಧಿಸಿದಂತೆಯೇ ಎಂದು ಹೇಳಿಬಿಟ್ಟರೆ” ಅದು ಖಂಡಿತ ತಪ್ಪು. ಅವರು ಸರಿಯಾದ ಹೆಸರನ್ನು ಹೊಂದಿಲ್ಲವಾದರೆ ಅದು ಒಂದೇ ದೇವರಾಗುವದಿಲ್ಲ,

ಆ ಸರಿಯಾದ ಹೆಸರು ಯೇಸುವೇ. ಯೇಸು ಎಂಬುದು ಎಲ್ಲಾ ಹೆಸರುಗಳಿಗಿಂತ ಉನ್ನತ.

ಈಗ ನೀವು ಫಿಲಿಪ್ಪಿ ನೇ ಅಧ್ಯಾಯಕ್ಕೆ ಹೋಗುವದಾದರೆ. ಫಿಲಿಪ್ಪಿ . ನೋಡ್ರಿ…

ಒಬ್ಬನು ಏಕ ದೇವರನ್ನು ನಂಬಿದರೆ ಅಥವಾ ಪೂಜಿಸಿದರೆ ಅಥವಾ ಒಬ್ಬನೇ ದೇವರಿದ್ದಾನೆಂದು ಒಪ್ಪಿಕೊಂಡುಬಿಟ್ಟರೆ

ಅವರು ಬೈಬಲನ ದೇವರನ್ನು ಆರಾಧಿಸುತ್ತಿದ್ದಾರೆಂದು ಅರ್ಥವಲ್ಲ. ಒಬ್ಬನು ಸುಮ್ಮನೆ

“ ದೇವರು ನಿಮ್ಮನ್ನು ಆಶೀರ್ವದಿಸಲಿ”ಎಂದರೆ ಅವನು ನಿಮ್ಮನ್ನು ಆಶೀರ್ವಸಿದ್ದು

ಬೈಬಲಿನ ದೇವರಾದ ಕರ್ತನ, ಅಬ್ರಹಾಮ, ಇಸಾಕ, ಯಾಕೋಬನ ದೇವರ, ನಮ್ಮ ಕರ್ತನಾದ ಯೇಸು

ಕ್ರಿಸ್ತನ ಹೆಸರಿನಲ್ಲೆಂದು ಅರ್ಥವಲ್ಲ. ನೀನು “ದೇವರು”ಎಂಬ ಪದವನ್ನು ಉಚ್ಚರಿಸಿಬಿಟ್ಟರೆ ನೀವು ಸತ್ಯದೇವರನ್ನು ಪ್ರಸ್ತಾಪಿಸುತ್ತಿರುವಿರೆಂದು ಅರ್ಥವಲ್ಲ ಯಾಕೆಂದರೆ

ಬೇರೆ ದೇಶಗಳು ಸುಳ್ಳು ದೇವರುಗಳನ್ನು ಹೊಂದಿವೆ ಎಂದು ಬೈಬಲ್ ನಮಗೆ ಹೇಳುತ್ತದೆ. ಫಿಲಿಪ್ಪಿ ಪತ್ರಿಕೆಯಲ್ಲಿ ಬೈಬಲ್

ನೆ ವಚನದಲ್ಲಿ ಸ್ಪಷ್ಟವಾಗಿ ತಿಳಿಸುತ್ತದೆ,”ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ

ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿದ್ದಾನೆ.ಆದುದರಿಂದ ಸ್ವರ್ಗ

ಮರ್ತ್ಯಪಾತಾಳಗಳಲ್ಲಿ ಇರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು

ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಮಹಿಮೆ ಸಲ್ಲಿಸುವರು.

ರೋಮಪುರ ಪತ್ರಿಕೆ ನೇ ಅಧ್ಯಾಯಕ್ಕೆ ತಿರುಗಿಸಿ, ನೀವು ತಿರುಗಿಸುವ ವೇಳೆ ನಾನು ನಿಮಗೆ

ಅಪೊಸ್ತಲರ ಕೃತ್ಯಗಳು :ರಲ್ಲಿನ ಪ್ರಸಿದ್ಧ ವಚನವನ್ನು ಓದುತ್ತೇನೆ; “ ರಕ್ಷಣೆಯು ಇನ್ನಾರಲ್ಲಿಯೂ ಇಲ್ಲ;

ಯಾಕಂದರೆ ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡ ಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ”. ಯೋಹಾನ :

“ನಿಮಗೆ ನಿತ್ಯಜೀವವು ಉಂಟೆಂದು ನೀವು ತಿಳಿಯುವ ಹಾಗೆಯೂ ನೀವು ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಡುವ

ಹಾಗೆಯೂ ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಡುವ ನಿಮಗೆ ಇವು ಗಳನ್ನು ಬರೆದಿದ್ದೇನೆ.

ಮತ್ತೆ ಮತ್ತೆ ಹೆಸರಿನ ಮೇಲೆ ಹೆಚ್ಚು ಒತ್ತುಕೊಡುವದನ್ನು ಗಮನಿಸಿರಿ: ಹೆಸರಿನಲ್ಲಿ ನಂಬಿಕೆಯಿಡಿರಿ, ಆ ಹೆಸರು

ಯೆಸುವಿನದೇ ಆಗಿರಬೇಕು…….ಮತ್ತು ತಮಾಷೆಯೇನೆಂದರೆ: ನಾನು ಜನರು ಹೇಳುವದನ್ನು ಕೇಳಿದ್ದೇನೆ…..ಕೇಳಿರಿ ಈ ಮುಂಜಾನೆ ನಾನು

ನಿಮಗೆ ಇದನ್ನು ಬೋಧಿಸುತ್ತಿರುವದಕ್ಕೆ ಒಂದು ಕಾರಣವಿದೆ, ಕೆಲವು ಸ್ವತಂತ್ರ ಬಾಪ್ಟಿಸ್ಟ್ ವ್ಯಕ್ತಿಗಳು ಅನೇಕ ವಿಚಿತ್ರ

ಸಂಗತಿಗಳನ್ನು ಹೆಳುವದನ್ನು ಸಹ ನೀವು ಕೇಳಬಹುದು. ದೊಡ್ಡಪ್ರಮಾಣದಲ್ಲಿ ವಿಶ್ವಾಸಭ್ರಷ್ಟತೆ ನಡೆಯುತ್ತಿದೆ

ಮತ್ತು ಸ್ವತಂತ್ರ ಬಾಪ್ಟಿಸ್ಟ್ ವ್ಯಕ್ತಿಗಳಿಂದ ಈ ರೀತಿಯ ಮಾತುಗಳು ಸಹ ನಿಮ್ಮ ಕಿವಿಗೆ ಬೀಳಬಹುದು, “ಹೋ, ಆ ದ್ವೀಪದಲ್ಲಿ ಜನರು

ಅಥವಾ ಇಂಥಿಂಥ ದೇಶದಲ್ಲಿ ಜನರು ಆಕಾಶವನ್ನು ನೋಡಿ ದೇವರನ್ನು ಮೊರೆಯಿಟ್ಟರು

ಮತ್ತು ಅವರಿಗೆ ಯೇಸುವಿನ ಹೆಸರೇ ಗೊತ್ತಿಲ್ಲ, ಆದರೆ ಅವರು ರಕ್ಷಿಸಲ್ಪಟ್ಟರು ಯಾಕೆಂದರೆ

ಅವರು ದೇವರ ಹೆಸರನ್ನು ಕರೆದರಷ್ಟೇ, ಯಾವ ಹೆಸರಾದರೂ ಇರಲಿ”. ಇಲ್ಲ,,,ಬೈಬಲ್ ಹೆಳುತ್ತದೆ, “ ಕರ್ತನ ಹೆಸರನ್ನು

ಹೇಳಿಕೊಳ್ಳುವವರೆಲ್ಲರೂ ರಕ್ಷಣೆ ಹೊಂದುವರು.”

ಯಾವದು ಆ ಹೆಸರು? ಇಗೋ, ರೋಮಾಪುರದವರಿಗೆ : ನೋಡಿರಿ, ರೋಮಾಪುರದವರಿಗೆ : “ನೀನು ಕರ್ತನಾದ

ಯೇಸು ವನ್ನು ಬಾಯಿಂದ ಅರಿಕೆಮಾಡಿ ದೇವರು ಆತನನ್ನು ಸತ್ತವರೊಳಗಿಂದ

ಎಬ್ಬಿಸಿದ್ದಾನೆಂದು ನಿನ್ನ ಹೃದಯದಲ್ಲಿ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ.

ಹೃದಯದಿಂದ ನಂಬುವದರ ಮೂಲಕ ನೀತಿಯು ದೊರೆಯುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ.

ಆತನ ಮೇಲೆ ನಂಬಿಕೆ ಇಡುವ ಯಾವನಾದರೂ ನಾಚಿಕೆಪಡುವದಿಲ್ಲ ಎಂದು ಬರಹವು ಹೇಳುತ್ತದೆ.

ಇದರಲ್ಲಿ ಯೆಹೂದ್ಯರಿಗೂ ಗ್ರೀಕರಿಗೂ ಹೆಚ್ಚು ಕಡಿಮೆ ಏನೂ ಇಲ್ಲ; ಎಲ್ಲರ ಮೇಲೆ ಕರ್ತನಾಗಿರುವ ಆತನೇ ತನ್ನನ್ನು ಬೇಡಿಕೊಳ್ಳು ವವರೆಲ್ಲರಿಗೆ ಐಶ್ವರ್ಯವಂತನಾಗಿದ್ದಾನೆ.

ಕರ್ತನ ನಾಮದಲ್ಲಿ ಬೇಡಿಕೊಳ್ಳುವ ಯಾರಿಗಾದರೂ ರಕ್ಷಣೆ ಯಾಗುವದು. ನಾನು ನಿಮಗೆ ಒಂದು ಪದವನ್ನು ಎತ್ತಿತೋರಿಸಲಿಚ್ಚಿಸುತ್ತೇನೆ (ಆಂಗ್ಲ ಬೈಬಲನಲ್ಲಿ)

ವಚನ ,, ಮತ್ತು ರಲ್ಲಿ “ ಪಾರ್” ಎಂಬ ಪದವನ್ನು ಗಮನಿಸಿರಿ. ಇದು ಒಂದು ಪ್ರತ್ಯೆಯ, ಸಂಯೋಗ ಪದ

ನಮ್ಮ ಆಧುನಿಕ ಭಾಷೆಯಲ್ಲಿ ಅದು “ಯಾಕೆಂದರೆ” ಎಂದಾಗುತ್ತದೆ. ನಾವು “ಯಾಕೆಂದರೆ” ಎಂಬ ಪದವನ್ನು ಉಪಯೋಗಿಸೋಣ.

ವಚನ ರಲ್ಲಿ ಆತನು ಹೇಳುತ್ತಾನೆ, “ ಕರ್ತನಾದ ಯೇಸುವನ್ನು ನಿನ್ನ ಬಾಯಿಂದ ಅರಿಕೆ ಮಾಡಿದರೆ,

ಮತ್ತು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ್ದಾನೆಂದು ನಿನ್ನ ಹೃದಯದಲ್ಲಿ ನಂಬಿದರೆ ನಿನಗೆ ರಕ್ಷಣೆಯಾಗುವದು

ಸರಿ, ಪ್ರಶ್ನೆಯನ್ನು ಕೇಳಿಕೊಳ್ಳಿರಿ, “ಯಾಕೆ?” ಕರ್ತನಾದ ಯೇಸು ವನ್ನು ಬಾಯಿಂದ ಅರಿಕೆಮಾಡಿ

ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ್ದಾನೆಂದು ನಿನ್ನ ಹೃದಯದಲ್ಲಿ ನಂಬುವದು ನಿನಗೆ ಯಾಕೆ ರಕ್ಷಣೆಯುಂಟು ಮಾಡುವದು?

ಯಾಕೆ ರಕ್ಷಣೆಯುಂಟಾಗುವದು? ಅದಕ್ಕೆ ನೇ ವಚನವು ಉತ್ತರಿಸುತ್ತದೆ, ಯಾಕೆಂದರೆ” ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ;

ಮತ್ತು ಬಾಯಿಂದ ಅರಿಕೆ ಮಾಡುವದರ ಮೂಲಕ ರಕ್ಷಣೆಯಾಗುತ್ತದೆ”. ವಚನ ಹೇಳುತ್ತದೆ, ಯಾಕೆಂದರೆ “ ಆತನ ಮೇಲೆ ನಂಬಿಕೆಯಿಡುವ

ಯಾವನಾದರೂ ಆಶಾಭಂಗಪಡುವದಿಲ್ಲವೆಂದು ಶಾಸ್ತ್ರವು ಹೇಳುತ್ತದಷ್ಟೇ.” ಯಾಕೆಂದರೆ(ವಚನ )

ಈ ವಿಷಯದಲ್ಲಿ ಯೆಹೂದ್ಯನಿಗೂ ಗ್ರೀಕನಿಗೂ ಹೆಚ್ಚುಕಮ್ಮಿಯೇನೂ ಇಲ್ಲ: ಎಲ್ಲರ ಮೇಲೆ ಕರ್ತನಾಗಿರುವ

ಆತನೇ ತನ್ನನ್ನು ಬೇಡಿಕೊಳ್ಳು ವವರೆಲ್ಲರಿಗೆ ಐಶ್ವರ್ಯವಂತನಾಗಿದ್ದಾನೆ.” ಮತ್ತು ಬಳಿಕ ವಚನ ರಲ್ಲಿ ಯಾಕೆಂದರೆ “

ಕರ್ತನ ನಾಮವನ್ನು(ಹೆಸರನ್ನು) ಹೇಳಿಕೊಳ್ಳುವವರಿಗೆಲ್ಲಾ ರಕ್ಷಣೆಯಾಗುವದು.” ಆದುದರಿಂದ, ನೇ ವಚನದಲ್ಲಿ

ಕರ್ತನ ಹೆಸರು “ ಯೇಸು”. ಆತನು, “ ಕರ್ತನ ಹೆಸರನ್ನು ಹೇಳಿಕೊಳ್ಳುವವರೆಲ್ಲರೂ

ರಕ್ಷಣೆ ಹೊಂದುವರೆಂದು” ಆತನು ಹೇಳುವಾಗ ಅದು ಪುನಃ ನೇ ವಚನವನ್ನು ಸೂಚಿಸುತ್ತದೆ,ಆ ವಚನವು ನಮಗೆ “ ಕರ್ತನಾದ ಯೇಸುವನ್ನು

ನಿಮ್ಮ ಬಾಯಿಂದ ಅರಿಕೆ ಮಾಡಿದರೆ.” ಆ ಹೆಸರು ಹೊಸ ಒಡಂಬಡಿಕೆಯಲ್ಲಿ ರಕ್ಷಣೆಗೆ ಸಂಬಂಧ ಹೊಂದಿದ ಹೆಸರೆಂದರೆ “ಯೇಸು”

ಗಮನಿಸಿ, ಅಬ್ರಹಾಮನು ಕರ್ತನ ಹೆಸರನ್ನು ಹೇಳಿಕೊಳ್ಳುವಾಗ ಆತನು “ ಸರ್ವಶಕ್ತನಾದ ದೇವರ” ಹೆಸರನ್ನು ಕರೆದನು.

ಆತನು ಮೂಲಪಿತೃಗಳಾದ ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ಪ್ರಮುಖವಾಗಿ ಈ ಹೆಸರಿನಿಂದ ತಿಳಿಯಲ್ಪಟ್ಟಿದ್ದನು.

ಅವರು ಸರ್ವಶಕ್ತ ದೇವರ ಹೆಸರನ್ನು ಹೇಳಿಕೊಂಡರು. ದಾವೀದನು ಕರ್ತನ ಹೆಸರನ್ನು ಕರೆಯುವ ಬಗ್ಗೆ ಮಾತಾಡುವಾಗ

ಆತನು ದೇವರನ್ನು “ಯೆಹೋವನು”ಎಂದು ಕರೆಯುತ್ತಾನೆ, ಮತ್ತು ಹೊಸ ಒಡಂಬಡಿಕೆಯಲ್ಲಿ ದೇವರು

ಮನುಷ್ಯರಿಗೆ ರಕ್ಷಣೆಯಾಗುವಂತೆ ಹೇಳಿಕೊಳ್ಳಲು ಕೊಟ್ಟಿರುವ ಹೆಸರು “ ಯೆಸು”. ಹೊರತು ಕೇವಲ “ದೇವರು” ಎಂಬದಲ್ಲ,

ಹೊರತು ಯಾವದೋ “ಅತ್ಯುನ್ನತ ಜೀವಿ” ಯೊಂದು ಅಲ್ಲ, ಆದರೆ ಸ್ವತಃ ಯೇಸುವೇ

ಕೇಳಿರಿ, ಜೋಯಲ್ ಒಸ್ಟಿನ್ ಪ್ರಕಾರ, ಹಿಂದುಗಳು ದೇವರನ್ನು ಆರಾಧಿಸುತ್ತಾರೆ ಮತ್ತು ಪ್ರೀತಿಸುತ್ತಾರೆ, ಆದ್ದರಿಂದ ಅವರು

ನರಕಕ್ಕೆ ಹೋಗುವರೆಂದು ಆತನು ನಂಬುವದಿಲ್ಲ, ಅಥವಾ ಆತನಿಗೆ ನಿಜವಾಗಿಯೂ ಗೊತ್ತಿಲ್ಲ ಯಾಕೆಂದರೆ ಅವರು ದೇವರನ್ನು ಬಹಳವಾಗಿ ಪ್ರೀತಿಸುತ್ತಾರೆ

ಆತನ ತಂದೆ ಅಲ್ಲಿಗೆ ಹೋಗಿದ್ದರು, ಅವರು ದೇವರನ್ನು ಬಹಳವಾಗಿ ಪ್ರೀತಿಸುತ್ತಾರೆಂದು ಅವನ ತಂದೆ ಹೇಳಿದನಂತೆ. ಅವರು

ದೇವರನ್ನು ಬಹಳವಾಗಿ ಪ್ರೀತಿಸುವರೆಂದು ಒಸ್ಟಿನ್ ಹೇಳುತ್ತಾನೆ. ನಾನು ನಿಮಗೆ ಈಗಲೇ ಸಾಭಿತುಗೊಳಿಸುತ್ತೇನೆ, ಏನೆಂದರೆ ಹಿಂದುಗಳು

ಪೂಜಿಸುವ ದೇವರು ಸ್ವತಃ ಸೈತಾನನೇ. ನಾನು ಅಕ್ಷರಶಃ ಹೇಳುತ್ತಿದ್ದೇನೆ, ಮತ್ತು ಅದನ್ನು ನಾನು ಸಾಭಿತುಗೊಳಿಸುತ್ತೇನೆ ಕೊರಿಂಥ ತೆರೆಯಿರಿ

ಇದನ್ನು ನಾನು ನಿಮಗೆ ಅನೇಕ ರೀತಿಗಳಲ್ಲಿ ನಿರೂಪಿಸಬಲ್ಲೆನು, ಆದರೆ ಕೊರಿಂಥ ನೇ ಅಧ್ಯಾಯಕ್ಕೆ ಹೋಗಿರಿ. ನೀವು ಹೇಳುವಿರಿ,

“ ನಿನಗೆ ಭಾರತೀಯರೆಂದರೆ ದ್ವೇಷ” ಅಥವಾ “ ನೀನು ಹಿಂದುಗಳನ್ನು ದ್ವೇಷಿಸುತ್ತಿ”. ಇಲ್ಲ! ನಾನು ಅವರನ್ನು ಪ್ರೀತಿಸುತ್ತೇನೆ. ಆದ್ದರಿಂದಲೇ ನಾನು ಅವರಿಗೆ

ಸುವಾರ್ತೆಯನ್ನು ತಿಳಿಸುತ್ತಿದ್ದೇನೆ. ಅವರು ರಕ್ಷಣೆ ಹೊಂದಲು ಕರ್ತನ ಹೆಸರನ್ನು ಕೂಗಿಕೊಳ್ಳುವ ಅಗತ್ಯವಿರುತ್ತದೆ. ಅವರು ತಮ್ಮ ಬಾಯಿಂದ

ಯೆಸು ಕ್ರಿಸ್ತನ ಹೆಸರನ್ನು ಕೂಗಿಕೊಳ್ಳಬೇಕಾಗಿರುತ್ತದೆ. ಅವರು ತಮ್ಮ ವ್ಯರ್ಥಕ್ರಿಯೆಗಳಿಂದಲೂ ವಿಗ್ರಹಗಳಿಂದಲೂ

ಸುಳ್ಳುದೇವರುಗಳಿಂದಲೂ ತಿರುಗಿಕೊಂಡು ಸತ್ಯ ಹಾಗೂ ಸಜೀವ ದೇವರ ಕಡೆಗೆ ಬರಬೇಕಾಗಿರುತ್ತದೆ, ಮತ್ತು ನಾವು ಅವರನ್ನು ಪ್ರೀತಿಸುವದು ನಿಜವಾದರೆ

ನಾವು ಅವರಿಗೆ ಹಿಂದುತ್ವವು ನಾಶನ ಮತ್ತು ನರಕಕ್ಕೆ ಒಯ್ಯುವ ಮಾರ್ಗವೆಂಬದನ್ನು ಮತ್ತು

ಅವರು ತಮ್ಮ ಕರ್ತನಾದ ಯೇಸುವನ್ನು ತಮ್ಮ ರಕ್ಷಕನೆಂದು ವಿಶ್ವಾಸಿಸಬೇಕು. ಇದು

ಇಂದು ಹಿಂದುಗಳಿಗಾಗಿ ಪ್ರೀತಿಯಿಂದ ಕೂಡಿದ ಸಂದೇಶವಾಗಿದೆ.

ಕೊರಿಂಥ : ರಲ್ಲಿ ಹೀಗೆ ಹೇಳುತ್ತದೆ, “ ಹಾಗಾದರೆ ನಾನು ಏನು ಹೇಳಲಿ? ವಿಗ್ರಹವು ಏನಾದರೂ ವಾಸ್ತವವೋ?

ಇಲ್ಲವೆ ವಿಗ್ರಹಗಳಿಗೆ ಯಜ್ಞಾರ್ಪಣೆ ಮಾಡಿದ್ದು ವಾಸ್ತವವೆಂದು ನನ್ನ ಅಭಿಪ್ರಾಯವೋ? ಅಲ್ಲ. ಆದರೆ

ಅನ್ಯಜನರು ತಾವು ಅರ್ಪಿಸುವ ಬಲೀಗಳು ದೇವರಿಗಲ್ಲ ದೆವ್ವಗಳಿಗೆ ಅರ್ಪಿಸುತ್ತಾರೆಂದು ನನ್ನ ಅಭಿಪ್ರಾಯವು

ನೀವು ದೆವ್ವಗಳೊಡನೆ ಭಾಗಿಯಾಗಿರಬೇಕೆಂದು ನನ್ನ ಇಷ್ಟವಲ್ಲ.” ಹಾಗಾದರೆ ಆತನು ಏನು ಹೇಳುತ್ತಿದ್ದಾನೆಂದರೆ

ಒಂದು ವಿಗ್ರಹವನ್ನು ನೋಡಿ ಅದು ಕಟ್ಟಿಗೆಯ ಅಥವಾ ಕಲ್ಲಿನ ಮೂರ್ತಿಯೆಂದು ಹೇಳುವದು ಸುಲಭ. ನಿಜವೆಂದರೆ

ಅದು ಏನೂ ಅಲ್ಲ. ಅದು ಕದಲದ ವಸ್ತು. ಆದರೆ ವಿಷಯ ಅದಕ್ಕಿಂತ ಆಳವಾದದ್ದೆಂದು ಪೌಲನು ಹೇಳುತ್ತಾನೆ

ಯಾಕೆಂದರೆ ಅವರು ಒಂದು ವಿಗ್ರಹಕ್ಕೆ ಅಡ್ಡಬೀಳುವಾಗ,ಅವರು ಕೇವಲ ಒಂದು ನೀರ್ಜೀವವಸ್ತುವನ್ನು ಮಾತ್ರ ಪೂಜಿಸುತ್ತಿಲ್ಲ,

ಆದರೆ ಅವರು ಅಕ್ಷರಂಶಃ ದೆವ್ವಗಳನ್ನು ಪೂಜಿಸುವವರಾಗಿದ್ದಾರೆ. ಇದೇ ಸಂಗತಿಯನ್ನು

ನೇ ವಚನದಲ್ಲಿ ನೋಡುತ್ತೇವೆ: “ ಆದರೆ ಅನ್ಯಜನರು ಬಲೀಗಳನ್ನು ಅರ್ಪಿಸುವಾಗ,” (ಭಾರತೀಯರು ಅನ್ಯಜನರು),

” ಅನ್ಯಜನರು ಬಲೀಗಳನ್ನು ಅರ್ಪಿಸುವಾಗ ದೇವರಿಗಲ್ಲ ಆದರೆ ಅವರು

ದೆವ್ವಗಳಿಗೆ ಬಲೀಗಳನ್ನು ಅರ್ಪಿಸುತ್ತಾರೆ; ನೀವು ದೆವ್ವಗಳೊಡನೆ ಭಾಗಿಯಾಗಿರಬೇಕೆಂದು ನನ್ನ ಇಷ್ಟವಲ್ಲ.”

ನಿಜವೇನೆಂದರೆ, ನೀವು ಬೈಬಲಿನಲ್ಲಿ ನೋಡುವದಾದರೆ, “ದೇವರುಗಳು”ಎಂಬದು ಬಹುವಚನವಾಗಿದ್ದು

ಇದು ಬೈಬಲಿನಲ್ಲಿ ನೂರಾರು ಸಾರಿ ಉಪಯೋಗಿಸಲ್ಪಟ್ಟಿದೆ, ಅದು ಏನನ್ನು ಸೂಚಿಸುತ್ತದೆಂದು ನಿಮಗೆ ಗೊತ್ತೋ?

ಅದು ದೆವ್ವಗಳನ್ನು, ಪಿಶಾಚಿಗಳನ್ನು ಸೂಚಿಸುತ್ತದೆ. ಅದು ಸುಳ್ಳು ದೇವರುಗಳನ್ನು ಪ್ರತಿನಿಧಿಸುತ್ತದೆ. ಸುಳ್ಳುದೇವರುಗಳು

ವಾಸ್ತವದಲ್ಲಿ ದೇವರ ವೇಷಹಾಕಿಕೊಂಡಿರುವ ದೆವ್ವಗಳು ಅಥವಾ ಪಿಶಾಚಿಗಳು ಮತ್ತು ಅವು ಸುಳ್ಳು ಧರ್ಮದಿಂದ

ಈ ಲೋಕವನ್ನು ಮಂಕುಮಾಡಿರುತ್ತವೆ.

ನಾನು ನಿಮ್ಮ ಮುಂದೆ ಹಿಂದುತ್ವದ ಪ್ರಮುಖ ದೇವರುಗಳ ಹೆಸರನ್ನು ಸಹ ಹೇಳುವದಿಲ್ಲ ಯಾಕೆಂದರೆ ಅವುಗಳ ಹೆಸರನ್ನು ಕೂಡಾ ಹೇಳಬೇಡ

ಎಂದು ಬೈಬಲ್ ಹೇಳುತ್ತದೆ. ಆ ಹೆಸರುಗಳನ್ನು ನಿನ್ನ ಬಾಯಲ್ಲಿ ಉಚ್ಛರಿಸಲೂ ಬೇಡ ಎಂದು ಬೈಬಲ್ ತಿಳಿಸುತ್ತದೆ,

ಆದರೆ ಹಿಂದುಗಳು ಪೂಜಿಸುವಂಥ ಮೂರು ಪ್ರಮುಖ ದೇವರುಗಳಿವೆ. ನೀವು ಅರ್ಥಮಾಡಿಕೊಳ್ಳಬೇಕೆಂದು ನಾನು ಇಚ್ಚಿಸುವ

ಸಂಗತಿಯೇನೆಂದರೆ ಅವರು ಒಂದು ಅರ್ಥದಲ್ಲಿ ಅಸಂಖ್ಯಾತ ದೇವರುಗಳನ್ನು ಪೂಜಿಸುತ್ತಿಲ್ಲ. ಕೆಲವು ಹಿಂದು ಪಂಗಡವಿದ್ದು,

ಅವರ ದೇವರ ಹೆಸರು “ವಿ” ಯಿಂದ ಪ್ರಾರಂಭವಾಗುವದು. ಇನ್ನು ಬೇರೆ ಹಿಂದು ಪಂಗಡವು “ಶಿ” ಯಿಂದ ಆರಂಭಗೊಳ್ಳುವ

ದೇವರನ್ನು ಪೂಜಿಸುವರು, ಅದು ಅವರ ಮುಖ್ಯದೇವರು, ಅದಾದ ನಂತರ ಅವರ ಇನ್ನೊಂದು ದೇವತೆಯ ಹೆಸರು

“ದು” ಇಂದ ಆರಂಭಗೊಳ್ಳುತ್ತದೆ, ಅವುಗಳಿಗೆ ಇನ್ನು ಬಹಳಷ್ಟು ಉಪನಾಮಗಳು ಮತ್ತು ಲಕ್ಷಾಂತರ

ಹೆಸರು, ರೂಪಗಳು ಅಥವಾ ಅವತಾರಗಳು ಇರುತ್ತವೆ ಅಥವಾ ಅವರು ದೇವದೇವತೆಗಳೆಂದು ಕರೆಯುತ್ತಾರೆ, ಆದರೆ ಇಲ್ಲಿ ಮುಖ್ಯ ವಿಷಯವೆಂದರೆ

ಇದು ಹಿಂದುತ್ವದಲ್ಲಿ ಒಂದು ರೀತಿ ವಿವಿಧ ಪಂಗಡಗಳಂತೆ, ಅವರೆಲ್ಲರು ಹೇಳಿಕೊಳ್ಳುತ್ತಾರೆ, “ ನೋಡಪ್ಪಾ…

ನಮ್ಮ ದೇವರೇ ಉತ್ತಮ ಅಥವಾ ಅತ್ಯುನ್ನತ” ಅದಕ್ಕೆ ಮತ್ತೊಬ್ಬರು ಹೇಳುತ್ತಾರೆ, “ ಇಲ್ಲ, ನಿಜವೇನೆಂದರೆ.

ನಾವು ಪೂಜಿಸುವ ದೇವರೇ ಅತ್ಯುತ್ತಮ ಅಥವಾ ಬಲಶಾಲಿ” ಎಂದೆಲ್ಲಾ ಹೇಳುತ್ತಾರೆ

ಆದರೆ ಕೊನೆಯಲ್ಲಿ ಅವರು ಇನ್ನುಳಿದ ದೇವರುಗಳ ವಿಷಯದಲ್ಲಿ ಅಭ್ಯಂತರವಿಲ್ಲದವರಾಗಿರುತ್ತಾರೆ, ಯಾಕೆಂದರೆ ಅವೆಲ್ಲವೂ ಹಿಂದುತ್ವದ ಅಂಗವಾಗಿರುತ್ತವೆ.

ಅದ್ದರಿಂದ ಹಿಂದುಗಳು ಹೇಗೆಂದರೆ, ನಾನು ಮಾಡಿರುವ ಅಭ್ಯಾಸ ಮತ್ತು ತಿಳುವಳಿಕೆಯ ಪ್ರಕಾರ

“ ನೀನು ಒಬ್ಬ ಹಿಂದು, ಅಥವಾ ಹಿಂದು ಅಲ್ಲ” ನೀವು ಬೇರೆ ದೇವರನ್ನು ಪೂಜಿಸುತ್ತಿದ್ದು

ಅವರು ನಂಬುವಂಥ ಧರ್ಮ ಹಾಗೂ ವೇದಗಳ ಮೂಲ ಉಪದೇಶವನ್ನು ಪಾಲಿಸುತ್ತಿದ್ದರೆ

ನೀವು ಒಳ್ಳೆಯವರು. ನೀವು ಹಿಂದು ಎಂದು ಅರ್ಥ.ನೀವು ದೇವರನ್ನು ಬೇರೆ ನಾಮದಿಂದ ಕರೆದರೂ ನಾವು

ನಿನ್ನನ್ನು ಸ್ವೀಕರಿಸಿಕೊಳ್ಳುತ್ತೇವೆ ಯಾಕೆಂದರೆ ನಮಗೆ ಹೆಸರು ಅಷ್ಟೇನು ಪ್ರಾಮುಖ್ಯವಲ್ಲ. ಆದರೆ ನಾವು ಈಗಾಗಲೇ

ಬೈಬಲಿನಿಂದ ನೋಡಿದ ಹಾಗೆ ಹೆಸರು ಬಹಳ ಪ್ರಾಮುಖ್ಯ.

ಆದರೆ ನಾನು ನಿಮಗೆ ಅವರಪ್ರಮುಖ ದೇವರ ಕುರಿತು ಸ್ವಲ್ಪ ತಿಳಿಸುತ್ತೇನೆ. ಅದು “ವಿ” ಯಿಂದ ಆರಂಭವಾಗುವ ದೇವರು

ಸ್ವಲ್ಪ ಆತನ ಚಿತ್ರವನ್ನು ನೋಡಿರಿ, ಅವನು ಸರ್ಪದ ಮೇಲೆ ನಿಂತಿದ್ದಾನೆ, ಮತ್ತು ಆತನ ತಲೆಯ ಮೇಲೆ ಯಾವಾಗಲೂ ಈ ಐದು ನಾಗರಹಾವುಗಳನ್ನು ಹೊಂದಿದ್ದಾನೆ

ಇದೊಂದು ಸರ್ಪದ ಧರ್ಮ! ಬೈಬಲಿನಲ್ಲಿ ಸೈತಾನನು ಯಾವಾಗಲೂ ಯಾವದರಿಂದ ಸೂಚಿಸಲ್ಪಟ್ಟಿದ್ದಾನೆ?

ಆತನು ಸರ್ಪ. ಆತನು ಪುರಾತನ ಸರ್ಪ, ಪಿಶಾಚಿ,ಸೈತಾನ, ಘಟಸರ್ಪ. ಮತ್ತು ನೀವು

ಅವರ ದೇವರನ್ನು ನೋಡುವದಾದರೆ-ಮುಖ್ಯ ದೇವರು, ಅತನು ಬಹಳ ಪ್ರಸಿದ್ಧ, ದೊಡ್ಡ ದೇವರು, ಅದು “ವಿ” ಯಿಂದ ಆರಂಭಗೊಳ್ಳುತ್ತದೆ-

ಆತನ ತಲೆಯ ಮೇಲೆಯೂ ಈ ಐದು ನಾಗರಹಾವುಗಳನ್ನು ಹೊಂದಿದ್ದಾನೆ, ಮತ್ತು ಆತನು ಸಹ ಸರ್ಪದಮೇಲೆ ನಿಂತಿದ್ದಾನೆ. ನಂತರ ನೀವು

ಎರಡನೆಯ ಅತಿ ಪ್ರಸಿದ್ಧ ದೇವರನ್ನು ನೋಡಿದರೆ, ಪುನಃ ಹಾವುಗಳನ್ನು, ಬುರುಡೆ, ಬೆಂಕಿಗಳನ್ನು ಸುತ್ತಲು ಕಾಣುತ್ತೇವೆ.

ನೀವು ಅದನ್ನು ನೋಡಿದರೆ ಸಾಕು, ಅದು ಪೈಶಾಚಿಕವೆಂದು ತಿಳಿಯುವಿರಿ.

ಅದು ಮಾತ್ರವಲ್ಲ,”ಶಿ”ಯಿಂದ ಆರಂಭಗೊಳ್ಳುವ ಈ ದೇವರು ಯೆಹೂದಿಮತದ ಸುಳ್ಳು ದೇವರಂತೆ ತೋರುತ್ತದೆ:

ಅದು ಪುರುಷ ಹಾಗೂ ಸ್ತ್ರೀ ರೂಪವುಳ್ಳದ್ದು. ಅದು ಬೈಬಲಿನ ದೇವರಲ್ಲ. ಬೈಬಲಿನ ದೇವರು ಯಾವಾಗಲೂ “ಆತನು”

ಆತನು ತಂದೆ, ಮಗನು ಮತ್ತು ಪವಿತ್ರಾತ್ಮನು. ಆತನು ಮನುಷ್ಯನನ್ನು ತನ್ನ ಸ್ವರೂಪದಲ್ಲಿ

ಮಾಡಿದವನೆಂದು ನೋಡುತ್ತೇವೆ. ಅವರು ಈ ಅರ್ಧನಾರಿ ಮತ್ತು ಅರ್ಧ ಪುರುಷ ದೇವರನ್ನು ಹೊಂದಿದ್ದಾರೆ. ಮತ್ತು ಇಲ್ಲಿ

ಹಿಂದುತ್ವದ ಅತ್ಯಂತ ಪ್ರಸಿದ್ಧ ದೇವರ ಕುರಿತ ಮತ್ತೊಂದು ಸಂಗತಿಯೆಂದರೆ ಆತನು ಬಹಳ ಮುಂಗೋಪಿ.

ಆತನು ಶೀಘ್ರಕೋಪಗೊಳ್ಳುವವನು, ಆದರೆ ಅತಿ ಬೇಗನೇ ಅವನ ಕೋಪ ತಣ್ಣಗಾಗಿಸಲ್ಪಡುತ್ತದೆ, ಕ್ಷಮಿಸಿಬಿಡುತ್ತಾನೆ. ನಿಜವೆಂದರೆ ದೇವರು ಸರಿಯಾಗಿ ಅದಕ್ಕೆ

ತದ್ವಿರುದ್ಧವಾಗಿದ್ದಾನೆ, ಯಾಕೆಂದರೆ ಬೈಬಲ್ ನಹೂಮ: ರಲ್ಲಿ ಹೀಗೆ ಹೇಳುತ್ತದೆ, “ ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ

ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು

ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ.”

ಅಲ್ಲದೆ, ನೀವು ಹಿಂದು ದೇವದೇವತೆಗಳ ಚಿತ್ರಗಳನ್ನು ನೋಡುವಾಗ ಗಮನಿಸಬಹುದು, ಅವುಗಳು

ಅನೇಕ ವೇಳೆಗಳಲ್ಲಿ ತ್ರಿಶೂಲ್ ಅಥವಾ ಈಟಿಗಳನ್ನು ಹಿಡಿದುಕೊಂಡಿರುತ್ತವೆ, ಅದು ಪಿಶಾಚಿಯ ಒಂದು

ಅವಿಭಾಜ್ಯ ಸಂಕೇತವೆಂದು ನಾವು ಭಾವಿಸಬಹುದು- ತ್ರಿಶೂಲವನ್ನು ಹಿಡಿದಿರುವದು. ಇಲ್ಲಿ ನಿಮ್ಮ ಮುಂದೆ ಸರ್ಪಗಳಿಂದ, ಬೆಂಕಿಯಿಂದ ಮತ್ತು ಬುರುಡೆಗಳು ಹಾಗೂ

ತ್ರಿಶೂಲಗಳಿಂದ ಸುತ್ತುವರೆದಿರುವ ವ್ಯಕ್ತಿಯಿದ್ದಾನೆ. ಮತ್ತು ಅದಾದ ಮೇಲೆ ಮೂರನೆಯ

ಅತಿ ಪ್ರಸಿದ್ಧ- ಅವೆರಡು ಹೆಚ್ಚು ಪ್ರಸಿದ್ಧವಾದವುಗಳು- ದೇವತೆ, ಇದು ಹೆಣ್ಣುದೇವತೆ, ಇದಕ್ಕೆ ನಿಜವಾದ

ಮನುಷಬಲಿಗಳನ್ನು ಅರ್ಪಿಸುತ್ತಾರೆ. ಈಗಿನ ಆಧುನಿಕ ಜಗತ್ತಿನಲ್ಲಂತೂ

ಇದನ್ನು ಮಾಡುವ ಅನುಮತಿಯಿಲ್ಲವಷ್ಟೇ, ಆದರೆ ಹಳೆಕಾಲದಲ್ಲಿ ಮನುಷ ಬಲಿಗಳನ್ನು ಅರ್ಪಿಸುತ್ತಿದ್ದರು. ಅವರು

ಭಾರತದ ಅನೇಕ ಭಾಗಗಳಲ್ಲಿ ಮಾನವಬಲೀಗಳನ್ನು ಕೊಡುತ್ತಿದ್ದರು, ಈ ಸುಳ್ಳು ದೇವತೆಗೆ ವಾರಕ್ಕೊಮ್ಮೆ ಸಹ ಮಾನವರನ್ನು ಬಲೀಯಾಗಿ ಕೊಡುತ್ತಿದ್ದರು,

ಮತ್ತು ಅಲ್ಲದೆ ರಕ್ತವನ್ನು ಸೇವಿಸಲಾಗುತ್ತಿತ್ತು…..ಹಾಂ,…ರಕ್ತಸೇವನೆ ಮ್ತು ಈ ದೇವತೆಯ ಪೂಜೆಯ ಕುರಿತು ನೋಡೋಣ

ನನಗೆ ಗೊತ್ತಿರುವ ಇನ್ನೊಂದು ಧರ್ಮದಂತೆ ತೋರುತ್ತದೆ…ಬಹುಶಃ ಅದು ಇಲ್ಲಿಂದ ಮೂರು ಮೈಲು ದೂರವಿರುತ್ತದೆ.

ಬಹುಶಃ ಗ್ವಾಡಲುಪೆಯಲ್ಲಿ…..ಆದರೆ ಹೇಗೂ:ಕ್ಯಾಥೋಲಿಶಿಸಮ್. ಇದು ಎಷ್ಟು ಆಶ್ಚರ್ಯವುಂಟು ಮಾಡುವಂತದ್ದಲ್ಲವೇ…

ಸೈತಾನನು ಹೇಗೆ ಈ ಸುಳ್ಳು ಧರ್ಮವು ವಿಶ್ವದ ವಿವಿಧ ಭಾಗಗಳಲ್ಲಿ ಅಚರಿಸಲ್ಪಡುವಂತೆ ಮಾಡಿದ್ದಾನೆ,

ಆತನು ಈ ಸ್ತ್ರೀ ದೇವತೆಯ ಸುಳ್ಳು ಆರಾದನೆಯನ್ನು ಕಲಿಸಿಕೊಡುತ್ತಾನೆ. ಈ ರಕ್ತಸೇವನೆ ಮತ್ತು ಈ ಎಲ್ಲಾ ಸಂಗತಿಗಳು

ಒಂದೇ ಆಗಿವೆ, ಮತ್ತು ಅವು ಹಿಂದುತ್ವದೊಂದಿಗೆ ಇನ್ನಷ್ಟು ಹೋಲಿಕೆಗಳನ್ನು ಹೊಂದಿದೆ, ಅದನ್ನು ನಾವು ಕಲಿಯಲಿದ್ದೇವೆ

ಆದರೆ ಯೋಹಾನ ನೇ ಅಧ್ಯಾಯ ನೋಡಿರಿ. ನಾವು ಯೆಶಾಯ ನೇ ಅಧ್ಯಾಯದಿಂದ ಆರಂಭಿಸಿದ್ದೆವು. ನೀವು ಯೆಶಾಯ ರಲ್ಲಿ ಒಂದು ಬೆರಳಿಡಿರಿ

ಮತ್ತು ಇನ್ನೊಂದು ಬೆರಳನ್ನು ಯೋಹಾನ ರಲ್ಲಿ ಇಡಿರಿ, ಯಾಕೆಂದರೆ ಈ ಎರಡು ವಾಕ್ಯಗಳು ಒಂದೇ ರೀತಿ ಸಾಗುತ್ತವೆ,

ಮತ್ತು ಅವು ಬಹಳ ಪ್ರಾಮುಖ್ಯ. ಗಮನಿಸಿ…ಕೆಲವು ಜನರು ಯೆಶಾಯ ಪುಸ್ತಕವನ್ನು ಪ್ರಾಮುಖ್ಯವೆಂದು ಪರಿಗಣಿಸಿದ್ದಾರೆ

ಅವರು ಅದನ್ನು ಚಿಕ್ಕ ಬೈಬಲ್ ಎಂದು ಕರೆಯುತ್ತಾರೆ ಯಾಕೆಂದರೆ ಯೆಶಾಯ ಅಧ್ಯಾಯಗಳನ್ನು ಹೊಂದಿರುವದು ನಿಜಕ್ಕೂಆಸಕ್ತಿಕರವಾದ್ದದ್ದು, ಮತ್ತು ಬೈಬಲ್ ಸಹ

ಪುಸ್ತಕಗಳನ್ನು ಹೊಂದಿದೆಯಷ್ಟೇ, ಮತ್ತು ನೀವು ಯೆಶಾಯದ ಅಧ್ಯಾಯಗಳನ್ನು ಬೈಬಲಿನ ಪುಸ್ತಕಗಳೊಂದಿಗೆ ಹೋಲಿಸಿದರೆ

ಅಲ್ಲಿ ಆಶ್ಚರ್ಯಕರವಾದ ಹೊಂದಾಣಿಕೆಗಳನ್ನು ಕಾಣಬಹುದಾಗಿದೆ, ಅವುಗಳನ್ನು ಕೇವಲ ಕಾಕತಾಳೀಯವೆಂದು ಅಲ್ಲಗಳೆಯಲಾಗದು.

ಉದಾಹರಣೆಗೆ, ನೇ ಅಧ್ಯಾಯದ ಕೊನೆಯಲ್ಲಿ ಯೆಶಾಯ ಪುಸ್ತಕದಲ್ಲಿ ನಾವು ದೊಡ್ಡ ತಿರುವು ಕಾಣಿಸುತ್ತದೆ.

- ಅಧ್ಯಾಯಗಳು ಮೊದಲಿನ - ಅಧ್ಯಾಯಗಳಿಗಿಂತ ಸಂಪೂರ್ಣ ವ್ಯತ್ಯಾಸವಾಗಿರುತ್ತವೆ. ಇದು ಒಂದು ರೀತಿಯಲ್ಲಿ

ಹಳೆಒಡಂಬಡಿಕೆ ಪುಸ್ತಕ ಮತ್ತು ಹೊಸ ಒಡಂಬಡಿಕೆಯ ಪುಸ್ತಕಗಳ ಹಾಗಿರುತ್ತದೆ.ನೀವು ಹೋಲಿಕೆಗಳನ್ನು ಕಾಣಬಹುದು

ಯೆಶಾಯ ನೇ ಅಧ್ಯಾಯವನ್ನು ಆದಿಕಾಂಡದೊಂದಿಗೆ ಹೋಲಿಕೆಯಾಗಿ ನೋಡಬಹುದು, ಮತ್ತು ನೇ ಅಧ್ಯಾಯವನ್ನು ಧರ್ಮೋಪದೇಶಕಾಂಡದೊಂದಿಗೆ ಹೋಲಿಸಿ ನೋಡಬಹುದು

ಹೀಗೆ ಅನೇಕ ಹೋಲಿಕೆಗಳಿರುತ್ತವೆ. ಯೋಹಾನನ ಪುಸ್ತಕವನ್ನು ನೇ ಅಧ್ಯಾಯದೊಂದಿಗೆ ಹೋಲಿಸಬಹುದು, ರೋಮಾಪುರದವರಿಗೆ

ಪತ್ರಿಕೆಯು ಯೆಶಾಯ ನೇ ಅಧ್ಯಾಯವನ್ನು ಉಲ್ಲೇಖಿಸುತ್ತದೆ, ಮತ್ತು ನೀವು ಪ್ರಕಟಣೆ ಪುಸ್ತಕ ಹಾಗೂ ನೇ ಅಧ್ಯಾಯದ ನಡುವೆ ಹೋಲಿಕೆ ಕಾಣಬಹುದು.

ಹೀಗೆ ಪಟ್ಟಿಯು ಸಾಗುತ್ತಲೇ ಇರುತ್ತದೆ. ಇದು ಬಹಳ ಆಸಕ್ತಿಕರವಾದ್ದದ್ದು ನಿಜ ಆದರೆ ನೀವು ಯೋಹಾನನ

ಸುವಾರ್ತೆಯ ಮಾತುಗಳನ್ನು ಯೆಶಾಯ ನೇ ಅಧ್ಯಾಯಕ್ಕೆ ಹೋಲಿಸಿ ನೋಡಿದರೆ ಬಹಳ ಕುತೂಹಲಕರವಾಗಿರುತ್ತದೆ, ಅವು ಒಂದಕ್ಕೊಂದು ಸಂಬಂಧ ಹೊಂದಿರುವ ಅಧ್ಯಾಯಗಳು.

ಯೋಹಾನ :ರಲ್ಲಿ ಬೈಬಲ್ ಏನು ಹೇಳುತ್ತದೆಂದು ನೋಡಿರಿ. ಅದು ಹೀಗೆ ಹೇಳುತ್ತದೆ, “ ಆದದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆನು.

ಯಾಕಂದರೆ ನನ್ನನ್ನು ಆತನೆಂದು ನೀವು ನಂಬದೆ ಹೋದರೆ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದನು.

ಈಗ ಯೇಸು ಇಲ್ಲಿ “ನನ್ನನ್ನು ಆತನೆಂದು ನೀವು ನಂಬದೆ ಹೋದರೆ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ”

ಎಂದು ಹೇಳಿದ ಮಾತುಗಳ ಅರ್ಥವೇನು? ನೀನು ಯಾರೆಂದು ನಂಬದಿರುವದರಿಂದ? ಯಾಕೆಂದರೆ ಆತನು ಹೇಳುತ್ತಾನೆ, “ ನನ್ನನ್ನು ಆತನೆಂದು ನೀವು

ನಂಬದಿರುವದರಿಂದ, ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ”. ಈಗ ನಾವು ಯೆಶಾಯ :ನ್ನು ನೋಡೋಣ, ಇಲ್ಲಿ ಬೈಬಲ್

ಹೇಳುತ್ತದೆ: “ಕರ್ತನು ಹೇಳುವದೇನಂದರೆ--ನೀವು ನನ್ನ ಸಾಕ್ಷಿಗಳಾಗಿದ್ದೀರಿ; ನಾನೇ ಆತನೆಂದು

ನೀವು ತಿಳಿದು ನಂಬಿ ಗ್ರಹಿಸುವ ಹಾಗೆಯೇ ನಾನು ನಿನ್ನನ್ನು ಸೇವಕನನ್ನಾಗಿ ಆರಿಸಿಕೊಂಡಿದ್ದೇನೆ. ನನಗಿಂತ ಮುಂಚೆ ಯೂ ನನ್ನ

ನಂತರದಲ್ಲಿಯೂ ಯಾವ ದೇವರೂ ಇರಲಿಲ್ಲ. ನಾನೇ, ನಾನೇ, ಕರ್ತನಾಗಿದ್ದೇನೆ, ನನ್ನ ಹೊರತು ಯಾವ ರಕ್ಷಕನೂ ಇಲ್ಲ.

ಹಾಗಾದರೆ ಯೇಸು, ” ನನ್ನನ್ನು ಆತನೆಂದು ನೀವು ನಂಬದಿರುವದರಿಂದ, ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದ್ದರ ಅರ್ಥವೇನು?

ಆತನು ಹೇಳಿದ್ದೇನೆಂದರೆ ನಾನೇ ಏಕೈಕ ರಕ್ಚಕನೆಂದು ನೀವು ನಂಬದಿದ್ದರೆ,

ನಾನೇ ಆತನು ಮತ್ತು ನಾನಲ್ಲದೆ ಬೇರೊಬ್ಬನಿಲ್ಲವೆಂದು ನಂಬದಿದ್ದರೆ ಎಂದು ಅರ್ಥವಾಗಿದೆ. ನೋಡಿದಿರಾ, ನೀವು ಯೇಸುವನ್ನೂ ನಂಬಿ

ರಕ್ಷಣೆಗಾಗಿ ಇತರ ಮಾರ್ಗಗಳನ್ನು ಸಹ ನಂಬುವದಾದರೆ ಮತ್ತು ಇತರ ರಕ್ಷಣಾಕೃಪೆಗಳಲ್ಲಿ ನಂಬಿದರೆ ಅದು ಸಾಧ್ಯವಿಲ್ಲ. ಇಲ್ಲ,

ಆತನೇ ಮತ್ತು ಆತನೊಬ್ಬನಲ್ಲಿಯೇ ಎಂದು ನೀವು ನಂಬತಕ್ಕದ್ದು, ಇಲ್ಲವಾದರೆ ನೀವು ನಿಮ್ಮ ಪಾಪಗಳಲ್ಲಿ ಸಾಯುವಿರಿ

ಎಂದು ಬೈಬಲ್ ತಿಳಿಸುತ್ತದೆ.

ನೀವು ಯೇಸುವನ್ನೇ ನಿನ್ನ ಪೂರ್ಣಹೃದಯದಿಂದ ನಂಬಬೇಕು ಎಂದು ಬೈಬಲ್ ಹೇಳುತ್ತದೆ, ಹೊರತು ಯೇಸುವಿನ ಜೊತೆಗೆ ಇನ್ನೇನಾದರೊಂದನ್ನು

ನಂಬುವದಲ್ಲ, ಆದ್ದರಿಂದ ಆತನು ಇಲ್ಲಿ ಹೇಳುತ್ತಾನೆ, “ನಾನೇ ಆತನು, ನಾನಲ್ಲದೆ ಇನ್ನೊಬ್ಬನಿಲ್ಲ.

ನನಗಿಂತ ಮುಂಚೆ ಯೂ ನನ್ನ ನಂತರದಲ್ಲಿಯೂ ಯಾವ ದೇವರೂ ಇರಲಿಲ್ಲ. ನಾನೇ, ನಾನೇ, ಕರ್ತನಾಗಿದ್ದೇನೆ,

ನನ್ನ ಹೊರತು ಯಾವ ರಕ್ಷಕನೂ ಇಲ್ಲ. ಆದ್ದರಿಂದ ಹರೇಕೃಷ್ಣಾ ಅಥವಾ ಹಿಂದುಗಳು ಅಥವಾ ಇನ್ನಾರೋ ನಿಮಗೆ

“ ಓ, ನಾವು ಸಹ ಯೇಸುವನ್ನು ನಂಬುತ್ತೇವೆ” ಎಂದು ಹೇಳಿದರೆ ಅದು ಸಾಕಾಗದು ಯಾಕೆಂದರೆ ಕೇವಲ ಯೇಸುವಿನಲ್ಲಿಯೇ

ನಂಬಿಕೆಯಿಡುವದಿಲ್ಲ, ಯಾಕೆಂದರೆ ಅವರು ಇತರ ದೇವರುಗಳನ್ನು ಮತ್ತು ರಕ್ಷಣೆಗಾಗಿ ಇತರ ಗ್ರಂಥಗಳನ್ನು ಸಹ ನಂಬುತ್ತಾರೆ

ಬೈಬಲಿನ ಯೇಸುವು ಮಾತ್ರವೇ ಆಗಿರತಕ್ಕದ್ದು. ನೋಡ್ರಿ, ಬಹಳಷ್ಟು ಹಿಂದುಗಳು ಹೀಗೆ ಸಹ ಹೇಳುವರು, “ಓ..ಓ ಹೌದು,

ಯೇಸು ಮಹಾನ್ ಬೋಧಕನಾಗಿದ್ದನೆಂದು ನಾವು ನಂಬುತ್ತೇವೆ”. ಮತ್ತು ಅನೇಕ ಹಿಂದುಗಳು ಹೀಗೆ ಸಹ ಹೇಳುತ್ತಾರೆ

ಏನೆಂದರೆ ಯೇಸು ಬಾಲ್ಯದಲ್ಲಿ (ಯಾಕೆಂದರೆ ಆತನ ಬಾಲ್ಯ ಪ್ರಾಯದ ಕುರಿತು ಬೈಬಲಿನಲ್ಲಿ ನೀವು ಓದುವದಿಲ್ಲ)

“ಭಾರತಕ್ಕೆ ಹೋಗಿದ್ದನು, ಅಲ್ಲಿ ಹಿಂದುತ್ವದ ಬಗ್ಗೆ ಕಲಿತನು. ಆಮೇಲೆ ಆತನು ಇಸ್ರಾಯೇಲಿಗೆ ತಿರುಗಿ ಬಂದು ದೊಡ್ಡ

ಯೋಗಿ ಆಗಿದ್ದನು.” ಅವರು ಈ ರೀತಿ ಹೇಳಿಕೊಳ್ಳುತ್ತಾರೆ. ಇದನ್ನೇ ಅವರು ಎಲ್ಲೆಡೆ ಬೋಧಿಸುತ್ತಾರೆ, ಮತ್ತು ಅವರು

ಯೇಸು ಅಲ್ಲಿಗೆ ಹೋಗಿ ಅವರ ಧರ್ಮವನ್ನು ಕಲಿತು ತನ್ನ ದೇಶಕ್ಕೆ ತಂದನೆಂದು ಹೇಳಿಕೊಳ್ಳುತ್ತಾರೆ, ಮತ್ತು

ಅವರು ಅನೇಕ ಸಾರಿ ನಿಮಗೆ, “ ಓ, ಹೌದು ನಾವು ಯೇಸುವನ್ನು ನಂಬುತ್ತೇವೆ” ಎಂದು ಹೇಳಬಹುದು. ಆದರೆ ಸ್ವಲ್ಪ ತಾಳಿ.

ಅವರು ನಂಬುವದು ಬೈಬಲಿನ ಯೇಸುವನ್ನೋ? ಉತ್ತರ ಇಲ್ಲ ಎಂದಾಗಿರುತ್ತದೆ. ಗಮನಿಸಿ, ಅವರು ಕೃಷ್ಣಾ ಎಂಬುವವನನ್ನು ಸಹ

ನಂಬುತ್ತಾರೆ, “ಹರೇ ಕೃಷ್ಣಾ” ರೀತಿಯಲ್ಲಿ. ಅವರು ಕೃಷ್ಣನೆಂಬವನನ್ನು ನಂಬುತ್ತಾರೆ..

ಆತನು ನರರೂಪದಲ್ಲಿರುವ ದೇವರೆಂದು, ಕನ್ಯೆಯಲ್ಲಿ ಹುಟ್ಟಿದವನೆಂದು ನಂಬುತ್ತಾರೆ. ಇದನ್ನು ಊಹಿಸಿಕೊಳ್ಳಿರಿ. ಮತ್ತು ಜನರು

ಕೃಷ್ಣಾ = ಕ್ರಿಸ್ತನು ಎನ್ನುತ್ತಾರೆ, ಆದರೆ ಅದು “ಯೇಸು”ಎಂಬ ನಾಮ, ಕೇವಲ” ಕ್ರಿಸ್ತ” ಅಲ್ಲ. ಯೇಸು ಎಂದೇ ಆಗಿರಬೇಕು,

ಮತ್ತು ಅದು ಬೈಬಲಿನ ಯೇಸುವೇ ಆಗಿರತಕ್ಕದ್ದು ಯಾಕೆಂದರೆ ಯೇಸುವೇ ನರಾವತಾರವೆತ್ತಿದ ವಾಕ್ಯವಾಗಿದ್ದಾನೆ.

ಬೈಬಲ್ ಹೇಳುತ್ತದೆ, “ ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು

ದೇವರಾಗಿದ್ದನು. ಆ ವಾಕ್ಯವೆಂಬವನು ನರಾವತಾರವೆತ್ತಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು;

ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಮಹಿಮೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.

ಆದ್ದರಿಂದ ನೀವು ಯೇಸುವನ್ನು ಆತನ ವಾಕ್ಯದಿಂದ ಬೇರ್ಪಡಿಸಲು ಸಾಧ್ಯವಿಲ್ಲ, ಯಾಕೆಂದರೆ ಆತನೇ ನರಾವತಾರವೆತ್ತಿದ ವಾಕ್ಯವಾಗಿದ್ದಾನೆ. ಆದ್ದರಿಂದ ನಿಮ್ಮಲ್ಲಿ

ಸಂಪೂರ್ಣ ಬೇರೆ ವಾಕ್ಯವಿದ್ದರೆ, ಸಂಪೂರ್ಣ ಬೇರೆ ಗ್ರಂಥವಿದ್ದರೆ ನಿಮ್ಮಲ್ಲಿ ಸಂಪೂರ್ಣ ಬೇರೆ ಯೇಸು ಇದ್ದಾನೆಂದರ್ಥ.

ನಿಮ್ಮಲ್ಲಿ ಬೈಬಲಿನ ಯೇಸು ಇರತಕ್ಕದ್ದು, ಮತ್ತು ನಿಮ್ಮ ಪೂರ್ಣ ವಿಶ್ವಾಸ ಮತ್ತು ನಂಬಿಕೆಯನ್ನು

ಆತನಲ್ಲಿಯೇ ಇಡಬೇಕು ಹೊರತು ಮತ್ತಾವದರಲ್ಲೋ ಅಲ್ಲ. ಅದು ಮಾತ್ರವಲ್ಲ, ಸೈತಾನನು ಒಬ್ಬ ಮಹಾನ್ ನಕಲು ಮಾಡುವವವನು

ಎಂಬದನ್ನು ಅರ್ಥಮಾಡಿಕೊಳ್ಳಬೇಕು, ಸ್ವಲ್ಪ ಸತ್ಯದೊಂದಿಗೆ ಸುಳ್ಳುಗಳ ಸಂಗಡ ಮಿಶ್ರಣ ಮಾಡಿ ನಂಬಿಕೆಹುಟ್ಟುವಂತೆ ಮಾಡುತ್ತಾನೆ.

ಆದ್ದರಿಂದ ಖಂಡಿತವಾಗಿಯೂ ಹಿಂದುತ್ವ ಹಾಗೂ ಕ್ರೈಸ್ತತ್ವದ ನಡುವೆ ಹೋಲಿಕೆಗಳು ಕಾಣಿಸಬಹುದು, ಆಶ್ಚರ್ಯವಿಲ್ಲ

ಯಾಕೆಂದರೆ ಸೈತಾನನು ನಕಲು ಮಾಡುವದರಲ್ಲಿ ನಿಸ್ಸೀಮನು.

ಈಗ, ಬಹಳ ಆಸಕ್ತಿಕರ ಸಂಗತಿಯೆಂದರೆ, ನೀವು ಹಿಂದುತ್ವದ ಬಹಳ ಪ್ರಾಮುಖ್ಯವಾದ ಹಳೆಯ ಗ್ರಂಥವನ್ನು ನೋಡಿದರೆ

ಅವರಿಗೆ ವಿವಿಧ ಧರ್ಮ ಪುಸ್ತಕಗಳಿರುತ್ತವೆ, ವೇದ, ಪುರಾಣ ಮತ್ತು ಉಪನಿಶತ್ತುಗಳು ಇತ್ಯಾದಿ

ಆದರೆ ನೀವು ಪುರಾತನ ವೇದಗಳನ್ನು ನೋಡಿದರೆ, ಅದು ಬಹಳ ಪ್ರಾಮುಖ್ಯವಾದ ಪುಸ್ತಕ, ಅದನ್ನು ಅವರು

ಮನು ಧರ್ಮಶಾಸ್ತ್ರ, ಮನು ಸ್ಮ್ರತಿ ಅನ್ನುತ್ತಾರೆ, ಮತ್ತು ಏನು ಆಸಕ್ತಿಕರವೆಂದರೆ: ಮನು ಎಂಬವನು ವ್ಯಕ್ತಿ …ಮುಖ್ಯ ಕತೆಯೆನೆಂದರೆ…

ಇಡೀ ಜಗತ್ತು ದೊಡ್ಡ ಪ್ರಳಯದಿಂದ ನಾಶವಾಯಿತು,,ಮತ್ತು ಇವನಿಗೆ ಬೃಹತ್ ಹಡಗು ಕಟ್ಟಿ ಅದರೊಳಗೆ

ಹೋಗಬೇಕೆಂದು ಎಚ್ಚರಿಸಲ್ಪಟ್ಟನಂತೆ,ಮತ್ತು ಇವನು ಪ್ರಳಯದಿಂದ ತಪ್ಪಿಸಿಕೊಂಡನು ಹಾಗೂ ಆಮೇಲೆ ಇವನಿಂದಲೇ ಭೂಮಿಯ ಮೇಲಿನ ಪ್ರತಿ ಮನುಷ್ಯನು ಹುಟ್ಟಿದನಂತೆ

ನಿಮಗೆ ಇದು ಪರಿಚಿತ ಕಥೆಯಂತೆ ತೋರುವದಿಲ್ಲವೋ? ಹೌದು, ಇದು ನೋಹನ ಕಥೆಯಂತಿದೆ, ಮತ್ತು ಇದು ತಮಾಷೆಯಾಗಿರುತ್ತದೆ,

ಯಾಕೆಂದರೆ “ಮನು” ಮತ್ತು “ನೋಹ” ಈ ಹೆಸರುಗಳು ಸಹ ಒಂದೇ ರೀತಿ ಅನ್ನಿಸುತ್ತದೆ, ಮತ್ತು ಈ ಪುಸ್ತಕ

ಸುಮಾರು ಕ್ರಿ.ಪೂ -ರಷ್ಟು ಹಿಂದಕ್ಕೆ ಸಾಗುತ್ತದೆ, ಅಂದರೆ ಈ ಪುಸ್ತಕವು ಅಕ್ಷರಶಃ - ಹಿಂದೆ ಬರೆಯಲ್ಪಟ್ಟಿದೆ, ಮತ್ತು ಈ ಪುಸ್ತಕ

ದೇವರು ಪ್ರಳಯದಿಂದ ಇಡೀ ಲೋಕವನ್ನು ನಾಶಗೊಳಿಸುವ ಬಗ್ಗೆ ತಿಳಿಸುವದು ಆಸಕ್ತಿಕರವಾಗಿದೆಯಲ್ಲವಾ.

ಈ ಒಬ್ಬನು ಎಲ್ಲಾ ಮನುಷ್ಯರಿಗೆ ಮೂಲಪಿತೃ. ಇದು ಆಸಕ್ತಿಕರ, ಯಾಕೆಂದರೆ ಈ ಲೋಕದ

ನಾಸ್ತಿಕರು ಮತ್ತು ಕುಚೋದ್ಯಗಾರರು ಬಂದು “ ಓ, ನೋಡಿದಿಯಾ, ಕ್ರೈಸ್ತತ್ವವು ಈ ಬೇರೆ

ಧರ್ಮಗಳನ್ನು ನಕಲು ಮಾಡಿದೆ” ಎಂದು ಹೇಳುವರು, ಆದರೆ ಇದಕ್ಕೆ ಕಾರಣವೊಂದೆ, ಅವರು

ನಿಜವೇನೆಂದು ಕಾಣದಂತೆ ಸೈತಾನನು ಅವರನ್ನು ಕುರುಡರನ್ನಾಗಿಸಿದ್ದಾನೆ. ಇದು ನಿನ್ನ

ಮುಖದಲ್ಲಿನ ಮೂಗಿನಂತೆ ಕಣ್ಣುಮುಂದಿದೆ, ಲೋಕದಲ್ಲಿನ ವಿವಿಧ ಧರ್ಮಗಳು ಸಹ,

ಪ್ರಳಯದ ಕುರಿತಾಗಿ ಒಂದೇ ಕಥೆಯನ್ನು ಹೇಳುತ್ತವೆ, ಅಂದರೆ ಇದು ನಿಜವಾಗಿಯೂ ಸಂಭವಿಸಿರುತ್ತದೋ! ಈ ರೀತಿ

“ಓ, ಅವರು ಬೇರೆ ಕಡೆಯಿಂದ ಆ ಕಥೆಯನ್ನು ತೆಗೆದುಕೊಂಡಿದ್ದಾರೆ.” ಎಂದು ಹೇಳುವದು ಬಹಳ ಹುಚ್ಚುತನ. ಇಲ್ಲ, ಲೋಕದಲ್ಲೆಲ್ಲಾ ಇರುವ

ಬೇರೆ ಬೇರೆ ಸಂಸ್ಕೃತಿಗಳೆಲ್ಲಾ ಪ್ರಳಯದ ನಡೆಯುವ ಕುರಿತು ಒಂದೇ ಕಥೆಯನ್ನು ಹೊಂದಿವೆ

ಇಲ್ಲಿ ಬಹಳ ಸ್ಪಷ್ಟವಾಗುವದೇನೆಂದರೆ ಪ್ರಳಯವು ನಿಜವಾಗಿಯೂ ಸಂಭವಿಸಿದೆ ಎಂಬುದು, ಆದ್ದರಿಮದ ಅವರೆಲ್ಲಾ ಅದರ ಬಗ್ಗೆ ಬರೆಯುತ್ತಾರೆ

ಮತ್ತು ಆ ಪುಸ್ತಕ ಬರೆಯಲ್ಪಟ್ಟ ಕಾಲಮಾನ ಬಹಳ ಆಸಕ್ತಿಕರವಾಗಿದೆ, ಯಾಕೆಂದರೆ

ನೀವು ಪ್ರಳಯ ನಡೆದ ಕಾಲವನ್ನು ಯೋಚಿಸಿದರೆ, ಆದು ಕ್ರಿಸ್ತನ ಮುಂಚೆ - ವರ್ಷಗಳ ವೇಳೆ ನಡೆಯಿತು

ಬೇರೆ ಬೇರೆ ಜನರು ದಿನಾಂಕದ ಬಗ್ಗೆ ವಾಗ್ವಾದ ಮಾಡುತ್ತಾರೆ, ಆದರೆ ಭಾರತದಲ್ಲಿ ಸುಮಾರು

ವರ್ಷಗಳಷ್ಟು ಹಳೆಯದಾದ, ಅವರಿಗೆ ಪ್ರಾಮುಖ್ಯ ವೇದವಾಗಿರುವ ಪುಸ್ತಕವು ಪ್ರಳಯವು ಸಂಭವಿಸಿದ್ದು

ನಿಜವೆಂದು, ಈ ಒಬ್ಬನು ಹೊರತು ಎಲ್ಲರೂ ನಾಶವಾಗಿ ನಂತರ ಇತನಿಂದಲೇ ಎಲ್ಲರೂ ಬಂದಿದ್ದಾರೆಂದು

ಹೇಳುವದು ಸರಿಯೇನಿಸುತ್ತದೆ. ಬಾಬೇಲ್ ಗೋಪುರ ಘಟನೆ ನಡೆದಾಗ, ಜನರು ಎಲ್ಲೆಡೆ

ಚದುರಿಸಲ್ಪಟ್ಟರು, ಮತ್ತು ಅವರಲ್ಲಿ ಕೆಲವರು ಭಾರತಕ್ಕೆ ಹೋದರು, ಸಹಜವಾಗಿ ಅವರು ಆ ಪ್ರಾಮುಖ್ಯವಾದ ಕಥೆಯನ್ನು

ತಮ್ಮೊಂದಿಗೆ ಹೊತ್ತೊಯ್ದರು. ನೀವು ಹೇಳಲು ಹೊರಡಿರುವ ಈ ಕಥೆ ಬಹಳ ದೊಡ್ಡ ಕಥೆಯಾಗಿರುತ್ತದೆ, ಮತ್ತು ನೀವು

ಬರೆದಿಟ್ಟುಕೊಳ್ಳಲಿರುವಿರಿ

ಆದ್ದರಿಂರ ಸೈತಾನನು ದೊಡ್ಡ ನಕಲುಗಾರನಷ್ಟೆ. ಆತನು ಪ್ರಳಯ ಮತ್ತು ನೋಹನ ಕುರಿತ ನಿಜಕಥೆಯನ್ನು

ಎತ್ತಿಕೊಂಡು –ಇದು ಸತ್ಯವಾಗಿ ನಡೆದ ಕಥೆಯಷ್ಟೇ- ಆದರೆ ಆತನು ನಂತರ ಅದನ್ನು ತಿರುಚಿ ಎಲ್ಲಾ ಸುಳ್ಳು

ಬೋಧನೆಗಳನ್ನು ಅದರಲ್ಲಿ ಕಲಬೆರಕೆ ಮಾಡುತ್ತಾನೆ, ಅದರೆ ಬೈಬಲ್ ದೇವರ ಸತ್ಯವಾಕ್ಯಗಳ ಸಂಪೂರ್ಣ ವಿವರಗಳನ್ನು ಹೊಂದಿದೆ

ಹಿಂದುತ್ವದ ಕುರಿತ ಇನ್ನೊಂದು ದೊಡ್ಡ ಸಂಗತಿ ಇಲ್ಲಿದೆ. ಇಬ್ರಿಯ ನೇ ಅಧ್ಯಾಯಕ್ಕೆ ತಿರುಗಿಸಿ. ಹಿಂದುತ್ವದ ಕುರಿತ

ಇನ್ನೊಂದು ದೊಡ್ಡ ಸಂಗತಿಯೆಂದರೆ ಅವರು ಪುನರ್ಜನ್ಮದಲ್ಲಿ ನಂಬುತ್ತಾರೆ. ಇದು ಹಿಂದುತ್ವದಲ್ಲಿ ದೊಡ್ಡ ಉಪದೇಶವಾಗಿದೆ

ಇದು ಅವರ ನಂಬಿಕೆಗಳಲ್ಲಿ ಬಹಳ ಪ್ರಾಮುಖ್ಯವಾದ ಸಂಗತಿಯಾಗಿದೆ. ಜನರು ಜೀವನ ಮತ್ತು ಮರಣದ

ಚಕ್ರದಲ್ಲಿದ್ದಾರೆ ಮತ್ತು ಅವರು ಪುನರಪಿ ಜನನ ಮತ್ತು ಪುನರಪಿ ಮರಣ ಹೊಂದುತ್ತಲಿರುತ್ತಾರೆ. ಪುನರ್ಜನ್ಮವಿರುತ್ತದೆ ಮತ್ತು ನೀವು ಮಾಡುವ ಕರ್ಮದ ಮೇಲೆ

ಯಾವ ನಿಮ್ಮ ಎರಡನೆಯ ಮತ್ತು ಮೂರನೆಯ ಸಾರಿ ಯಾವ ಜನ್ಮ ಪಡೆಯುವಿರೆಂಬದು ತೀರ್ಮಾನವಾಗುತ್ತದೆ, ಹೀಗೆ ಮುಂದುವರೆಯುತ್ತದೆ.

ಅದು ಪುನರ್ಜನ್ಮಗಳ ಚಕ್ರ ಆಗುತ್ತಿರುತ್ತದೆ. ಆದರೆ ಬೈಬಲ್ ಪುನರ್ಜನ್ಮದ ಬಗ್ಗೆ ಹೇಳುತ್ತದೋ? ಸರಿ, ನೀವು

ಇಬ್ರಿಯ : ನೋಡಿರಿ.ಹೀಗೆ ಹೇಳುತ್ತದೆ, “ ಒಂದೇ ಸಾರಿ ಸಾಯುವದೂ ಆಮೇಲೆ ನ್ಯಾಯತೀರ್ಪೂ ಮನುಷ್ಯನಿಗೆ ನೇಮಕವಾಗಿದೆ:

ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು.

ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.

ಅದ್ದರಿಂದ ಬೈಬಲ್ ನಮಗೆ ಒಂದೇ ಸಾರಿ ಸಾಯುವದು ಆಮೇಲೆ ನ್ಯಾಯತೀರ್ಪು ಎಂದು ಹೇಳುತ್ತದೆ. ಇಲ್ಲಿ

ಪುನರ್ಜನ್ಮವೆಂಬುದಿಲ್ಲ. ಅದು ಮಾತ್ರವಲ್ಲ, ಹಿಂದುಗಳು ಸಹ ಯೇಸುವನ್ನು ನಂಬುತ್ತೇವೆಂದು ಹೇಳುವದಾದರೆ, ಅವರು ಆತನ

ಮರಣ, ಹೂಣಲ್ಪಡುವಿಕೆ ಮತ್ತು ಪುನರುತ್ಥಾನಗಳಲ್ಲಿ ನಂಬುವದಿಲ್ಲ. ಅದೇ ಸುವಾರ್ತೆ. ಅವರು ಮಾತ್ರ ಯೇಸು

ಸತ್ತನು ಮತ್ತು ಪುನರ್ಜನ್ಮಗೊಂಡನು ಮತ್ತು ಹೀಗೇ ಪುನರ್ಜನ್ಮ ಹೊಂದುತ್ತಲೇ ಇರುವನೆಂದು ನಂಬುತ್ತಾರೆ, ನಾಳೆ ಕ್ರಿಸ್ತವಿರೋಧಿ ಬಂದಾಗ ಅವರು ಹೇಳುವರು

“ ಅದೋ ಯೇಸು ಪುನಃ ಹುಟ್ಟಿದ್ದಾನೆ! ಪುನರ್ಜನ್ಮಗೊಂಡಿದ್ದಾನೆ!” ಈಗ ಎಲ್ಲರು ಗಲಾತ್ಯ ನೇ ಅಧ್ಯಾಯ ತೆರೆಯಿರಿ…ಎಲ್ಲರು

“ಕರ್ಮ” ಎಂಬ ಪದವನ್ನು ಕೇಳಿದ್ದೀರಿ. ಅದು ಬಹುಶಃ ಹಿಂದುತ್ವದಲ್ಲಿಯೇ ಅತ್ಯಂಥ

ಪ್ರಸಿದ್ಧ ಪದ. ನಾನು ಇದನ್ನು ಹೇಳುತ್ತೇನೆ: ಏನೆಂದರೆ ಬೈಬಲ್ನಂಬುವ ಕ್ರೈಸ್ತರು ಉಪಯೋಗಿಸುವ ಪದ ಇದಲ್ಲ.ಮತ್ತು

ಇಂದು ನಮ್ಮ ಅಮೆರಿಕದಲ್ಲಿಇ ಎಲ್ಲರು ಕರ್ಮದ ಬಗ್ಗೆ, ಒಳ್ಳೇ ಕರ್ಮ ಮತ್ತು ಕೆಟ್ಟ ಕರ್ಮದ ಕುರಿತು ಮಾತಾಡುತ್ತಿದ್ದಾರೆ

ನಾವು ಹಿಂದುತ್ವದಂಥ ಸುಳ್ಳು ಧರ್ಮದ ಪದವನ್ನು ಉಪಯೋಗಿಸುವದೇಕೆ?

ಬೈಬಲ್ ನಮಗೆ ಪವಿತ್ರಾತ್ಮನು ಕಲಿಸುವಂಥ ಪದಗಳನ್ನು ಉಪಯೋಗಿಸಬೇಕೆ ಹೊರತು ಮನುಷ್ಯ ಜ್ಞಾನವು ಕಲಿಸುವ

ಪದಗಳನ್ನಲ್ಲ. ಪವಿತ್ರಾತ್ಮನು ಕಲಿಸುವಂತದ್ದು ಇಲ್ಲಿದೆ: ಗಲಾತ್ಯ : “ ಮೋಸ ಹೊಗಬೇಡಿರಿ;

ದೇವರು ಪರಿಹಾಸ್ಯ ಮಾಡಲ್ಪಡುವಾತನಲ್ಲ; ಯಾಕಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.

ಓ, ಇದು ಒಂದು ರೀತಿ ಕರ್ಮ ಆಗಿರುತ್ತದೆ…….ಇಲ್ಲ ಇದು ಕರ್ಮದ ರೀತಿಯಲ್ಲ! ಇದು ಗಲಾತ್ಯ : ರಂತೆ. ಇದು

ಬಿತ್ತುವದು ಮತ್ತು ಕೊಯ್ಯುವ ರೀತಿಯದ್ದು. ಇದು ನೀವು ಬಿತ್ತಿದ್ದನ್ನು ಕೊಯ್ಯುವ ರೀತಿ. ಇದು ಕರ್ಮ ಅಲ್ಲ.

ಆದರೂ ಇಲ್ಲಿ ಅಸಕ್ತಿಕರವೇನೆಂದರೆ, ಮೂಲಭಾಷೆಯಲ್ಲಿ,ಸಂಸ್ಕೃತದಲ್ಲಿ ಅಕ್ಷರಶಃ

“ಕರ್ಮ” ವೆಂಬ ಪದವು ನಿಜವಾಗಿಯೂ “ಕೆಲಸಗಳು” ಎಂಬ ಅರ್ಥವಾಗಿದೆ. ಕ್ರಿಯೆಗಳು.

ಇದರರ್ಥ ನೀವು ಮಾಡುವಂಥ “ಕಾರ್ಯಗಳು”, ಅಥವಾ “ಕ್ರಿಯೆಗಳು” ಅಥವಾ “ಕೆಲಸಗಳು”. ಇದು ಆಸಕ್ತಿಕರವಲ್ಲವೇ, ಹಿಂದುತ್ವದಲ್ಲಿ

ರಕ್ಷಣೆಯು “ಕ್ರಿಯೆಗಳನ್ನು” ಆಧರಿಸಿದೆ. ಯಾಕೆಂದರೆ ಒಳ್ಳೆ ಕರ್ಮವಿದ್ದರೆ ಅದು ನಿಮಗೆ

ಉತ್ತಮ ಪುನರ್ಜನ್ಮ ನೀಡುತ್ತದೆ ಮತ್ತು ಕೊನೆಗೆ ಪರಲೋಕವಲ್ಲ ಆದರೆ

ನಿರಂತರವಾಗಿ ಸಾಗುವ ಪುನರಪಿ ಜನನ ಪುನರಪಿ ಮರಣ ಚಕ್ರಕ್ಕೆ ಸೇರಿಸುತ್ತದೆ. ಆವರು ಆ ಉಚ್ಛಘಟ್ಟವನ್ನು, ಮೋಕ್ಷ ತಲುಪುವರು

ಅವರು ಅಲ್ಲಿ ಹೇಗೆ ಮುಟ್ಟುತ್ತಾರೆ? “ ಕ್ರಿಯೆಗಳು” ಅವರು ಕರ್ಮ ಎಂದು ಹೇಳುವಾಗ ಅವರ

ಅರ್ಥ ಇದೇ ಆಗಿದೆ. “ಕೆಲಸಗಳು” ಎಂದು ಅವರೆನ್ನುತ್ತಾರೆ. ಆದರೆ ರಕ್ಷಣೆ “ ಕ್ರಿಯೆಗಳಿಂದಲ್ಲ” ಎಂದು ಬೈಬಲ್ ಹೇಳುತ್ತದೆ

“ ಹೊಗಳಿಕೊಳ್ಳುವದಕ್ಕೆ ಯಾವನಿಗೂ ಆಸ್ಪದವಿಲ್ಲ”. ಬೈಬಲ್ ಹೇಳುತ್ತದೆ, “ ನಾವು ಕೃಪೆಯಿಂದ ನಂಬಿಕೆಯ ಮೂಲಕವೇ

ರಕ್ಷಣೆ ಹೊಂದಿದ್ದೇವೆ. ಅದು ನಮ್ಮಿಂದಾದದ್ದಲ್ಲ, ಅದು ದೇವರ ವರ: ಅದು ಕ್ರಿಯೆಗಳಿಂದಲ್ಲ, ಆದ್ದರಿಂದ ಯಾರಿಗೂ ಹೊಗಳಿಕೊಳ್ಳಲು

ಆಸ್ಪದವಿಲ್ಲ,” ಮತ್ತು ಬೈಬಲ್ ನಮಗೆ ಕೃಪೆ ಹಾಗೂ ಕ್ರಿಯೆಗಳು ಸಮಾನವಾಗಲಾರವು ಎಂದು ಸ್ಪಷ್ಟವಾಗಿ ಕಲಿಸುತ್ತದೆ. ಯಾಕೆಂದರೆ

“ಇದು ಕೃಪೆಯಿಂದಾಗಿದ್ದರೆ, ಅಲ್ಲಿ ಕ್ರಿಯೆಗಳಿಗೆ ಆಸ್ಪದವಿಲ್ಲ.” ಆತನು ಮುಖ್ಯವಾಗಿ ಹೇಳುತ್ತಿರುವದೇನೆಂದರೆ ಅದು ಕೃಪೆಯಿಂದ ಆದಲ್ಲಿ

ಅದು ಕರ್ಮ ಅಲ್ಲ, ಅದು ನಿಮ್ಮನ್ನು ಎಲ್ಲಿಯೂ ಕೊಂಡೊಯ್ಯಲಾರದು. ಆತನು ಹೇಳುತ್ತಾನೆ, “ ಇದು ಕೃಪೆಯಿಂದಾಗಿದ್ದರೆ, ಅಲ್ಲಿ

ಕ್ರಿಯೆಗಳಿಗೆ ಅವಕಾಶವೇ ಇಲ್ಲ, ಇಲ್ಲವಾದರೆ ಕೃಪೆಯು ಕೃಪೆಯಾಗಿ ಇರಲು ಸಾಧ್ಯವಿಲ್ಲ. ಆದರೆ ಅದು ಕ್ರಿಯೆಗಳಿಂದಾಗಿದ್ದರೆ, ಅದು

ಇನ್ನು ಕೃಪೆಯಾಗಿರಲಾರದು. ಇಲ್ಲವಾದರೆ ಕ್ರಿಯೆಗಳು ಕ್ರಿಯೆಯಾಗಿರಲು ಸಾದ್ಯವಿಲ್ಲವಷ್ಟೆ.ಅದು ಎರಡೂ ಆಗಿರಲಾರದು. ಮತ್ತು ಅವರು ಹೇಳುತ್ತಾರೆ, “ಓ, ನಾವು

ಈ ಒಳ್ಳೇ ಕ್ರಿಯೆಗಳನ್ನು ಮಾಡಿದರೆ, ನಮಗೆ ಕೃಪೆ ಸಿಕ್ಕುತ್ತದೆ”.ಹಿಂದುಗಳು ಅದನ್ನೇ ಬೋಧಿಸುತ್ತಾರೆ. ಇಲ್ಲ.

ತಪ್ಪು. ನೀವು ಒಳ್ಳೆ ಕ್ರಿಯೆಗಳನ್ನು ಮಾಡುವದರಿಂದ ಕೃಪೆಯನ್ನು ಪಡೆಯುವದಿಲ್ಲ. ಆಪದಗಳಲ್ಲೇ ತದ್ವಿರುದ್ಧವಿದೆ. ಕೃಪೆ ಎಂಬದು

ಯೋಗ್ಯವಲ್ಲದವರಿಗೆ ಸಿಕ್ಕ ದಯೆ. ನೀವು ಯಾವದಕ್ಕೆ ಯೋಗ್ಯರಲ್ಲವೋ ಅದನ್ನು ಪಡೆದರೆ ಅದು ಕೃಪೆ, ಮತ್ತು

ಅದು ಕ್ರಿಯೆಗಳಿಂದಾದದ್ದಲ್ಲ, ಯಾವನೂ ಹೊಗಳಿಕೊಳ್ಳದಿರಲಿ. ಆದ್ದರಿಂದ ಈ “ಕರ್ಮ” ಎಂಬ ಪದವು ಕ್ರೈಸ್ತರಾದ ನಾವು ಉಪಯೋಗಿಸುವ

ಪದವಲ್ಲ.ನಾವು ಕ್ರೈಸ್ತ ಪದಗಳನ್ನು ಉಪಯೋಗಿಸಬೇಕು ಹೊರತು ಹಿಂದು ಪದಗಳನ್ನಲ್ಲ

ಮತ್ತು ಇದು ನಮ್ಮ ಮನಸ್ಸುಗಳಲ್ಲಿಯೂ ಭಾಷೆಗಳಲ್ಲಿಯೂ ನುಸಳಲು ಬಿಡಬಾರದು.

ಥೆಸಲೋನಿಕ ನೇ ಅಧ್ಯಾಯವನ್ನು ತೆರೆಯಿರಿ. ಹಿಂದುತ್ವದ ಇನ್ನೊಂದು ಸುಳ್ಳು ಉಪದೇಶವೆಂದರೆ, “ ಜನರು ಪರಲೋಕ ಅಥವಾ

ನರಕಕ್ಕೆ ಹೋಗುತ್ತಾರೆ, ಆದರೆ ಅದು ತಾತ್ಕಾಲಿಕ. ಅವರು ದಂಡಿಸಲ್ಪಡುತ್ತಾರೆ, ಅಥವಾ ಪ್ರತಿಫಲ ಪಡೆಯುತ್ತಾರೆ, ಆದರೆ

ಬಳಿಕ ಅವರು ಮರುಜನ್ಮ ಪಡೆಯುತ್ತಾರೆ ಮತ್ತು ಅವರು ಪುನರ್ಜನ್ಮಗೊಳ್ಳುತ್ತಾರೆ, ಹೀಗೆ ಇದು ತಾತ್ಕಾಲಿಕವಾದದ್ದು. ಆದರೆ ಬೈಬಲ್ ನಮಗೆ

ರಕ್ಷಣೆ ಹೊಂದುವದು, ಮತ್ತು ಪರಲೋಕ ಹೋಗುವದೂ ನರಕಕ್ಕೆ ಹೋಗುವದು ಎಲ್ಲಾ ಶಾಶ್ವತವಾದ ಸ್ಥಿತಿಗಳು ಎಂದು ಹೇಳುತ್ತದೆ

ನೀವು ಥೆಸಲೋನಿಕ : ನೋಡಿರಿ. ಅದು ಹೇಳುತ್ತದೆ, “ ಆಮೇಲೆ ಜೀವದಿಂದುಳಿದಿರುವ ನಾವು

ಅಂತರೀಕ್ಷದಲ್ಲಿ ಕರ್ತನನ್ನು ಎದುರ್ಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೇ

ಒಯ್ಯಲ್ಪಡುವೆವು.” ಇದನ್ನು ಸ್ವಲ್ಪ ಕೇಳಿಸಿಕೊಳ್ಳಿರಿ, “ ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು”. ಒಮ್ಮೆ ನಾವು

ಪರಲೋಕದಲ್ಲಿ ಕರ್ತನ ಸಂಗಡ ಇರುವದಕ್ಕೆ ಎತ್ತಲ್ಪಟ್ಟವೆಂದರೆ, ಅದು ಸದಾಕಾಲ ಕರ್ತನ ಜೊತೆಯಲ್ಲಿರುವದಕ್ಕಾಗಿ ಎಂದು ಬೈಬಲ್ ಹೆಳುತ್ತದೆ.

ಅದು ತಾತ್ಕಾಲಿಕವಲ್ಲ” ಕರ್ತನ ಸಂಗಡವಿರುವದು. ಮತ್ತೆ ಆಮೇಲೆ ಕರ್ತನ ಸಂಗಡವಿರುವದಿಲ್ಲ” ಎಂದಲ್ಲ. ಈಗ ನೀವು ಹೇಳಬಹುದು

“ ಸರಿ, ಆದರೆ ಹೊಸಭೂಮಿ ಮತ್ತು ಹೊಸ ಆಕಾಶಗಳ ವೇಳೆಯಲ್ಲಿ ನಾವು ಈ ಭೂಮಿಯ ಮೇಲೆ ಜೀವಿಸಲಿದ್ದೇವಲ್ಲವೇ?” ಹೌದು, ಆದರೆ

ನಾವು ಕ್ರಿಸ್ತನ ಸಂಗಡ ಈ ಭೂಮಿಯಲ್ಲಿ ಆಳ್ವಿಕೆಮಾಡಲಿದ್ದೇವೆ. ನಾವು ಕರ್ತನ ಸಂಗಡ

ಇರಲಿದ್ದೇವೆ. ನಾನು ನಿಮಗೆ ಇದನ್ನು ಸೈದ್ಧಾಂತಿಕವಾಗಿ ಬಿಡಿಸಿ ಹೇಳುತ್ತೇನೆ. ಕ್ರೈಸ್ತರಾಗಿ ನಾವು ಬೈಬಲಿನಿಂದ

ಏನನ್ನು ನಂಬುತ್ತೇವೆ ಮತ್ತು ಪರಲೋಕದ ಸಿದ್ಧಾಂತ ಏನೆಂಬದನ್ನು ತಿಳಿದಿರುವದು ಪ್ರಾಮುಖ್ಯವಾದದ್ದು. ನಮಗೆ ಬೈಬಲ್

ಇದನ್ನು ಕಲಿಸುತ್ತದೆ: ರಕ್ಷಣೆ ಹೊಂದಿರುವ ನೀವು ಇವತ್ತು ಸಾಯುದಾದರೆ, ಮತ್ತು ನಿಮ್ಮಲ್ಲಿ ಯೇಸು ಕ್ರಿಸ್ತನನ್ನು ಹೊಂದಿರುವದಾದರೆ

ಮತ್ತು ನೀವು ರಕ್ಷಣೆ ಹೊಂದಿದ್ದರೆ, ನೀವು ನಿಮ್ಮ ಕೊನೆ ಉಸಿರುಬಿಡುವಾಗ ನಿಮ್ಮ ಆತ್ಮವು ಪರಲೋಕದಲ್ಲಿರುವದು

ಆತ್ಮನಿದ್ರೆ ಅಥವಾ ಸಮಾಧಿಯಲ್ಲಿ ಕಾಯ್ದುಕೊಂಡಿರುವಿಕೆ ಎಂಬುದೇನೂ ಇಲ್ಲ. ನಿಮ್ಮ ದೇಹವು ಸಮಾಧಿಯಲ್ಲಿ ಕಾಯುತ್ತದೆ,

ಆದರೆ ನಿಮ್ಮ ಆತ್ಮವು ತಕ್ಷಣವೇ ಪರಲೋಕಕ್ಕೆ ಹೋಗುತ್ತದೆ, ಯಾಕೆಂದರೆ ಬೈಬಲ್ ಹೆಳುತ್ತದೆ, “ ದೇಹವನ್ನು ಬಿಡುವದೆಂದರೆ

ಕರ್ತನೊಂದಿಗೆ ಇರುವದಾಗಿದೆ”. ಪೌಲನು ಹೇಳುತ್ತಾನೆ, “ ನಾನು ಇಲ್ಲಿಂದ ಹೋಗಿಬಿಟ್ಟು ಕ್ರಿಸ್ತನ ಜೊತೆಯಲ್ಲಿರಬೇಕೆಂಬದೇ ನನ್ನ ಅಭಿಲಾಷೆ

ಅದು ಉತ್ತಮೊತ್ತಮ; ನನಗಂತೂ ಬದುಕುವದೆಂದರೆ ಕ್ರಿಸ್ತನೇ, ಸಾಯುವದು ಲಾಭವೇ

ದೇಹವನ್ನು ಬಿಟ್ಟು ಹೋಗುವದೆಂದರೆ ಕರ್ತನ ಸಂಗಡ ಇರುವದಾಗಿದೆ.” ಕ್ರಿಸ್ತನು ಮೇಘಗಳ ಮೇಲೆ ಬರೋಣದ ವೇಳೆ ಥೆಸಲೋನಿಕ

ರಲ್ಲಿ ಇದೇ ಸಂಭಿವಿಸುತ್ತದೆ- ಇದನ್ನೆ ಅನೇಕ ವೇಳೆ ಎತ್ತಲ್ಪಡುವಿಕೆ ಎಂದು ಕರೆಯಲಾಗುತ್ತದೆ.

ಕ್ರಿಸ್ತನಲ್ಲಿ ನಿದ್ರೆಹೋಗಿರುವವರನ್ನು ದೇವರು ಅವರನ್ನು ಕ್ರಿಸ್ತನ ಸಂಗಡ ತರುವನು.ಕ್ರಿಸ್ತನು ಈ ಭೂಮಿಗೆ ತಿರುಗಿ ಬರುವಾಗ,

ಆತನು ಅವರನ್ನು ತನ್ನೊಂದಿಗೆ ಮೇಘಗಳ ಮೇಲೆ ಕರೆತರುವನು, ಮತ್ತು ನಂತರ ಅವರು ಆತನ ಸಂಗಡ ಪರಲೋಕದಲ್ಲಿರುವರು.

ಬಳಿಕ ಆತನು ಭೂಮಿಯಲ್ಲಿ ಸ್ಥಾಪಿಸುವಾಗ, ಅವರು ಬಂದು ಆತನ ಸಂಗಡ ಆಳ್ವಿಕೆ ಮಾಡುವರು

ನಂತರ, ಅಂತ್ಯದಲ್ಲಿ, ಹೊಸ ಭೂಮಿ, ಹೊಸ ಪರಲೋಕ ಸೃಷ್ಟಿಸಲ್ಪಟ್ಟ ಮೇಲೆ, ಕುರಿಯಾದಾತನು

ಅವರ ಮಧ್ಯದಲ್ಲಿ ವಾಸಿಸುವನು. ಆದ್ದರಿಂದ ಒಮ್ಮೆ ರಕ್ಷಣೆ ಹೊಂದಿದರೆ ಭೂಮಿಯಲ್ಲಿ ಪುನರ್ಜನ್ಮ ಹೊಂದುವದಿಲ್ಲ ಅಥವಾ ನಮ್ಮ ರಕ್ಷಣೆಯನ್ನು ಕಳೆದುಕೊಳ್ಳುವದಿಲ್ಲ

ಅಥವಾ ಪರಲೋಕಕ್ಕೆ ಹೋಗಿ ಆಮೇಲೆ ಅಲ್ಲಿಂದ ಒದ್ದೊಡಿಸಲ್ಪಡುವದಿಲ್ಲ. ಇಲ್ಲ. ನೀವು ಒಮ್ಮೆ ರಕ್ಷಣೆ ಹೊಂದಿದರೆ, ನೀವು

ಸದಾಕಾಲವೂ ಕರ್ತನೊಂದಿಗಿರುವಿರಿ. ಅದು ಪರಲೋಕವಾಗಿರಬಹುದು ಅಥವಾ ಸಹಸ್ರಮಾನ ಆಳ್ವಿಕೆಯಾಗಿರಬಹುದು,

ಅಥವಾ ಹೊಸ ಭೂಮಿ, ಹೊಸ ಆಕಾಶದ ವೇಳೆಯಾಗಿರಬಹುದು. ಹೇಗಿದ್ದರೂ ನೀವು ನಿತ್ಯಕಾಲಕ್ಕೂ ಕರ್ತನ ಸಂಗಡವಿರುವಿರಿ.

ನೀವು ಯೇಸುವಿನ ಸಂಗಡ ಇರಲಿರುವಿರಿ. ಅಷ್ಟೇ. ಮತ್ತು ನರಕದ ವಿಷಯದಲ್ಲಿ ಸಹ ಇದೇ ರೀತಿ ಇರುತ್ತದೆ. ನಾನು ನಿಮಗೆ

ಈ ವಿಷಯವಾಗಿ ಒಂದು ಚಿಕ್ಕ ವಚನವನ್ನು ಮುಂದಿಡುತ್ತೇನೆ: ಪ್ರಕ : " ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು

ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು; ಅಲ್ಲಿ ಮೃಗವೂ ಸುಳ್ಳು ಪ್ರವಾದಿಯೂ ಕೂಡ ಇದ್ದಾರೆ;

ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು.” ಒಂದು ವೇಳೆ ಮೊದಲ ನಿತ್ಯತ್ವವನ್ನು ಪಡೆದಿಲ್ಲವಾದರೆ

ಆತನು ಹೇಳುತ್ತಾನೆ, “ ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು.”

ನರಕವು ನಿತ್ಯನಿತ್ಯವಾದದ್ದೆಂಬ ಸತ್ಯವನ್ನು ಮನದಟ್ಟುಗೊಳಿಸಲು ಅದು ಸಾಕು.ನರಕದ ಕುರಿತು ಅದು ಇಡೀ ಸಂದೇಶವೇ ಆಗಿರುತ್ತದೆ.

ಹಾಗಾದರೆ ಧರ್ಮೋಪದೇಶಕಾಂಡ ನೇ ಅಧ್ಯಾಯಕ್ಕೆ ತಿರುಗಿಸಿ. ನಾನು ಮುಕ್ತಾಯವನ್ನು ನೀಡಲಿಚ್ಚಿಸುತ್ತೇನೆ. ಆದರೆ ಅದನ್ನು ನಾನು ಮಾಡುವ

ಮುಂಚೆ, ಕ್ಲುಪ್ತವಾಗಿ ಹಿಂದುತ್ವದ ಸುಳ್ಳು ಬೋಧನೆಯನ್ನೊಮ್ಮೆ ಪರಿಶೀಲಿಸುತ್ತೇನೆ. ಆ ಸುಳ್ಳು ಬೋಧನೆಗಳು

ಯಾವವು? ಸರಿ, ಮೊದಲನೆಯದಾಗಿ, ದೇವರನ್ನು ಯಾವ ಹೆಸರಿನಿಂದಾದರೂ ಕರೆಯಬಹುದು, ಅದೇನೂ ಪ್ರಾಮುಖ್ಯವಲ್ಲ

ಎಂದು ಅವರು ಹೇಳುತ್ತಾರೆ. ಆದರೆ ಬೈಬಲ್ ದೇವರನ್ನು ಯಾವ ಹೆಸರಿನಿಂದ ಕರೆಯುತ್ತೇವೆಂಬದು ಅತ್ಯಂಥ ಪ್ರಾಮುಖ್ಯವೆನ್ನುತ್ತದೆ. ಅಲ್ಲದೆ

ದೇವರು ನಮಗೆ ಸುಳ್ಳುದೇವರುಗಳ ಹೆಸರನ್ನು ಅಸಹ್ಯಿಸಬೇಕು, ಅವುಗಳನ್ನು ಉಚ್ಚರಿಸಲೂಬಾರದೆಂದು ಹೇಳುತ್ತಾನೆ.

ಆ ಹೆಸರುಗಳನ್ನು ಎತ್ತಲೂಬಾರದು. ಅವುಗಳನ್ನು ಮರೆತುಬಿಡಬೇಕು, ನಾಶಗೊಳಿಸಬೇಕೆಂದು ಹೇಳಿದನು. ಸುಳ್ಳುದೇವರುಗಳ

ವಿಷಯದಲ್ಲಿ ಅದನ್ನೇ ನಮಗೆ ತಿಳಿಸಲಾಗಿರುತ್ತದೆ. ಆದ್ದರಿಂದ ಅದೊಂದು ಪ್ರಮುಖ ಸುಳ್ಳು ಬೋಧನೆ.ಎರಡನೆಯದಾಗಿ

ಯೇಸುವಿನ ಹೆಸರನ್ನು ಅವರು ರಕ್ಷಕನು, ಸರ್ವಶಕ್ತನು ಮತ್ತು ಏಕ ಸತ್ಯ ದೇವರೆಂದು ಅರಿಕೆಮಾಡುವದಿಲ್ಲ.

ಮೂರನೆಯದಾಗಿ, ಹಿಂದುತ್ವದ ದೇವರು ಸೈತಾನನು ಯಾಕೆಂದರೆ ಆತನು ವಿಗ್ರಹಾರಾಧನೆಯಿಂದ ಪ್ರತಿನಿಧಿಸಲ್ಪಡುತ್ತಾನೆ ಎಂಬದನ್ನು ಕಲಿತೆವು.

ವಿಗ್ರಹಗಳಿಗೆ ಬಲಿಗಳನ್ನು ಅರ್ಪಿಸುವವರು ದೆವ್ವಗಳಿಗೆ ಅದನ್ನು ಅರ್ಪಿಸುವವರಾಗಿದ್ದಾರೆಂದು ಬೈಬಲ್ ಹೇಳುತ್ತದೆ.

ಅಲ್ಲದೆ ಅವರ ದೇವರುಗಳು ಬೈಬಲಿನ ದೇವರಿಗಿರುವ ಗುಣಲಕ್ಷಣಗಳನ್ನು ಹೊಂದಿಲ್ಲವೆಂಬದನ್ನು ಸಹ ನಾವು ನೋಡಿದೆವು.

ಉದಾಹರಣೆಗೆ, ಅವರ ದೇವರು ಶೀಘ್ರಕೋಪಿಷ್ಠನು ಮತ್ತು ಅರ್ಧನಾರಿ ಹಾಗೂ ಅರ್ಧಪುರುಷನಾಗಿದ್ದಾನೆ. ಇವುಗಳು

ಬೈಬಲಿನ ದೇವರ ಗುಣಲಕ್ಷಣಗಳಲ್ಲ. ಅಲ್ಲದೆ ಹಿಂದುತ್ವದ ದೇವರು ಸ್ಪಷ್ಟವಾಗಿ ಸೈತಾನನು ಯಾಕೆಂದರೆ ಆತನ

ಚಿತ್ರಗಳಲ್ಲಿ ಸರ್ಪಗಳ ಮತ್ತು ಬುರುಡೆಗಳು ಹಾಗೂ ಬೈಬಲ್ ತಿಳಿಸುವ ಸೈತಾನನ(ಪಿಶಾಚಿಯ) ಸಂಬಂಧಿಸಿದ ಎಲ್ಲಾ

ಪೈಶಾಚಿಕ ವಿಧವಾದ ಸಂಗತಿಗಳನ್ನೆಲ್ಲಾ ಅಲ್ಲಿ ಕಾಣುತ್ತೇವೆ. ಅವರು ಅಕ್ಷರಶಃ ಸೈತಾನನ್ನೇ

ಪೂಜಿಸುವವರಾಗಿದ್ದಾರೆ- ಅಥವಾ ಅವರು ಒಬ್ಬ ಸ್ತ್ರೀದೇವತೆಯನ್ನು ಪೂಜಿಸುತ್ತಾರೆ, ಅದು ಬೈಬಲ್

ನಮಗೆ ದೇವರು ಒಬ್ಬ ಪುರುಷನೆಂದು ತಿಳಿಸುವ ವಿಚಾರಕ್ಕೆ ಸಂಪೂರ್ಣ ತದ್ವಿರುದ್ಧವಾಗಿರುತ್ತದೆ, ಅದು ಮಾತ್ರವಲ್ಲ, ಅವರು

ತಾವು ಕ್ರಷ್ಣನನ್ನು ನಂಬುತ್ತೇವೆಂದು ಹೇಳಿದರೂ, ಅದು ಬೈಬಲಿನ ಯೇಸುವಾಗಿರುವದಿಲ್ಲ. ಅವರು ಪುನರ್ಜನ್ಮದಲ್ಲಿ

ನಂಬುತ್ತಾರೆ. ನಾವಾದರೋ ದೇಹದ ಪುನರುತ್ಥಾನದಲ್ಲಿ ವಿಶ್ವಾಸಿಸುತ್ತೇವೆ- ಒಂದೇ ಸಾರಿ ಸಾಯುವದೂ

ಒಂದೇ ಸಾರಿ ಪುನರುತ್ಥಾನಗೊಳ್ಳುವದು. ಅವರು ಕರ್ಮದಿಂದ ಮುಕ್ತಿಯೆಂದು ನಂಬುತ್ತಾರೆ, ಅವರ ಭಾಷೆಯಲ್ಲಿ ಅದರರ್ಥ ಕ್ರಿಯೆಗಳಿಂದ ರಕ್ಷಣೆ.

ನಾವು ಕೃಪೆಯಿಂದ ನಂಬಿಕೆಯ ಮೂಲಕವೇ ರಕ್ಷಣೆ ಹೊರತು ಕ್ರಿಯೆಗಳಿಂದಲ್ಲ ಎಂದು ನಂಬುತ್ತೇವೆ. ನಾವು ಯಾವದೇ

ಆಚಾರಗಳನ್ನು ಮಾಡಬೇಕಿಲ್ಲ, ನಾವು ಮಂತ್ರಗಳನ್ನು ಪಠಿಸಬೇಕಿಲ್ಲ ಅಥವಾ ಬಲಿಗಳನ್ನು ಅರ್ಪಿಸಬೇಕಿಲ್ಲ ಅಥವಾ

ದೇವಸ್ಥಾನಗಳಿಗೆ ಭೇಟಿಕೊಡಬೇಕಿಲ್ಲ ಮತ್ತು ಯಜ್ಞೋಪವಿಧಿಗಳನ್ನು ನಡಿಸುವ, ಮಂತ್ರಗಳನ್ನು ಪಠಿಸುವ ಅಗತ್ಯವಿಲ್ಲ ಮತ್ತು

ಯೋಗವನ್ನು ಮಾಡಿ ಮೋಕ್ಷಪಡೆಯುವ ಅಗತ್ಯವಿಲ್ಲ. ಆ ಕ್ರಿಯೆ ಮತ್ತು ಆಚಾರಗಳನ್ನು ಮಾಡಿದರೆ ತಮಗೆ ಮೋಕ್ಷ ಸಿಕ್ಕುತ್ತದೆಂದು ಅವರು ನಂಬುತ್ತಾರೆ

ಆದರೆ ನಾವಾದರೋ ಕೃಪೆಯಿಂದ ನಂಬಿಕೆಯ ಮೂಲಕ ರಕ್ಷಣೆಯೆಂದು ನಂಬುತ್ತೇವೆ. ಅವರು ಪರಲೋಕ ಮತ್ತು ನರಕ

ತಾತ್ಕಾಲಿಕ ಸ್ಥಿತಿಗಳೆಂದು ನಂಬುತ್ತಾರೆ, ಆದರೆ ನಾವು ಪರಲೋಕ ಮತ್ತು ನರಕ ನಿತ್ಯವಾದವುಗಳೆಂದು ನಂಬುತ್ತೇವೆ.ಮತ್ತು ನೀವು ಒಮ್ಮೆ ರಕ್ಷಿಸಲ್ಪಟ್ಟರೆ, ನೀವು ಸದಾಕಾಲವೂ ರಕ್ಷಿಸಲ್ಪಟ್ಟವರು

ಮತ್ತು ಯೇಸು ಇಲ್ಲದೆ ನೀವು ಒಮ್ಮೆ ಸತ್ತು ನರಕದ ಅಗ್ನಿಯನ್ನು ಸೇರಿ ಬಿಟ್ಟರೆ

ಅದರರ್ಥ ನೀವು ನಿತ್ಯನಿತ್ಯಕ್ಕೂ ಯಾತನೆ ಮತ್ತು ನಾಶಗೊಳ್ಳುವಿರಿ.

ಆದ್ದರಿಂದ ಹಿಂದುತ್ವವು ಸ್ಪಷ್ಟವಾಗಿ ಒಂದು ಸುಳ್ಳು ಧರ್ಮವೆಂದು ನಮಗೆ ತಿಳಿಯುತ್ತದೆ, ಖಂಡಿತ ಬೈಬಲಿಗಿಂತ ವ್ಯತ್ಯಾಸವಾದದ್ದು,

ಸ್ಪಷ್ಟವಾಗಿ ಇದು ಸೈತಾನನ ಧರ್ಮ, ಬಹಳ ಕೆಟ್ಟದ್ದು- ಹಾಗಾದರೆ ಯಾವ ಮುಕ್ತಾಯಕ್ಕೆ ಬರಬಹುದು? ಸರಿ, ಮೊಟ್ಟಮೊದಲನೆಯದಾಗಿ,

ಈ ಸಂದೇಶವನ್ನು ಬೋಧಿಸಿದ ಉದ್ದೇಶವೆಂದರೆ ಜೋಯೆಲ್ ಒಸ್ಟಿನ್ ರೀತಿಯವರ ಸುಳ್ಳು ಬೋಧನೆಯಿಂದ ದೂರವಿರಲು, ಇತರ ಎಕ್ಯೂಮಿನಿಕಲ್

ಉಪದೇಸಕರು “ಹೇ, ನಮ್ಮೊಳಗೆ ಬಹಳಷ್ಟು ಹೊಂದಾಣಿಕೆಗಳಿರುತ್ತವೆ ಮತ್ತು ವಾಸ್ತವದಲ್ಲಿ ನಾವು ಒಂದೇ ದೇವರನ್ನು ಆರಾಧಿಸುತ್ತಿದ್ದೇವೆ ಯಾಕೆಂದರೆ

ನಾವು ಯಾವ ಹೆಸರನ್ನು ಉಪಯೋಗಿಸಿದರೂ ಪರ್ವಾಗಿಲ್ಲ” ಎನ್ನುತ್ತಾರೆ

ನೋಡ್ರಿ, ನಾವು ಈ ಕಡೇ ದಿನಗಳಲ್ಲಿ ಆ ಸುಳ್ಳು ಬೋಧನೆಯ ವಿರುದ್ಧ ನಿಲ್ಲಲಿಚ್ಚಿಸುತ್ತೇವೆ ಮತ್ತು

ಬೈಬಲಾಧಾರಿತ ಕ್ರೈಸ್ತತ್ವ ಹಾಗೂ ಸುಳ್ಳು ಧರ್ಮಗಳ ನಡುವಿನ ವ್ಯತ್ಯಾಸವನ್ನು ತೋರಿಸಲು ಇಚ್ಚಿಸುತ್ತೇವೆ ಮತ್ತು

ಸುಳ್ಳುಧರ್ಮದೊಂದಿಗೆ ಒಂದಾಗಲು ಬಯಸುವದಿಲ್ಲ. ಅದಕ್ಕೆ ಎಕ್ಯೂಮಿನಿಕಲ್(ಸರ್ವಧರ್ಮ ಏಕ) ಅನ್ನುತ್ತಾರೆ. ಎಕ್ಯೂಮಿನಿಕಲ್ ಅಂದರೆ

“ಸರ್ವ ಧರ್ಮಗಳನ್ನು ಒಂದುಗೂಡಿಸಿರಿ ಮತ್ತು ಎಲ್ಲಾ ಭಿನ್ನಾಭಿಪ್ರಾಯಗಳನ್ನು ತೊಲಗಿಸಿರಿ” ಎಂದಾಗಿದೆ. ಬೈಬಲ್ ನಮಗೆ

ಬೋಧಿಸುವದು ಇದನ್ನಲ್ಲ- ಕ್ರಿಸ್ತವಿರೋಧಿಯ ಆತ್ಮವೇ ಅದನ್ನು ಕಲಿಸುತ್ತದೆ. ನೀವು ಈ ಸಂದೇಶವನ್ನು ಆಲಿಸಿದ ಹಾಗೆ,

ನೀವು ಹೃದಯದಲ್ಲಿ ವೈರಾಗ್ಯಗೊಂದು ಹಿಂದುಗಳನ್ನು ಸುವಾರ್ತೆಯಿಂದ ಸಂಧಿಸುವಿರೆಂದು

ನಾನು ನಿರೀಕ್ಷಿಸುತ್ತೇನೆ ಯಾಕೆಂದರೆ ಅವರು ಕುರುಡರಾಗಿದ್ದಾರೆ. ಅವರು ಜನ್ಮದಿಂದಾಗಿ ಇದರಲ್ಲಿ ಸಿಲುಕಿದ್ದಾರೆ.

ಅವರಾಗಿಯೇ ಸೈತಾನನ್ನು ಪೂಜಿಸುವದನ್ನು ಆರಿಸಿಕೊಂಡವರಲ್ಲ. ಇಲ್ಲ, ಅವರು ಈ ಸುಳ್ಳುಧರ್ಮದಲ್ಲಿ ಹುಟ್ಟಿದ್ದಾರಷ್ಟೇ,

ಅವರಿಗೆ ಬಾಲ್ಯದಿಂದಲೂ ಈ ಸುಳ್ಳನ್ನು ಬೋಧಿಸಲಾಗುತ್ತದೆ. ಅವರು ಮಂಕುಗೊಳಿಸಲ್ಪಟ್ಟಿದ್ದಾರೆ, ವಂಚಿಸಲ್ಪಟ್ಟಿದ್ದಾರೆ.

ಜೋಯಲ್ ಒಸ್ಟಿನ್ ಹೇಳುತ್ತಾನೆ, “ ಹೇ, ಅವರು ನಿಜವಾಗಿಯೂ ಬಹಳ ಸಭ್ಯರು, ಒಳ್ಳೇ ಜನರು”. ಅವರು ಒಳ್ಳೇವರೇ, ನನಗೆ ಗೊತ್ತು, ಖಂಡಿತವಾಗಿಯೂ ಅವರು

ಬಹಳ ಸಮಾಧಾನ ಪ್ರಿಯರು, ಸಭ್ಯ, ಒಳ್ಳೆವರೆಂದು ಗೊತ್ತು- ಆದರೆ ನರಕಕ್ಕೆ ದಾರಿಯನ್ನು ಒಳ್ಳೇ ಇಂಗಿತಗಳಿಗಾಗಿಯೇ

ನಿರ್ಮಿಸಲಾಗಿದೆ ಮತ್ತು ಯಾರಾದರೂ ಅವರಿಗೆ ಸುವಾರ್ತೆಯನ್ನು ಕೊಂಡೊಯ್ಯಬೇಕಿದೆ ಮತ್ತು ಯೇಸು ಕ್ರಿಸ್ತನ ಮಹಿಮೆಕರ ಸುವಾರ್ತೆಯ ಬೆಳಕನ್ನು

ಅವರು ರಕ್ಷಣೆ ಹೊಂದುವಂತಾಗಲು ಪ್ರಕಾಶಿಸಗೊಳಿಸಬೇಕಿದೆ. ಆದರೆ ನಮ್ಮ ಸುವಾರ್ತೆಯು ಬಚ್ಚಿಡಲ್ಪಟ್ಟರೆ, ಅದು

ಇಹಲೋಕದ ದೇವರಾದ ಸೈತಾನನು ನಂಬಿಕೆಯಿಲ್ಲದ ಮನಸ್ಸುಗಳನ್ನು ಮಂಕುಮಾಡಿರುವ ಜನರಿಗೆ ಮಾತ್ರವೇ ಮರೆಯಾಗಿರುತ್ತದೆ

ಮತ್ತು ನೀವು ಹೇಳಬಹುದು, “ ಸರಿ ಹಾಗಾದರೆ, ನಾನು ಭಾರತಕ್ಕೆ ಪ್ರಯಾಣ ಮಾಡಬೇಕೋ? ನನಗೆ ಅದು ಅಷ್ಟು

ಸೂಕ್ತವೇನಿಸುವದಿಲ್ಲ” ಎನ್ನಬಹುದು. ಆದರೆ ವಿಷಯ ಇಲ್ಲಿದೆ: ನೀವು ಭಾರತಕ್ಕೆ ಪ್ರಯಾಣವನ್ನು ಮಾಡಬೇಕಿಲ್ಲ,

ನೀವು ಎ.ಎಸ್.ಯು, ಅಥವಾ ಸೌತ್ ಟೆಂಪೆಗೆ ಪ್ರಯಾಣ ಮಾಡಬೇಕಿದೆ.

ನನ್ನನ್ನು ಆಲಿಸಿರಿ. ನಾನು ಆತ್ಮಗಳನ್ನು ಗೆಲ್ಲಲು ಸೌತ್ ಟೆಂಪೆಗೆ ಹೋದಾಗ ಉತ್ತಮ ನೆರೆಹೊರೆಗಳಲ್ಲಿ ಕನಿಷ್ಠ ಒಬ್ಬ ಹಿಂದುವಿನ ಬಾಗಲನ್ನು ಬಡಿಯದೆ ಇರಲಿಲ್ಲ.

ಎಂದಿಗೂ ಇಲ್ಲ. ಜನರು ಸುವಾರ್ತೆಸೇವೆಗಳ ಬಗ್ಗೆ ಮತ್ತು ಪ್ರಯಾಣಗಳ ಬಗ್ಗೆ ಬಹಳ ಮಾತಾಡಲಿಚ್ಚಿಸುತ್ತಾರೆ

ನಾನು ಸುವಾರ್ತೆಗಾಗಿ ಬೇರೆ ದೇಶಗಳನ್ನು ಭೇಟಿಕೊಡುವದರ ವಿರುದ್ಧವಲ್ಲ- ಆದರೆ ನಿಮಗೆ ಗೊತ್ತಾ? ಆ ಸೇವಾಕ್ಷೇತ್ರ ಇಲ್ಲಿಯೇ ಇದೆ!

ನಿಮ್ಮ ವಿಮಾನ ವೆಚ್ಚ ಮತ್ತು ಹಣವನ್ನು ಉಳಿಸಿರಿ. ಒಂದು ಪರದೇಶಕ್ಕೆ ಹೋಗಿ ಮಿಶನರಿಯಾಗಿರುವದು ದೊಡ್ಡ ವಿಷಯ.

ಆದರೆ ನೀವು ಮಿಶನರಿಯಾಗಿರುವದಕ್ಕೆ ಪರದೇಶಕ್ಕೆ ಹೋಗಬೇಕಾದದ್ದಿಲ್ಲ. ಯಾಕೆಂದರೆ ನಿಮಗೆ ಗೊತ್ತಾ?

ನೀವು ಭಾರತೀಯರನ್ನು ಸುವಾರ್ತೆಯಿಂದ ಸಂಧಿಸಲಿಚ್ಛಿಸಿದರೆ, ನೀವು ಹಿಂದುಗಳನ್ನು ಯೇಸುವಿನ ಸುವಾರ್ತೆಯಿಂದ ತಲುಪಲಿಚ್ಛಿಸಿದರೆ

ನೀವು ಮಾಡಬೇಕಾದದ್ದಿಷ್ಟೇ, ಸೌತ್ ಟೆಂಪೆಗೆ ಹೋಗಿ ಜನರ ಬಾಗಿಲುಗಳನ್ನು ಬಡಿಯುವದು.

ಅಥವಾ ನೀವು ಬಹುಶಃ ಉತ್ತಮ ಆಂಗ್ಲ ಮಾತಾಡಬಲ್ಲ ಮತ್ತು ಆಸಕ್ತಿಯಿಂದ ಕಿವಿಗೊಡುವ ಹಿಂದುಗಳ ಜೊತೆ ಮಾತಾಡಲಿಚ್ಛಿಸಿದರೆ

ನೀವು ASU ಕ್ಯಾಂಪಸ್ಸಿಗೆ ಹೋಗಬಹುದು. ನಾನು ಆತ್ಮಗಳನ್ನು ಗೆಲ್ಲುವದಕ್ಕಾಗಿ ASU ಹೋದಾಗಲೆಲ್ಲಾ

ಕನಿಷ್ಠ ಒಬ್ಬ ಭಾರತೀಯನ ಮನೆಯ ಬಾಗಿಲನ್ನಾದರೂ ತಟ್ಟಿರುತ್ತೇನೆ. ಹೌದು. ಅವರು ಅಲ್ಲಿದ್ದಾರೆ

ಅವರು ವಿಧ್ಯಾರ್ಥಿಗಳಾಗಿದ್ದಾರೆ, ಮತ್ತು ಅವರೆಲ್ಲಾ ಇಂಜಿನೀಯರಿಂಗ್ ಓದುತ್ತಿದ್ದಾರೆ. ಎಲ್ಲರೂ ಸಹ ಅದನ್ನೆ ಓದುತ್ತಿದ್ದಾರೆ.

ನೀವು ಯಾವಾಗಲೂ ಅವರಿಗೆ ಕೇಳಿರಿ, “ ಓ, ನೀವು ಏನು ಓದುತ್ತಿರುವಿರಿ?” ಇಂಜೀನಿರಿಂಗ್. ಆದರೆ ನಾನು ನಿಮಗೆ ಹೇಳುತ್ತೇನೆ,

ನೀವು ಚೀನಿಯರನ್ನು ಸಂಧಿಸಬಹುದು. ನೀವು ಭಾರತೀಯರನ್ನು ಸಂಧಿಸಬಹುದು. ಅಲ್ಲಿ ನಿಮಗೆ ASU ನಲ್ಲಿ ಲಕ್ಷಾಂತರ ವಿಧ್ಯಾರ್ಥಿಗಳು ಸಿಗುತ್ತಾರೆ

ಮತ್ತು ನೀವು ಬಾಗಲುಗಳನ್ನು ತಟ್ಟುವದಾದರೆ, ನೀವು ಆತ್ಮಗಳನ್ನು ಗೆಲ್ಲಲು ಹೋಗುವಾಗ ಅವರಿಗೆ ಸುವಾರ್ತೆಯನ್ನು ಕೊಡಬಹುದು.

ಮತ್ತು ಇಲ್ಲಿರುವವರ ಕುರಿತ ಬಹಳ ಉತ್ತಮ ಸಂಗತಿಯೇನೆಂದರೆ ಅವರಲ್ಲಿ ಬಹುಜನ ಆಂಗ್ಲ ಮಾತಾಡುತ್ತಾರೆ

ಅಲ್ಲದೆ, ಭಾರತದಲ್ಲಿ ಸಹ ಬಹಳಷ್ಟು ಜನರು ಈಗ ಆಂಗ್ಲ ಮಾತಾಡುತ್ತಾರೆ, ಆಂಗ್ಲ ಈಗ ಭಾರತದಲ್ಲಿ

ಪ್ರಮುಖ ಭಾಷೆಯಾಗಿರುತ್ತದೆ, ಮತ್ತು ಈಗ ಅಲ್ಲಿ ಈ ಜನರ ಜೊತೆ ಮಾತಾಡಲು ಭಾಷೆಯ ಅಡೆತಡೆಯೆಂಬುದು

ಇಲ್ಲವೇ ಇಲ್ಲ. ಈ ಜನರನ್ನು ಸುವಾರ್ತೆಯಿಂದ ಸಂಧಿಸಬಹುದಾಗಿದೆ, ಮತ್ತು ಅನೇಕ ವೇಳೆ

ಅವರು ಸುವಾರ್ತೆಯನ್ನು ಆಲಿಸುತ್ತಾರೆ. ಆದರೆ ಯಾರು ಹೋಗಿ ಆ ಬಾಗಲುಗಳನ್ನು ಬಡಿಯಲಿದ್ದಾರೆ ಮತ್ತು

ಎಲ್ಲಾ ಜೀವಿಗಳಿಗೆ ಸುವಾರ್ತೆಯನ್ನು ಸಾರುವರು? ಗಮನಿಸಿರಿ, ಸುವಾರ್ತೆಯಿಂದ ಸಂಧಿಸುವ ದಾರಿಯೆಂದರೆ

ಕೇವಲ ನಮ್ಮ ಬಾಯನ್ನು ತೆರೆದು ದೇವರ ವಾಕ್ಯವನ್ನನು ಧೈರ್ಯದಿಂದ ಸಾರುವದಷ್ಟೆ. ನೀವು ಹೇಳಬಹುದು, “ ಅದು ಸರಿ,

ನನಗೆ ಹಿಂದುಗಳಿಗೆ ವಿಶೇಷವಾಗಿ ಸುವಾರ್ತೆ ಸಾರುವ ವಿಧ ಗೊತ್ತಿಲ್ಲವಲ್ಲಾ.” ನೋಡ್ರಿ, ನಿಮಗೆ ಪ್ರತಿಯೊಂದು ಧರ್ಮದವರಿಗೆ ಸಾರುವದಕ್ಕೆ

ನಿಮಗೆ ವಿಶೇಷ ಸುವಾರ್ತೆಯ ವಿಧಾನದ ಅಗತ್ಯವಿಲ್ಲ. ಒಂದೇ ಸುವಾರ್ತೆ ಎಲ್ಲರನ್ನೂ ರಕ್ಷಿಸುವದಾಗಿದೆ. ನೀವು ಅದನ್ನು ಕಲಿತುಕೊಂಡು

ಅವರು ಪಾಪಿಗಳಾಗಿದ್ದಾರೆಂಬದನ್ನು ಮನದಟ್ಟುಮಾಡಬೇಕು, ಅವರಿಗೆ ನರಕ ಕುರಿತು ತಿಳಿಸಿರಿ, ಮತ್ತು ಅವರಿಗೆ ಕ್ರಿಸ್ತನ

ಜೀವನ, ಮರಣ, ಮತ್ತು ಪುನರುತ್ಥಾನಗಳ ಬಗ್ಗೆ ತಿಳಿಸಿರಿ. ಅದು ಉಚಿತ ವರ ಎಂದು ತಿಳಿಸಿರ, ಅದು ಅವರಿಗೆ

ನಂಬಿಕೆಯಿಂದ ಸಿಕ್ಕುತ್ತದೆಂದು ಕಲಿಸಿರಿ. ಬಹುಶಃ ನೀವು ಈ ಸಂದೇಶದಲ್ಲಿ ಕಲಿತ ಕೆಲವು ಸಂಗತಿಗಳನ್ನು

ನೀವು ನಿಮ್ಮ ಸುವಾರ್ತೆ ಸಾರುವಾಗ ಅಂತ್ಯದಲ್ಲಿ ಅವರಿಗೆ ತೋರ್ಪಡಿಸಬಹುದು.

ನಾನು ಯಾವಾಗಲೂ ಪ್ರತಿಯೊಬ್ಬರಿಗೆ ಸಹ ಏಕರೀತಿಯಲ್ಲಿಯೆ ಸುವಾರ್ತೆ ಆರಂಭಿಸುತ್ತೇನೆ. ಎಲ್ಲವನ್ನೂ ಗೊಂದಲಗೊಳಿಸುವ ಬದಲಾಗಿ

ನೀವು ಯಾಕೆ ಸುವಾರ್ತೆಯನ್ನಷ್ಟೆ ಕೊಡಬಾರದು ಯಾಕೆಂದರೆ ಅದು ನಂಬಿಕೆಯಿಡುವವರಿಗೆಲ್ಲಾ ರಕ್ಷಣೆ ಉಂಟುಮಾಡುವ

ಶಕ್ತಿಯಾಗಿದೆ, ಯೆಹೂದ್ಯರು ಮೊದಲು, ನಂತರ ಗ್ರೀಕರಿಗೆ ಮತ್ತು ಹಿಂದುಗಳಿಗೆ ಸಹ ಆಗಿದೆ.

ಕ್ರಿಸ್ತನ ಮರಣ, ಹೂಣಲ್ಪಡುವಿಕೆ ಮತ್ತು ಪುನರುತ್ಥಾನದ ಸುವಾರ್ತೆಯು ದೇವರ ಶಕ್ತಿಯಾಗಿದೆ

ನೀವು ಅದನ್ನು ಯಾರಿಗೆ ಸಾರಿದರೂ ಸರಿಯೇ.

ಆದ್ದರಿಂದ ನೀವು ಹಿಂದುಗಳಿಗೆಂದೇ ವಿನ್ಯಾಸಿಸಿದ ರಕ್ಷಣಾಸಂಕಲ್ಪವೊಂದನ್ನು ಹೊತ್ತು ಅವರ ಮುಂದೆ ನಿಲ್ಲುವ ಅಗತ್ಯವಿಲ್ಲ. ಬೇಕಾಗಿಲ್ಲ,

ನೀವು ಅವರ ಮುಂದೆ ಹೋಗಿ ರಕ್ಷಣಾಸಂಕಲ್ಪವನ್ನು ತಿಳಿಸಿರಿ. ಆದರೆ ರಕ್ಷಣಾ ಸಂಕಲ್ಪವನ್ನಿ ಸಾರಿದ ಮೇಲೆ ಕೊನೆಯಲ್ಲಿ

ಇಡೀ ಸುವಾರ್ತೆಯನ್ನು ಸಾರಿ ಸರಳವಾಗಿ ತಿಳಿಸಿದ ಮೇಲೆ, ನಂತರ ಕೊನೆಯಲ್ಲಿ, ಬಹುಶಃ ನೀವು

ಅವರ ನಂಬಿಕೆಯಲ್ಲಾ ಯೇಸುವಿನ ಮೇಲೆಯೇಇರತಕ್ಕದ್ದೆಂದು ಒತ್ತಿಹೇಳಿರಿ. ನೀವು ಇದುವರೆಗೂ ಪೂಜಿಸುತ್ತಿರುವ

ಅವರ ನಂಬಿಕೆಯಲ್ಲಾ ಯೇಸುವಿನ ಮೇಲೆಯೇಇರತಕ್ಕದ್ದೆಂದು ಒತ್ತಿಹೇಳಿರಿ. ನೀವು ಇದುವರೆಗೂ ಪೂಜಿಸುತ್ತಿರುವ

ಬೇರೆ ಜಾತಿ ಪಂಗಡಗಳ ಹಿನ್ನಲೆಯಿಂದ ಬರುವರಿಗಿಂತಲೂ ಹಿಂದುಗಳ ಹತ್ತಿರ ಮಾತ್ರ ನೀವು ಆ ಸತ್ಯವನ್ನು

ಒತ್ತಿಹೇಳಬೇಕಾದ ಸಂಗತಿಯಾಗಿರುತ್ತದೆ. ನೀವು ಅದರ ಕುರಿತು ಕೊನೆಯಲ್ಲಿ ಹೆಚ್ಚು ಒತ್ತಿಹೇಳುವ ಅಗತ್ಯವಿರುತ್ತದೆ

ಆದರೆ ನೀವು ಬಿಳಿಯ ಜನರಿಗೆ ಸಹ ಸುವಾರ್ತೆಯನ್ನು ಹಂಚಬಹುದು, ನೀವು ಕರಿಯರಿಗೆ ಸುವಾರ್ತೆಯನ್ನು ಹಂಚಿಕೊಳ್ಳಬಹುದು,

ನೀವು ಹೀಸ್ಪೆನಿಯನ್ ಜನರಿಗೆ ಸುವಾರ್ತೆಯನ್ನು ಸಾರಬಹುದು, ನೀವು ಯಾವದೇ ದೇಶದಜನರಿಗೆ ಸುವಾರ್ತೆ ಹಂಚಿಕೊಳ್ಳಬಹುದು

ನೀವು ಅದನ್ನು ಒಬ್ಬರಿಗೆ ಸಾರುವದಕ್ಕೆ ಶಕ್ತರಾದರೆ, ನೀವು ಇತರರಿಗೂ ಹಂಚಿಕೊಳ್ಳಬಲ್ಲಿರಿ ಯಾಕೆಂದರೆ

ಎಲ್ಲರ ಮೇಲೆಯೂ ಒಬ್ಬನೇ ದೇವರಾಗಿದ್ದಾನೆ, ಆತನು ತನ್ನ ಹೆಸರು ಹೇಳಿಕೊಳ್ಳುವವರಿಗೆಲ್ಲಾ ಐಶ್ವರ್ಯವಂತನಾಗಿದ್ದಾನೆ. ಒಂದೇ ಮಂದೆ ಇರುತ್ತದೆ.

ಒಬ್ಬನೇ ಕುರುಬನಿರುತ್ತಾನೆ. ಒಬ್ಬನೇ ಕರ್ತನಿದ್ದಾನೆ, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ, ಒಬ್ಬನೇ ದೇವರು, ಅದ್ದರಿಂದ ನಾವು

ಹಿಂದುಗಳಿಗೆ ಸುವಾರ್ತೆಯನ್ನು ಸಾರಬೇಕಿದೆ. ನೀವು ಭಾರತಕ್ಕೆಪ್ರಯಾಣಿಸಬೇಕಿಲ್ಲ, ಒಂದು ವೇಳೆ ನೀವು

ಅಲ್ಲಿಗೆ ಹೋಗುವದಾದರೆ ಬಹಳ ಒಳ್ಳೇ ವಿಚಾರ, ಆದರೆ,ಪ್ರಾಮಾಣಿಕವಾಗಿ ಹೇಳುತ್ತೇನೆ, ಇಲ್ಲಿಯೇ ಅವಕಾಶವಿದೆ. ನಾನು ನಿಮಗೆ ಪೋಯಿನಿಕ್ಷಗೆ ಹೋಗೆಂದು

ಅಥವಾ ಸ್ಕಾಟಡೆಲಗೆ, ಅಥವಾ ಮೆಸಾಗೆ ಹೋಗೆಂದು ಹೇಳುತ್ತಿಲ್ಲ- ಇಲ್ಲಿಯೇ ಇದ್ದಾರೆ, ಟೆಂಪೆಯಲ್ಲೇ ಇದ್ದಾರೆ, ಅದು ನಿಮ್ಮ ನಗರದಲ್ಲೇ. ಇಲ್ಲಿಯೇ.

ಸಾವಿರಾರು ಸಾವಿರಾರು ಮತ್ತು ಸಾವಿರಾರು ಹಿಂದುಗಳು ಸುವಾರ್ತೆಗಾಗಿ ಬೆಳೆಯನ್ನು ಕೊಯ್ಯಲು ಪಕ್ವವಾಗಿದ್ದಾರೆ.

ಆದ್ದರಿಂದಲೇ ನನಗೆ ಮನೆ ಮನೆಗೆ ಹೋಗಲು ಇಷ್ಟವಾಗುತ್ತದೆ. ಯಾಕೆಂದರೆ ನಿಜವಾಗ್ಲೂ, ಇದರಿಂದ ಎಲ್ಲಾ ಜನರನ್ನು ಸಂಧಿಸಲು ಸಾಧ್ಯವಾಗುತ್ತದೆ

ಇದು ನಿಮಗೆ ಸ್ಥಳೀಯ ಮತ್ತು ವಿದೇಶ, ಆಲ್-ಇನ್-ಒನ್ ಮಿಶನರಿಯಾಗಿರುವಂತೆ ಮಾಡುತ್ತದೆ, ಕೇವಲ ನೀವು ಹೊರಗೆ ಹೋಗಿ

ಮನೆಮನೆ ಬಾಗಲು ತಟ್ಟಬೇಕು. ಆದರೆ ನಾನು ಈ ಅಂಶದ ಮೇಲೆ ಗಮನಹರಿಸಲಿಚ್ಚಿಸುತ್ತೇನೆ. ಹಿಂದುಗಳು ರಕ್ಷಣೆ ಹೊಂದುವದಕ್ಕಿರುವ

ದೊಡ್ಡ ಅಡ್ಡಿಯೆಂದರೆ( ಇದು ಹಿಂದುಗಳಿಗೂ ಎಲ್ಲಾ ದೇಶಗಳಿಗೂ ಸೇರಿದಂತೆ ಅನ್ವಯಿಸುತ್ತದೆ),

ಅಮೆರಿಕದವರಾದ ನಾವು ಭಕ್ತಿಹೀನರೂ ಕೆಟ್ಟವರೂ ನಮ್ಮ ಜೀವನ ವಿಧಾನದಲ್ಲಿ ಪ್ರಾಪಂಚಿಕರಾಗಿಯೂ ಇರುವ

ಮೂಲಕ ನಮ್ಮ ಸಾಕ್ಷಿಯನ್ನು ಕೇಡಿಸಿಕೊಂಡು ಬಿಟ್ಟಿರುತ್ತೇವೆ, ಅದೊಂದು ದೊಡ್ಡ ತಡೆಯಾಗಿರುತ್ತದೆ,

ಮತ್ತು ಇದರಿಂದ ಹಿಂದುಗಳು, ಮುಸ್ಲಿಮರು ಅಥವಾ ಇತರ ಜನರು ಸುವಾರ್ತೆಯನ್ನು ಸ್ವೀಕರಿಸದಿರುವದಕ್ಕೆ ಕಾರಣವಾಗಿರಬಲ್ಲದು

ಇದಕ್ಕೆ ಕಾರಣ ಅಮೆರಿಕದ ಕ್ರೈಸ್ತರಾದ ನಾವು ನಮ್ಮ ಸಾಕ್ಷಿಯನ್ನು ಕೇಡಿಸಿಕೊಳ್ಳುತ್ತಿದ್ದೇವೆ.

ಧರ್ಮೋಪದೇಶಕಾಂಡ ನೇ ಅಧ್ಯಾಯದಲ್ಲಿ ಏನು ಹೇಳುತ್ತದೆ ನೋಡಿರಿ. ಇದು ವಿದೇಶಿಯರಿಗೆ ಸುವಾರ್ತೆಸಾರುವದರ ಕುರಿತಾಗಿರುತ್ತದೆ.

ಧರ್ಮೋಪದೇಶಕಾಂ : ನೋಡಿರಿ. ಹೀಗೆ ಹೇಳುತ್ತದೆ, “ಇಗೋ, ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು

ಮಾಡಬೇಕೆಂದು ನನ್ನ ದೇವರಾದ ಕರ್ತನು ನನಗೆ ಆಜ್ಞಾಪಿಸಿದಂತೆ ನಿಯಮಗಳನ್ನೂ ನ್ಯಾಯಗಳನ್ನೂ ನಿಮಗೆ ಬೋಧಿಸಿದ್ದೇನೆ.

ಹೀಗಿರುವ ದರಿಂದ ನೀವು ಅವುಗಳನ್ನು ಕೈಕೊಂಡು ಅನುಸರಿಸಿರಿ;” ಇದನ್ನು ಗಮನಿಸಿರಿ, “ ಯಾಕಂದರೆ

ಜನಾಂಗಗಳ ಮುಂದೆ ಇರುವ ನಿಮ್ಮ ಜ್ಞಾನವೂ ನಿಮ್ಮ ವಿವೇಕವೂ ಇದೇ ಆಗಿದೆ.” ಆತನು ಏನು ಹೇಳುತ್ತಿದ್ದಾನೆ? ಬೇರೆ ದೇಶಗಳು

ದೇವರವಾಕ್ಯವನ್ನು ಕೈಗೊಳ್ಳುವ ಮತ್ತು ದೇವರ ಆಜ್ಞಾವಿಧಿಗಳನ್ನು ಪಾಲಿಸುವದನ್ನು ನೋಡುವಾಗ

ಅವರ ದೃಷ್ಟಿಯಲ್ಲಿ ನೀವು ಜ್ಞಾನಿಗಳೂ ವಿವೇಕಿಗಳೂ ಆಗಿ ತೋರುವಿರಿ. ಅವರು ಅದನ್ನು ನೋಡುವರು

ಮತ್ತು ಅದು ಅವರ ಮೇಲೆ ಪ್ರಭಾವಬೀರುತ್ತದೆ. ಅದು ಅವರಿಗೆ ತಿಳುವಳಿಕೆ ನೀಡುತ್ತದೆ ಮತ್ತು ಅದರಿಂದ

ಅವರು ಗೌರವತೋರುವರು. ಆತನು ನೇ ವಚನದಲ್ಲಿ ಹೀಗೆ ಹೇಳುತ್ತಾನೆ, “ ನಿಶ್ಚಯವಾಗಿ ಈ ದೊಡ್ಡ ಜನಾಂಗವು ಜ್ಞಾನವೂ

ವಿವೇಕವೂ ಉಳ್ಳ ಜನವಾಗಿದೆ ಅನ್ನುವರು. ನಾವು ಆತನಿಗೆ ಮೊರೆ ಯಿಡುವ ಎಲ್ಲಾ ವಿಷಯಗಳಲ್ಲಿ ನಮ್ಮ

ದೇವರಾದ ಕರ್ತನು ನಮಗೆ ಸಮೀಪವಿರುವ ಪ್ರಕಾರ ಬೇರೆ ಸಮೀಪವಾದ ದೇವರುಳ್ಳ ದೊಡ್ಡ ಜನಾಂಗ ಯಾವದು? ಇದಲ್ಲದೆ ನಾನು ಈಹೊತ್ತು

ನಿಮ್ಮ ಮುಂದೆ ಇಡುವ ಈ ಎಲ್ಲಾ ನ್ಯಾಯಪ್ರಮಾಣದ ಪ್ರಕಾರ ನೀತಿಯುಳ್ಳ ನಿಯಮ ನ್ಯಾಯಗಳುಳ್ಳ ದೊಡ್ಡ ಜನಾಂಗ ಯಾವದು?

ಈಗ, ನನ್ನ ಪ್ರಶ್ನೆ ಹೀಗಿದೆ: ನಿಮಗನ್ನಿಸುತ್ತದಾ, ಭಾರತದಲ್ಲಿರುವ ಒಬ್ಬರು

ಹಾಲಿವುಡ್ ಸಿನಿಮಾ ನೋಡಿ, “ ವಾವ್ಹ್, ಅಮೆರಿಕದಷ್ಟು ಅಷ್ಟೊಂದು ನೀತಿಯುಳ್ಳದ್ದು ದೇಶ ಯಾವದಿದೆ?” ಎಂದು ಹೇಳುತ್ತಾರೆಯೇ.

“ ವಾವ್ಹ್, ಅವರಷ್ಟು ದೇವರಿಗೆ ಹೆಚ್ಚು ಪ್ರಾಮುಖ್ಯ ಕೊಡುವ ದೇಶ ಯಾವದಿರುತ್ತದೆ? ನೀತಿಯ ಕಾನೂನುಗಳು ಮತ್ತು

ವಿಧಿಗಳನ್ನು ಹೊಂದಿರುವ ಅವರ ದೇಶದಂತೆ ಬೇರೆ ಯಾವದಿರುತ್ತದೆ? ಅನ್ನುತ್ತಾರೋ. ಇಲ್ಲ, ಅದನ್ನು ನೋಡಿ

ಕಸವೆಂದೆಣಿಸುತ್ತಾರೆ, ಮತ್ತು ಅವರು ನಮ್ಮ ಸಂಸ್ಕೃತಿ ಬಗ್ಗೆ ಏನಂದುಕೊಳ್ಳುತ್ತಾರೆ ಗೊತ್ತಾ? ಕಸ.

ನಮ್ಮ ಧರ್ಮದ ಬಗ್ಗೆ ಏನಂದುಕೊಳ್ಳುತ್ತಾರೆ ಗೊತ್ತಾ? ಅದು ಕಸ ಅಂದುಕೊಳ್ಳುತ್ತಾರೆ.ಈಗ ಗಮನಿಸಿ:

ಇದು ಅಮೆರಿಕಕ್ಕೆ ಕಥೆಯಷ್ಟೇ, ನಾವು ಅಸಹಾಯಕರು ಯಾಕೆಂದರೆ ನಾವು ನಮ್ಮ ಸರ್ಕಾರದ ಮೂರ್ಕತ್ವವನ್ನು ಹತೋಟಿಮಾಡಲಾಗದು, ಅಥವಾ

ಹಾಲಿವುಡ್ ನ ಹುಂಬತನವನ್ನು ಹತೋಟಿಮಾಡಲಾಗದು, ಅಥವಾ ಮೆಡಿಸನ್ ಆವಿನ್ಯೂದ ಹುಂಬತನನ್ನು ಹತೋಟಿಮಾಡಲಾಗದು. ನಮಗೆ ಅದರಲ್ಲಿ ಹತೋಟಿಯಿಲ್ಲ.

ಆದರೆ ನಾವು ಕನಿಷ್ಠ ನಮ್ಮ ಮೇಲೆ ಹತೋಟಿಯಿಡಬಹುದು, ಮತ್ತು ನಮ್ಮ ಕುಟುಂಬಗಳ ಮೇಲೆ ಮತ್ತು ನಮ್ಮ ಸಭೆಗಳ ಮೇಲೆ ಹತೋಟಿಯಿಡಬಹುದು.

ಕನಿಷ್ಠ ನಾವು ದೇವರ ಮತ್ತು ರಕ್ಷಣೆಯ ಸತ್ಯವನ್ನು ಬೋಧಿಸುವದು ಮಾತ್ರವಲ್ಲ ಆದರೆ ಜನರು ಗೌರವಿಸುವಂಥ

ಜೀವಿತವನ್ನು ನಡಿಸುವ ಪ್ರಕಾಶಿಸುವಂಥ ಸುವಾರ್ತೆಯ ಬೆಳಕಾಗಿರೋಣ, ಆಗ ಅವರು

ನಾವು ದೇವರ ಕುರಿತು ಹೇಳಬಯಸುವದನ್ನು ಅಲಿಸುವದಕ್ಕೆ ಆಸಕ್ತಿ ತೋರುವರು. ನೀವು ಒಂದು ಕೆಟ್ಟದಾದ, ಪ್ರಾಪಂಚಿಕ ರೀತಿಯ ಜೀವಿತವನ್ನು

ಜೀವಿಸುವಾಗ ಯಾರಾದರೂ ಏಕೆ ನಿಮ್ಮ ದೇವರ ಕುರಿತಾದ ಮಾಗುಗಳಿಗೆ ಕಿವಿಗೊಡುವದಕ್ಕೆ ಬಯಸುತ್ತಾರೆ?

ಬಹುಶಃ ಅವರು ತಮ್ಮಲ್ಲಿ ಅಂದುಕೊಳ್ಳುತ್ತಿರಬಹುದು, “ ಬಹುಶಃ ನಾವು ನಿಮಗಿಂತಲೂ ಹೆಚ್ಚು ನೈತಿಕವಾಗಿದ್ದೇವೆ.

ನಾವೇಕೆ ಕರ್ತನಾದ ಯೇಸು ಕ್ರಿಸ್ತನನ್ನು ಸ್ವೀಕರಿಸಿಕೊಳ್ಳಬೇಕು, ನಿಮ್ಮ ಹಾಗೆ ಜೀವಿಸುವದಕ್ಕೋ? ನಾವೇಕೆ

ಕರ್ತನಾದ ಯೇಸುಕ್ರಿಸ್ತನನ್ನು ಸ್ವೀಕರಿಸಬೇಕು, ನಮ್ಮ ಹೆಂಗಸರು ವೇಶ್ಯ, ಕಾಮಿಗಳಂತೆ ಮತ್ತು ಕಾಲಗರ್ಲ್ ರೀತಿ ಉಡುಪು ಧರಿಸಿಕೊಳ್ಳುವಂತಾಗುವದಕ್ಕೋ?

ಅವರು ಏಕೆ ಅದನ್ನು ಸ್ವೀಕರಿಸಿಕೊಳ್ಳುವರು? ಅವರು ಅದನ್ನು ನೋಡಿ ಅನೈತಿಕತೆ ಅನ್ನುತ್ತಾರೆ. ಅವರು ನಮ್ಮ ಸಂಸ್ಕೃತಿಯನ್ನು ನೋಡಿ

ಅದು ಭಕ್ತಿಹೀನವಾದ್ದು ಎನ್ನುತ್ತಾರೆ. “ನಿಮಗೆ ಯಾವದೇ ನೀತಿಗಳಾಗಲಿ, ಮಾನದಂಡಗಳಾಗಲು ಇಲ್ಲ, ನಿಮಗೆ ನ್ಯಾಯವಿಧಿಗಳಾಗಲಿ

ಜೀವನದ ಕಟ್ಟಳೆಗಳಾಗಲಿ ಯಾವವೂ ಇಲ್ಲ.” ಇಂದು ಅವರು ರಕ್ಷಣೆ ಹೊಂದದಂತೆ ಇದು ಅವರಿಗೆ ತಡೆಯಾಗಿ ಇರುತ್ತದೆ

ಯಾಕೆಂದರೆ ಅಮೆರಿಕನ್ನರು ಅಲ್ಲಿಗೆ ಹೋಗುತ್ತಾರೆ, ಕೆಟ್ಟದ್ದಾಗಿ ಜೀವಿಸುತ್ತಾರೆ.

ನಿಮಗೆ ಗೊತ್ತಾ, ನಾನು ರಿಚರ್ಡ್ ಗೇರ ಬಗ್ಗೆ ಆತನು ಅಲ್ಲಿ ಹೋಗಿದ್ದಾಗ ಬಂಧಿಸಲ್ಪಟ್ಟ ಕುರಿತು ಓದಿದ್ದೆನು, ಕಾರಣ

ಆತನು ತನ್ನ ಹೆಂಡತಿಯಲ್ಲದ ಸ್ತ್ರೀಯೊಬ್ಬಳಿಗೆ ಜನರ ಎದುರು ಮುದ್ದಿಟ್ಟಿದ್ದನು. ಆತನು ಎಲ್ಲಾ ಜನರ ಮುಂದೆ ಹೆಂಡತಿಯಲ್ಲದ

ಸ್ತ್ರೀಯೊಬ್ಬಳ ಬಾಯಿಗೆ ಚುಂಬಿಸಿದನು. ಇದನ್ನು ನಾವು ಅನೈತಿಕವೆಂದು ನೋಡಬೇಕು. ನೀವೆನಂದುಕೊಳ್ಳುವಿರಿ,

ಒಂದು ವೇಳೆ ಇಲ್ಲಿಗೆ ಒಬ್ಬ ಸ್ತ್ರೀ ಬಂದರೆ, ಹೆಂಡತಿಯಲ್ಲದ ಅವಳನ್ನು ನಾನು ಮುದ್ದಿಟ್ಟರೆ?

ನೀವು ಆಘಾತಗೊಳ್ಳುವಿರಿ, ನೀವು ಖಂಡಿತ ಆಘಾತಗೊಳ್ಳಬೇಕು, ಆದರೆ ನಾವು ಅದನ್ನು ಟಿವಿಯಲ್ಲಿ ನೋಡುತ್ತೇವೆ

ನಾವು ಅದನ್ನು ಸಿನಿಮಾಗಳಲ್ಲಿ ಕಾಣುತ್ತೇವೆ, ಆದರೆ ನಾವು ಅದರ ಬಗ್ಗೆ ಏನನ್ನೂ ಅಂದುಕೊಳ್ಳುವದಿಲ್ಲ. ಅದೆಲ್ಲಾ ಪರ್ವಾಗಿಲ್ಲ,

ಆತನು ಭಾರತದಲ್ಲಿ ಅದನ್ನು ಮಾಡಿ ಬಂಧನಕ್ಕೊಳಗಾದ. ಯಾಕೆ? ಯಾಕೆಂದರೆ ಅವರ ಸಂಸ್ಕೃತಿಯು ವಾಸ್ತವದಲ್ಲಿ

ಆ ರೀತಿ ನೋಡಿದರೆ ಹೆಚ್ಚು ಸಭ್ಯ ಮತ್ತು ಕೆಲವು ಸಂಗತಿಗಳಲ್ಲಿ ಹೆಚ್ಚು ನೈತಿಕತೆ ತೋರಿಸುತ್ತದೆ

ದೇವರೇ ನಮಗೆ ಸಹಾಯಮಾಡು, ಅಮೆರಿಕದ ಕ್ರೈಸ್ತರಾಗಿ ನಾವು ಯಾವ ನೈತಿಕತೆಗಳಿಲ್ಲದೆ, ವಿಧಿಗಳಿಲ್ಲದೆ ಜೀವಿಸಿ ಯೇಸು

ಕ್ರಿಸ್ತನ ಹೆಸರನ್ನು ಕೇಸರಿಗೆ ಎಳೆಯುವವರಾಗಿದ್ದೇವೆ- ಭಕ್ತಿಹೀನವಾದ, ಹೊಲಸಾದ ಮತ್ತು ಆಶುದ್ಧ ಜೀವನ ನಡಿಸುತ್ತಿದ್ದೇವೆ

ಲೋಕವು ನಮ್ಮನ್ನು ನೋಡುತ್ತದೆ, ಮತ್ತು ಅವರಿಗೆ ಖಂಡಿತ ಅಸಹ್ಯವೇನಿಸುತ್ತದೆ. ಅವರೇಕೆ ಇಷ್ಟಪಡಬೇಕು?

ನಾವು ನಿರ್ಮಲಜೀವನ ನಡಿಸದಿದ್ದರೆ ಹೇಹೆ ಹಿಂದುಗಳನ್ನು, ಮುಸ್ಲಿಮರನ್ನು ಹೇಗೆ ಸುವಾರ್ತೆಯಿಂದ ಸಂಧಿಸಲಿದ್ದೇವೆ?

ಅವರು ನಮ್ಮನ್ನು ನೋಡಿ,” ನಾನೇಕೆ ಈ ಧರ್ಮವನ್ನು ಅನುಸರಿಸಲು ಇಚ್ಚಿಸಬೇಕು?

ನನ್ನ ಹೆಂಡತಿ ನಿನ್ನವಳಿಗಿಂದ ಹೆಚ್ಚು ದೇಹವನ್ನು ಮುಚ್ಚಿಕೊಂಡಿದ್ದಾಳೆ. ನಿನ್ನ ಹೆಂಡತಿ ಅರೆ ನಗ್ನಳಾಗಿದ್ದಾಳೆ. ನಿನ್ನ ಹೆಂಡತಿ

ಚಿಕ್ಕ ಚಡ್ಡಿ ಮತ್ತು ಅರೆಬರೆ ಶರ್ಟ್ ಹಾಕಿದ್ದಾಳೆ”. ಸರಿ, ಮುಸ್ಲಿಮ ಹೆಂಗಸರು ಸ್ವಲ್ಪ ಜಾಸ್ತಿಯೇ ಉಡುಪು ಧರಿಸಿಕೊಳ್ಳುತ್ತಾರೆ ನಿಜ.

ಅದು ಸರಿ, ನಾವೆಲ್ಲಾ ಬಹಳ ಕಡಿಮೆ ಬಟ್ಟೆ ಧರಿಸುತ್ತಿದ್ದೇವೆ! ಮಿತ್ರರೇ, ನಾವು ಇವೆರಡರ ನಡುವೆ ಏನಾದರೂ ಸಮತೋಲನವಾದದ್ದನ್ನು ಕಂಡುಕೊಳ್ಳಬೇಕು!

ನಾವು ಉಡುಪಿನ ವಿಷಯದಲ್ಲಿ ಬೈಬಲಿನ ಮಾನದಂಡಗಳನ್ನು ಪಾಲಿಸಬೇಕಿರುತ್ತದೆ.

ಇತರ ದೇಶಗಳನ್ನು ಹೇಗೆ ಸುವಾರ್ತೆಯಿಂದ ಸಂಧಿಸಲಿದ್ದೇವೆಂಬ ಬಗ್ಗೆ ಧರ್ಮೋಪದೇಶಕಾಂಡ ರಲ್ಲಿ ಬೈಬಲ್ ಸ್ಪಷ್ಟವಾಗಿದೆ:

ದೇವರ ವಿಧಿಗಳನ್ನೂ ದೇವರ ನೀತಿಯನ್ನೂ ಅನುಸರಿಸುವ ಜನಾಂಗವೆಂಬ ಮಾದರಿಯನ್ನು ತೋರುವ ಮೂಲಕ.

ಧರ್ಮಗ್ರಂಥಗಳ ವಿಷಯಕ್ಕೆ ಬಂದರೆ ಹಿಂದುತ್ವವು ಕೊಡುವದಕ್ಕಿಂತಲೂ ಅತ್ಯಧಿಕವಾಗಿ ಬೈಬಲ್ ಕೊಡಬಲ್ಲದೆಂದು ನಿನಗೂ ನನಗೂ ಗೊತ್ತಿದೆ

ಕುರಾನಗಿಂತ ಎಷ್ಟೋ ಪ್ರಮಾಣದಲ್ಲಿ ಬೈಬಲ್ ಶ್ರೇಷ್ಠವಾಗಿದೆ, ಯಾವದೂ ಸರಸಾಟಿಯಿಲ್ಲವೆಂದು ನಿಮಗೆ ಗೊತ್ತು.

ಅದು ನಮಗೆ ಗೊತ್ತು, ಆದರೆ ಪ್ರಶ್ನೆಯೇನೆಂದರೆ, ಅವರು ನಮ್ಮ ಜೀವಿತಗಳನ್ನು ನೋಡುವಾಗ ಇದನ್ನು ಕಾಣುವರೋ? ಅಥವಾ

ಅವರು ನಮ್ಮಲ್ಲಿ ಬಾಲಿವುಡ್ ಪ್ರತಿಬಿಂಭವನ್ನು ಕಾಣುತ್ತಾರೋ? ಇದರ ಕುರಿತು ಅಲೋಚಿಸಿರಿ. ನಾವು ನಮ್ಮ ಜೀವಿತಗಳ ಕುರಿತು

ನಾವು ಒಂದು ರೀತಿ ಜೀವಿಸುವಾಗ ಅವರು ನಮ್ಮನ್ನು ನೋಡಿದಾಗ ಬಾಲಿವುಡ್ ಅಥವಾ ಮೆಡಿಸನ್ ಅವಿನ್ಯೂ, ಇತ್ಯಾದಿಗಳ ಪ್ರತಿಬಿಂಭವನ್ನು ಕಾಣುತ್ತಿದ್ದಾರೋ

ಅಥವಾ ಅವರು ಈ ಪುಸ್ತಕದ ಪ್ರತಿಬಿಂಭವನ್ನು ನೋಡುತ್ತಾರೋ ಯಾಕೆಂದರೆ ಒಂದು ವೇಳೆ ಅವರು ನಮ್ಮನ್ನು ಈ ಪುಸ್ತಕ

ರೀತಿಯಲ್ಲಿ ಜೀವಿಸುವದನ್ನು ಕಾಣುವಾಗ ನಾವು ಅವರ ದೃಷ್ಟಿಯಲ್ಲಿ ಜ್ಞಾನಿಗಳಂತೆ ತೋರುವೆವು. ಅವರು ಹೇಳಿಕೊಳ್ಳುವರು,

“ ಅಲ್ಲಪ್ಪಾ, ಅವರನ್ನು ನೋಡು, ನಮ್ಮ ಧರ್ಮ ಬೇರೆಯಾದರೂ ಅವರು ತಮ್ಮ ಜೀವಿತಗಳನ್ನು ಜ್ಞಾನದಿಂದ ಬಾಳುತ್ತಿದ್ದಾರೆ

ಅರ್ಥಪೂರ್ಣ ಜೀವನ, ಮತ್ತು ನೈತಿಕ, ನೀತಿಯ ಹಾಗೂ ನಿರ್ಮಲ ಜೀವನ ಅದಾಗಿದೆ” ಎನ್ನುವರು

ಮಿತ್ರರೇ, ನಾನು ನಿಮಗೆ ಜೀವನಶೈಲಿ ಸುವಾರ್ತೆ ಬಗ್ಗೆ ಬೋಧಿಸುತ್ತಿಲ್ಲ. ಅದು ಸಾಕಾಗುವದಿಲ್ಲ. ಆಮೇಲೆ ನೀವು

ನಿಮ್ಮ ಬೈಬಲ್ ತೆರೆದು ನಿಮ್ಮ ಬಾಯನ್ನೂ ತೆರೆದು ಧೈರ್ಯವಾಗಿ ಸುವಾರ್ತೆಯನ್ನು ಸಾರಬೇಕಿರುತ್ತದೆ. ನೀವು ಇವೆರಡನ್ನೂ ಮಾಡುವ ಅಗತ್ಯವಿದೆ

ಮತ್ತು ನೀವು ಬರೀ ಇಲ್ಲಿ ಕುಳಿತುಕೊಂಡು, “ ಓ, ನನ್ನ ಸಾಕ್ಷಿ ಹೇಗಿದ್ದರೇನು, ಚಿಂತೆಯೇ ಇಲ್ಲ” ಎಂದು ಕೂಗದಿರಿ

ವಾಸ್ತವದಲ್ಲಿ ನೀವು ಒಂದು ದೇವಭಕ್ತಿಯಿಲ್ಲದ, ಕೆಟ್ಟ ಜೀವನ ನಡಿಸುತ್ತಿರುವಿರಿ,ಜನರು ನಮ್ಮ ಜೀವಿತ ನೋಡುತ್ತಾರೆ,

ಯಾಕೆಂದರೆ ಅವರು ನಮ್ಮಷ್ಟು ದೇವಭಕ್ತಿಯಿಲ್ಲದ, ಅಮೆರಿಕದಷ್ಟು ಕೆಟ್ಟ ಜನರಾಗಿರುವದಿಲ್ಲ. ನಾನು ಇದನ್ನು ಸಹ ಹೇಳಬೇಕಾಗಿದ್ದು ಬಹಳ ವಿಷಾದನೀಯ.

ಈಗ ಸದ್ಯಕ್ಕೆ ಇತರ ದೇಶಗಳು ನಮ್ಮನ್ನು ಕೀಳಾಗಿ ನೋಡುತ್ತಿವೆ. ಇದು ಸತ್ಯ. ಹಾಗೆಯೇ ನೋಡುತ್ತಿದ್ದಾರೆ. ಇದನ್ನು ಯೋಚಿಸಿರಿ:

ಅವರು ಅಮೆರಿಕವನ್ನು ನೋಡಿದಾಗ, ನಾವು ಸಲಿಂಗಕಾಮಿಗಳ ರಾಜಧಾನಿಯೆಂದು ಭಾವಿಸುತ್ತಾರೆ. ಒಬ್ಬ

ಸಲಿಂಗಕಾಮಿ ದೇಶದಿಂದ ಬರುವ ಮಿಶನರಿಯ ಮಾತುಗಳನ್ನು ನಾನೇಕೆ ಕೇಳಬೇಕು. “ ನಾನು ಸೊದೋಮ

ಮತ್ತು ಗೊಮೋರ ದೇಶದವನು ಮತ್ತು ನಿಮಗೆ ಯೇಸುವಿನ ಸುವಾರ್ತೆಯನ್ನು ಹೇಳುವದಕ್ಕೆ ಇಲ್ಲಿದ್ದೇನೆ.” ಆಗ ಅವರು

“ ಯೇಸುವನ್ನು ಮರೆತುಬಿಡು! ನಮಗೆ ಅದರ ಬಗ್ಗೆ ಕೇಳಿಸಿಕೊಳ್ಳಲು ಇಷ್ಟವಿಲ್ಲ!.” ಯಾಕೆಂದರೆ ಅವರಿಗೆ ಸಲಿಂಗಕಾಮ ಮತ್ತು ಹೊಲಸುತನ

ಇಷ್ಟವಿಲ್ಲ.ಕ್ರೈಸ್ತರಾದ ನಾವು ಎದ್ದುನಿಂತು ಈ ವಿಷಯವನ್ನು ಖಂಡಿಸಬೇಕು ಮತ್ತು ಇದರ ವಿರುದ್ಧ ನಾವು

ಹೋರಾಡಬೇಕು ಮತ್ತು ಅದಕ್ಕೆ ಬೆಂಬಲಕೊಡಬಾರದು. ಆದರೆ ಎಲ್ಲಾ ಕ್ರೈಸ್ತರು ಹೀಗೆ ಹೇಳುತ್ತಿದ್ದಾರೆ, “ಹೋ, ಹೋ

ಎಲ್ಲಾ ಸಲಿಂಗಕಾಮಿಗಳನ್ನು ಸೇರಿಸಿಕೊಳ್ಳೋಣ”. ತಪ್ಪು! ನಾವು ನಮ್ಮನ್ನು ಅದರಿಂದ ದೂರವಿಟ್ಟುಕೊಳ್ಳಬೇಕು! “ ಓ, ಸರಿ, ಆದರೆ

ನಾವು ಹೇಗೆ ಸಲಿಂಗಕಾಮಿಗಳನ್ನು ಸಂಧಿಲು ಆಗುತ್ತದೆ? ಈ ಸೌಧೆ ಹೊರೆಗಳಾದ ಇವರನ್ನು ನಾವು ಸುವಾರ್ತೆಯಿಂದ ಸಂಧಿಸಬೇಕು.”

ಹೇ, ನರಕಕ್ಕೆ ಸಾಗುತ್ತಿರುವ ಕೋಟ್ಯಾಂತರ ಹಿಂದುಗಳ ವಿಷಯವೇನು?! ನೀವು ಒಂದು ವೇಳೆ ಈ ವಿಚಿತ್ರ ಸಲಿಂಗಿಗಳು ನಿಮ್ಮ

ಸಭೆಯೊಳಗೆ ಸ್ವಾಗತಿಸುತ್ತಿದ್ದರೇ ನೀವು ಗೊಬ್ಬು ನಾರುವ ಸೌಧೆ ಹೊರೆಗಳೆಂದು ಭಾವಿಸುವರು.

ಅವರ ಬಗ್ಗೆ ಏಕೆ ಅಷ್ಟೊಂದು ಕಾಳಜಿಮಾಡುವದಿಲ್ಲ? (ಹಿಂದುಗಳನ್ನು), ಬದಲಾಗಿ ನಾವು ಈ ಹೊಲಸು ಜನರಿಗಾಗಿ ಏಕೆ ಅಷ್ಟೊಂದು ಚಿಂತಿಸುತ್ತಿದ್ದೇವೆ,

ಅವರನ್ನು ಬದಲಾಯಿಸಲು ಬಹಳ ತಡವಾಗಿ ಹೋಗಿರುತ್ತದೆ. ಆದರೆ ನಾವು ಇವರನ್ನು ಹೇಗೆ ಸಂಧಿಸಲಿದ್ದೇವೆಂಬ ಬಗ್ಗೆ

ಬಹಳ ತಲೆ ಕೇಡಿಸಿಕೊಂಡಿದ್ದೇವೆ. ಲೋಕದಲ್ಲಿ ಕೋಟ್ಯಾಂತರ ಜನರೆಲ್ಲರೂ

ಹಿಂದುತ್ವದ ಸುಳ್ಳುದೇವರುಗಳನ್ನು ಪೂಜಿಸುತ್ತಿರುವ ಬಗ್ಗೆ ಏನು ಮಾಡುವದು? ಅವರನ್ನು ರಕ್ಷಣೆಗೆ ನಡಿಸುವ ಕುರಿತು ನಿಮಗೇಕೆ ಇಷ್ಟವಿಲ್ಲ?

ನೀವು ಸೌಧೆ ಹೊರೆಳಾಗಿರುವದರಲ್ಲಿ ಆಗಲಿ ಅಥವಾ ಸೌಧೆ ಹೊರೆಗಳ ಗುಂಪಿನೊಂದಿಗೆ ಬಾಂದವ್ಯ ಹೊಂದಿರುವದನ್ನಾಗಲಿ ಅವರು ಇಷ್ಟಪಡುವದಿಲ್ಲ. ಮತ್ತು ನಾನು ನಿಮಗೆ ಹೇಳುತ್ತೇನೆ

ನಾವು ಹಾಲಿವುಡ್ ನ ಹೊಲಸಿನಿಂದ ನಮ್ಮನ್ನು ದೂರವಿಟ್ಟುಕೊಳ್ಳಬೇಕಾಗಿದೆ.

ನಾವು ನಮ್ಮನ್ನು ಈ ಲೋಕದ ಹೇಸಿಗೆಯಿಂದ ದೂರವಿಟ್ಟುಕೊಳ್ಳಬೇಕು. ಯಾವಾಗ ನೀವು ಹೊರಗೆ ಹೋಗಿ

ಹೊಲಸಾದ, ಹೇಸಿಗೆಯಾಗಿ ಜೀವಿಸುತ್ತಾ, ಹೊಲಸಿನಿಂದ ಕೂಡಿದ ಜನರೊಂದಿಗೆ ಕಾಲಕಳೆಯುವಾಗ,

ನಿಮ್ಮ ಜೀವಿತವನ್ನು ವ್ಯರ್ಥವಾದ ಕಸದಿಂದ ತುಂಬಿಸಿಕೊಳ್ಳುತ್ತಿರಿ, ಆದರೆ ಒಂದು ಉತ್ತಮರಾಗಿರಬೇಕೆಂದು ನಿರೀಕ್ಷಿಸುವಿರಿ,

ಪ್ರಕಾಶಿಸುವ ಬೆಳಕಾಗಿರಬೇಕೆಂದು ನಿರೀಕ್ಷಿಸುವಿರಿ, ಇದು ಕೆಲಸಮಾಡುವದಿಲ್ಲ. ನಾವು ಕ್ರೈಸ್ತರಾಗಿ ನಮ್ಮ ಸಾಕ್ಷಿಯನ್ನು

ಸರಿಪಡಿಸಿಕೊಳ್ಳುವ ಅಗತ್ಯವಿರುತ್ತದೆ, ಆಗ ಇತರ ದೇಶಗಳವರು ನಮ್ಮನ್ನು ನೋಡಿ ಹೀಗೆ ಹೇಳಲು ಸಾಧ್ಯವಾಗುತ್ತದೆ, “ನಿಮಗೆ ಗೊತ್ತಾ,

ಇವರು ಜ್ಞಾನವುಳ್ಳ ದೇಶ. ಇವರು ದೇವರಿಗೆ ಹತ್ತಿರವಾಗಿ ಜೀವಿಸುತ್ತಾರೆ. ಆವರು ಏನು ಹೇಳಬೇಕೆನ್ನುತ್ತಾರೋ ಅದನ್ನು

ಆಲಿಸುವದಕ್ಕೆ ಇಚ್ಚಿಸುತ್ತೇನೆ. ದೇವರು ಹಳೆಒಡಂಬಡಿಕೆಯಲ್ಲಿ ಪ್ರವಾದಿಸಿದನು, ಅವರು ದೇವರ ಆಜ್ಞೆ ಮತ್ತು ವಿಧಿಗಳನ್ನು ಪಾಲಿಸುವದಾದರೆ

ಜನರು ಎಲ್ಲಾ ಕಡೆಯಿಂದ ಅವರ ಬಳಿ ಬರುವರು. ಜನರು ಇಸ್ರಾಯೇಲ ದೇಶಕ್ಕೆ ಹಿಂಡುಗಳಾಗಿ ಬರುವರು

ಕೇವಲ ದೇವರವಾಕ್ಯವನ್ನು ಕಲಿಯಬೇಕೆಂಬ ಒಂದೇ ಆಶೆಯೊಂದಿಗೆ. ಉದಾ, ಶೇಬಾ ದೇಶದ ರಾಣಿ- ಅವಳು

ಅಲ್ಲಿಗೆ ಭೇಟಿಕೊಟ್ಟಳು ಮತ್ತು ಬಹಳ ಪ್ರಭಾವಿತಗೊಂಡಳು. “ವಾವ್ಹ್, ಇದು ಅದ್ಭುತ, ಈ ಆಜ್ಞೆಗಳು, ವಿಧಿಗಳು ಮತ್ತು

ತೀರ್ಪುಗಳು ಜ್ಞಾನದಿಂದ ಕೂಡಿವೆ.’ ಅವಳು ಪ್ರಭಾವಿತಳಾದಳು, ಮತ್ತು ತಿರುಗಿ ಹೋಗಿ ತನ್ನ ಜನರಿಗೆ ಒಳ್ಳೇ ವರದಿಯನ್ನು ನೀಡಿದಳು.

ಅಮೆರಿಕ ಸಹ ಹಾಗೆಯೇ ಇರತಕ್ಕದ್ದು, ಮತ್ತು ಸಹಜವಾಗಿ, ನಮ್ಮ ದೇಶವನ್ನು ಆಳುವಂಥ ಜನರು ಏನು ಮಾಡುತ್ತಾರೆಂಬದನ್ನು

ನಮಗೆ ಹತೋಟಿಮಾಡಲಾಗದು, ಆದರೆ ಕನಿಷ್ಠ ಸ್ವತಂತ್ರ ಬಾಪ್ಟಿಸ್ಟ್ ಆದ ನಾವು-ಕನಿಷ್ಠ ಈ ಸಭೆಯಲ್ಲಿರುವ

ನಾವು ಅಥವಾ ಕನಿಷ್ಠ ನಿಮ್ಮ ಕುಟುಂದವರು ಸಂಪರ್ಕಕ್ಕೆ ಬರುವ ಜನರ ಮುಂದೆ ಸಾಕ್ಷಿಯನ್ನು ಪ್ರದರ್ಶಿಸೋಣ,

“ ನೋಡಿ, ನಾವು ವ್ಯತ್ಯಾಸವಾದವರು.ನಾವು ಕೆಟ್ಟ ಜನರಲ್ಲ. ನಾವು ನಿಜವಾಗಿಯೂ ಜೀವಿತದಲ್ಲಿ ಬೈಬಲ್

ಅನುಸರಿಸುವದರಲ್ಲಿ ನಂಬುತ್ತೇವೆ” ಎನ್ನೋಣ. ಈ ರೀತಿ ಸಾಕ್ಷಿಯಿಂದಾಗಿ ನೀವು ಮಾತಾಡಲು ಬಾಯಿ ತೆರೆಯುವಾಗ

ಯೇಸು ಕ್ರಿಸ್ತನ ಕುರಿತು ಉತ್ತಮವಾಗಿ ಸಾರುವದಕ್ಕೆ ಸಹಾಯವಾಗುತ್ತದೆ. ನಿಮಗೆ ಎರಡೂ ಅಗತ್ಯವಿರುತ್ತದೆ. ನೀವು ಇಲ್ಲಿ

ಸುಮ್ಮನೆ ಕುಳಿತುಕೊಂಡು, “ ಓ, ಹೌದು, ನಾನು ನನ್ನ ಜೀವಿತ ನಡಿಸುತ್ತೇನೆ. ಅವರು ಅದನ್ನು ನೋಡುವರು.”ಎನ್ನಬಹುದು.

ಇಲ್ಲ, ಜೀವನ ನಡಿಸಿರಿ, ಮತ್ತು ವಾಕ್ಯವನ್ನು ಸಾರಿರಿ. ಆದರೆ ನೀವು ದೇವರ ಆಜ್ಞೆಗಳನ್ನು ನಿರ್ಲಕ್ಷಿಸುವವರಾಗಿದ್ದು, ಕೇವಲ

ಬೋಧನೆ ಮಾಡಿದರೆ ಆಗುವದಿಲ್ಲ ಯಾಕೆಂದರೆ ಆಗ ನೀವು ಒಂದು ಕೆಟ್ಟ ಸಾಕ್ಷಿಯಾಗುವಿರಿ.

ಹಾಗಾದರೆ ಅವರ ಮೇಲೆ ಅದು ಯಾವ ಪ್ರಭಾವವನ್ನೂ ಬೀರುವದಿಲ್ಲ. ಅವರು ಎಂದಿಗೂ ಪ್ರಭಾವಿತರಾಗುವದಿಲ್ಲ. ಬೈಬಲ್ ಹೇಳುತ್ತದೆ,

“ ನೀತಿಯು ದೇಶವನ್ನು ಘನಪಡಿಸುವದು ಆದರೆ ಪಾಪವು ಯಾವದೇ ದೇಶಕ್ಕೆ ಅವಮಾನ.”

“ಅವಮಾನ” ಎಂದರೇನೆಂದು ಗೊತ್ತಾ? ಜನರು ಅದನ್ನು ನೋಡಿ ಅವರು ತಮ್ಮ ತಲೆಯನ್ನು ಅಲ್ಲಾಡಿಸುತ್ತಾರೆ, ಮತ್ತು ಅವರು ಈಗ ತಲೆಯನ್ನು ಅಲ್ಲಾಡಿಸುತ್ತಿದ್ದಾರೆ

ನಾವು ಈಗ ಸಧ್ಯಕ್ಕೆ ವಿಶ್ವದ ನಗೆಪಾಟಲಿಗೆ ಈಡಾಗಿದ್ದೇವೆ. ಹೊರಡಿ,ದೇಶದ ಮಾನವನ್ನು ಕಾಪಾಡಿರಿ. ಕನಿಷ್ಠ

ನಿಮ್ಮಲ್ಲಿ ಕೆಲವರಾದರು. ..ನಿಮಗೆ ಖಚಿತವಾಗಿ ಹೇಳುತ್ತೇನೆ, ಈ ಕೋಣೆಯಲ್ಲಿರುವ ಒಬ್ಬರು ಯೋಚಿಸುತ್ತಿದ್ದಾರೆ, “ ಓ ಆತನು ಈಗಷ್ಟೆ

“ ಸೌಧೆ ಹೊರೆಗಳು” ಎಂಬ ಪದವನ್ನು ಉಪಯೋಗಿಸಿದನೆಂದ ನಂಬುದಕ್ಕಾಗುತ್ತಿಲ್ಲ!” ಓ..ಓ ಇಲ್ಲಿಂದ ಎದ್ದು ಹೊರಗೆ ಹೋಗಿಬಿಡು, ಮತ್ತೆಂದೂ ತಿರುಗಿ ಬರಬೇಡ! ಹೋಗು!

ಹೊರಗೆ ಹೋಗು ಯಾಕೆಂದರೆ ಇಂದು ಅಮೆರಿಕದಲ್ಲಿ ಒಂದು ವೇಳೆ ನೀನು ಈ ರೋಗಿಷ್ಟ, ಅತ್ಯಂಥ ಕುತಂತ್ರ,

ಹೊಲಸು, ಪಾಪಿಷ್ಠರಿಗೆ ಬೆಂಬಲ ನೀಡುತ್ತಾ ಕುಳಿತರೆ ನೀನೇ ಒಂದು ಸಮಸ್ಯೆ. ಹೊರಟುಹೋಗಿ ಬಿಡು! ನೀನು ಇಲ್ಲಿ

ಇರುವದನ್ನು ಸಹಿಸಲಾರೆನು! ನೀನು ಹೇಳಬಹುದು, “ ಓ,ನೀನು ಸಲಿಂಗಿಕಾಮಿಗಳ ವಿರುದ್ಧ ಬೋಧಿಸಿದರೆ ಜನರನ್ನು ಕಳೆದುಕೊಳ್ಳುವಿಯೆಂದು ಭಯಪಡುತ್ತೇನೆ.”

ನಾನು ಸಲಿಂಗಿಕಾಮಿಗಳ ವಿರುದ್ಧ ಬೋಧಿಸಿದರೆ ಜನರನ್ನು ಕಳೆದುಕೊಳ್ಳುವೆನೆಂದು ನಾನು ನಿರೀಕ್ಷಿಸುತ್ತೇನೆ! ನೀನು ಆ ಹೇಸಿಗೆ ಮತ್ತು ಗಲೀಜನ್ನು ಸಮ್ಮತಿಸಿದರೆ

ನೀನು ಇಲ್ಲಿಂದ ಹೊರಟು ಹೋಗುವಿಯೆಂದು ನಿರೀಕ್ಷಿಸುತ್ತೇನೆ. ನನ್ನ ಮಕ್ಕಳ ಸುತ್ತಮುತ್ತ ನೀನು ಇರುವದು ನನಗಿಷ್ಟವಿಲ್ಲ ಯಾಕೆಂದರೆ

ನೀನು ಅದನ್ನು ಬೆಂಬಲಿಸಿ ಮಾತಾಡಿದರೆ ನಿನ್ನ ವಿಷಯದಲ್ಲಿ ನನಗೆ ಸಂಶಯವಿರುತ್ತದೆ. ಅದು ರೋಗಗ್ರಸ್ಥ, ಹೊಲಸುತನ,

ಅದು ಹೇಸಿಗೆಯಾದದ್ದು.ಹೊರಟುಹೋಗು! ಲೋಕ ಈ ಕಸವನ್ನು ಸ್ವೀಕರಿಸುವದಿಲ್ಲ! ಆ ಹೊಲಸನ್ನು ಅಮೆರಿಕ

ಮಾತ್ರವೇ ಸ್ವೀಕರಿಸಿಕೊಳ್ಳುತ್ತದೆ. ಉಳಿದ ಲೋಕವೆಲ್ಲಾ ನಿನ್ನನ್ನು ನೋಡಿ ಹೇಸಿಗೆ ಪಡುತ್ತಿದೆ.

ನಾವು ನಮ್ಮನ್ನು ಈ ಕೆಟ್ಟದ್ದರಿಂದ ದೂರಮಾಡಿಕೊಳ್ಳದೆಯೂ ಮತ್ತು ಈ ಪುಸ್ತಕವನ್ನು ಮಾನದಂಡವಾಗಿ ಎತ್ತಿಹಿಡಿಯದೆಯೂ

ಹೋದರೆ ನಾವು ಹೇಗೆ ಅವರನ್ನು ಸುವಾರ್ತಯಿಂದ ಸಂಧಿಸಲು ಸಾಧ್ಯ. ಈ ಪುಸ್ತಕದಲ್ಲಿ ನೀವು ಹೇಳುವಂಥ ಸಲಿಂಗಿಗಳಿಗೆ ಸಮ್ಮತಿಯಿದೆಯೆಂಬದನ್ನು ನನಗೆ ತೋರಿಸಿರಿ

ಆಗ ನಾನು ನಿಮಗೆ ನನ್ನದನ್ನು ತೋರಿಸುತ್ತೇನೆ

ನಾವು ತಲೆಯನ್ನು ತಗ್ಗಿಸಿ ಪ್ರಾರ್ಥನೆ ಮಾಡೋಣ. ತಂದೆಯೇ, ಯೇಸುಕ್ರಿಸ್ತನ ಸುವಾರ್ತೆಗಾಗಿ ನಿನ್ನನ್ನು ಕೃತಜ್ಞತೆ ಸಲ್ಲಿಸುತ್ತೇವೆ

ಕರ್ತನೇ, ಇದು ಶುಭವಾರ್ತೆ.ನಾವು ಇದನ್ನು ಲೋಕಕ್ಕೆ ಸಾರಬೇಕಾಗಿರುತ್ತದೆ.ಕರ್ತನೇ, ಇದನ್ನು ನಾವು

ಕೋಟ್ಯಾಂತರ ಹಿಂದುಗಳಿಗೆ ಸಾರಬೇಕಾಗಿದೆ. ಕರ್ತನೇ ಅವರು ರಕ್ಷಣೆ ಹೊಂದಿಲ್ಲ.ಜೋಯಲ್ ಒಸ್ಟಿನ್ ಏನು ಹೇಳುತ್ತಾನೋ ನನಗೆ ಚಿಂತೆಯಿಲ್ಲ

ಕರ್ತನೇ, ಅವರು ರಕ್ಷಿಸಲ್ಪಟ್ಟಿಲ್ಲ, ಮತ್ತು ನಮ್ಮಿಬ್ಬರಿಗೂ ಅದು ಗೊತ್ತಿದೆ. ನಾವು ಪ್ರಕಾಶಿಸುವ ಮತ್ತು ಉರಿಯುವ ಸುವಾರ್ತೆಯ

ಬೆಳಕಾಗಿರುವದಕ್ಕೆ ನಮಗೆ ಸಹಾಯ ಮಾಡೆಂದು ಪ್ರಾರ್ಥಿಸುತ್ತೇನೆ. ಬೇರೆ ದೇಶಗಳಿಂದ ಗೌರವಿಸಲ್ಪಡುವಂಥ ಜೀವಿತ

ಜೀವಿಸುವಂತೆ ನಮಗೆ ಸಹಾಯ ಮಾಡು, ನಾವು ಹೋಗಿ ಸೌತ್ ಟೆಂಪೆಯ ಬಾಗಲುಗಳನ್ನು ತಟ್ಟುವಂತೆಯೂ ಮತ್ತು

ನಾರ್ಥ್ ಟೆಂಪೆಯ ಬಾಗಲುಗಳನ್ನು ತಟ್ಟುವಂತೆಯೂ,ಆ ಪ್ರಿಯ ಜನರನ್ನು ಸಂಧಿಸಿ ಆವರಿಗೆ

ಯೇಸುವಿನ ರಕ್ಷಣಾ ಸುವಾರ್ತೆಯನ್ನು ನೀಡಲು ಸಹಾಯ ಮಾಡು. ಆಮೆನ್

 

 

 

mouseover