ಸಂಕಟಕಾಲದ ನಂತರ - ಕನ್ನಡ ಉಪಶೀರ್ಷಿಕೆಯೊಂದಿಗೆ ಪೂರ್ಣ ಚಿತ್ರ ("After the Tribulation" - Kannada)

Watch Video

September 24, 2015

"ಆದರೆ ಕಾವಲುಗಾರನು ಬೀಳುವ ಖಡ್ಗವನ್ನು ನೋಡಿಯೂ ಕೊಂಬನ್ನೂದದೆ ಸ್ವಜನರನ್ನು

ಎಚ್ಚರಿಸದೆ ಇರುವಲ್ಲಿ ಖಡ್ಗವು ಬಿದ್ದು ಆ ಜನರೊಳಗೆ ಯಾವನನ್ನೇ ಆಗಲಿ ನಾಶ ಮಾಡಿದರೆ ತನ್ನ

ಅಧರ್ಮದಲ್ಲೇ ನಾಶಗೊಂಡ ಆ ಮನುಷ್ಯನ ಮರಣಕ್ಕೆ ಹೊಣೆಯಾದ ಕಾವಲುಗಾರನಿಗೆ ಮುಯ್ಯಿ ತೀರಿಸುವೆನು. ಯೆಹೆಜ್ಕೇಲ :

ಅದು , ಸೆಪ್ಟೆಂಬರ್ ರ, ಬುಧವಾರದ ಮುಂಜಾನೆಯಾಗಿತ್ತು.

- ಅದೊಂದು ಸುಂದರವಾದ ಮುಂಜಾನೆಯಾಗಿತ್ತು, ಅಲ್ಲವೇ?- ಅದೊಂದು ಪರಿಪೂರ್ಣ ವಸಂತಕಾಲದ ಮುಂಜಾನೆಯಾಗಿತ್ತು.

, ಸೆಪ್ಟೆಂಬರ್ ರಂದು ವಿಶ್ವವೇ ಬದಲಾಗಿತ್ತು. "ಸ್ವತಂತ್ರರ ದೇಶವು" ಈಗ

ಗುಲಾಮರ ದೇಶವಾಗಿ ಮಾರ್ಪಟ್ಟಿತ್ತು. ಒಂದು ಕಾಲದಲ್ಲಿ ಮಹಿಮೆಯಿಂದ ತುಂಬಿದ್ದ ಯುನೈಟಡ್ ಸ್ಟೇಟ್ಟ್ ತನ್ನ ಭದ್ರತೆಗೋಸ್ಕರ ಸ್ವಾತಂತ್ರ್ಯವನ್ನು ಮಾರಿಕೊಂಡಿತ್ತು.

ಆದರೆ ಇದೆಲ್ಲವೂ ಉಪಾಯಮಾಡಲ್ಪಟ್ಟು ನಡೆದಿರುತ್ತದೊ?

"ಡಿಸೆಂಬರ್ , , ಇದೊಂದು ಅಪಖ್ಯಾತಿಯ ದಿನವಾಗಿತ್ತು.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಮೇಲೆ ದೀಢಿರನೇ ಮತ್ತು ಬೇಕೆಂದೇ ದಾಳಿ ಮಾಡಲಾಗಿತ್ತು."

ಆ ದಿನದಲ್ಲಾದ ಘಟನೆಗಳ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಾಗುತ್ತವೆ- ಅದೊಂದು ಅಪಖ್ಯಾತಿಯ ದಿನ. ಆದರೆ

ನಮಗೆ ಖಚಿತವಾಗಿ ಗೊತ್ತು: ಪರ್ಲ್ ಹಾರ್ಬರ್ ಮೇಲೆ ಫಕ್ಕನೇ ಮಾಡಲ್ಪಟ್ಟ ದಾಳಿಯು, ಮುಂದೊಂದು ದಿನ ನಮ್ಮನ್ನು

ಏಕ ವಿಶ್ವ ಸರ್ಕಾರಕ್ಕೆ ನಡಿಸುವಂಥ ವಿವಿಧ ಘಟನೆಗಳಿಗೆ ದಾರಿಮಾಡಿ ಕೊಟ್ಟಿತ್ತು.

"ಜಪಾನ ಈ ಯುದ್ಧವನ್ನು ಕುತಂತ್ರದಿಂದ ಪ್ರಾರಂಭಿಸಿತ್ತು. ನಾವು ಇದನ್ನು ವಿಜಯದಲ್ಲಿ ಮುಕ್ತಾಯಗೊಳಿಸುವೆವು."

ನೇ ವಿಶ್ವ ಯುದ್ಧದ ನಂತರದಲ್ಲಿ, ಯುನೈಟೆಡ್ ನೇಶನ್ಸ್ ಸಂಸ್ಥೆಯನ್ನು ರಚಿಸಲಾಯಿತು, ಮತ್ತು ಮುಂದಿನ ಏಕವಿಶ್ವದ ಸರ್ಕಾರ

ನಿರ್ಮಾಣಕ್ಕಾಗಿ ರಭಸವಾದ ಹೆಜ್ಷೆಗಳನ್ನು ತೆಗೆದುಕೊಳ್ಳಲಾಗಿತ್ತು. ಒಂದೊಂದು ಯುದ್ಧ ನಡೆದಾಗಲೂ ಅದು ನಮ್ಮನ್ನು ಬೈಬಲ್ ಹೇಳುವಂಥ

"ಲೋಕಾಂತ್ಯ" ದ ಕಡೆಗೆ ಒಂದು ಹೆಜ್ಜೆ ಹತ್ತಿರಕ್ಕೆ ಒಯ್ಯುತ್ತದೆ." ಎಲ್ಲೆಡೆಯೂ ನಾಕಾ ಬಂಧಿ ಹಾಕಲಾಗುತ್ತಿದೆ; ಪೋಲಿಷ ರಾಜ್ಯವು

ಅಮೇರಿಕದ ಜನರ ಮೇಲೆ ತನ್ನ ಹಿಡಿತವನ್ನು ಸಾಧಿಸುತ್ತಿದೆ, ಮತ್ತು ಯಾರು ಬೈಬಲಿನ ಪ್ರವಾದನೆಗಳನ್ನು ಅರ್ಥಮಾಡಿಕೊಂಡಿದ್ದಾರೋ

ಅವರಿಗೆ ಮುಂದೆ ಏನಾಗುತ್ತೆಂಬದು ಆಶ್ಚರ್ಯವನ್ನುಂಟು ಮಾಡುವದಿಲ್ಲ.

ಭವಿಷ್ಯದಲ್ಲಿ ಒಂದು ಹಂತದಲ್ಲಿ, ಕಿಂಗ್ ಜೇಮ್ಸ್ ಬೈಬಲ್ ತಿಳಿಸುವದೇನೆಂದರೆ , ಭೂಮಿಯಲ್ಲಿರುವ ಪ್ರತಿಯೊಬ್ಬರೂ

ಖರೀದಿ ಅಥವಾ ಮಾರಾಟ ಮಾಡಬೇಕೆಂದರೆ ಒಂದು ಗುರುತು ಹಾಕಿಸಿಕೊಳ್ಳುವದು ಕಡ್ಡಾಯವಾಗುವದು. ಇಂದಿನ ನಮ್ಮ ಆರ್ಥಿಕ ವ್ಯವಸ್ಥೆಯು ಕುಸಿದುಬೀಳುವಾಗ

ಮತ್ತು ತಂತ್ರಜ್ಞಾನವು ವಿಸ್ತರಿಸುತ್ತಾ ಹೋದಂತೆ, ಹಣ ಚಲಾವಣೆ ಅಳಿದುಹೋಗುವದು. ಹಣವಿಲ್ಲದೆ ವ್ಯವಹಾರ ಮಾಡುವ ಕಾಲವು ದೂರವೇನಿಲ್ಲ

ಬಹಳ ಹತ್ತಿರವಿದೆ. ನಿಜವೆಂದರೆ, ಅದನ್ನು ಈಗಾಗಲೇ ಅಲ್ಲಲ್ಲಿ ಜಾರಿಗೆ ತರಲಾಗುತ್ತಿದೆ. ಅನೇಕ ಧಾರ್ಮಿಕ ನಾಯಕರು ಅದನ್ನು

ವಿರೋಧಿಸುತ್ತಿದ್ದರೂ ದುಷ್ಟವ್ಯಕ್ತಿಗಳು ಏಕವಿಶ್ವ ಸರ್ಕಾರವನ್ನು ತರುವದಕ್ಕೆ ನಿರಂತರವಾಗಿ ದುಡಿಯುತ್ತಿದ್ದಾರೆ.

ಅಂತ್ಯವು ಬಹಳ ರಭಸವಾಗಿ ಸಮೀಪವಾಗುತ್ತಿರುವದನ್ನು ಕಾಣುತ್ತೇವೆ, ಮತ್ತು ಕ್ರಿಸ್ತವಿರೋಧಿಯು ಬಯಲಿಗೆ ಬರುವದಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ.

ನಮ್ಮ ಯುಎಸ್ ಸಂವಿಧಾನವನ್ನು ತಿರುಚುವಂತೆ ಕೂಗುತ್ತಿರುವವರ ಸ್ವರಗಳನ್ನು ನಾವು ಕೇಳುತ್ತಿದ್ದೇವೆ

ಮತ್ತು ಈ ಜಾಗತಿಕ ಸರ್ಕಾರದ ವ್ಯವಸ್ಥೆಯನ್ನು ಬೆಂಬಲಿಸುತ್ತಿದ್ದಾರೆ....."ಒಂದು ಏಕ ಜಾಗತಿಕ ಸರ್ಕಾರ"

ಇದೆಲ್ಲವೂ ಸನ್ನಿಹಿತವಾಗಿರುವ ವೇಳೆಯಲ್ಲಿ, ಈ ಪಿಲ್ಮ್ ಹಿಂದೆಂದಿಗಿಂತಲೂ ಬಹಳ ಪ್ರಾಮುಖ್ಯವಾಗಿದೆ.

ಏಕ ವಿಶ್ವ ಸರ್ಕಾರವನ್ನು ಮತ್ತು ಏಕವಿಶ್ವ ಧರ್ಮವ್ನನು ಸ್ಥಾಪಿಸುವದಕ್ಕೆ ಸೈತಾನನು ತೆರೆಮರೆಯಲ್ಲಿ ಕೆಲಸಮಾಡುತ್ತಿದ್ದಾನೆ

ಅದು ಕ್ರಿಸ್ತವಿರೋಧಿಗಾಗಿ ಸಿದ್ಧತೆಯಾಗಿದೆ. ಆತನು ಆಧುನಿಕ ಸುವಾರ್ತಿಕ ಕ್ರೈಸ್ತರನ್ನು ಸಹ ವಂಚಿಸಿಬಿಟ್ಟಿದ್ದಾನೆ

ಮಹಾಸಂಕಟಕಾಲ ಬರುವದರೊಳಗೆ ಅವರು ಭೂಮಿಯಿಂದ ಎತ್ತಲ್ಪಡುವರು ಎಂಬದಾಗಿ ನಂಬುವಂತೆ ಮಾಡಿದ್ದಾನೆ.

ಈ "ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆ" ಎಂಬ ಸಿದ್ಧಾಂತವು ಬೋಧಿಸುವದೇನೆಂದರೆ ಕ್ರಿಸ್ತನು ಯಾವ ಕ್ಷಣದಲ್ಲಾದರೂ ಬರುವನು,

ಮತ್ತು ಆತನ ಬರೋಣಕ್ಕೆ ಯಾವ ಸೂಚನೆಗಳೂ ಇರುವದಿಲ್ಲ ಎಂಬದಾಗಿ. ಈ ವಂಚನೆಯ ಕಾರಣದಿಂದಾಗಿ,

ಇಂಥದ್ದು ಬರುತ್ತದೆಂದಯ ಬೈಬಲ್ ನಮಗೆ ಎಚ್ಚರಿಸುವ ಸಂಗತಿಯ ವಿಷಯದಲ್ಲಿ ಬಹಳಷ್ಟು ಕ್ರೈಸ್ತರು ಸಿದ್ಧಗೊಳ್ಳದವರಾಗಿದ್ದಾರೆ.

ಬೈಬಲ್ ನಮಗೆ ಮತ್ತಾಯ ಮ್ತತು ಬೇರೆ ಕಡೆಯಲ್ಲಿ ಸ್ಪಷ್ಟವಾಗಿ ತಿಳಿಸುವ ಪ್ರಕಾರ, ಎತ್ತಲ್ಪಡುವಿಕೆಯು

ಸಂಕಟಕಾಲದ ಬಳಿಕ ಸಂಭವಿಸುವದು, ಪ್ರಸಿದ್ಧ ಬೋಧಕರು, ಬೈಬಲ್ ಕಾಲೇಜ ಉಪದೇಶಕರು, ಮತ್ತು ಲೆಪ್ಟ್ ಬಿಹ್ಯಾಂಡ ಅಂತಹ

ಪ್ರಸಿದ್ಧ ಸಿನಿಮಾಗಳು ಎತ್ತಲ್ಪಡುವಿಕೆಯು ಯಾವದೇ ಕ್ಷಣದಲ್ಲಿ ಸಂಭವಿಸಬಹುದೆಂಬದಾಗಿ ಕಲಿಸಿರುತ್ತವೆ.

ಮತ್ತು ಬಹುಪಾಲು ಕ್ರೈಸ್ತರು ಇಡೀ ಬೈಬಲನ್ನು ಸ್ವತಃ ಒಮ್ಮೆಯೂ ಓದಿರುವದಿಲ್ಲವಾದ್ದರಿಂದ ಈ ಸಂಕಟಕಾಲದ ಮುಂಚಿನ ಎತ್ತಲ್ಪಡುವಿಕೆ

ಬೋಗಸ್ ಆಗಿದ್ದು ಅದರ ಬಗ್ಗೆ ಬೈಬಲಿನಲ್ಲಿ ಉಲ್ಲೇಖವಿಲ್ಲ ಎಂಬದು ಎಷ್ಟೋ ಕ್ರೈಸ್ತರಿಗೆ ತಿಳಿದಿಲ್ಲ.

ಹಾಗಾದರೆ ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆಯ ಬಗ್ಗೆ ಬೈಬಲನಲ್ಲಿ ಹೇಳಲಾಗಿಲ್ಲವಾದರೆ, ಅದು ಎಲ್ಲಿಂದ ಬಂತು?

ಸಂಕಟಕಾಲದ ನಂತರ

ನನ್ನ ಹೆಸರು ಸ್ಡೀವನ್ ಅಂಡರ್ಸನ್, ನಾನು ಪೇತ್ ಪುಲ್ ಬಾಪ್ಪಿಸ್ಟ್ ಚರ್ಚ ಪಾಸ್ಟರ

ಟೆಂಪೆ, ಅರಿಜೋನಾ, ಮತ್ತು ನಾನು ಜನರನ್ನು ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆ ಬಗ್ಗೆ ತಿಳುವಳಿಕೆ ನೀಡುವ ಕೆಲಸದಲ್ಲಿ ತೊಡಗಿದ್ದೇನೆ

ಯಾಕೆಂದರೆ ಇದೊಂದು ಅಜ್ಞಾನದ ಮೇಲೆ ಆಧಾರಗೊಂಡಿರುವ ಉಪದೇಶವಾಗಿದೆ. ಮತ್ತು ನಾನು ಸರಳವಾಗಿ ನಂಬುವದೇನೆಂದರೆ

ಜನರು ಕೇವಲ ವಾಕ್ಯವನ್ನು ನೋಡುವದಾದರೆ, ಸತ್ಯಗಳನ್ನು ಪರಿಶೀಲಿಸುವದಾದರೆ, ಅವರು ಬಹಳ ಸುಲಭವಾಗಿಯೇ

ಎತ್ತಲ್ಪಡುವಿಕೆಯು ಸಂಕಟಕಾಲದ ನಂತರ ಸಂಭವಿಸುತ್ತದೆಂಬದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವರು.

ನನ್ನ ಹೆಸರು ರೋಜರ್ ಜಿಮೆನೆಜ್. ನಾನು ವೇರಿಟಿ ಬಾಪ್ಟಿಸ್ಟ್ ಚರ್ಚ ಪಾಸ್ಟರ, ಸಾಕ್ರಮೆಂಟೋ, ಕ್ಯಾಲಿಪೊರ್ನಿಯಾ.

ನಾನು ಒಂದು ಕ್ರೈಸ್ತ ಕುಟುಂಬದಲ್ಲಿ ಬೆಳೆದೆನು, ಮತ್ತು ನನಗೆ ಜೀವಿತಕಾಲವೆಲ್ಲಾ ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆಯ ಬಗ್ಗೆಯೇ

ಕಲಿಸಲ್ಪಟ್ಟೆನು, ಮತ್ತು ನನಗೆ ಅದನ್ನು ಎಂದಿಗೂ ಪ್ರಶ್ನೆಮಾಡುವ ಕಾರಣವೇ ಉದ್ಭವವಾಗಲಿಲ್ಲ. ಬೋಧಕರು ಅದನ್ನು ನಮಗೆ ಕಲಿಸಿದರು ಮತ್ತು

ನಾನು ಅದನ್ನು ಯಥಾಃರೀತಿ ತೆಗೆದುಕೊಂಡೆನು, ಆದರೆ ಈ ಸಿದ್ಧಾಂತದ ಬಗ್ಗೆ ನನಗೆ ಹೆಚ್ಚು ತಿಳುವಳಿಕೆಯಾಗುತ್ತಾ ಸಾಗಿದಂತೆ

ಅದು ದೇವರ ವಾಕ್ಯಕ್ಕೆ ಎಷ್ಟು ವ್ಯತಿರಿಕ್ತವಾಗಿದೆ ಎಂದು ಗ್ರಹಿಸಿದೆನು, ಮತ್ತು ನಾವು ಬೈಬಲನ್ನು ಬೋಧಿಸಬೇಕು

ಮತ್ತು ಈ ಸತ್ಯವನ್ನು ಎಲ್ಲರಿಗೂ ಪ್ರಕಟಗೊಳಿಸಿ ತಿಳುವಳಿಕೆ ನೀಡಬೇಕೆಂದು ಅರಿತುಕೊಂಡೆನು

ಪಾಸ್ಟರ ಅಂಡರ್ಸನ್: ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆಯು ಬಹಳ ಹೊಸದು. ಇದರ ಬಗ್ಗೆ

ಮುಂಚೆ ಬೋಧಿಸಿರುವ ಕುರಿತು ಯಾವ ಪುರಾವೆಗಳೂ ಇರುವದಿಲ್ಲ.

ಪಾಸ್ಟರ ಜಿಮನೆಜ್: ಇತಿಹಾಸದಲ್ಲಿ ಬಹಳ ತಡವಾದದ್ದೆಂಬದನ್ನು ನಾವು ತಿಳಿಯತಕ್ಕದ್ದು. ಕ್ರಿಸ್ತನ ಕಾಲದಿಂದ ಹಿಡಿದು ಸಾವಿರಾರು ವರ್ಷಗಳಿಂದ

ನಾವು ಸುಧಾರಣೆಯನ್ನು ದಾಟಿ ಬಂದಿದ್ದೇವೆ, ನಾವು ಎಲ್ಲಾ ರೀತಿಯ ದೈವಶಾಸ್ತ್ರಜ್ಞರನ್ನು ಕಂಡಿದ್ದೇವೆ

-ಅಲ್ಲಿ ನಮಗೆ ಅವರೊಂದಿಗೆ ಅನೇಕ ಸಹಮತ ಅಥವಾ ಭಿನ್ನಮತವಿದ್ದಾವೆ, ಅದು ಮಾರ್ಟಿನ ಲೂಥರ್ ಅಥವಾ

ಜಾನ್ ಕ್ಯಾಲ್ವಿನ್, ಅಥವಾ ಯಾರೆ ಆಗಿರಬಹುದು, ಏನೇ ಆಗಿದ್ದರೂ ಸಾವಿರಾರು ಪುಸ್ತಕಗಳು, ಸಾವಿರಾರು ಪ್ರಬಂಧಗಳು, ಬರಹಗಳು

ಮತ್ತು ಬಹಳಷ್ಟು ಉಪದೇಶಗಳು, ಇತ್ಯಾದಿಗಳೆಲ್ಲವೂ ರ ಕ್ಕೆ ಮುಂಚೆಯೇ ಮಾಡಲ್ಪಟ್ಟವುಗಳಾಗಿವೆ

ಪಾಸ್ಟರ ಅಂಡರ್ಸನ್:ನಾನು ಹೇಳುವದೇನೆಂದರೆ ಯಾವದೇ ಪಂಗಡದ ಯಾವದೇ ವ್ಯಕ್ತಿಯು,

ಯಾವದೇ ರೀತಿಯ ಕ್ರೈಸ್ತತ್ವದದಲ್ಲೇ ಆಗಲಿ ಈ ಸಿದ್ಧಾಂತವನ್ನು ಕಲಿಸಲಿಲ್ಲ.

ಪಾಸ್ಟರ ಜಿಮನೆಜ್: ನೀವು ಇತಿಹಾಸ ದಾಖಲೆಯನ್ನು ನೋಡುವಾಗ, ನಿಮ್ಮಲ್ಲಿ ಈ ಪ್ರಶ್ನೆಯನ್ನು ಕೇಳಿಕೊಳ್ಳತಕ್ಕದ್ದು,

"ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆಯ ಬೇರುಗಳು ಎಲ್ಲಿದ್ದಾವೆ?"

ಡಾ// ರೋಲ್ಯಾಂಡ್ ರೆಸುಮುಸ್ಸೇನ್: ಈ ಸಂಕಟಕಾಲದ ಮುಂಚಿನ ಎತ್ತಲ್ಪಡುವಿಕೆಯನ್ನು ಪ್ರತಿಪಾದಿಸಿದ ಮೊದಲಿಗರಲ್ಲಿ ಒಬ್ಬನೆಂದರೆ

ಜಾನ್ ನೆಲ್ಸನ್ ದಾರ್ಬೇ. ರ ವೇಳೆಯಲ್ಲಿ, ಆತನು "ರಹಷ್ಯ ಎತ್ತಲ್ಪಡುವಿಕೆ" ಎಂಬ ಉಪದೇಶವನ್ನು ಮಾಡುವದಕ್ಕೆ

ಆರಂಭಿಸಿದನು. ಆತನು ಅನಂತರದಲ್ಲಿ ತನ್ನದೇ ಆದ ಬೈಬಲ್ ಅನುವಾದದ ಆವೃತ್ತಿಯನ್ನು ಹೊರತಂದನು, ಅದರ ಮೂಲಕ

ಇಡೀ ವಚನಗಳನ್ನು ಕಿತ್ತುಹಾಕಿದನು, ಸಿದ್ಧಾಂತಗಳನ್ನು ಕೇಡಿಸಿದನು, ಮತ್ತು ಯೇಸು ಕ್ರಿಸ್ತನ ಬರೋಣಕ್ಕೆ ಸಂಬಂಧಿಸಿದಂತೆ ಆತನು ಅನೇಕ ಪ್ರಮುಖ

ವಾಕ್ಯಭಾಗಗಳನ್ನು ತಿರುಚಿ ಭ್ರಷ್ಟಗೊಳಿಸಿದನು. ಈ ಜಾನ್ ನೆಲ್ಸನ್ ದೆರ್ಬೇ, ಇತನನ್ನು

"ಆಧುನಿಕ ದೈವಸಂಕಲ್ಪದ ಹಂಚಿಕೆಯ" ಪಿತಾಮಹ ಎನ್ನುತ್ತಾರೆ, ಇತನು ಈ ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆ ಉಪದೇಶವನ್ನು ಹತ್ತೊಂಬತ್ತನೆಯ

ಶತಮಾನದುದ್ದಕ್ಕೂ ಪ್ರಚಾರಗೊಳಿಸಿದನು. ನಂತರ ಬ್ಯಾಪ್ಟಿಸ್ಟರ ನಡುವೆ ಸಹ ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆಯು ವ್ಯಾಪಕವಾಗಿ ಹರಡಿತು, ಹೇಗೆಂದರೆ

ಆಕ್ಷಪರ್ಡ್ ಯುನಿರ್ವಸಿಟಿ ಪ್ರೆಸ್ ಸ್ಕೋಪಿಲ್ಟ್ ರೆಪರೆನ್ಸ್ ಬೈಬಲನ್ನು ಮುದ್ರಿಸಿದ್ದರು, ಅದರಲ್ಲಿ

ದಾರ್ಬೇಯ ರಹಷ್ಯ ಎತ್ತಲ್ಪಡುವಿಕೆಯನ್ನು ಬೆಂಬಲಿಸುವಂಥ ಕೇಡಿಸಲ್ಪಟ್ಟ ವಾಕ್ಯ ಟಿಪ್ಪಣಿಗಳನ್ನು ಸೇರಿಸಲಾಗಿತ್ತು, ಈ ಟಿಪ್ಪಣಿಗಳು

ದೇವರೇ ಸ್ವತಃ ಿದನ್ನು ನುಡಿದಿದ್ದಾನೋ ಎಂಬಂತೆ ಈ ಸಿದ್ದಾಂತಗಳನ್ನು ಒಪ್ಪಿಕೊಳ್ಳುವಂತೆ ಮಾಡಿದ್ದವು.

ಪಾಸ್ಟರ ಅಂಡರ್ಸನ್: ಬೇರೆ ಯಾವದಕ್ಕಿಂತಲೂ ಹೆಚ್ಚಾಗಿ ಈ ಸ್ಕೋಪಿಲ್ಟ್ ರೆಪರೆನ್ಸ್ ಬೈಬಲ್ ವ್ಯವಸ್ಥೆಯನ್ನು ಉಪಯೋಗಿಸಿ

ಸೈತಾನನು ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆಯ ಸಿದ್ಧಾಂತವನ್ನು ಪ್ರಚಾರಗೊಳಿಸಿರುತ್ತಾನೆ. ಇದು ಎಲ್ಲಿಂದ ಬಂತು

ಎಂಬದನ್ನು ತಿಳಿಯಲು ನಿಮಗೆ ಇಷ್ಟವೋ? ಇದು ಸಭೆಗಳೊಳಗೆ ನುಸುಳಿದ್ದು ಹೀಗೆಯೇ ಆಗಿದೆ. ಪಾಸ್ಟರಗಳು ಅದನ್ನು ಇಲ್ಲಿಂದಲೇ ಪಡೆದುಕೊಳ್ಳುತ್ತಿದ್ದಾರೆ.

ಅದು ಬೈಬಲನೊಳಗಿಂದ ಬರುತ್ತಿಲ್ಲ. ಅದು ಖಂಡಿತವಾಗಿಯೂ ಯೇಸುವಿನ ಬಾಯೊಳಗಿಂದಂತೂ ಬರಲೇ ಇಲ್ಲ!

ಆದರೆ ಅದು ಸ್ಕೋಪಿಲ್ಡ್ ಬಾಯೊಳಗಿಂದ ಬಂದಿದೆ. ಸ್ಕೋಪಿಲ್ಡ್ ಟಿಪ್ಪಣಿಗಳು ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಸಂಭವಿಸುತ್ತದೆಂದು ಸೂಚಿಸುತ್ತವೆ,

ಮತ್ತು ಅದು ಬೈಬಲಿನಲ್ಲಿ ನಿಜವಾಗಿಯೂ ಇಲ್ಲದಿದ್ದಾಗ್ಯೂ ಅದು ಬೈಬಲಿನಲ್ಲಿರುವ ಉಪದೇಶ ಎಂದು ವಾಚಕರನ್ನು ನಂಬುವಂತೆ ಮಾಡುವದಾಗಿದೆ.

ಆದ್ದರಿಂದ, ಅನೇಕ ಸೆಮಿನರಿಗಳಿಗೆ, ಕಾಲೇಜಗಳಿಗೆ ಸ್ಕೋಪಿಲ್ಡ್ ಬೈಬಲಗಳನ್ನು ಕಳುಹಿಸಿಲಾಗುತ್ತಿರುವ ಕಾರಣದಿಂದ,

ಮತ್ತು ಬಹಳಷ್ಟು ಯುವ ಪಾಸ್ಟರಗಳು ಸ್ಕೋಪಿಲ್ಡ್ ಬೈಬಲನ್ನು ಓದುತ್ತಿರುವ ಕಾರಣದಿಂದ, ಅವರು ಅರಿವಿಲ್ಲದಂತೆಯೇ

ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆಯನ್ನೇ ಸತ್ಯವೆಂದು ನಂಬಿ ಅದನ್ನು ಬೋಧಿಸಲಾರಂಬಿಸಿದರು.

ಡಾ. ರೋಲ್ಯಾಂಡ ರಾಸ್ಮುಸ್ಸೆನ್: ಎತ್ತಲ್ಪಡುವಿಕೆ ಸನ್ನೀಹಿತವಾಗಿದೆ ಎಂದು ಕಾಲ್ಪನಿಕಗೊಳಿಸುವಂತದ್ದು ಸಹ ಎಪ್ಪತ್ತರ ದಶಕಗಳಲ್ಲಿನ ಜನರಿಗೆ

ಡಾನ್ ತೋಮ್ಸನ್ ನ ಸಿನಿಮಾಗಳ ಮೂಲಕ ತಲುಪಿಸಲ್ಪಟ್ಟಿತು.

"ಫಕ್ಕನೇ, ಯಾವ ಎಚ್ಚರಿಕೆಯೂ ಇಲ್ಲದಂತೆ, ಸಾವಿರಾರು ಜನರು, ಬಹುಶಃ ಲಕ್ಷಾಂತರ ಜನರು ಕಾಣೆಯಾದರು.

ಈ ಕಾಣೆಯಾಗುವ ಕುರಿತ ಕೆಲವು ಪ್ರತ್ಯಕ್ಷ ಸಾಕ್ಷಿಗಳು ಸ್ಪಷ್ಟವಾಗಿರುವದಿಲ್ಲ,

ಆದರೆ ಒಂದಂತೂ ಖಂಡಿತವಾಗಿಯೂ ಸ್ಪಷ್ಟವಾಗಿರುತ್ತದೆ. ಕಳೆದ ರಾತ್ರಿ ಇಲ್ಲಿ ಜೀವಿಸುತ್ತಿದ್ದ ಲಕ್ಷಾಂತರ ಜನರು ಈ ಮುಂಜಾನೆ ಇಲ್ಲಿರುವದಿಲ್ಲ.

ಡಾ. ರೋಲ್ಯಾಂಡ ರಸ್ಮುಸ್ಸೆನ್: ತಾಮ್ಸನ್ ನ ಮೂರು ಸರಣಿಯ ರೋಮಾಂಚಕಾರಿ ಸಿನಿಮಾಗಳು ಹೊಸ ಪೀಳಿಗೆಯ ಪ್ರಾಯದ ಮಕ್ಕಳ ಮನಸ್ಸುಗಳಲ್ಲಿ

ಈ ಸಿದ್ದಾಂತವನ್ನು ತುಂಬುವದರಲ್ಲಿ ಯಶಸ್ವಿಯಾಗಿತ್ತು. ಈ ಸಿನಿಮಾ ಪ್ರದರ್ಶಿಸಲ್ಪಟ್ಟಂದಿನಿಂದ ಮಿಲಿಯನ್ ಜನರು ಈ " ಅ ಥೀಪ್ ಇನ್ ದಿ ನೈಟ್" ಸಿನಿಮಾ ವಿಕ್ಷಿಸಿದ್ದಾರೆ.

ರಲ್ಲಿ, ಟಿಮ್ ಡೆಲ ಹೈಸ್ "ಲೆಪ್ಟ್ ಬಿಹಾಂಡ್" ಎಂಬ ಡಿಮ್ ಲಾಹಾಯೆ ಹಾಗೂ ಜೆರ್ರೀ ಜೆಂಕಿನ್ಸ್ ರ ಅಂತ್ಯಕಾಲದ ಕಾದಂಬರಿಯನ್ನು ಪ್ರಕಟಿಸಿದರು.

ಪಾಸ್ಟರ ಅಂಡರ್ಸನ್: ಇದೊಂದು ಕಾಳ್ಪನಿಕ ಸಿನಿಮಾ ಸರಣಿಯಾಗಿದ್ದು ಅದರಲ್ಲಿ ಎಲ್ಲರೂ ಕಾಣೆಯಾಗುತ್ತಾರೆ ಮತ್ತು ಅವರೆಲ್ಲಿದ್ದಾರೆಂಬದು

ಯಾರಿಗೂ ತಿಳಿಯುವದಿಲ್ಲ. ಕಾರುಗಳು ಒಂದೊಕ್ಕೊಂದು ಡಿಕ್ಕಿ ಹೊಡೆದುಕೊಳ್ಳುತ್ತಿವೆ, ವಿಮಾನಗಳು ಕೆಳಕ್ಕೆ ಅಪ್ಪಳಿಸುತ್ತಿವೆ, ಯಾಕೆಂದರೆ

ಪೈಲಟಗಳು ಕಾಣೆಯಾಗಿದ್ದಾರೆ, ಮತ್ತು ಈ ಸಂಕಟಕಾಲ ಮುಂಚಿನ ಎತ್ತಲ್ಪಡುವಿಕೆಯ ಕುರಿತ ನಾಟಕೀಯ ಚಿತ್ರಿಕರಣವು

ಅಮೆರಿಕದ ಸಂಸ್ಕ್ರತಿಯ ಒಂದು ಭಾಗವಾಗಿದೆ, ಮತ್ತು ಜನರು ಅದನ್ನು ಕಣ್ಣುಮುಚ್ಚಿ ಸತ್ಯವೆಂದು ಒಪ್ಪಿಕೊಳ್ಳುತ್ತಾರೆ, ಮತ್ತು ಹಾಂ......

ಇದೊಂದು ಮೂರ್ಖತನದಿಂದ ಕೂಡಿದ ಸಿನಿಮಾ.

ಡಾ. ರೋಲ್ಯಾಂಡ ರೆಸ್ಮುಸ್ಸೆನ್: ಲೆಪ್ಟ್ ಬಿಹ್ಯಾಂಡ್ ಸಿನಿಮಾ ವಿಶ್ವದಾದ್ಯಂಥ ಸುಮಾರು ಮಿಲಿಯನ್ ಪ್ರತಿಗಳಷ್ಟು ಮಾರಾಟಗೊಂಡಿತು,

ಇದು ವರೆಗೆಊ ಪುಸ್ತಕಗಳ ಸರಣಿಯಲ್ಲಿ ಪ್ರಕಾಶನ ಪಡಿಸಲ್ಪಟ್ಟದ್ದು ಮಾತ್ರವ್ಲಲದೆ ಮೂರು ಸಿನಿಮಾಗಳಾಗಿ ರೂಪಿಸಲ್ಪಟ್ಟಿರುತ್ತದೆ. ಆದರೆ ಲೆಪ್ಟ್ ಬಿಹ್ಯಾಂಡ

ಸಿನಿಮಾ ಕೇವಲ ಒಂದು ಕಾಲ್ಪನಿಕ ಕಥಾಹಂದರವಷ್ಟೇ. ಎತ್ತಲ್ಪಡುವಿಕೆಯ ಕುರಿತು ಸತ್ಯವೇನೆಂಬದನ್ನು ತಿಳಿಯಬೇಕೆಂದರೆ, ನಾವು ಸ್ವತಃ ಬೈಬಲಿನ ಪುಟಗಳನ್ನು ತಿರುವಬೇಕಾಗಿರುತ್ತದೆ.

ಪಾಸ್ಟರ ಅಂಡರ್ಸನ್: ಥೆಸಲೋನಿಕ ನೇ ಅಧ್ಯಾಯವು ಎತ್ತಲ್ಪಡುವಿಕೆ ಕುರಿತು ಪ್ರಮುಖ ವಾಕ್ಯಭಾಗವಾಗಿದೆ.

ಮತ್ತು ಥೆಸಲೋನಿಕ ನೇ ಆಧ್ಯಾಯದಲ್ಲಿ, ಎತ್ತಲ್ಪಡುವಿಕೆಯ ಕುರಿತು ಅತ್ಯಂಥ ಪ್ರಸಿದ್ಧ ವಾಕ್ಯವೊಂದನ್ನು ಕಾಣುತ್ತೇವೆ.

ಪಾಸ್ಟರ ಅಂಡರ್ಸನ್: ಈ ವಾಕ್ಯಭಾಗವು ಎತ್ತಲ್ಪಡುವಿಕೆಯ ಕುರಿತು ಮಾತಾಡುತ್ತಿದೆ ಎಂಬದನ್ನು ಯಾರೂ ಬೇಕಾದರೂ ಒಪ್ಪಿಕೊಳ್ಳುತ್ತಾರೆ.

ಇದು ಯೇಸು ಮೇಘಗಳಲ್ಲಿ ಬರುವ ಕುರಿತ, ಮತ್ತು ನಾವು ಆತನನ್ನು ಸಂಧಿಸುವದಕ್ಕೆ

ಎತ್ತಲ್ಪಡುವ ಕುರಿತಾಗಿ ಅತ್ಯಂತ ಸ್ಪಷ್ಟವಾದ ಉಪದೇಶವಾಗಿದೆ. ಬೈಬಲ ನಮಗೆ ನೇ ವಚನದಲ್ಲಿ ಹೇಳುವದೇನೆಂದರೆ:

( ಥೆಸಲೋನಿಕ :) " ಇದಲ್ಲದೆ ಸಹೋದರರೇ, ನಿರೀಕ್ಷೆಯಿಲ್ಲದ ಬೇರೆಯವರ ಹಾಗೆ ದುಃಖಿಸಿದಂತೆ

ನಿದ್ರೆಹೋದವರ ವಿಷಯದಲ್ಲಿ ನೀವು ತಿಳಿದಿರಬೇಕೆಂದು ನಾನು ಇಚ್ಚಿಸುತ್ತೇನೆ. "

( ಥೆಸಲೋನಿಕ :) "ಯೇಸು ಸತ್ತು ತಿರಿಗಿ ಎದ್ದನೆಂದು ನಾವು ನಂಬಿದ ಮೇಲೆ ಅದರಂತೆ ಯೇಸುವಿನ ಲ್ಲಿದ್ದುಕೊಂಡು

ನಿದ್ರೆಹೋಗುವವರನ್ನು ಸಹ ದೇವರು ಆತನೊಡನೆ ಕರೆದುಕೊಂಡು ಬರುವನೆಂದು ನಂಬ ಬೇಕಲ್ಲವೇ. "

ಪಾಸ್ಟರ ಅಂಡರ್ಸನ್: ಹಾಗಾದರೆ ಆತನು ಇಲ್ಲಿ ಏನನ್ನು ಹೇಳುತ್ತಿದ್ದಾನೆಂದರೆ ಅವರು ಸತ್ತಿರುವಂಥ ಕ್ರೈಸ್ತರು,

ವಿಶ್ವಾಸಿಗಳು, ಕ್ರಿಸ್ತನಲ್ಲಿ ನಿದ್ದರೆಹೋಗಿರುವವರು, ಅವರು ಈಗಾಗಲೇ

ಕರ್ತನ ಸಂಗಡ ಇರುವದಕ್ಕೆ ಹೋಗಿರುವವರ ಕುರಿತು ಅಜ್ಞಾನದಿಂದ ಇರಬಾರದೆಂದು ಬಯಸುತ್ತಾನೆ. ಆತನು ಹೇಳುತ್ತಾನೆ, ಸಹೋದರರೇ, ನೀವು ಈ ವಿಷಯದಲ್ಲಿ ಅಜ್ಞಾನಿಗಳಾಗಿ ಇರಬಾರದು, ಯಾಕೆಂದರೆ

ನೀವು ಯಾವ ನಿರೀಕ್ಷೆಯೇ ಇಲ್ಲದವರ ಹಾಗೆ ಸತ್ತವರ ಬಗ್ಗೆ ದುಃಖಿಸಬಾರದೆಂದು ನಾನು ಬಯಸುತ್ತೇನೆ. ನಿಮಗಿದು ಗೊತ್ತಿರಲೆಂದು ಇಚ್ಚಿಸುತ್ತೇನೆ, ಏನೆಂದರೆ

ರಕ್ಷಿಸಲ್ಪಟ್ಟು ಮರಣಿಸಿದಂಥ ನಿಮ್ಮ ಪ್ರಿಯರನ್ನು ನೀವು ಪುನಃ ನೋಡುವಿರಿ. ನೀವು ಮತ್ತೊಮ್ಮೆ ಅವರನ್ನು ಕಾಣಲಿರುವಿರಿ

ಯಾಕೆಂದರೆ ಯೇಸು ಕ್ರಿಸ್ತನು ತಿರುಗಿ ಬರುವಾಗ ಆತನು ಅವರನ್ನು ತನ್ನೊಂದಿಗೆ ಕರೆತರುವನೆಂದು ಬೈಬಲ್ ಹೇಳುತ್ತದೆ.

ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದುಬರುವರು, ಮತ್ತು ಅಮೇಲೆ ಬೇರೆಯವರು ಎಳುವರು. ಆದ್ದರಿಂದಲೇ ಆತನು ನೇ ವಚನದಲ್ಲಿ ಹೇಳಿದ್ದೇನೆಂದರೆ

( ಥೆಸಲೋನಿಕ :) ಆದ್ದರಿಂದ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.

ಪಾಸ್ಟರ ಅಂಡರ್ಸನ್: ಆದ್ದರಿಂದಲೇ ಇದೊಂದು ಪ್ರಸಿದ್ಧ ವಾಕ್ಯಭಾಗವಾಗಿ ಶವಸಂಸ್ಕಾರದ ಆರಾಧನಾ ಸಂದರ್ಭದಲ್ಲಿ ನೀವು ಕೇಳಿಸಿಕೊಳ್ಳುವಿರಿ.

ನಾನು ಅನೇಕ ಶವಸಂಸ್ಕಾರ ಆರಾಧನೆಗಳಿಗೆ ಹೋಗಿದ್ದುಂಟು, ಅಲ್ಲಿ ಜನರು ಈ ಮಾತುಗಳಿಂದ ಒಬ್ಬರನ್ನೊಬ್ಬರು ಆದರಿಸಿಕೊಳ್ಳುವದನ್ನು ನೋಡಿದ್ದೇನೆ.

ಆದ್ದರಿಂದ ಆತನು ಪ್ರತಿಯೊಂದು ವಚನದಲ್ಲಿಯೂ ಸತ್ತಿರುವ ಜನರನ್ನು ಪುನಃ ಕಾಣುವೆವು ಎಂಬ ಸತ್ಯವನ್ನು ಒತ್ತಿ ಹೇಳುತ್ತಿದ್ದಾನೆ.

( ಥೆಸಲೋನಿಕ :) ನಾವು ಕರ್ತನ ಮಾತಿನ ಆಧಾರದಿಂದ ನಿಮಗೆ ಹೇಳುವದೇನಂದರೆ,

ಕರ್ತನು ಪ್ರತ್ಯಕ್ಷನಾಗು ವವರೆಗೂ ಜೀವದಿಂದುಳಿದಿರುವ ನಾವು ನಿದ್ರೆಹೋದ ವರಿಗಿಂತ ಮುಂದಾಗುವದೇ ಇಲ್ಲ(ಅವರಿಗಿಂತ ಮುಂಚೆ ಬರುವದಿಲ್ಲ).

( ಥೆಸಲೋನಿಕ :) ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನ ದೂತನ ಶಬ್ದದೊಡನೆಯೂ

ದೇವರ ತುತೂರಿಯೊಡನೆಯೂ ಆಕಾಶದಿಂದ ಇಳಿದು ಬರುವನು; ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದು ಬರುವರು;

( ಥೆಸಲೋನಿಕ :) ಆಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ

ಅವರ ಸಂಗಡಲೇ ಮೇಘ ಗಳಲ್ಲಿ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾ ಕಾಲವೂ ಕರ್ತನ ಜೊತೆಯಲ್ಲಿರುವೆವು.

( ಥೆಸಲೋನಿಕ :) ಆದ್ದರಿಂದ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ.

ಪಾಸ್ಟರ ಅಂಡರ್ಸನ್: ಇಲ್ಲಿನ ಸಾಂದರ್ಭಿಕತೆಯನ್ನು ನೀವು ಗ್ರಹಿಸಿಕೊಳ್ಳುವದಾದರೆ, ಆ ಸಂತೈಸುವಿಕೆ ಏನೆಂದರೆ, ಒಂದು ದಿನ

ನೀವು ಪುನಃ ನಿಮ್ಮ ಪ್ರಿಯರನ್ನು ನೋಡುವಿರಿ ಎಂಬದೇ. ಆತನು ಹೇಳುತ್ತಾನೆ, ನಾವು ಅವರನ್ನು ಪುನಃ ಕಾಣುವೆವು, ಯಾಕೆಂದರೆ ಯೇಸು ಸತ್ತನು ಮತ್ತು

ಪುನಃ ಜೀವಿತನಾಗಿ ಎದ್ದುಬಂದನೆಂದು ನೀವು ನಂಬುವದಾದರೆ, ಅದೇ ರೀತಿಯಲ್ಲಿಯೇ, ಯೇಸುವಿನಲ್ಲಿ ನಿದ್ರೆಹೋದವರನ್ನು ಸಹ ದೇವರು ಎಬ್ಬಿಸುವನೆಂದು ತಿಳಿಯಿರಿ.

ಅವರು ಆಗ ಪುನರುತ್ಥಾನಗೊಳಿಸಲ್ಪಡುವರು. ಕ್ರಿಸ್ತನಲ್ಲಿ ಸತ್ತವರು ಮೊದಲು ಎಬ್ಬಿಸಲ್ಪಡುವರು. ಆತನು ಹೇಳುತ್ತಾನೆ,

ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ. ನೀವು ಹಿಂಸೆಯನ್ನು ತಪ್ಪಿಸಿಕೊಳ್ಳುವಿರಿ ಎಂದು ಹೇಳುವಂತಹ ಸಂತೈಸುವಿಕೆ ಬಗ್ಗೆ ಇಲ್ಲಿ

ಉಲ್ಲೇಖಿಸಲಾಗಿಲ್ಲ. ನೀವು ಹಿಂಸೆಯನ್ನು ಅನುಭವಿಸುವದಿಲ್ಲ. ನೀವು ಸಂಕಟಕಾಲವನ್ನು ದಾಟಿ ಹೋಗುವದಿಲ್ಲ ಎಂದು ಇಲ್ಲಿ ಹೇಳಿಲ್ಲ.

ನೀವು ವೇದನೆಗಳನ್ನು ಹಾದುಹೋಗುವದಿಲ್ಲ. ನಿಮಗೆ ಯಾವದೇ ಕಷ್ಟಗಳೇ ಬರುವದಿಲ್ಲ ಎಂದು ಹೇಳಲಿಲ್ಲ

ಈ ವಾಕ್ಯಭಾಗದಲ್ಲಿ ಸಂಕಟ ಎನ್ನುವ ಪದವಾದರೂ ಉಲ್ಲೇಖಿಸಲ್ಪಟ್ಟಿದೆಯಾ? ಸಂಕಟಕಾಲದ ಬ್ಗಗೆ ಏನನ್ನಾದರೂ ಇಲ್ಲಿ ಹೇಳಲಾಗಿದೆಯಾ?

ಇಲ್ಲ. ನೀವು ಸಂಕಟಕಾಲವನ್ನು ಹಾದುಹೋಗುವದಿಲ್ಲವೆಂದು ಒಬ್ಬರನ್ನೊಬ್ಬರು ಸಂತೈಸಿರಿ ಎಂದು ಆತನು ಏನನ್ನೂ ಹೇಳಲಿಲ್ಲ.

ನಿಮ್ಮನ್ನು ಹಿಂಸೆಪಡಿಸಲಾಗುವದಿಲ್ಲವೆಂದು ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ. ಸಂಕಟಕಾಲ ಮುಂಚೆಯೇ ಎತ್ತಲ್ಪಡುವಿಕೆ ಸಂಭವಿಸುತ್ತದೆಂದು ಹೇಳಿಕೊಂಡು ಒಬ್ಬರನ್ನೊಬ್ಬರು

ಸಂತೈಸಿರಿ. ಆತನು ಇಲ್ಲಿ ಆ ರೀತಿಯಲ್ಲಿ ಹೇಳಲೇ ಇಲ್ಲ.

ಪಾಸ್ಟರ ಜಿಮನೆಜ್: ಈಗ ನಾವು ಈ ವಾಕ್ಯಭಾಗವನ್ನು ನೋಡುವಾಗ, ನಾವು ಎತ್ತಲ್ಪಡುವಿಕೆಯ ಬಗ್ಗೆ ಕಾಣಬಹುದಾದ ಕೆಲವು ಗುಣಲಕ್ಷಣಗಳು ಇಲ್ಲಿ ಸಿಕ್ಕುತ್ತವೆ

ಅದರಿಂದ ನಮಗೆ ಬೇರೆ ವಾಕ್ಯಭಾಗಗಳಲ್ಲಿ ಎತ್ತಲ್ಪಡುವಿಕೆಯನ್ನು ಗುರುತಿಸುವದಕ್ಕೆ ಸಹಾಯವಾಗುವದು

ಎತ್ತಲ್ಪಡುವಿಕೆಯಲ್ಲಿರುವ ಅಂಶಗಳೇನೆಂಬದನ್ನು ನೀವು ಅರ್ಥಮಾಡಿಕೊಳ್ಳಬೇಕೆಂದು ನನ್ನ ಇಚ್ಛೆಯಾಗಿದೆ. ನೀವು ನೇ ವಚನವನ್ನು ಗಮನಿಸುವದಾದರೆ,

ಅದು ಹೇಳುವದೇನೆಂದರೆ " ಕರ್ತನು ತಾನೇ ............ ಆಕಾಶದಿಂದ ಇಳಿದು ಬರುವನು" ಹಾಗಾದರೆ ನಾವು ಅರ್ಥಮಾಡಿಕೊಳ್ಳತಕ್ಕ ಮೊದಲ ಸಂಗತಿಯೇನೆಂದರೆ

ಎತ್ತಲ್ಪಡುವಿಕೆ ಅಂದರೆ "ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನ ದೂತನ ಶಬ್ದದೊಡನೆಯೂ ದೇವರ ತುತೂರಿಯೊಡನೆಯೂ

ಆಕಾಶದಿಂದ ಇಳಿದು ಬರುವದಾಗಿದೆ, ಮತ್ತು ನೀವು ಇದನ್ನು ಗಮನಿಸಬೇಕೆಂದು ಇಚ್ಚಿಸುತ್ತೇನೆ, ಏನೆಂದರೆ "ದೇವರ ತುತೂರಿಯೊಡನೆಯೂ."

ನೀವು ಎತ್ತಲ್ಪಡುವಿಕೆಯ ವಿಷಯದಲ್ಲಿ ಗಮನಿಸಬೇಕೆಂದು ನಾಣು ಇಚ್ಚಿಸುವ ಎರಡನೆಯ ಗುಣಲಕ್ಷಣವಾಗಿದೆ.

ಕರ್ತನು ಇಳಿದು ಬರುವನು ಮತ್ತು ಅಲ್ಲಿ ನಾವು ದೇವರ ತುತೂರಿಯ ಶಬ್ಧವನ್ನು ಕೇಳುವೆವು, ಮತ್ತು ಬೈಬಲ್ ಹೇಳುತ್ತದೆ, "ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದು ಬರುವರು;.

ಆಮೇಲೆ ಜೀವದಿಂದುಳಿದಿರುವ ನಾವು ....." ಈ ಮಾತುಗಳನ್ನು ಗಮನವಿಟ್ಟು ನೋಡಿರಿ:

" ಅಂತರಿಕ್ಷದಲ್ಲಿ ...........ಅವರ ಸಂಗಡಲೇ ಮೇಘ ಗಳಲ್ಲಿ ಒಯ್ಯಲ್ಪಡುವೆವು..." ಹಾಗಾದರೆ ಎತ್ತಲ್ಪಡುವಿಕೆ ಸಂಭವಿಸುವಾಗ,

ಥೆಸಲೋನಿಕ ರ ಪ್ರಕಾರವಾಗಿ, ಎತ್ತಲ್ಪಡುವಿಕೆಯ ಗುಣಲಕ್ಷಣಗಳಾವವೆಂದರೆ:

. ಕರ್ತನು ಇಳಿದು ಬರುವನು . ತುತೂರಿಯು ಊದಲ್ಪಡುವದು .ಮೇಘಗಳಲ್ಲಿ ಒಯ್ಯಲ್ಪಡುವೆವು

ಪಾಸ್ಟರ ಜಿಮನೆಜ್: ಆತನನ್ನು ಎದುರ್ಗೊಳ್ಳುವದಕ್ಕೆ ನಾವೆಲ್ಲರೂ ಮೇಘಗಳಲ್ಲಿ ಒಟ್ಟಾಗಿ ಒಯ್ಯಲ್ಪಡುವೆವು.

ಪಾಸ್ಟರ ಅಂಡರ್ಸನ್: ಪುನಃ ಮತ್ತಾಯ ಕ್ಕೆ ತಿರುಗಿರಿ ಮತ್ತು ಮತ್ತಾಯ :- ರಲ್ಲಿ ಸರಿಯಾಗಿ ಇದೇ ಅಂಶಗಳನ್ನೇ ಕಾಣುತ್ತೇವೆ.

ಮತ್ತಾಯ : ನೋಡಿರಿ, " ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ ...."

ನಾನು ಜನರಿಗೆ ಇಷ್ಟನ್ನೇ ಕೇಳಲಿಚ್ಚಿಸುತ್ತೇನೆ, "ಈ ವಾಕ್ಯಭಾಗದಲ್ಲಿ ನೀವು ಮುಗಿದ ತಕ್ಷಣವೇ ಎಂಬದರ ಯಾವ ಭಾಗವನ್ನು ಅರ್ಥಮಾಡಿಕೊಂಡಿರಿ?"

ಆದರೆ ಅದು ಹೇಳುವದೇನೆಂದರೆ:

(ಮತ್ತಾಯ :) ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ ಸೂರ್ಯನು ಕತ್ತಲಾಗುವನು;

ಚಂದ್ರನು ತನ್ನ ಬೆಳಕು ಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ

ಬೀಳುವವು ಆಕಾಶದ ಶಕ್ತಿಗಳು ಕದಲಿಸಲ್ಪಡುವವು

(ಮತ್ತಾಯ :)ಆಗ ಮನುಷ್ಯಕುಮಾರನ ಸೂಚನೆಯು ಆಕಾಶದಲ್ಲಿ ಕಾಣುವದು; ಭೂಮಿಯ

ಎಲ್ಲಾ ಗೋತ್ರದವರು ಗೋಳಾಡುವರು. ಮತ್ತು ಮನುಷ್ಯಕುಮಾರನು -

"ಮನುಷ್ಯಕುಮಾರನು" ಎಂಬದು ಯೇಸು ಭೂಮಿಯಲ್ಲಿರುವಾಗ ತನ್ನನ್ನು ಕರೆದಕೊಂಡ ಹೆಸರಾಗಿದೆ-

ಆಕಾಶದ ಮೇಘಗಳಲ್ಲಿ ಶಕ್ತಿಯೊಡನೆಯೂ ಮಹಾ ಪ್ರಭಾವದೊಂದಿಗೂ ಬರುವದನ್ನು ಅವರು ನೋಡು ವರು

(ಮತ್ತಾಯ :) ತರುವಾಯ ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು; ಆಗ ಅವರು

ಆತನಿಂದ ಆಯಲ್ಪಟ್ಟವರನ್ನು ನಾಲ್ಕು ದಿಕ್ಕುಗಳಿಂದ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.

ಪಾಸ್ಟರ ಅಂಡರ್ಸನ್: ಎಲ್ಲಾ ಒಂದೇ ರೀತಿಯ ಗುಣಲಕ್ಷಣಗಳಾಗಿವೆ! ಯೇಸು ಮೇಘಗಳಲ್ಲಿ ಇಳಿದುಬರುವದು. ತುತೂರಿಯ ಊದಲ್ಪಡುವಿಕೆ.

ಆತನು ಅರಿಸಿಕೊಳ್ಳಲ್ಪಟ್ಟವರನ್ನು ಒಟ್ಟುಗೂಡಿಸುವದಕ್ಕಾಗಿ ದೇವದೂತರನ್ನು ಕಳುಹಿಸುತ್ತಾನೆ.

ಪಾಸ್ಟರ ಜಿಮನೆಜ್: ನಾನು ನಿಮಗೆ ಇದನ್ನು ತೋರಿಸಿದ್ದಕ್ಕೆ ಕಾರಣವೇನೆಂದರೆ ನಿಮಗೆ ಇದು ಅರ್ಥವಾಗಬೇಕು,

ಮತ್ತಾಯ :- ರಲ್ಲಿ, ನಾವು ಎತ್ತಲ್ಪಡುವಿಕೆಯನ್ನು ನೋಡುತ್ತೇವೆ, ಮತ್ತು ನಾವು ಅದನ್ನು ಥೆಸಲೋನಿಕ :-ರೊಂದಿಗೆ ಹೋಲಿಸುವಾಗ,

ಅದು ಅಚ್ಚುಕಟ್ಟಾಗಿ ಪರಿಪೂರ್ಣವಾಗಿ ಹೊಂದಾಣಿಕೆಯಾಗುತ್ತದೆ.

ಪಾಸ್ಟರ ಅಂಡರ್ಸನ್: ನಿಮ್ಮ ಬೆರಳನ್ನು ಅಲ್ಲಿಯೇ ಇಡಿರಿ, ಮತ್ತು ಮಾರ್ಕ ನೇ ಅಧ್ಯಾಯ ತೆರೆಯಿರಿ. ಗಮನಿಸಿರಿ, ಮಾರ್ಕ ನೇ ಅಧ್ಯಾಯವು

ಸಹ ಮತ್ತಾಯ ರಲ್ಲಿ ಹೇಳಲಾಗುವ ಅದೇ ಸಂಗತಿಗಳನ್ನೇ ತಿಳಿಸುತ್ತದೆ. ಇದನ್ನೇ ನಾವು "ಸಮಾನ ಹೋಲಿಕೆಯ ವಾಕ್ಯಭಾಗಗಳೆಂದು" ಕರೆಯುತ್ತೇವೆ

ಅಲ್ಲಿ ನೀವು ಒಂದೇ ರೀತಿಯ ಉಪದೇಶವನ್ನು ಕಾಣುವಿರಿ, ಆ ಎರಡು ವಾಕ್ಯಭಾಗಗಳು ಸಹ ಏಕ ವಿಷಯವನ್ನೇ ಕುರಿತು ಮಾತಾಡುತ್ತಿವೆ. ನೀವು ಅವೆರಡನ್ನೂ

ಅಕ್ಕಪಕ್ಕದಲ್ಲಿಡಿರಿ. ನಿಮಗೆ ನಾನು ಆ ವಾಕ್ಯಭಾಗಗಳಿಂದ ತೋರಿಸಿಕೊಡುತ್ತೇನೆ.

ನೇ ವಚನದಲ್ಲಿ ಹೀಗೆ ಹೇಳುತ್ತದೆ:

(ಮಾರ್ಕ :) ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ ಸೂರ್ಯನು ಕತ್ತಲಾಗುವನು;

ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು

(ಮಾರ್ಕ :) ಆಕಾಶದ ನಕ್ಷತ್ರಗಳು ಬೀಳುವವು ಮತ್ತು ಆಕಾಶದಲ್ಲಿರುವ ಶಕ್ತಿಗಳು ಕದಲುವವು.

(ಮಾರ್ಕ :) ಆಗ ಮನುಷ್ಯಕುಮಾರನು ಬಹು ಬಲದಿಂದಲೂ ಮಹಿಮೆಯಿಂದಲೂ ಮೇಘ ಗಳಲ್ಲಿ ಬರುವದನ್ನು ಅವರು ನೋಡುವರು.

(ಮಾರ್ಕ :) ಆತನು ತನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ

ಆಕಾಶದ ಕಟ್ಟಕಡೆಯ ವರೆಗೆ ತಾನು ಆರಿಸಿಕೊಂಡ ವರನ್ನು ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವನು.

ಪಾಸ್ಟರ ಅಂಟರ್ಸನ್: ಈ ಹಂತದಲ್ಲಿ ನಾವು ಸುಮ್ಮನೆ ಪ್ರಾರ್ಥನೆ ಮಾಡಿ ಮನೆಗೆ ಹೊರಡಬಹುದು. ನಾವು ಕೇವಲ ಹೀಗೆ ಹೇಳಲು ಶಕ್ತರಾಗಿರಬೇಕು

ಏನೆಂದರೆ ನಮ್ಮ ಬೈಬಲನ್ನು ಮುಚ್ಚಿ, "ಮಿತ್ರರೇ, ಸ್ಪಷ್ಟವಾಗಿದೆ. ಸಂಕಟಕಾಲದ ನಂತರ ಅದು ಸಂಭವಿಸುವದು,"

ಮತ್ತು ನಮ್ಮ ಬೈಬಲಗಳನ್ನು ಮುಚ್ಚಿ ಮನೆಗೆ ಹೊರಟುಗೋಗಬಹುದು. ಆದರೆ...ಓ ಇಲ್ಲ, ನಾವು ನಮ್ಮ ಬೈಬಲಗಳನ್ನು ಮುಚ್ಚಿ ಮನೆಗೆ ಹೊರಡುವವರಾಗಿರುವದಿಲ್ಲ,

ಯಾಕೆಂದರೆ ಇದು ಎತ್ತಲ್ಪಡುವಿಕೆ ಬಗ್ಗೆ ಮಾತಾಡುತ್ತಿದೆ ಮತ್ತು ಅದು ಸಂಕಟಕಾಲದ ನಂತರ ಎಂದು ಹೇಳುತ್ತದೆಂಬದನ್ನು

ನಾನು ನಿಮಗೆ ಆಧಾರಸಹಿತವಾಗಿ ಸಾಭಿತುಗೊಳಿಸಲಿದ್ದೇನೆ.

ಪಾಸ್ಟರ ಅಂಡರ್ಸನ್: ಬಹಳಷ್ಟು ಜನರು ಈ ಅಧ್ಯಾಯದ ಮೇಲೆ ದಾಳಿ ಮಾಡಿ ಹೀಗೆ ಹೇಳುವರು, " ನೀವು ಮತ್ತಾಯ ರ ಆಧಾರದಲ್ಲಿ

ನಿಮ್ಮ ಈ ಸಿದ್ಧಾಂತವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಯಾಕೆಂದರೆ ಮತ್ತಾಯ ಕೇವಲ ಯೆಹೂದ್ಯರನ್ನುದ್ದೇಶಿಸಿ ಮಾತಾಡುತ್ತಿದೆ."

ಅವರು ಈ ಆದ್ಯಾಯವನ್ನು ಸುಮ್ಮನೆ ತಳ್ಳಿಹಾಕಿಬಿಡುತ್ತಾರಷ್ಟೇ, ಮತ್ತು "ಇದು ಕೇವಲ ಯೆಹೂದ್ಯರಿಗಾಗಿ ಅಷ್ಟೇ" ಎಂದು ಹೇಳುವರು. ಮತ್ತು ಕೆಲವು ಪಂಡಿತರು

ಈ ಮತ್ತಾಯ ಪುಸ್ತಕವು ಯೆಹೂದ್ಯರಿಗಾಗಿ ಬರೆಯಲ್ಪಟ್ಟಿದೆಯೆಂದು, ಮಾರ್ಕ ಪುಸ್ತಕ ರೋಮಾಯರಿಗೆ ಬರೆಯಲ್ಪಟ್ಟಿದೆಯೆಂದು ಹೇಗೋ ಒಂದುಕಡೆ ತೀರ್ಮಾನಿಸಿಬಿಟ್ಟಿದ್ದಾರೆ

ಲೂಕ ಪುಸ್ತಕವು ಗ್ರೀಕರಿಗಾಗಿ ಮತ್ತು ಯೋಹಾನನ ಪುಸ್ತಕವು ಲೋಕಕ್ಕಾಗಿ ಬರೆಯಲ್ಪಟ್ಟಿದೆಯೆಂದು ತೀರ್ಮಾನಿಸಿ ಬಿಟ್ಟಿದ್ದಾರೆ. ಓ...ದೇವರೇ,

ನಮ್ಮನ್ನು ಕನಿಷ್ಠ ಕೊನೆಯ ಸುವಾರ್ತೆ ಪುಸ್ತಕದಲ್ಲಾದರೂ ಸೇರ್ಪಡೆಗೊಳಿಸಿದ್ದಕ್ಕಾಗಿ ಸ್ತೋತ್ರಗಳು ಕರ್ತನೇ! ಆದರೆ ಈ ರೀತಿಯ

ತೀರ್ಮಾನಗಳನ್ನು ಮಾಡುವವರಾರು? ಬಹುಶಃ ಮತ್ತಾಯನು ಯೆಹೂದ್ಯರೆಡೆಗೆ ವಾಲಿರಬಹುದು. ಲೂಕನು ಗ್ರೀಕರ ಕಡೆಗೆ ಹೆಚ್ಚು ಒಲವು ತೋರಿಸಬಹುದು

ಪೌಲನು ಎಫೆಸದವರಿಗೆ ಬರೆದ ಪತ್ರಿಕೆ ಕೇವಲ ಎಫೆಸದವರಿಗೆ ಸಂಬಂಧಿಸಿದೆ. ನಿಮಗೆ ಹಾಗೆ ಅನ್ನಿಸುತ್ತದೋ?

ಬಹುಶಃ ಪೌಲನು ಇಬ್ರಿಯರಿಗೆ ಬರೆದ ಪತ್ರಿಕೆ ಇಬ್ರಿಯರೆಡೆಗೆ ಒಲವು ಹೊಂದಿರುತ್ತದೆ. ಬಹುಶಃ ಪೌಲನು ಥೆಸಲೋನಿಕದವರಿಗೆ ಬರೆದ ಪತ್ರಿಕೆ ಥೆಸಲೋನಿಕದವರಿಗೆ

ಉದ್ದೇಶಿಸಿ ಬರೆದಿರಬಹುದು. ಇರಬಹುದು, ಆದರೆ ಪುಸ್ತಕದಲ್ಲಿರುವ ಪ್ರತಿಯೊಂದು

ವಾಗ್ದಾನವೂ ನನ್ನದಾಗಿರುತ್ತದೆ! ಪ್ರತಿ ಅಧ್ಯಾಯ, ಪ್ರತಿ ವಚನ, ಪ್ರತಿ ಸಾಲು ನನಗಾಗಿ ಇರುತ್ತದೆ! ತೀತನಿಗೆ ಬರೆದ ಪುಸ್ತಕವು

ಕೇವಲ ತೀತನಿಗೇ ಸೇರಿದ್ದಲ್ಲ! ಅದೊಂದು ಅಲ್ಪಾಯುಷ್ಯದ ಪುಸ್ತಕ! ಅದು ಪ್ರತಿಯೊಬ್ಬ ಪಾಸ್ಟರ ಓದಬೇಕಾಗಿರುವ ಪುಸ್ತಕ. ಅದು ಪ್ರತಿಯೊಬ್ಬ ವಿಶ್ವಾಸಿಗಾಗಿಯೂ

ಓದುವದಕ್ಕಿರುವಂಥ ಪುಸ್ತಕ. ಅದು ಹೊಸ ಒಡಂಬಡಿಕೆಯಾಗಿದೆ!

ಪಾಸ್ಟರ ಅಂಡರ್ಸನ್: ಅವರು ಏನು ಹೇಳಲು ಮುಂದಾಗುತ್ತಾರೆಂದರೆ, " ಇಲ್ಲ, ಪಾಸ್ಟರ ಅಂಡರ್ಸನ್, ನಿನಗೆ ಅದು ಅರ್ಥವಾಗುತ್ತಿಲ್ಲ.

ಈ ಇಡೀ ಸಂದೇಶವು ಯೆಹೂದ್ಯರ ವಿಷಯವಾಗಿ, ಯೆಹೂದ್ಯರಿಗಾಗಿ, ಯೆಹೂದ್ಯರಿಗೇ ಬೋಧಿಸಿದ್ದಾಗಿದೆ. ಯೇಸು ಕ್ರಿಸ್ತನು ಅಂದು

ಎಣ್ಣೆಮರಗಳ ಗುಡ್ಡದ ಪ್ರಸಂಗದಲ್ಲಿ(ಈ ವಾಕ್ಯಭಾಗಕ್ಕೆ ಅವರು ಕೊಡುವ ದೈವಶಾಸ್ತ್ರೀಕವಾದ ಆಢಂಬರದ ಹೆಸರು) ಯೆಹೂದ್ಯರಿಗೆ ಅದನ್ನು ಬೋಧಿಸಿದನು

ಪಾಸ್ಟರ ಅಂಡರ್ಸನ್, ಆತನು ಅಲ್ಲಿ ಯೆಹೂದ್ಯರನ್ನುದ್ದೇಶಿಸಿ ಮಾತಾಡಿದನು! ನಿನಗೆ ಅದು ಅರ್ಥವಾಗುತ್ತಿಲ್ಲವೋ! ಆತನು ಅಲ್ಲಿ

ಮಾರ್ಕ : ರಲ್ಲಿ, ಸಂಕಟಕಾಲದ ನಂತರ ಎಂದು ಹೇಳಿದ ಮೇಲೆ, ನೇ ವಚನದಲ್ಲಿ ಯೇಸು ಮೇಘಗಳ ಮೇಲೆ ಬರುವ ಕುರಿತು ಮಾತಾಡಿದ್ದು

ಮತ್ತು ನೇ ವಚನದಲ್ಲಿ ಆದುಕೊಂಡವರನ್ನು ಭೂಮಿಯ ನಾಲ್ಕು ದಿಕ್ಕುಗಳಿಂದಲೂ,

ಆಕಾಶದ ಸರ್ವದಿಕ್ಕುಗಳಿಂದಲೂ ಒಂದುಗೂಡಿಸುವ ಬಗ್ಗೆ ಹೇಳಿದ್ದು, ಎಲ್ಲವೂ ಸಹ ಯೆಹೂದ್ಯರಿಗೆ ಮಾತ್ರವೇ ಆಗಿದೆ." ಸರಿ, ಹಾಗಾದರೆ

ಮಾರ್ಕ ರ ಕಡೇ ವಚನವನ್ನು ನೋಡಿರಿ: ಹಾಂ, ನಾನು ಹೇಳಲು ಹೊರಟಿರುವದು ಕೇಲವ ಯೆಹೂದ್ಯರಿಗೆ ಮಾತ್ರ. ಯಾರೊಬ್ಬ ಬೋಧಕನು ಸಹ

ನಿಮಗೆ ಇದು ಎಲ್ಲಾ ವಿಶ್ವಾಸಿಗಳಿಗಾಗಿಯೂ ಎಂಬದಾಗಿ ಹೇಳಲು ಬಿಡದಿರಿ, ಸರಿನಾ. ಇದು ಕೇವಲ ಯೆಹೂದ್ಯರಿಗೆ.

ಮಾರ್ಕ : ರಲ್ಲಿ ಹೀಗೆ ಬರೆಯಲ್ಪಟ್ಟಿದೆ? ಇಲ್ಲ! ಇದು ಹೇಳುತ್ತದೆ:

(ಮಾರ್ಕ :) ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು.

ಪಾಸ್ಟರ ಅಂಡರ್ಸನ್: ಇದೇ ಆ ಅಧ್ಯಾಯದ ಕಡೇ ಮಾತಾಗಿರುತ್ತದೆ.

(ಮಾರ್ಕ :) ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು.

ಪಾಸ್ಟರ ಅಂಡರ್ಸನ್: ಹೀಗಿದ್ದರೂ ಸಹ ಜನರು ತಿರುಗಿಕೊಂಡು, "ಈ ಅಧ್ಯಾಯವು ಎಲ್ಲರನ್ನುದ್ದೇಶಿಸಿ ಮಾತಾಡುತ್ತಿಲ್ಲ

ಅದು ಕೇವಲ ಯೆಹೂದ್ಯರಿಗೆ ಉದ್ಧೇಶಿಸಿ ಹೇಳಲಾಗಿರುತ್ತದೆ" ಎಂದು ಹೇಳುತ್ತಾರೆ. ಇದು ಒಂದು ರೀತಿಯಲ್ಲಿ ಜನರು ಹೀಗೆ ಯೋಚಿಸುವರೆಂದು ಮೊದಲೇ ಆತನಿಗೆ ತಿಳಿದಿರುವಂತಿರುತ್ತದೆ,

ಆದ್ದರಿಂದ ಆತನು ಅಂತ್ಯದಲ್ಲಿ ಈ ಮಾತುಗಳನ್ನು ಸ್ಪಷ್ಟವಾಗಿ ಹೇಳುತ್ತಾನೆ. ನಾನು ಇದನ್ನು ಕೇವಲ ನಿಮಗೆ ಮಾತ್ರ ಹೇಳುತ್ತಿಲ್ಲ.

ನಾನು ಎಲ್ಲರಿಗೂ ಇದನ್ನು ಹೇಳುತ್ತಿದ್ದೇನೆ, ಎಚ್ಚರವಾಗಿರಿ. ಇದು ಎಲ್ಲರಿಗಾಗಿ ಇರುತ್ತದೆ. ಈ ಅಧ್ಯಾಯವು ಕೇವಲ ಯೆಹೂದ್ಯರಿಗೆ ಮಾತ್ರ

ಮಾತಾಡುತ್ತಿದೆ ಎಂದು ಹೇಳುವದು ಹಾಸ್ಯಸ್ಪದವಾಗಿರುತ್ತದೆ, ಯಾಕೆಂದರೆ ಆತನು ಸ್ಪಷ್ಟವಾಗಿಯೇ ನುಡಿಯುತ್ತಾನೆ:

(ಮಾರ್ಕ :) ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು.

ಪಾಸ್ಟರ ಜಿಮನೆಜ್: ಹಲವಾರು ವೇಳೆ ಜನರು ಮತ್ತಾಯ :- ರನ್ನು ನೋಡಿ ಹೀಗೆ ಹೇಳುತ್ತಾರೆ,

ಇದು ಎತ್ತಲ್ಪಡುವಿಕೆ ರೀತಿಯಲ್ಲಿ ಕಾಣುತ್ತದಾದರೂ, ಅಲ್ಲಿ ಎತ್ತಲ್ಪಡುವಿಕೆ ಆಗುತ್ತಿದೆ ಎಂಬಂತೆ ತೋರಿದಾಗ್ಯೂ, ಅದು ವಾಸ್ತವದಲ್ಲಿ

ಎತ್ತಲ್ಪಡುವಿಕೆಯಲ್ಲ", ಮತ್ತು ಇದು ಎತ್ತಲ್ಪಡುವಿಕೆ ಅಲ್ಲವೆಂದು ಅವರು ಹೇಳುವದಕ್ಕೆ ಕಾರಣವು ಇಲ್ಲಿದೆ.

ನೀವು ನೇ ವಚನವನ್ನು ನೋಡಿದರೆ, ಅಲ್ಲಿ ಹೀಗೆ ಹೇಳುತ್ತದೆ, " ತರುವಾಯ ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು;

ಆಗ ಅವರು ಆತನಿಂದ ಆಯಲ್ಪಟ್ಟವರನ್ನು ನಾಲ್ಕು ದಿಕ್ಕುಗಳಿಂದ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.

ಅವರು "ಆಯಲ್ಪಟ್ಟವರು" ಎಂಬ ಪದವನ್ನು ನೋಡಿದ ಕೂಡಲೇ, "ನೋಡು, 'ಆಯಲ್ಪಟ್ಟವರು' ಎಂದರೆ ಕ್ರೈಸ್ತರಲ್ಲ" ಎಂದು ಬಿಡುವರು. ಅವರು ಹೀಗೆ ಅನ್ನವರು,

"'ಆಯಲ್ಪಟ್ಟವರು' ಎಂದರೆ ಇಸ್ರಾಯೇಲ್ಯರು. ಆದ್ದರಿಂದ ಮತ್ತಾಯ ನೇ ಅಧ್ಯಾಯವು ಎತ್ತಲ್ಪಡುವಿಕೆ ಬಗ್ಗೆ ಆಗಿರುವದಿಲ್ಲ. ಅದು ಕ್ರೈಸ್ತರನ್ನುದ್ದೇಶಿಸಿ ಹೇಳಲಾಗಿಲ್ಲ.

ಈ ಇಡೀ ಅಧ್ಯಾಯವು ಯೆಹೂದ್ಯರಿಗೋಸ್ಕರ ಮೀಸಲಾದದ್ದು, ಯಾಕೆಂದರೆ ಆತನು ಅಲ್ಲಿ ಆಯಲ್ಪಟ್ಟವರ ಕುರಿತು ಮಾತಾಡುತ್ತಿದ್ದಾನೆ."

ಇದರಲ್ಲಿ ನಾವು ಮಾಡಬೇಕಾದದ್ದೇನೆಂದರೆ ಇಷ್ಟೇ: ಬೈಬಲ್ ಸ್ವತಃ ತನ್ನ ನಿಘಂಟು ಆಗಿರುವದಕ್ಕೆ ನಾವು ಬಿಡಬೇಕು.

ಪಾಸ್ಟರ ಅಂಡರ್ಸನ್: ನನ್ನ ಬಳಿಯಲ್ಲಿ "ಆಯಲ್ಪಟ್ಟವರು" ಎಂದು ಉಪಯೋಗಿಸಲ್ಪಡುವ ಪ್ರತಿಯೊಂದು ಪಟ್ಟಿಯು ಇರುತ್ತದೆ. ನಾವು ಆ ಪಟ್ಟಿಯನ್ನೆಲ್ಲಾ ಈಗ ನೋಡುವದಿಲ್ಲ, ಯಾಕೆಂದರೆ

ನಮಗೆ ಸಾಕಷ್ಟು ಸಮಯವಿಲ್ಲ, ಆದರೆ ನಾವು ಪ್ರತಿ ಸಾರಿಯು "ಆಯಲ್ಪಟ್ಟವರು" ಎಂಬದನ್ನು ನೋಡುವಾಗ ಅದು ಎಲ್ಲಾ ಸಾರಿಯೂ ಸಹ

ರಕ್ಷಣೆ ಹೊಂದಿರುವವರನ್ನು ಸೂಚಿಸುವದಾಗಿದೆ ಎಂಬದನ್ನು ನಿಮಗೆ ತೋರ್ಪಡಿಸಬಲ್ಲೆನು.

ಪಾಸ್ಟರ ಜಿಮನೆಜ್: "ಆಯಲ್ಪಟ್ಟವರು" ಎಂಬ ಪದವು ಯೆಹೂದ್ಯರ ಬಗ್ಗೆ ಮಾತಾಡುತ್ತಿದೆ ಅಥವಾ "ಇಸ್ರಾಯೇಲ್ಯರ"

ಬಗ್ಗೆ ಮಾತಾಡುತ್ತಿದೆಯೆಂದು ಜನರು ಯೋಚಿಸುವದಕ್ಕೆ ಕಾರಣವೇನೆಂದರೆ ಅವರು ಬೈಬಲನ್ನು ಅಭ್ಯಾಸಿಸುವ ಬದಲಿಗೆ, ಮತ್ತು ಬೈಬಲನ್ನು ಓದುವದನ್ನು ಬಿಟ್ಟು,

ಅವರು ಮನುಷ್ಯರಿಂದ ಬರೆಯಲ್ಪಟ್ಟ ವ್ಯಾಖ್ಯಾನಗ್ರಂಥಗಳನ್ನೂ, ಪುಸ್ತಕಗಳನ್ನೂ ಓದುವವರಾಗಿದ್ದಾರೆ, ಮತ್ತು ಈ ಮನುಷ್ಯರು ಅವರಿಗೆ

ಈ "ಆಯಲ್ಪಟ್ಟವರು ಆಥವಾ ಆದುಕೊಂಡವರು" ಎಂಬದರ ವ್ಯಾಖ್ಯಾನವೇನೆಂದು ಹೇಳಿರುತ್ತಾರೆ. ಸ್ಕೋಪಿಲ್ಡ್ ರೆಪರೆನ್ಸ್ ಬೈಬಲಿನಲ್ಲಿ

ಮತ್ತಾಯ ರ ಮೇಲೆ ಒಂದು ಟಿಪ್ಪಣಿಯನ್ನು ಹೊಂದಿದೆ, ಏನೆಂದರೆ "ಆಯಲ್ಪಟ್ಟವರು" ಎಂಬುದು ಇಸ್ರಾಯೇಲರನ್ನು ಸೂಚಿಸುತ್ತದೆ ಎಂಬದಾಗಿ. ಆದರೆ

ಬೈಬಲ ತನ್ನ ಬಗ್ಗೆ ತಾನೇ ವ್ಯಾಖ್ಯಾನಮಾಡಿಕೊಳ್ಳುತ್ತದೆ, ಮತ್ತು ನಮಗಿರುವ ಎಲ್ಲಾ ಸಿದ್ಧಾಂತಗಳ ಬಗ್ಗೆಯೂ ಸಹ ಬೈಬಲ ನಮಗೆ ಸಕಲ ಉತ್ತರವನ್ನು ಕೊಡುತ್ತದೆ

ಮತ್ತು "ಆಯಲ್ಪಟ್ಟವರು" ಎಂಬ ಪದಕ್ಕೆ ಸಹ ಉತ್ತರವನ್ನು ಕೊಡುತ್ತದೆ, ನಾವು ಬೈಬಲನ್ನು ಆಭ್ಯಾಸಿಸಬೇಕಷ್ಟೇ, ದು ಪದ ಯೆಹೂದ್ಯರನ್ನು ಸೂಚಿಸುವದಿಲ್ಲ.

ಪಾಸ್ಟರ ಅಂಡರ್ಸನ್: ನಿಮಗೆ ಕ್ಲುಪ್ತವಾಘಿ ಪ್ರಮುಖ ಅಂಶಗಳನ್ನು ತಿಳಿಸುವದಾದರೆ, ಥೆಸಲೋನಿಕ : ರಲ್ಲಿ ಹೀಗೆ ಹೇಳುತ್ತದೆ:

( ಥೆಸಲೋನಿಕ :) ಪ್ರಿಯ ಸಹೋದರರೇ, ದೇವರು ನಿಮ್ಮನ್ನು ಆದುಕೊಂಡಿ ದ್ದಾನೆಂಬದ್ದನ್ನು ಬಲ್ಲೆವು.

ಪಾಸ್ಟರ ಅಂಡರ್ಸನ್: .....ಶುದ್ಧ ಅನ್ಯಜನವಾಗಿದ್ದಂಥ ಥೆಸಲೋನಿಕದವರಿಗೆ ಈ ಮಾತುಗಳನ್ನು ಹೇಳಲಾಗುತ್ತಿದೆ.ನಾವು ಇದನ್ನು ರೋಮಾಪುರದವಿರಗೆ ರಲ್ಲಿ ನೋಡಿದ್ದೇವೆ.

(ರೋಮಾ :) ದೇವರಾದುಕೊಂಡವರ ಮೇಲೆ ಯಾರು ತಪ್ಪು ಹೊರಿಸಾರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವವನಾಗಿದ್ದಾನೆ.

ಪಾಸ್ಟರ ಅಂಡರ್ಸನ್: ಬೈಬಲಿನಲ್ಲಿ ಉಲ್ಲೇಖಿಸಲಾಗಿರುವ "ಆದುಕೊಂಡವರು" ಎಂಬ ಕಡೆಗಳಲ್ಲಿ, ಕಡೆಗಳಲ್ಲಿ ಅದು ಸಾಮಾನ್ಯವಾಗಿ ಎಲ್ಲಾ ವಿಶ್ವಾಸಿಗಳನ್ನನುದ್ದೇಶಿಸಿ ಹೇಳುವದನ್ನು ಕಂಡುಕೊಂಡಿದ್ದೇನೆ

ಅವುಗಳಲ್ಲಿ ಎರಡು ಕಡೆಯಲ್ಲಿ ನಿರ್ದಿಷ್ಟವಾಗಿ ಅನ್ಯಜನರಾಗಿದ್ದವರನ್ನು ಉದ್ದೇಶಿಸಿ ಉಪಯೋಗಿಸಲಾಗಿರುತ್ತದೆ,

ಅವುಗಳಲ್ಲೊಂದು ಯೆಹೂದ್ಯರನ್ನು ಉದ್ದೇಶಿಸಿ ಮಾತಾಡಿದರೆ, ಅವುಗಳಲ್ಲಿ ಎರಡು ಸ್ವತಃ ಯೇಸುವನ್ನೇ ಸೂಚಿಸಿ ಮಾತಾಡುವದನ್ನು ನೋಡುತ್ತೇವೆ,

ಮತ್ತು ಅವುಗಳಲ್ಲೊಂದು ಬಾರಿ ಯಾಕೋಬನನ್ನು ಸೂಚಿಸಿ ಉಪಯೋಗಿಸಲ್ಪಟ್ಟಿದೆ, ಆತನು ಆರಿಸಿಕೊಳ್ಳಲ್ಪಟ್ಟ ಮತ್ತೊಬ್ಬ ವ್ಯಕ್ತಿಯಾಗಿದ್ದನು. ನಾನು ನಿಮಗೊಂದು ವಚನವನ್ನು ನೀಡುವದಕ್ಕೆ ಇಚ್ಚಿಸುತ್ತೇನೆ

ಅದು ನಿಮಗೆ ಆದುಕೊಂಡವರು ಎಂಬದು "ಇಸ್ರಾಯೇಲರ್ನನು" ಸೂಚಿಸುವದಿಲ್ಲ ಎಂಬದನ್ನು ಸ್ಪಷ್ಟವಾಗಿ ತೋರಿಸುತ್ತದೆ, ಯಾಕೆಂದರೆ ಜನರು

"ಆದುಕೊಳ್ಳಲ್ಪಟ್ಟವರು? ಅದು ಇಸ್ರಾಯೆಲ್ಯರೇ . ಅದು ಯೆಹೂದ್ಯರನ್ನೇ ಸೂಚಿಸುತ್ತದೆ" ಅನ್ನುತ್ತಾರೆ

(ರೋಮಾ :) ಹಾಗಾದರೇನು? ಇಸ್ರಾ ಯೇಲ್ಯರು ತಾವು ಹುಡುಕಿದ್ದನ್ನು ಹೊಂದಿಕೊಳ್ಳಲಿಲ್ಲ; ಆದರೆ ಆಯ್ಕೆಯಾದವರು

ಅದನ್ನು ಹೊಂದಿಕೊಂಡರು, ಉಳಿದವರು ಈ ದಿನದ ವರೆಗೂ ಕುರುಡರಾಗಿದ್ದಾರೆ.

ಪಾಸ್ಟರ ಅಂಡರ್ಸನ್: ಹಾಗಾದರೆ ಬೈಬಲ್ ಹೇಳುತ್ತದೆ, ಇಸ್ರಾಯೇಲ್ಯರು ಕಂಡುಕೊಂಡಿಲ್ಲ; ಆದುಕೊಂಡವರು ಹೊಂದಿಕೊಂಡಿದ್ದಾರೆ ಎಂದು. ಹಾಗಿದ್ದರೆ ಇಸ್ರಾಯೇಲ್ಯರು ಆದುಕೊಂಡವರಾಗಿದ್ದಲ್ಲಿ

ಇಲ್ಲಿ ಅದು ಅರ್ಥಹೀನವೆಂದೆಣಿಸುತ್ತದೆ, ಅದಕ್ಕೆ ಅರ್ಥವಿಲ್ಲ

ಪಾಸ್ಟರ ಜಿಮನೆಜ್: ಬೈಬಲಿನುದ್ದಕ್ಕೂ ಇದು ಬಹಳ ಸ್ಪಷ್ಟವಾಗಿರುತ್ತದೆ, ಏನೆಂದರೆ ನೀವು ಬೈಬಲನ್ನು ಸ್ವತಃ ಅರ್ಥಹೇಳಿಕೊಳ್ಳುವದಕ್ಕೆ ಬಿಡುವದಾದರೆ ಸಾಕು ಎಂಬದು.

"ಆದುಕೊಳ್ಳಲ್ಪಟ್ಟವರು" ಎಂಬದು ಯೆಹೂದ್ಯರಲ್ಲ, ಅಂದರೆ " ಆದುಕೊಂಡವರು" ಎಂದರೆ ಅದು ಇಸ್ರಾಯೇಲ ದೇಶವ್ನನು ಸೂಚಿಸುವದಿಲ್ಲ, ಇಲ್ಲಿ

ಆದುಕೊಂಡವರು ಎಂದರೆ ವಿಶ್ವಾಸಿಗಳಾಗಿದ್ದಾರೆ. ಅವರು ಅಸ್ಯಸೀಮೆಯವರಾಗಿರಬಹುದು; ಅವರು ಗ್ರೀಕರಾಗಿರಬಹುದು; ಅವರು ಬಾರ್ಬೆರಿಯನ್ನರಾಗಿರಬಹುದು

ಅವರು ಯಾರು ಬೇಕಾದರೂ ಆಗಿರಬಹುದು. ನೀವು ಕ್ರಿಸ್ತನನ್ನು ಧರಿಸಿದವರಾಗಿದ್ದರೆ, ನೀವು ನೂತನಸ್ವಭಾವವನ್ನು ಹೊಂದಿದವರಾಗಿದ್ದರೆ

ನೀವು ಆದುಕೊಂಡವರೆಂದು ಪರಿಗಣಿಸಲ್ಪಡುತ್ತೀರಿ. ಆದ್ದರಿಂದ ನಾವು ಮತ್ತಾಯ ಕ್ಕೆ ಮರಳಿಹೋದರೆ, ಮತ್ತು ಅಲ್ಲಿ ಆತನು

" ತರುವಾಯ ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು; ಆಗ ಅವರು ಆತನಿಂದ ಆಯಲ್ಪಟ್ಟವರನ್ನು ನಾಲ್ಕು ದಿಕ್ಕುಗಳಿಂದ ಆಕಾಶದ ಒಂದು ಕಡೆಯಿಂದ.

ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು," ಹೇಳಿದಾಗ ಅದು ಆ ವಾಕ್ಯಭಾಗಕ್ಕೆ ಪರಿಪೂರ್ಣವಾಗಿ ಸರಿಹೊಂದುತ್ತದೆ, ಅದು ವಿಶ್ವಾಸಿಗಳ ಎತ್ತಲ್ಪಡುವಿಕೆ ಎಂಬ ಸತ್ಯವಾಗಿರುತ್ತದೆ.

ಪಾಸ್ಟರ ಅಂಡರ್ಸನ್: ಇದಕ್ಕೂ ಮತ್ತು ಅವರು ಯೆಹೂದ್ಯರೋ ಅಥವಾ ಅನ್ಯಜನರೋ, ಕಪ್ಪುಜನರೋ ಅಥವಾ ಬಿಳಿಯರೋ

ಎಂಬದಕ್ಕೂ ಸಂಬಂಧವೇ ಇರುವದಿಲ್ಲ. ಆದುಕೊಂಡವರೆಂದರೆ ರಕ್ಷಣೆ ಹೊಂದಿರುವ ಜನರು. ಆತನು ಅವರನ್ನು ಮೇಘಗಳಲ್ಲಿ ತನ್ನೊಂದಿಗೆ ಒಟ್ಟುಗೂಡಿಸುವವನಾಗಿದ್ದಾನೆ

ಹಾಗಾದರೆ ಅದು ಥೆಸಲೋನಿಕ ನೇ ಆಧ್ಯಾಯದೊಂದಿಗೆ ಸರಿಯಾಗಿ ಸಹಮತ ಹೊಂದಿರುವಂತೆ ಅನ್ನಿಸುವದಿಲ್ಲವೋ?

ಅಲ್ಲಿ ತುತೂರಿಯು ಊದಲ್ಪಡುವದು ಎಂದು, ಮತ್ತು ವಿಶ್ವಾಸಿಗಳು ಎತ್ತಲ್ಪಟ್ಟು ಕ್ರಿಸ್ತನ ಸಂಗಡ ಇರುವದಕ್ಕೆ ಒಯ್ಯಲ್ಪಡುವರು ಎಂದು ಹೇಳುತ್ತದೆ.

ಅದೇ ಅಧ್ಯಾಯದಲ್ಲಿ (ಮತ್ತಾಯ )ಸ್ವಲ್ಪ ವಚನಗಳ ಬಳಿಕ, ಅದು ಹೀಗೆ ಹೇಳುತ್ತದೆ, " ಆದರೆ ಆ ದಿನವಾಗಲೀ

ಗಳಿಗೆಯಾಗಲೀ ನನ್ನ ತಂದೆಗೆ ಮಾತ್ರವೇ ಹೊರತು ಮತ್ತಾರಿಗೂ ಪರಲೋಕದ ದೂತರಿಗೂ ತಿಳಿಯದು...." ಹಾಗಾದರೆ ಅದು ಯಾವಾಗ ಸಂಭವಿಸುವದೆಂಬ ಬಗ್ಗೆ ಯಾವ ಮನುಷ್ಯನಿಗೂ ತಿಳಿದಿಲ್ಲ.

ನಾನು ನಿಮಗೆ, "ಇದು ಈ ವರ್ಷದ ಅಕ್ಟೋಬರನ ಇಂಥಿಂಥ ದಿನದಲ್ಲಾಗುತ್ತದೆಂದು" ಹೇಳುವದಕ್ಕೆ ಸಾಧ್ಯವಿಲ್ಲ. ಅಲ್ಲದೆ, ಅದು ಅನಂತರದಲ್ಲಿ ಹೀಗೆ ಹೇಳುತ್ತದೆ:

(ಮತ್ತಾಯ :) ಆಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆಯಲ್ಪಡು ವನು; ಮತ್ತೊಬ್ಬನು ಬಿಡಲ್ಪಡುವನು.

(ಮತ್ತಾಯ :) ಇಬ್ಬರು ಸ್ತ್ರೀಯರು ಬೀಸುತ್ತಿರುವಾಗ ಒಬ್ಬಳು ತೆಗೆಯಲ್ಪಡು ವಳು,

ಮತ್ತೊಬ್ಬಳು ಬಿಡಲ್ಪಡುವಳು.

(ಮತ್ತಾಯ :)ನಿಮ್ಮ ಕರ್ತನು ಯಾವ ಗಳಿಗೆಯಲ್ಲಿ ಬರು ತ್ತಾನೋ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರ ವಾಗಿರ್ರಿ.

ಪಾಸ್ಟರ ಅಂಡರ್ಸನ್: ಹಾಗಾದರೆ ಅದು ಯಾವಾಗ ಸಂಭಿಸುವದೆಂದು ನಮಗೆ ಗೊತ್ತಿಲ್ಲ ಎಂಬದಾಗಿ ದೇವರು ಇಲ್ಲಿ ತಿಳಿಸುತ್ತಿದ್ದಾನೆಇದು ಎಚ್ಚರವಾಗಿದ್ದು

ಎದುರುನೋಡಬೇಕಾದ ಸಂಗತಿಯಾಗಿರುತ್ತದೆ. ನಮಗೆ ದಿನವಾಗಲಿ ಅಥವಾ ಗಳಿಗೆಯಾಗಲಿ ಗೊತ್ತಿಲ್ಲ, ಆದರೆ ಅದು ಸಂಕಟಕಾಲದ ನಂತರ ಎಂದು ಮಾತ್ರ ಆತನು ನಮಗೆ

ತಿಳಿಸಿದ್ದಾನೆ, ಯಾಕೆಂದರೆ ಸಂಕಟಕಾಲದ ನಂತರ ಸೂರ್ಯ ಮತ್ತು ಚಂದ್ರರು ಕತ್ತಲಾಗುವೆಂದು ಹೇಳಿದ್ದಾನೆ, ಆಮೇಲೆ

ಯೇಸು ಕ್ರಿಸ್ತನು ಮೇಘಗಳೊಂದಿಗೆ ಇಳಿದು ಬರುವನು. ಆಗಲೇ ತುತೂರಿಯು ಊದಲ್ಪಡುವದು. ಆ ಸಂದರ್ಭದಲ್ಲಿಯೇ ವಿಶ್ವಾಸಿಗಳು

ಮೇಲಕ್ಕೆ ಎತ್ತಲ್ಪಡುವರು. ಆದ್ದರಿಂದ ನಮಗೆ ದಿನವಾಗಲಿ ಅಥವಾ ಗಳಿಗೆಯಾಗಲಿ ಗೊತ್ತಿಲ್ಲವೆಂದ ಮಾತ್ರಕ್ಕೆ, ಅದು ಯಾವಾಗ ಬೇಕಾದರೂ

ಸಂಭವಿಸತಕ್ಕ ಘಟನೆ ಎಂದು ಹೇಳಿಬಿಡುವದಕ್ಕಾಗುವದಿಲ್ಲ. ಬಹಳಷ್ಟು ಜನರು ಈ "ದಿನವಾಗಲಿ ಅಥವಾ

ಗಳಿಗೆಯಾಗಲಿ ಯಾವ ಮನುಷ್ಯನಿಗೂ ತಿಳಿಯದು" ಎಂಬದನ್ನು ಓದಿಬಿಟ್ಟು, "ಓ ಇದು ಯಾವ ಗಳಿಗೆಯಲ್ಲಾದರೂ ಸಂಭವಿಸಬಗುದು" ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ.

ಆದರೆ ಆತನು ಇದು ಸಂಕಟಕಾಲದ ನಂತರ ಎಂದು ಹೇಳಿಬಿಡುವ ಮೂಲಕ ಅದಕ್ಕೊಂದು ಪೂರ್ಣವಿರಾಮ ಹಾಕುತ್ತಾನೆ. ವಾಸ್ತವದಲ್ಲಿ ಇದು ಮತ್ತಾಯ,

ಮಾರ್ಕ, ಮತ್ತು ಲೂಕ ಸುವಾರ್ತೆಗಳಲ್ಲಿಯೂ ಇರುತ್ತದೆ. ಮತ್ತಾಯನು ಇದನ್ನು ನೇ ಅಧ್ಯಾಯದಲ್ಲಿ, ಮಾರ್ಕನು ಇದನ್ನು ನೇ ಅಧ್ಯಾಯದಲ್ಲಿ,

ಲೂಕನು ಮತ್ತು ನೇ ಅಧ್ಯಾಯದಲ್ಲಿ ಮತ್ತು ನಂತರ ಯೋಹಾನನು ಇದ್ನನು ಪ್ರಕಟಣೆ ಪುಸ್ತಕದಲ್ಲಿ ವಿವರವಾಗಿ ತಿಳಿಸುವದನ್ನು ನೋಡುತ್ತೇವೆ.

ಈ ವಿಷಯವನ್ನು ಎಲ್ಲಾ ನಾಲ್ವರು ಸಹ ಬರೆಯುತ್ತಾರೆ. ಮೊದಲು ಸಂಕಟಕಾಲ ಬರುತ್ತದೆ, ನಂತರ ಸೂರ್ಯ ಮತ್ತು ಚಂದ್ರನು ಕತ್ತಲಾಗುತ್ತಾರೆ,

ಆಮೇಲೆ ಯೇಸು ಎತ್ತಲ್ಪಡುವಿಕೆಯ ವೇಳೆಯಲ್ಲಿ ಮೇಘಗಳೊಂದಿಗೆ ಇಳಿದು ಬರುವನು.

ಪಾಸ್ಟರ ಅಂಡರ್ಸನ್: ಎತ್ತಲ್ಪಡುವಿಕೆಯು ಸಂಕಟಕಾಲದ ಮುಂಚೆ ಸಂಭವಿಸುತ್ತದೆಂದು ಜನರು ಯೋಚಿಸುವದಕ್ಕೆ ಕಾರಣವೇನೆಂದರೆ

ಅವರು ಸಂಕಟಕಾಲವನ್ನು ದೇವರ ಕೋಪಾಗ್ನಿಯೆಂದು ಅಪಾರ್ಥಮಾಡಿಕೊಳ್ಳುತ್ತಾರೆ. ಆದರೆ ದೇವರ ಕೋಪಾಗ್ನಿ ಹಾಗೂ ಸಂಕಟಕಾಲ ಎರಡೂ ಸಹ ಬೇರೆ ಬೇರೆ ಎಂಬದನ್ನು ತಿಳಿಯಬೇಕಾದರೆ

ಮತ್ತಾಯ : ರಲ್ಲಿನ ಮಾತುಗಳನ್ನು ಗಮನಿಸಬೇಕು, ಅಲ್ಲಿ ಹೀಗೆ ಹೇಳುತ್ತದೆ, ,

"ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ ಸೂರ್ಯನು ಕತ್ತಲಾಗುವನು;

ಚಂದ್ರನು ತನ್ನ ಬೆಳಕು ಕೊಡದೆ ಇರುವನು" ಹಾಗಾದರೆ ಬೈಬಲ್ ಮತ್ತಾಯ ರಲ್ಲಿ ಬಹಳ ಸ್ಪಷ್ಟವಾಗಿ ಹೇಳುತ್ತದೆ, ಏನಂದರೆ ಸೂರ್ಯ ಮತ್ತು ಚಂದ್ರರು

ಸಂಕಟಕಾಲದ ನಂತರ ಕತ್ತಲಾಗುವರು. ಸರಿ, ಹಾಗಾದರೆ ಈಹಗ ನೀವು ಪ್ರಕ ನೇ ಅಧ್ಯಾಯಕ್ಕೆ ಹೋಗುವದಾದರೆ, ಅಲ್ಲಿ ನೀವು ಸೂರ್ಯ ಮತ್ತು ಚಂದ್ರರು

ಕತ್ತಲಾಗುವ ಬಗ್ಗೆ ಓದುವಾಗ(ಆರನೆಯ ಮುದ್ರೆಯು ಒಡೆಯಲ್ಪಡುವಾಗ), ಅಲ್ಲಿ ಹೀಗೆ ಹೇಳುತ್ತದೆ

ಸೂರ್ಯನು ಕರೀಕಂಬಳಿಯಂತೆ ಕಪ್ಪಾದನು, ಮತ್ತು ಚಂದ್ರನು ರಕ್ತದಂತಾದನು."

....ಸರಿಯಾಗಿ ಇದನ್ನೇ ಮತ್ತಾಯ ನೇ ಅಧ್ಯಾಯವು ಹೇಳುತ್ತದೆ......

(ಪ್ರಕ :) ಅಂಜೂರದ ಮರವು ಬಿರುಗಾಳಿಯಿಂದ ಅಲ್ಲಾಡಿಸ ಲ್ಪಟ್ಟು ಅಕಾಲದಲ್ಲಿ

ತನ್ನ ಕಾಯಿಗಳನ್ನು ಉದುರಿಸುವ ಪ್ರಕಾರ ಆಕಾಶದ ನಕ್ಷತ್ರಗಳು ಭೂಮಿಗೆ ಬಿದ್ದವು.

(ಪ್ರಕ :) ಆಕಾಶವು ಸುರುಳಿಯ ಹಾಗೆ ಸುತ್ತಲ್ಪಟ್ಟು ಹೋಗಿ ಬಿಟ್ಟಿತು; ಎಲ್ಲಾ

ಬೆಟ್ಟಗಳೂ ದ್ವೀಪಗಳೂ ತಮ್ಮ ತಮ್ಮ ಸ್ಥಳಗಳಿಂದ ಚದರಿದವು.

(ಪ್ರಕ :) ಇದಲ್ಲದೆ ಭೂರಾಜರೂ ಪ್ರಭುಗಳೂ ಸಹಸ್ರಾಧಿಪತಿಗಳೂ ಐಶ್ಚರ್ಯವಂತರೂ

ಪರಾ ಕ್ರಮಶಾಲಿಗಳೂ ಎಲ್ಲಾ ದಾಸರೂ ಸ್ವತಂತ್ರರೂ ಬೆಟ್ಟಗಳ ಗವಿ ಳಿಗೂ ಬಂಡೆಗಳ ಸಂಧುಗಳಿಗೂ

ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡು ಬೆಟ್ಟಗಳಿಗೂ ಬಂಡೆಗಳಿಗೂ

(ಪ್ರಕ :) ನಮ್ಮ ಮೇಲೆ ಬೀಳಿರಿ. ಸಿಂಹಾಸನದ ಮೇಲೆ ಕುತಿರುವಾತನ ಮುಖಕ್ಕೂ ಯಜ್ಞದ

ಕುರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ;

(ಪ್ರಕ :) ಅವರ ಕೋಪವು ಕಾಣಿಸುವ ಮಹಾದಿನ ಬಂದದೆ;ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು ?

ಪಾಸ್ಟರ ಅಂಡರ್ಸನ್: ಹಾಗಾದರೆ ಇದರ ಪ್ರಕಾರವಾಗಿ, ದೇವರ ಕೋಪಾಗ್ನಿಯು ಯಾವಾಗ ಸುರಿಸಲ್ಪಡಲಾರಂಭಿಸುತ್ತದೆ?

ಸೂರ್ಯ, ಚಂದ್ರರು ಕತ್ತಲಾದ ನಂತರ, ಈ ವಚನಗಳು "ಕೋಪವು ಕಾಣಿಸುವ ಮಹಾದಿನವು ಬಂದದೆ" ಎಂದು

ವರ್ತಮಾನಕಾಲ ಪದವು ಉಪಯೋಗಿಸಲ್ಪಟ್ಟಿದೆ, ಅಂದರೆ ಅದು ಈಗಷ್ಟೇ ಬಂದದೆ ಎಂದರ್ಥ. ಆದ್ದರಿಂದ ಮತ್ತಾಯ ಹೇಳುತ್ತದೆ, ಏನೆಂದರೆ ಸೂರ್ಯ

ಮತ್ತು ಚಂದ್ರರು ಸಂಕಟಕಾಲದ ನಂತರ ಕತ್ತಲಾಗುವರು, ಮತ್ತು ಸೂರ್ಯ ಮತ್ತು ಚಂದ್ರರು ಕತ್ತಲಾಗುವ ತನಕವೂ

ದೇವರ ಕೋಪಾಗ್ನಿಯು ಆರಂಭವಾಗುವದಿಲ್ಲ, ಇವುಗಳು ಹೇಗೆ ಒಂದೇ ಆಗಿರಬಲ್ಲವು? ಆದ್ದರಿಂದ ಕೋಪಾಗ್ನಿಯು

ಸೂರ್ಯ ಮತ್ತು ಚಂದ್ರ ಕಪ್ಪಾಗುವ ವರೆಗೂ ಪ್ರಾರಂಭವಾಗುವದಿಲ್ಲ. ಸಾಮಾನ್ಯವಾಗಿ ನೀವು ಜನರಿಗೆ

ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯ ವಚನವನ್ನು ತೋರಿಸಿರಿ ಎಂದು ಕೇಳಿದರೆ, ಅವರು ನಿಮಗೆ ಒಂದು ವಚನವನ್ನಾದರೂ ತೋರಿಸಲಾಗದು. ಬೇಕಾದರೆ

ತಮ್ಮ ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯ ನಿಲುವನ್ನು ಬೆಂಬಲಿಸಿಕೊಳ್ಳುವದಕ್ಕೆ "ಸಂಕಟಕಾಲ" ಎಂದು ಸೂಚಿಸುವ ಒಂದೇ

ಒಂದು ವಚನವನ್ನು ತೋರಿಸಬೇಕೆಂದು ಎಲ್ಲರಿಗೂ ಸವಾಲು ಹಾಕುತ್ತೇನೆ ಅವರು ತೋರಿಸಲಾರರು. ಅವರು "ಕೋಪಾಗ್ನಿ" ಎಂದು ಉಪಯೋಗಿಸುವ ವಚನವನ್ನು

ತೋರಿಸಬೇಕು. ಅವರು ಕ್ರೈಸ್ತರಾದ ನಾವು ದೇವರ ಕೋಪಾಗ್ನಿಗೆ ಗುರಿಯಾಗುವದಿಲ್ಲ ಎಂದು ಹೇಳುವ ವಚನಗಳನ್ನು ತೋರಿಸುವರು

ಮತ್ತು ನಾವು ಕೋಪಾಗ್ನಿಗಾಗಿ ನೇಮಿಸಲ್ಪಟ್ಟಿಲ್ಲ ಎಂದು ಹೇಳುವಂಥ ವಚನಗಳನ್ನೇ ನಿಮಗೆ ತೋರಿಸುವರು

ನಾವು ಕೋಪಾಗ್ನಿಯಿಂದ ರಕ್ಷಿಸಲ್ಪಟ್ಟಿದ್ದೇವೆ. ಮತ್ತು ಅವರು ಹೇಳುವರು "ನೋಡು, ಇಲ್ಲಿಯೇ ನಿಮ್ಮಮುಂದಿದೆ, ಬೈಬಲ್ ಹೇಳುವದೇನೆಂದರೆ

ನಾವು ಸಂಕಟಕಾಲವನ್ನು ದಾಟಿಹೋಗುವದಿಲ್ಲ ಎನ್ನುತ್ತಾರೆ. ಆದರೆ ಒಂದು ನಿಮಿಷ ತಾಳಿರಿ: ಸಂಕಟಕಾಲ ಮತ್ತು ಕೋಪಾಗ್ನಿ ಎರಡೂ ಬೇರೆ ಬೇರೆ ಸಂಗತಿಗಳಾಗಿವೆ!

ಯಾವ ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯನ್ನು ನಂಬುವ ವಿಶ್ವಾಸಿಯಯು ಸಹ "ಸಂಕಟಕಾಲ" ಎಂದು ಹೇಳುವ ವಚನವನ್ನು ತೋರಿಸಲಾಗದು

ಅವರ ಸಿದ್ಧಾಂತವನ್ನು ಸಾಭಿತುಗೊಳಿಸಲಾರನು. ಅವರು ನಿಮಗೆ ದೇವರ ಕೋಪಾಗ್ನಿಯ ಕುರಿತ ಕೆಲವು ವಚನಗಳನ್ನು ತೋರಿಸುವರಷ್ಟೇ

ಆದರೆ ದೇವರ ಕೋಪಾಗ್ನಿ ಮತ್ತು ಸಂಕಟಕಾಲ ಎರಡೂ ಸಂಪೂರ್ಣ ಪ್ರತ್ಯೇಕವಾದ ಸಂಗತಿಗಳಾಗಿವೆ. ಬಹಳಷ್ಟು ಕ್ರೈಸ್ತರಿಗೆ

ಅವರ ಸಭೆಗಳಲ್ಲಿ ಮತ್ತು ಅನೇಕ ಪುಸ್ತಕಗಳ ಮೂಲಕ ಈ ಎರಡೂ ಸಂಗತಿಗಳು ಒಂದೇ ಆಗಿವೆ ಎಂದು ಕಲಿಸಲಾಗಿರುತ್ತದೆ.

ಮತ್ತು ನೀವು ಅವರಿಗೆ "ಹೇ! ನಾವು ಸಂಕಟಕಾಲದಲ್ಲಿ ಇರಲಿಕ್ಕಿದ್ದೇವೆ! ಎತ್ತಲ್ಪಡುವಿಕೆಯು

ಸಂಕಟಕಾಲ ಮುಗಿಯುವ ವರೆಗೂ ಎತ್ತಲ್ಪಡುವಿಕೆ ಸಂಭವಿಸುವದಿಲ್ಲ " ಎಂದು ಹೇಳುವದಕ್ಕೆ ಪ್ರಯತ್ನಿಸಿದರೆ, ಅವರು ನಿಮಗೆ ಈ ರೀತಿಯಾಗಿ ಉತ್ತರ ನೀಡಲು ಪ್ರಯತ್ನಿಸುತ್ತಾರೆ:

"ಇಲ್ಲ, ದೇವರು ತನ್ನ ಜನರ ಮೇಲೆ ಕೋಪಾಗ್ನಿಯನ್ನು ಸುರಿಸುವವನಲ್ಲ. ನಾವು ಕೋಪಾಗ್ನಿಗಾಗಿ ನೇಮಿಸಲ್ಪಟ್ಟವರಲ್ಲ.

ನಾವು ಕೋಪಾಗ್ನಿಯಿಂದ ತಪ್ಪಿಸಲ್ಪಡುವೆವು." ಆದರೆ ಒಂದು ನಿಮಿಷ ತಾಳಿರಿ: ದೇವರ ಕೋಪಾಗ್ನಿ ಅಂದರೆ ಸಂಕಟಕಾಲವೋ?

ಇಲ್ಲ. ಆದ್ದರಿಂದ, "ಸಂಕಟಕಾಲ" ಎಂದರೇನೆಂದು ನಾವು ಜನರಿಗೆ ತಿಳುವಳಿಕೆ ನೀಡುವದಾದರೆ ಸಾಕು,

ಎತ್ತಲ್ಪಡುವಿಕೆಯು ಸಂಕಟಕಾಲ ತೀರಿದ ನಂತರ ಸಂಬವಿಸುತ್ತೆಂಬದು ಅವರಿಗೆ ಅರ್ಥವಾಗುವದು. ಸಮಸ್ಯೆಯಿಷ್ಟೇ ಏನೆಂದರೆ ಜನರು

"ಸಂಕಟಕಾಲ" ಎಂದರೇನೆಂಬದನ್ನು ಅರ್ಥಮಾಡಿಕೊಂಡಿರುವದಿಲ್ಲ, ಯಾಕೆಂದರೆ ಅವರ ತಲೆಯಲ್ಲಿ ಒಂದು ವಿಚಾರ ತುಂಬಿಬಿಟ್ಟಿದೆ

ಏನೆಂದರೆ ಸಂಕಟಕಾಲವು ದೇವರ ಕೋಪಾಗ್ನಿ ಸುರಿಸಲ್ಪಡುವಂಥ ಏಳು ವರ್ಷಗಳ ಕಾಲ

ಆ ಕಾಲದಲ್ಲಿ ದೇವರು ತನ್ನ ಅಗ್ನಿ, ಗಂಧಕಗಳನ್ನು ಸುರಿಸುತ್ತಾನೆ, ನೀರನ್ನು ಕೆಂಪಾಗಿಸುತ್ತಾನೆ, ಮತ್ತುಜನರನ್ನು ಚೇಳುಗಳಿಂದಲೂ

ಈ ಎಲ್ಲಾ ವಿಧವಾದ ಉಪದ್ರವಗಳಿಂದ ಬಾಧೆಪಡಿಸುತ್ತಾನೆ ಎಂದು ಭಾವಿಸುತ್ತಾರೆ. ಸಂಕಟಕಾಲ ಅಂದರೆ ಇದಾಗಿರುವದಿಲ್ಲ. ಬೈಬಲ್ ನಮಗೆ ಇದನ್ನು ಕಲಿಸುವದಿಲ್ಲ

ಪಾಸ್ಟರ ಅಂಡರ್ಸನ್: ಈ "ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ" ಯನ್ನು ಅಥವಾ ಸಂಕಟಕಾಲಕ್ಕೆ ಮುಂಚೆಯೇ ಎತ್ತಲ್ಪಡುವೆವು ,

ಅದು ಯಾವ ಗಳಿಗೆಯಲ್ಲಾದರೂ ಪಕ್ಕನೇ ಸಂಭವಿಸಬಹುದುಎಂದು ನಂಬುವವರಿಗೆ ಹೇಳುತ್ತೇನೆ: ಬನ್ನಿ ಆ

"ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ" ಎಂಬ ಪದವನ್ನು ಬಿಡಿಬಿಡಿಯಾಗಿ ನೋಡೋಣ. ಅದರಲ್ಲಿ ಮೂರು ಅಂಶಗಳಿರುತ್ತವೆ "ಮುಂಚೆ" ಅಂದರೆ ಏನು? "ಪೂರ್ವ" ಎಂಬದು

"ಸಂಕಟ" ಎನ್ನುವದು ಏನನ್ನು ಸೂಚಿಸುತ್ತದೆ? "ಅದು ಸಂಕಟಕಾಲ" ಸೂಚಿಸುತ್ತದೆ. ನಂತರ "ಎತ್ತಲ್ಪಡುವಿಕೆ" ಎಂಬುದಿದೆ. ಈ "ಎತ್ತಲ್ಪಡುವಿಕೆ" ಎಂಬುದು ಬೈಬಲನಲ್ಲಿಲ್ಲ.

ನಾವು ಯೇಸುವು ಮೇಘಗಳಲ್ಲಿ ಬರುವದನ್ನು ನೋಡುವತ್ತೇವಾದ್ದರಿಂದಲೂ

ಜನರು ಅಂತರೀಕ್ಷದಲ್ಲಿ ಆತನೊಂದಿಗೆ ಇರುವದಕ್ಕೆ ಎತ್ತಲ್ಪಡುವರು, ಇತ್ಯಾದಿ ಸಂಗತಿಗಳಿರುವದರಿಂದ ಎತ್ತಲ್ಪಡುವಿಕೆಯೆಂಬದನ್ನು ಕಾಣುತ್ತೇವೆ.

ಆ ಪರಕಲ್ಪನೆಯಿದೆ ಅಷ್ಟೇ, ಆದರೆ "ಎತ್ತಲ್ಪಡುವಿಕೆ" ಎಂಬ ಪದವು ಅಲ್ಲಿ ಉಪಯೋಗಿಸಲ್ಪಟ್ಟೇ ಇಲ್ಲ. "ಸಂಕಟಕಾಲ" ಎಂಬ ಪದವು

ಬೈಬಲಿನಲ್ಲಿದೆಯಾ? ನೀವು "ಸಂಕಟ" ಎಂದು ಉಪಯೋಗಿಸುವ ಪ್ರತಿಯೊಂದು ಪದವನ್ನು ನೋಡುವದಾದರೆ, ಅದು ಸಾರಿ

ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಲ್ಪಟ್ಟಿದೆ. ಹಾಗಾದರೆ ಹೊಸ ಒಡಂಬಡಿಕೆಯು "ಸಂಕಟ" ಎಂಬ ಪದವನ್ನು ಸಾರಿ ಉಪಯೋಗಿಸುವದಾದರೆ,

ಮತ್ತು ಪ್ರತಿಯೊಬ್ಬನೂ ಈ "ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ" ಸಿದ್ಧಾಂತದ ಬಗ್ಗೆ ಡಂಗುರ ಹೊಡೆಯುತ್ತಿರುವಾಗ

ಈ ವಚನಗಳಲ್ಲಿ, ವಾಕ್ಯಭಾಗಗಳಲ್ಲಿ ಅಥವಾ ಅಧ್ಯಾಯಗಳಲ್ಲಿ ಒಂದಾದರೂ ಸಹ ನಮಗೆ ಎತ್ತಲ್ಪಡುವಿಕೆಯು

ಸಂಕಟಕಾಲ ಮುಂಚೆ ಸಂಬವಿಸುತ್ತದೆಂಬದನ್ನು ಕಲಿಸಬಾರದೇಕೆ? ಈ ವಚನಗಳಲ್ಲಿ ಒಂದಾದರೂ ಸಹ ಎಲ್ಲಿಯೂ ಎತ್ತಲ್ಪಡುವಿಕೆಯು

ಸಂಕಟಕಾಲ ಮುಂಚೆ ನಡೆಯುತ್ತದೆ ಅಥವಾ ಹಾಗಾಗುತ್ತದೆಂಬ ಬಗ್ಗೆ ಕಲಿಸುವದಿಲ್ಲ, ಆದ್ದರಿಂದ ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯನ್ನು

ನಂಬುವವರು ವ್ಯಾಖ್ಯಾನದ ಮೇಲೆ ಬಬಹಳವಾಗಿ ಆತುಕೊಳ್ಳಬೇಕು ಮತ್ತು ನಿಮಗೆ ಅದನ್ನು ವಿವರಿಸಬೇಕಾಗುತ್ತದೆ, ಮತ್ತು

ಅದು ಯಾವಾಗಲೂ ಬಹಳ ಕ್ಷೀಷ್ಠಕರವಾಗಿರುತ್ತದೆ. ನಾನು ಬೈಬಲ ಬಗ್ಗೆ ಒಂದು ವಿಷಯವನ್ನು ಗಮನಿಸಿದ್ದೇನೆ: ಏನೆಂದರೆ ನಾವು ಬೈಬಲನ್ನು ಅರ್ಥಮಾಡಿಕೊಳ್ಳಬೇಕೆಂದು

ದೇವರ ಬಯಕೆಯಾಗಿರುತ್ತದೆ. ಆತನು ನಮ್ಮೊಡನೆ ಆಟವಾಡುವದಕ್ಕೆ ಮತ್ತು ವಿಷಯಗಳನ್ನು ಕ್ಷೀಷ್ಠಗೊಳಿಸಲು ಪ್ರಯತ್ನಿಸುತ್ತಿಲ್ಲ.

ನಾವು ಸತ್ಯವನ್ನು ಅರಿತುಕೊಳ್ಳಬೇಕೇಂಬದು ಆತನ ಇಚ್ಛೆ. ಆತನು ನಮ್ಮನ್ನು ಪ್ರೀತಿಸುತ್ತಾನೆ. ಬೈಬಲ ಮೊದಲ ಸಾರಿ ಏನನ್ನಾದರೂ ಒಂದು ಸಂಗತಿಯನ್ನು ಹೇಳುವಾಗ

ಅದು ಸ್ವತಃ ಅದರ ಅರ್ಥವನ್ನು ಸಹ ತಿಳಿಸುವದನ್ನುಮತ್ತು ಅದನ್ನು ಅರ್ಥಮಾಡಿಕೊಳ್ಳುವಂತೆ ದೇವರು ಸಹಾಯಮಾಡುವದನ್ನು ಅನೇಕ ವೇಳೆ ನಾನು ಗಮನಿಸಿದ್ದೇನೆ.

ಆ ರೀತಿಯಾಗಿ ನಾವು ಅದನ್ನು ಎರಡನೆಯ ಸಾರಿ ನೋಡುವಾಗ, ಅದು ಯಾವದರ ಬಗ್ಗೆ ಮಾತಾಡುತ್ತಿದೆ ಎಂಬದು ನಮಗೆ ಸ್ಪಷ್ಟವಾಗಿ ತಿಳಿದುಬರುವದು

ಮತ್ತಾಯ : ರಲ್ಲಿ ಬೈಬಲ್ ಹೀಗೆ ಹೇಳುತ್ತದೆ

ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು;

ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು.

ಪಾಸ್ಟರ ಅಂಡರ್ಸನ್: ನೀವು "ಸಂಕಟ" ಎಂಬುದುರ ವ್ಯಾಖ್ಯಾನವು ಏನೆಂಬದಾಗಿ ನೋಡುವಿರಿ? ಅದು ಹಿಂಸೆ. ಆತನು ಇಲ್ಲಿ ಹೇಳುವದೇನೆಂದರೆ

ವಾಕ್ಯದ ಕಾರಣದಿಂದ "ಸಂಕಟ ಅಥವಾ ಹಿಂಸೆ" ಬಂದಾಗ. ಹಾಗಾದರೆ ಈ ಜನರು ಬಹಳವಾಗಿ ಕೆಟ್ಟವರಾದ ಕಾರಣದಿಂದಾಗಿ

ಸಂಕಟವನ್ನು ಅನುಭವಿಸುತ್ತಿದ್ದಾರೋ? ಇಲ್ಲ, ಅವರು ಸಂಕಟವನ್ನು ಅನುಭವಿಸುತ್ತಿರುವದಕ್ಕೆ ಕಾರಣವು

ಅವರು ದೇವರ ವಾಕ್ಯವನ್ನು ಗಟ್ಟಿಯಾಗಿ ಹಿಡಿದುಕೊಂಡದ್ದರಿಂದಲೇ ಆಗಿದೆ. ಅವರು ದೇವರ ವಾಕ್ಯಕ್ಕಾಗಿ ದೃಢನಿರ್ಧಾರ ಹೊಂದಿದ ಕಾರಣದಿಂದ,

ಅವರು ಸಕಲ ಸಂತೋಷದಿಂದ ದೇವರ ವಾಕ್ಯವನ್ನು ಸ್ವೀಕರಿಸಿಕೊಂಡ ಕಾರಣದಿಂದಾಗಿ ಅವರು ಹಿಂಸೆಯನ್ನು ಅನುಭವಿಸಬೇಕಾಗುವದು

ಅಥವಾ ಸಂಕಟ ಅನುಭವಿಸುವರು. ನಾವು ನಂಬುವಂಥ ವಿಷಯಗಳಲ್ಲಿ ಬೇರೂರಿ ದೃಢವಾಗಿದ್ದರೆ, ಹಿಂಸೆ ಮತ್ತು ಸಂಕಟಗಳು ಬಂದಾಗ್ಯೂ ಸಹ

ನಾವು ಸಹಿಸಿಕೊಂಡು ನಿಲ್ಲುವೆವು. ನಾವು ಪ್ರಥಮ ಬಾರಿಗೆ "ಸಂಕಟ" ಎಂಬ ಪದವನ್ನು ಬೈಬಲಿನಲ್ಲಿ ಉಪಯೋಗಿಸಲ್ಪಟ್ಟದ್ದನ್ನು

ನೋಡುವದಾದರೆ, ಅದರ ಜೊತೆಗೆ "ಹಿಂಸೆ" ಎಂಬ ಪದವು ಉಪಯೋಗಿಸಲ್ಪಟ್ಟಿರುವದನ್ನು ಕಾಣುತ್ತೇವೆ, ಇದೇ ಪ್ರಥಮ ಬಾರಿಗೆ "ಸಂಕಟ" ಎಂಬ ಪದವು

ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಲ್ಪಟ್ಟಿದೆ, ಮತ್ತು ಹೊಸ ಒಡಂಬಡಿಕೆಯುದ್ದಕ್ಕೂ ನೀವು ಪ್ರತಿಯೊಂದು ಪದವನ್ನು ಗಮನಿಸಿ ನೋಡಿದರೆ

"ಸಂಕಟ" ಎಂಬ ಪದವು % ರಷ್ಟು ಸಾರಿ ಅದು ಅಲ್ಲಿ ವಿಶ್ವಾಸಿಗಳು ಸಂಕಟವನ್ನು ಅನುಭವಿಸುವ ಕುರಿತಾಗಿಯೇ ಮಾತಾಡುತ್ತಿದೆ-

ರಕ್ಷಿಸಲ್ಪಟ್ಟವರು ಸಂಕಟವನ್ನು ಅನುಭವಿಸುವದು. ಅದು ಉಪಯೋಗಿಸಲ್ಪಟ್ಟ ಇನ್ನೆರಡು ಸಂದರ್ಭಗಳಲ್ಲಿ

ಅದು ರಕ್ಷಣೆ ಹೊಂದಿರುವ ಜನರ ಬಗ್ಗೆ ಮಾತಾಡುವದಿಲ್ಲ, ಹೇಗೂ ಅದಕ್ಕೂ ಅಂತ್ಯಕಾಲದ ಪ್ರವಾದನೆಗೂ ಯಾವದೇ ಸಂಬಂಧವೇ ಇರುವದಿಲ್ಲ.

ಅದು ಕೇವಲ ಜನರು ಸಾಮಾಣ್ಯವಾಗಿ ಅನುಭವಿಸಬೇಕಾದ ಸಂಕಟಗಳ ಬಗ್ಗೆ ಮಾತಾಡುತ್ತಿದೆಯಷ್ಟೇ. ಇತಿಹಾಸದುದ್ದಕ್ಕೂ ಕ್ರೈಸ್ತರು

ಸಂಕಟಕಾಲಗಳನ್ನು ದಾಟಿ ಬಂದಿದ್ದಾರೆ, ಮತ್ತು ನಮ್ಮ ಪೀಳಿಗೆಯು ಸಹ ಅದರಿಂದೇನೂ ಹೊರತಾಗಿಲ್ಲ. ಬಹುಶಃ ಇದು ನಮ್ಮ

ಜೀವಿತಕಾಲದಲ್ಲಿಯೇ ಸಂಭವಿಸುವದು, ಇಲ್ಲವೇ ಸಂಭವಿಸದಿರಬಹುದು, ಆದರೆ ಅದು ನಮ್ಮ ಜೀವಿತಕಾಲದಲ್ಲಿ ನಡೆಯುವದಾದರೆ, ನಾವು

ವಿಶ್ವಾಸಿಗಳಾಗಿ ಅದನ್ನು ಅನುಭವಿಸಬೇಕಾಗುವದು. ನಾವು ಕ್ರಿಸ್ತನ ನಿಮಿತ್ತವಾಗಿ ಕೊಲ್ಲಲ್ಪಡಬಹುದು ಅಥವಾ ನಿರೀಕ್ಷಿತವಾಗಿ

ನಾವು ಈ ಕಾಲವನ್ನು ದಾಟಿಕೊಂಡು ಬದುಕಿ ಮುಂದೆ ಎತ್ತಲ್ಪಡುವೆವವು.

"ಸಂಕಟ" ಎಂದು ಐದನೆಯ ಸಾರಿ ಉಲ್ಲೇಖಿಸಲ್ಪಟ್ಟದ್ದನ್ನು ನಾವು ಯೋಹಾನ : ರಲ್ಲಿ ಕಾಣುತ್ತೇವೆ.

ಪಾಸ್ಟರ ಅಂಡರ್ಸನ್: ಆತನು ವಿಶ್ವಾಸಿಗಳಿಗೆ ಮಾತಾಡುತ್ತಿದ್ದಾನೆ. ಆತನು ಶಿಷ್ಯರಿಗೆ ಈ ಮಾತುಗಳನ್ನು ಹೇಳುತ್ತಿದ್ದಾನೆ. ಆತನು ಹೇಳುತ್ತಾಣೇ,

(ಯೋಹಾನ :) ನನ್ನಲ್ಲಿ ನಿಮಗೆ ಸಮಾಧಾನವು ಉಂಟಾಗುವಂತೆ ಇವುಗಳನ್ನು ನಾನು ನಿಮಗೆ ಹೇಳಿದ್ದೇನೆ,

ಲೋಕದಲ್ಲಿ ನಿಮಗೆ ಸಂಕಟ ಇರುವದು; ಆದರೆ ಧೈರ್ಯವಾಗಿರ್ರಿ; ನಾನು ಲೋಕ ವನ್ನು ಜಯಿಸಿದ್ದೇನೆ ಅಂದನು.

ಪಾಸ್ಟರ ಅಂಡರ್ಸನ್: ನೀವು ಸಂಕಟವನ್ನು ತಪ್ಪಿಸಿಕೊಳ್ಳುವಿರಿ ಎಂಬದಾಗಿ ಆತನು ಹೇಳಿದನೋ? ನೀವು ಯಾವ ಸಂಕಟವನ್ನು

ಅನುಭವಿಸುವದಿಲ್ಲ ಎಂಬದಾಗಿ ಆತನು ಹೇಳಿದನೋ? ಆತನು ಹೀಗೆ ಹೇಳಿದನಾ, "ನನ್ನ ಜನರು ಸಂಕಟವನ್ನು ಅನುಭವಿಸುವ

ಹಾಗೆ ಎಂದಿಗೂ ಬಿಡುವದಿಲ್ಲ! ನಾನು ಅವರನ್ನು ಪ್ರೀತಿಸುತ್ತೇನೆ!" ಎಂದನೋ? ಇಲ್ಲ! ಮತ್ತಾಯ ರಲ್ಲಿ ಮೊದಲ ಸಾರಿ "ಸಂಕಟ" ಎಂದು ಉಲ್ಲೇಖಿಸಿದಾಗ ಅದು ಏನು ಹೇಳಿತು?

ಜನರು ವಾಕ್ಯದಲ್ಲಿ ಬೇರೂರಿ, ನೆಲೆಗೊಂಡಿಲ್ಲವಾದ ಕಾರಣದಿಂದ, ಅವರಿಗೆ

ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು. ಯೇಸು ಈ ಅಧ್ಯಾಯದಲ್ಲಿ ನಮಗೆ ಏನನ್ನು ಹೇಳುತ್ತಾನೆಂಬದನ್ನು ನೋಡಿರಿ

ವಚನ ರಲ್ಲಿ ನಮಗೆ ಸಂಕಟದ ಬಗ್ಗೆ ಎಚ್ಚರಿಸಲ್ಪಟ್ಟಿದೆ:

(ಯೋಹಾನ :) ನೀವು ಧೈರ್ಯಗೆಟ್ಟು ಹಿಂಜರಿಯಬಾರದೆಂದು ನಿಮಗೆ ಈ ಮಾತುಗಳನ್ನೆಲ್ಲಾ ಹೇಳಿದ್ದೇನೆ.

ಪಾಸ್ಟರ ಅಂಡರ್ಸನ್: ಆತನು ಇಲ್ಲಿ ಹೇಳುತ್ತಿರುವದೇನೆಂದರೆ, ಒಂದು ವೇಳೆ ಆತನು ಇದರ ಬಗ್ಗೆ ತಿಳಿಸದಿದ್ದರೆ

ಆತನು ನಿಮ್ಮ ಜೀವಿತದಲ್ಲಿ ನೀವು ಅನುಭವಿಸಲಿರುವ ಬರಲಿರುವ ಹಿಂಸೆ ಮತ್ತು ಸಂಕಟ ಹಾಗೂ ವೇದನೆಗಳ ಬಗ್ಗೆ ನಿಮ್ಮನ್ನು ಎಚ್ಚರಿಸದಿದ್ದರೆ

ಅವುಗಳು ಬಂದಾಗ, ನಿಮಗೆ ಆಘಾತವಾಗುವದು. ನೀವು ಧೈರ್ಯಗೇಡುವಿರಿ. ಆಗ ನೀವು ಹೇಳುವಿರಿ ಎಂಬದು ಆತನ ಮಾತುಗಳ ಅರ್ಥ.

"ನೀನು ಏಕೆ ಈ ಸಂದೇಶವನ್ನು ಸಾರುತ್ತಿರುವಿ, ಪಾಸ್ಟರ ಅಂಡರ್ಸನ್?" ಎಂದು ನೀವು ಕೇಳುವಿರಿ. ನೀವು ಮುಂದೆ ಧೈರ್ಯಗೆಟ್ಟು ಹಿಂಜರಿಯಬಾರದೆಂದು

ನಾನು ಇದನ್ನು ನಿಮಗೆ ಸಾರುತ್ತಿದ್ದೇನೆ. ನೀವು ಹೇಳುವಿರಿ, "ಒಂದು ನಿಮಿಷ ತಾಳು, ಈ ಸಂದೇಶದಿಂದ ನನಗೆ ಬೇಸರವಾಗುತ್ತದೆ!" ಇಲ್ಲ, ನಿಮ್ಮನ್ನು ಬೇಸರದಿಂದ ಹಿಂಜರಿಯದಂತೆ

ಮಾಡುವದಕ್ಕಾಗಿಯೇ ಈ ಸಂದೇಶವಾಗಿದೆ, ಯಾಕೆಂದರೆ ಇದೆಲ್ಲಾ ಸಂಭವಿಸುತ್ತದೆಂದು ನಿಮಗೆ ಮುಂದಾಗಿ ಗೊತ್ತಿದ್ದರೆ

ನೀವು ಧೈರ್ಯಗೆಟ್ಟು ಹೋಗುವದಿಲ್ಲ ಎಂದು ಯೇಸುವಿನ ಉದ್ದೇಶವಾಗಿತ್ತು. ನೇ ವಚನವನ್ನು ನೋಡಿರಿ:

(ಯೋಹಾನ :) ಆದರೆ ಸಮಯ ಬಂದಾಗ ಇವುಗಳ ವಿಷಯವಾಗಿ ನಾನು ನಿಮಗೆ ಹೇಳಿದ್ದೇನೆಂದು

ನೀವು ಜ್ಞಾಪಕಮಾಡಿಕೊಳ್ಳುವಂತೆ ಇವುಗಳನ್ನು ನಿಮಗೆ ಹೇಳಿದ್ದೇನೆ. ನಾನು ನಿಮ್ಮ ಸಂಗಡಲೇ

ಇದ್ದದರಿಂದ ಪ್ರಾರಂಭದಲ್ಲಿ ಇವುಗಳನ್ನು ನಿಮಗೆ ಹೇಳಲಿಲ್ಲ.

ಪಾಸ್ಟರ ಅಂಡರ್ಸನ್: ಹಾಗಾದರೆ ಆತನು ಇಲ್ಲಿ ಹೇಳುತ್ತಿರುವದೇನೆಂದರೆ ಈ ಸಂಗತಿಗಳು ಸಂಭವಿಸುವಾಗ

ನಾನು ನಿಮಗೆ ಹೇಳಿದ್ದು ನೆನಪಿಗೆ ಬರುವದು ಎಂಬದಾಗಿ ಮತ್ತು ಈ ದಿನ ಯೇಸು ಹೇಳಿದಂಥ ಅದೇ ಮಾತುಗಳನ್ನು ನಾನು ಸಹ ನಿಮಗೆ ಹೇಳುತ್ತಿದ್ದೇನೆ.

ಈ ಸಂಗತಿಗಳು ನಡೆಯಲಾರಂಭಿಸುವಾಗ-ಅದು ನಮ್ಮ ಜೀವಿತಕಾಲದಲ್ಲಿ ಆಗದಿರಬಹುದು; ಅದು ಇಂದಿನಿಂದ ವರ್ಷಗಳಲ್ಲಾಗಬಹುದು; ಬಹುಶಃ

ಅದು ಇಂದಿನಿಂದ ಕೆಲವೇ ವರ್ಷಗಳಲ್ಲಿ ನಡೆಯಬಹುದು; ಅಂತ್ಯ ಯಾವಾಗ ಎಂಬುದು ನಮಗೆ ಗೊತ್ತಿಲ್ಲ- ಆದರೆ ಅದು ನಡೆಯುವಂಥ ಸಂದರ್ಭದಲ್ಲಿ

ನಾನು ನಿಮಗೆ ಇದನ್ನು ಹೇಳಿದ್ಧೇನೆಂಬದು ನೆನಪಿಗೆ ಬರುವದು. ಅದಕ್ಕಿಂತಲೂ ಅಧಿಕ ಪ್ರಾಮುಖ್ಯವಾಗಿ

ನಾನು ಈ ಸಂಗತಿಗಳನ್ನು ಕಲ್ಪಿಸಲಿಲ್ಲವಾದ್ದರಿಂದ, ಯೇಸುವೇ ಈ ಸಂಗತಿಗಳನ್ನು ನಿಮಗೆ ಹೇಳಿದನೆಂದು ನೆನಪಿಗೆ ತಂದುಕೊಳ್ಳುವಿರಿ.

ಪಾಸ್ಟರ ಜಿಮನೆಜ್: ನಿಮಗೆ ಮುಂದೆ "ಸಂಕಡ" ಎಂಬ ಪದವು ಅ.ಕೃತ್ಯ :ರಲ್ಲಿ ಸಿಕ್ಕುತ್ತದೆ, ಮತ್ತು ಅಲ್ಲಿ ಅದು

(ಅ.ಕೃತ್ಯ :) ಶಿಷ್ಯರ ಆತ್ಮಗಳನ್ನು ದೃಢಪಡಿಸಿ ನಂಬಿಕೆಯಲ್ಲಿ ಮುನ್ನಡೆಯುವಂತೆ ಪ್ರೋತ್ಸಾಹಿಸುವದಾಗಿದೆ,

ಮತ್ತು ನಾವು ನಾವು ಬಹು ಸಂಕಟಗಳನ್ನು ಅನುಭವಿಸಿ ದೇವರ ರಾಜ್ಯದೊಳಗೆ ಸೇರಬೇಕೆಂಬ ಬಗ್ಗೆ ತಿಳಿಸುತ್ತದೆ.

ಪಾಸ್ಟರ ಜಿಮನೆಜ್: ಇಲ್ಲಿ ಹೇಳಲಾದ ಮಾತುಗಳು ಬಹಳ ಆಸಕ್ತಿಕರವಾಗಿರುತ್ತವೆ, "ನಾವು ಬಹು

ಸಂಕಟಗಳನ್ನು ಅನುಭವಿಸಿ ದೇವರ ರಾಜ್ಯದೊಳಗೆ ಸೇರಬೇಕೆಂಬ ದಾಗಿ ಹೇಳುತ್ತದೆ-ಇದೊಂದು ಬೈಬಲಿನಲ್ಲಿನ ಬಹಳ ನಿಖರವಾದ ಹೇಳಿಕೆಯಾಗಿದ್ದು,

ಅದು ನಮಗೆ ದೇವರ ರಾಜ್ಯವನ್ನು ಪ್ರವೇಶಿಸುವದು ಬಹಳ ಸಂಕಟಗಳನ್ನು ಅನುಭವಿಸುವ ಮೂಲಕ ಎಂದು ತಿಳಿಸುತ್ತದೆ,

ಹೊರತು ನಾವು ಸಂಕಟದ ಮುಂಚೆ ದೇವರ ರಾಜ್ಯ ಪ್ರವೇಶಿಸುತ್ತೇವೆಂದು ಹೇಳುವದಿಲ್ಲ.

ಪಾಸ್ಟರ ಅಂಡರ್ಸನ್: ಆತನು ಹೀಗೆ ಹೇಳಿದನೋ, "ಸಂತೋಷಿಸಿ, ನಾವು ಸಂಕಟಕಾಲ ಮುಂಚೆಯೇ ಹೊರಟುಹೋಗಿಬಿಟ್ಟಿರುತ್ತೇವೆ!"

ಇಲ್ಲ, ಆತನು ಹೇಳಿದ್ದೇನೆಂದರೆ, "ನೀವು ಅವರನ್ನು ಬಲಗೊಳಿಸಿರಿ, ಅವರನ್ನು ನಂಬಿಕೆಯಲ್ಲಿ ದೃಢವಾಗಿ ನೆಲೆಗೊಳ್ಳುವಂತೆ ಮಾಡಿರಿ

ಅವರು ಮುಂದೊಂದು ದಿನ ಬಹ ಸಂಕಟಗಳನ್ನು ಅನುಭವಿಸಿ ದೇವರ ರಾಜ್ಯವನ್ನು ಪ್ರವೇಶಿಸಬೇಕೆಂದು ತಿಳಿದವರಾಗಿ

ಮುಂಚಿತವಾಗಿಯೇ ಸಿದ್ಧಗೊಂಡು ಬಲಗೊಳ್ಳುವದು ಉ್ತತಮ". # ರಲ್ಲಿ ಎಲ್ಲಿಯಾದರೂ ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಬಗ್ಗೆ ಉಲ್ಲೇಖಿಸಲಾಗಿದೆಯಾ?

ನನಗೆ ಹಾಗೆ ಅನ್ನಿಸುವದಿಲ್ಲ.

ಪಾಸ್ಟರ ಜಿಮನೆಜ್: ಕೊರಿಂಥ : ರಲ್ಲಿ, ಬೈಬಲ್ ಹೇಳುತ್ತದೆ:

( ಕೊರಿಂಥ :) ನಿಮ್ಮೊಂದಿಗೆ ಮಾತನಾಡು ವದಕ್ಕೆ ನನಗೆ ಬಹಳ ಧೈರ್ಯವೂ ನಿಮ್ಮ ವಿಷಯದಲ್ಲಿ ನನಗೆ ಬಹಳ ಹೆಚ್ಚಳವೂ ಉಂಟು;

ನಾನು ಆದರಣೆ ಯಿಂದ ತುಂಬಿದವನಾಗಿ ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ಇದ್ದೇನೆ.

ಪಾಸ್ಟರ ಅಂಡರ್ಸನ್: "ನನಗೆ ಯಾವ ಸಂಕಟಗಳಿಲ್ಲ ಎಂಬ ಕಾರಣಕ್ಕೆ ನಾನು ಅತ್ಯಧಿಕವಾದ ಸಂತೋಷದಿಂದ ಇದ್ದೇನೆ" ಎಂದು ಆತನು ಹೇಳಲಿಲ್ಲ

ನಾವು ಸಂಕಟ ಕಾಲ ಬರುವ ಮುಂಚೆ ಎತ್ತಲ್ಪಡುವೆವು ಎಂಬದಕ್ಕೆ ನಾನು ಅತ್ಯಧಿಕವಾಗಿ ಸಂತೋಷದಿಂದ ಇದ್ದೇನೆ!" ಎಂದು ಹೇಳಲಿಲ್ಲ. ಆತನು ಆ ರೀತಿಯಾಗಿ ಹೇಳಲಿಲ್ಲ.

ಆತನು ಹೇಳಿದ್ಧೇನೆಂದರೆ, "ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ಇದ್ದೇನೆ". ಹಾಗಾದರೆ ಈ ವಾಕ್ಯಭಾಗದಲ್ಲಿ

ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಬಗ್ಗೆ ಎಲ್ಲಿ ಉಲ್ಲೇಖಿಸಲಾಗಿದೆ? ಅದರ ಬಗ್ಗೆ ಇಲ್ಲವೇ ಇಲ್ಲ.

ಪಾಸ್ಟರ ಜಿಮನೆಜ್: ಇದು ನನಗೆ ಆಶ್ಚರ್ಯವನ್ನುಂಟು ಮಾಡುತ್ತದೆ, ನೀವು ಬೈಬಲಿನುದ್ದಕ್ಕೂ "ಸಂಕಟ" ಎಂಬ ಪದವನ್ನು ನೋಡುತ್ತಾ ಸಾಗಿದಂತೆ

ಅದು ಪುನಃ ಪುನಃ ವಿಶ್ವಾಸಿಗಳು ಸಂಕಟವನ್ನು ಅನುಭವಿಸುವ ಕುರಿತಾಗಿ ಮಾತಾಡುವದಾಗಿದೆ ಎಂಬದು ನಿಮಗೆ ತಿಳಿದುಬರುತ್ತದೆ

ಆತನು ಇಲ್ಲಿ "...ನಮ್ಮ ಎಲ್ಲಾ ಸಂಕಟಗಳಲ್ಲಿ". ಇದೇನೂ ವಿಶ್ವಾಸಿಗಳು ಅನುಭವಿಸುವದೇ ಇರುವಂಥ ಸಂಗತಿಯಲ್ಲ

ಅದು ವಿಶ್ವಾಸಿಗಳು ತಮ್ಮ ಜೀವಿತಗಳಲ್ಲೆಲ್ಲಾ ಅನುಭವಿಸಲೇ ಬೇಕಾಗಿರುವಂಥ ಸಂಗತಿಯಾಗಿರುತ್ತದೆ.

ಎಲ್ಲಾ ಪೀಳಿಗೆಗಳಲ್ಲಿಯೂ ವಿಶ್ವಾಸಿಗಳು ಸಂಕಟಕಾಲಗಳನ್ನು ಅನುಭವಿಸಿದ್ದಾರೆ.

ಪಾಸ್ಟರ ಅಂಡರ್ಸನ್: ಮನಸ್ಸಿನಲ್ಲಿಟ್ಟುಕೊಳ್ಳಿ, ಮಿತ್ರರೇ, ದೇವರು ನಮಗೆ ಗಲಿಬಿಲಿಯುಂಟು ಮಾಡುವದಕ್ಕಿಲ್ಲ. ಆತನು ನಮ್ಮನ್ನು ಗೊಂದಕ್ಕೀಡುಮಾಡಿ

ಆಟ ನೋಡುವವನಲ್ಲ, ಮನುಷ್ಯರೇ ನಿಮಗೆ ಕೆಲಸಕ್ಕೆ ಬಾರದ್ದನ್ನೆಲ್ಲಾ ಕಲಿಲಿ ಗೊಂದಲವುಂಟು ಮಾಡುತ್ತಿದ್ದಾರೆ! ಬೋಧಕರು ನಿಮ್ಮ ತಲೆಕೇಡಿಸುತ್ತಿದ್ದಾರೆ!

ಟಿವಿ ಶೋಗಳೂ ಸಿನಿಮಾಗಳೂ (ಲೆಪ್ಟ್ ಬಿಹ್ಯಾಂಡ್, ಇತ್ಯಾದಿ) ನಿಮಗೆ ಗೊಂದಲವುಂಟು ಮಾಡಿರುತ್ತವೆ.

ದೇವರು ನಿಮಗೆ ಯಾವ ಗಲಿಬಿಲಿಯನ್ನು ಉಂಟುಮಾಡಿಲ್ಲ.

ಪಾಸ್ಟರ ಜಿಮನೆಜ್: ನೀವು ಬೈಬಲನ್ನು ನಿಮ್ಮ ನಿಘಂಟು ಆಗಿರುವದಕ್ಕೆ ಬಿಡುವದಾದರೆ, ಮತ್ತು ಪದಗಳ ಅರ್ಥವನ್ನು ನಮಗೆ ಹೇಳುವಂತೆ

ಸ್ವತಃ ಬೈಬಲಿಗೆ ಅನುಮತಿಸುವದಾದರೆ, "ಸಂಕಟ" ಎಂಬ ಪದವು ದೇವರ ಕೋಪಾಗ್ನಿಯನ್ನು ಸೂಚಿಸುವದಿಲ್ಲ ಎಂಬ ಸತ್ಯವನ್ನು ಗ್ರಹಿಸಿಕೊಳ್ಳುವೆವು

ಅದು ಹಿಂಸೆ ಆಗಿದೆ, ಅದು ವೇದನೆ ಬಗ್ಗೆ ಹೇಳುತ್ತದೆ. ಅದು ಕಷ್ಟದ ಕುರಿತಾಗಿದೆ.

ಪಾಸ್ಟರ ಅಂಡರ್ಸನ್: ಆ ಸಾರಿ ಉಲ್ಲೇಖಿಸಲ್ಪಟ್ಟವುಗಳಿಂದ ಯಾರಾದರೂ ಒಂದು ವಚನವನ್ನು ನಿಮಗೆ ತೋರಿಸುವರೆಂದು ಭಾವಿಸುವಿರಾ.

ನಾವು ಸಂಕಟಕಾಲದ ಮುಂಚೆ ಹೊರಟುಹೋಗಿರುತ್ತೇವೆಂದಾಗಲಿ ಅಥವಾ ನಾವು ಸಂಕಟ ಕಾಲ ಬರುವ

ಮುಂಚೆಯೇ ಎತ್ತಲ್ಪಟ್ಟಿರುವೆವು ಎಂದಾಗಲಿ, ಅಥವಾ ಎತ್ತಲ್ಪಡುವಿಕೆಯು ಸಂಕಟ ಕಾಲ ಬರುವದರೊಳಗೆ ಸಂಭಿಸುವದೆಂದು ಹೇಳುವ ಒಂದೇ ಒಂದು ವಚನ ತೋರಿಸಿರಿ.

ಹೋಗಿದ್ದರೂ ಸಂಕಟಕಾಲ ತೀರಿದ ತಕ್ಷಣವೇ ಎಂದು ನೇರವಾಗಿ ಬೈಬಲ್ ಹೇಳುವದನ್ನು ನಿಮಗೆ ತೋರಿಸಬಲ್ಲೆನು,

ಸಂಕಟಕಾಳದ ನಂತರ ಯೇಸು ಮೇಘಗಳಲ್ಲಿ ಬರುವ, ತುತೂರಿ ಊದಲ್ಪಡುವ ಮತ್ತು ಆಕಾಶದಲ್ಲಿ ಆತನ ಸಂಗಡ ನಾವು ಒಯ್ಯಲ್ಪಡುವ ಬಗ್ಗೆ ಅದು ತಿಳಿಸುತ್ತದೆ.

ಅದು ಅಷ್ಟೊಂದು ಸರಳ ಮತ್ತು ಸ್ಪಷ್ಟವಾದದ್ದಾಗಿದೆ. ಸಂಕಟಕಾಳ ಮುಂಚೆ ಎತ್ತಲ್ಪಡುವಿಕೆಯನ್ನು ನಂಬುವಂಥವರು

ಕೇವಲ ತಮ್ಮ ವಿಸ್ತಾರವಾದ ವ್ಯಾಖ್ಯಾನ ಮತ್ತು ತರ್ಕವನ್ನು ಮಾತ್ರವೇ ಅವಲಂಭಿಸಬೇಕಾಗಿರುತ್ತದೆ, ಮತ್ತು

"ಸರಿ, ನಮಗೆ ದಿನವಾಗಲಿ ಅಥವಾ ಗಳಿಗೆಯಾಗಲಿ ಗೊತ್ತಿಲ್ಲವಾದ್ದರಿಂದ, ಅದು ಯಾವ ಕ್ಷಣದಲ್ಲಾದರೂ ಸಂಭವಿಸಲಬಲ್ಲದು,

ಮತ್ತು ಅದು ಯಾವದೇ ಕ್ಷಣದಲ್ಲಾಗುವದರಿಂದ, ಸಂಕಟಕಾಲದ ಮುಂಚೆಯೇ ಸಂಭವಿಸತಕ್ಕದ್ದು " " ಎಂದಷ್ಟೇ ಹೇಳ ಶಕ್ತರಾಗಿರುತ್ತಾರೆ" ಅಥವಾ ಅವರು

ಅದನ್ನು ನಿಮಗೆ ವಿವರಿಸುವದಕ್ಕೆ ಸ್ವಲ್ಪವೂ ಅರ್ಥವಾದಂಥ ಒಂದು ರೇಖಾಚಿತ್ರದ ಮೂಲಕ ವಿವರಿಸಬಹುದು. ಆದರೆ ನೀವು ಸುಮ್ಮನೆ ಬೈಬಲನ್ನು ಎತ್ತಿಕೊಂಡು

ಅದು ಹೇಳುವದನ್ನು ನಂಬುವದಾದರೆ-ಮತ್ತಾಯ ರಿಂದ ಮೊದಲ್ಗೊಂಡು ಹೊಸ ಒಡಂಬಡಿಕೆಯನ್ನು ಓದುವದಾದರೆ

ನೀವು ಮತ್ತಾಯ ಕ್ಕೆ ಬಂದಾಗ ಎಲ್ಲವೂ ನಿಮಗೆ ಹಗಲಿನಷ್ಟು ಸ್ಪಷ್ಟವಾಗಿ ಬಿಡುತ್ತದೆ: ಸಂಕಟಕಾಲದ ನಂತರ ಯೇಸು ಮೇಘಗಳಲ್ಲಿ ಬರುವನು.

ಪಾಸ್ಟರ ಅಂಡರ್ಸನ್: ಡಾ. ಕೆಂಟ್ ಹೊವಿಂಡ್ ನಿಜವಾಗಿಯೂ ಒಬ್ಬ ಪ್ರಸಿದ್ಧ ಸುವಾರ್ತಿಕನಾಗಿದ್ದು ತನ್ನ ಸೇವೆಯ ವರ್ಷಗಳ ಕಾಲ

ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಯನ್ನು ನಂಬಿದ್ದನು ಮತ್ತು ಬೋಧಿಸಿದನು. ಈಗ ಆತನು ಜೈಲಿನಲ್ಲಿದ್ದಾನೆ, ಮತ್ತು ಆತನು ಜೈಲಿನಲ್ಲಿದ್ದ ದಿನದಿಂದಲೂ

ಆತನು ಬೈಬಲನ್ನು ಓದುತ್ತಿದ್ದಾನೆ ಮತ್ತು ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಬಗ್ಗೆ ವಾಕ್ಯದಲ್ಲೆಲ್ಲೂ ಹೇಳಲಾಗಿಲ್ಲ ಎಂಬದನ್ನು ಗ್ರಹಿಸಿಕೊಂಡಿರುತ್ತಾನೆ

ಮತ್ತು ಆತನು ತನ್ನ ನಿಲುವು ಬದಲಾಯಿಸಿಕೊಳ್ಳುವದಕ್ಕೆ ಕಾರಣವೇನು ಎಂಬದನ್ನು ತಿಳಿಯಲು ಅವರಿಗೆ ದೂರವಾಣಿ ಕರೆ ಮಾಡಲಿಚ್ಚಿಸುತ್ತೇನೆ

ಅದು ಸಂಕಟಕಾಲದ ನಂತರ ಸಂಭವಿಸುತ್ತದೆಂಬದನ್ನು ಗ್ರಹಿಸಿಕೊಳ್ಳುವಂತೆ ಅವನಿಗೆ ಕಾರಣವಾದದ್ದೇನು?

ಡಾ. ಕೆಂಟ್ ಹೋವಿಂಡ್: ನನ್ನ ಹೆಸರು ಕೆಂಟ್ ಹೋವಿಂಡ್. ನಾನು ವರ್ಷಗಳ ವರೆಗೆ ಹೈಸ್ಕೂಲ್ ವಿಜ್ಞಾನ ಶಿಕ್ಷಕನಾಗಿದ್ದೇನು

ಮತ್ತು ನಂತರ ಸುವಾರ್ತಿಕನಾಗಿ ವರ್ಷಗಳ ಕಾಲ ಸೃಷ್ಟಿ ಹಾಗೂ ವಿಕಾಸವಾದದ ಬಗ್ಗೆ ಬೋಧಿಸಿದೆನು. ಮತ್ತು

ಅಂತ್ಯಕಾಲದ ಕುರಿತ ನನ್ನ ನಿಲುವಿನ ಬಗ್ಗೆ ನನಗೆ ನಿಜವಾಗಿಯೂ ಚಿಂತೆಯಿದೆ ಮತ್ತು ಅದು ವಾಕ್ಯಕ್ಕೆ ಎಷ್ಟರ ಮಟ್ಟಿಗೆ ಅನುಗುಣವಾಗಿರುತ್ತದೆಂಬ ಬಗ್ಗೆ ಚಿಂತೆಯಿತ್ತು

ಮತ್ತು ನನಗೆ ಮನವರಿಕೆಯಾಯಿತು, ಓ..ಸುಮಾರು ಮೂರು ವರ್ಷಗಳ ಹಿಂದೆ, ನಾನು ನನ್ನ ಜೀವಿತವೆಲ್ಲಾ ಕಲಿಸಿದ್ದೇಲ್ಲವೂ ಸತ್ಯವಲ್ಲ ಎಂದು ತಿಳಿದುಕೊಂಡೆನು

ನಾನು ನನ್ನ ನಿಲುವು ಬದಲಾಯಿಸಿಕೊಳ್ಳಬೇಕಾಯಿತು, ಅದು ನನ್ನ ಅನೇಕ ಮೂಲಭೂತ ಸಹೋದರರಿಗೆ ಆಘಾತ ತಂದಿತ್ತು

ಅದು ದೇವಕೋಪಾಗ್ನಿಯ ಮುಂಚೆ, ಸಂಕಟಕಾಲದ ನಂತರ ಎತ್ತಲ್ಪಡುವಿಕೆ ಎಂದು ನಂಬಿದೆನು. ಬೈಬಲ್ ಹೇಳುತ್ತದೆ, ಕಡೇ ದಿನಗಳಲ್ಲಿ ಕುಚೋದ್ಯಗಾರರು ಸೃಷ್ಟಿ

ಪ್ರಳಯ ಮತ್ತು ಬರಲಿರುವ ನ್ಯಾಯತೀರ್ಪಿನ ಕುರಿತು ಬೇಕೆಂದೇ ಅಜ್ಞಾನವನ್ನು ತೋರುವರು. ಗೊತ್ತಾ, ನಾನು

ಹೆಚ್ಚುಕಡಿಮೆ ವರ್ಷಗಳಿಂದ ವಿಶ್ವದಲ್ಲೆಲ್ಲಾ ಸೃಷ್ಟಿಯ ಮತ್ತು ಪ್ರಳಯದ ಕುರಿತು ಬೋಧಿಸುತ್ತಾ ಬಂದಿದ್ದೇನೆ, ಆದರೆ ನಾನು ಬರಲಿರುವ ನ್ಯಾಯತೀರ್ಪಿನ ಬಗ್ಗೆ

ಹೆಚ್ಚು ಮಾತಾಡುತ್ತಿರಲಿಲ್ಲ ಯಾಕೆಂದರೆ ಅದು ಸ್ವತಃ ನನಗೇ ಸರಿಯಾಗಿ ಅರ್ಥವಾಗಿರಲಿಲ್ಲ. ಮತ್ತಾಯ

ರಲ್ಲಿನ ಯೇಸುವಿನ ಪ್ರಸಂಗದ ವೇಳೆಯಲ್ಲಿ ಶಿಷ್ಯರು ಆತನಿಗೆ ಬಹಳ ಸ್ಪಷ್ಟವಾಗಿ ಒಂದು ಪ್ರಶ್ನೆಯನ್ನು ಹಾಕುತ್ತಾರೆ:

ನಿನ್ನ ಬರೋಣಕ್ಕೆ ಸೂಚನೆಯೇನು? ಮತ್ತು ಅದು ಯಾವಾಗ ಸಂಭವಿಸುವದು? ಅದೇ ಕಥೆಯನ್ನು ಪುನಃ ಮಾರ್ಕ ಮತ್ತು

ಲೂಕ ರಲ್ಲಿ ಹೇಳಲಾಗಿರುತ್ತದೆ, ಆದ್ದರಿಂದ ನಾನು ಬೈಬಲಿನ ಎಲ್ಲಾ ವಾಕ್ಯಭಾಗಗಳನ್ನು ಬರೆದು ಅಕ್ಕಪಕ್ಕದಲ್ಲಿಟ್ಟು ನೋಡಿದೆನು

ಇವೆಲ್ಲವೂ ಏಕರೂಪದ ವಿಷಯಗಳನ್ನೊಳಗೊಂಡ ವಾಕ್ಯಭಾಗಗಳಾಗಿವೆ. ಮತ್ತು ಒಮ್ಮೆ ನೀವು ಎಲ್ಲಾ ವಿವರಗಳನ್ನು

ಆಯ್ದುಕೊಂಡರೆ, ಅದು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಾ ಸಾಗುತ್ತದೆ

ಏನೆಂದರೆ ಸಂಕಟಕಾಲ ಮುಂಚೆ ಎತ್ತಲ್ಪಡುವೆವು ಎಂಬ ವಿಚಾರವು ಸತ್ಯವಲ್ಲ ಎಂಬದು.

ಪಾಸ್ಟರ ಅಂಡರ್ಸನ್: ಬಹಳಷ್ಟು ಜನರು ಏಕೆ ಸಂಕಟಕಾಳ ಮುಂಚೆ ಎತ್ತಲ್ಪಡುವಿಕೆಯಲ್ಲಿ ನಂಬುತ್ತಾರೆಂದು ನಿಮಗೆ ಅನ್ನಿಸುತ್ತದೆ?

ಈ ಸಿದ್ಧಾಂತವು ಏಕೆ ಅಷ್ಟೊಂದು ಮೆಚ್ಚಲ್ಪಟ್ಟದ್ದಾಗಿದೆ?

ಡಾ. ಕೆಂಟ್ ಹೋವಿಂಡ್: ಯಾಕೆಂದರೆ ಅದೊಂದು ಮುಜುಗುರವುಂಡುಮಾಡುವ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತದೆ, ಕ್ರೈಸ್ತರು ಡೈನೋಸಾರ ಕುರಿತ ಪ್ರಶ್ನೆಗೆ

ಉತ್ತರಿಸಲಾಗಲಿಲ್ಲ. ಅವು ಯಾವ ಕಾಲಘಟ್ಟದಲ್ಲಿದ್ದವು? ಆದ್ದರಿಂದ ಅವರು "ಅಂತರದ ಸೂತ್ರ"(ಗ್ಯಾಪ್ ಥಿಯೋರಿ) ಹುಟ್ಟುಹಾಕಿದರು.

ಅನೇಕರು ಅದನ್ನು ಒಪ್ಪಿದರು. ನನಗೆ ಅನ್ನಿಸುತ್ತದೆ, ಈ ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಸಹ ಅದೇ ವರ್ಗಕ್ಕೆ ಸೇರಿದೆ, ಅದು ಜನರ

ತೀಟೆ ಕಿವಿಗಳನ್ನು ತೃಪ್ತಗೊಳಿಸುವದಾಗಿದೆ. ಅವರು ಇದನ್ನೇ ಕೇಳಿಸಿಕೊಳ್ಳಲು ಇಚ್ಚಿಸುತ್ತಾರೆ.

ಪಾಸ್ಟರ ಅಂಡರ್ಸನ್: ಸರಿಯಾಗಿಯೇ ಹೇಳಿದಿರಿ.

ಡಾ. ಕೆಂಟ್ ಹೋವಿಂಡ್: "ನೋಡ್ರಪ್ಪಾ, ನಾನು ಕಷ್ಟಗಳ್ನನು ಅನುಭವಿಸಬೇಕಿಲ್ಲ" ಎಂಬದನ್ನು ಕೇಳಿಸಿಕೊಳ್ಳಲು ಬಯಸುತ್ತಾರೆ. ಆದರೆ, ಯೇಸು

ಲೋಕ ಉಂಟಾದ ಕಾಲದಿಂದಲೂ ಇರದಂಥ ಮಹಾ ಭಯಂಕರ ಸಂಕಟಕಾಲ ಬರಲಿದೆ ಎಂದು ಹೇಳಿದನು.

ನಿಮಗೆ ಸ್ಪೇನಿನಲ್ಲಾದ ದಂಗೆಯು ಕೆಟ್ಟದ್ದು ಎಂದು ಅನ್ನಿಸುತ್ತದೋ? ಅಥವಾ ನಾಜಿಗಳು ನಡಿಸಿದ ಯೆಹೂದ್ಯರ ಮಾರಣಹೋಮ ಕೆಟ್ಟದ್ದೊ?

ಅಥವಾ ರೋಮನ್ ರು ಕ್ರೈಸ್ತರನ್ನು ಹಿಂಸೆ ಪಡಿಸಿದ್ದು ಕೆಟ್ಟದ್ದೋ?

ಇವೆಲ್ಲವನ್ನೂ ಒಟ್ಟುಗೂಡಿಸಿದರೆ ಇರುವದಕ್ಕಿಂತಲೂ ಭಯಂಕರ ಕೆಟ್ಟದ್ದು ಆ ಕಾಲವಾಗಿರಲಿದೆ!

ಪಾಸ್ಟರ ಅಂಡರ್ಸನ್: ವಾವ್ಹ್, ಅದು ನಿಜಕ್ಕೂ ಅದ್ಭುತವಾದದ್ದು.

ಡಾ. ಕೆಂಟ್ ಹೋವಿಂಡ್: ಹಾಗಾದರೆ, ಲೋಕವು ಕಾಯಿನನು ಹೇಬೆಲನನ್ನು ಕೊಲ್ಲುವ ಮೂಲಕ ಪ್ರಾರಂಭಗೊಳ್ಳುತ್ತದೆ-ಕೆಟ್ಟವರು ಒಳ್ಳೆಯವರನ್ನು ಕೊಲ್ಲುವದು.

ಪಾಸ್ಟರ ಅಂಡರ್ಸನ್: ಸರಿಯಾಗಿ ಹೇಳಿದಿರಿ

ಡಾ. ಕೆಂಟ್ ಹೋವಿಂಡ್: ಇಡೀ ಇತಿಹಾಸದುದ್ದಕ್ಕೂ ಅದು ಅದೇ ರೀತಿಯಲ್ಲಿಯೇ ನಡೆದಿರುತ್ತದೆ. ಮತ್ತು ಯೇಸು ನಮಗೆ ಹೇಳಿದ್ದೇನೆಂದರೆ

ಅವರು ನಿಮ್ಮನ್ನು ಕೊಲ್ಲುವಾಗ ಅಥವಾ ಹಿಂಸೆಗೊಳಿಸುವದಾದರೆ, ಸಂತೋಷ ಪಡಿರಿ,

ಯಾಕೆಂದರೆ ಪರಲೋಕರಾಜ್ಯದಲ್ಲಿ ನಿಮಗೆ ಬಹಳ ಪ್ರತೀಫಲ ಸಿಕ್ಕುವದು

ಪಾಸ್ಟರ ಅಂಡರ್ಸನ್: ನಾವು ನಿಜವಾಗಿಯೂ "ಸಂಕಟ" ಅಂದರೇನೆಂದು ಬೈಬಲ್ ನೀಡುವ ಅರ್ಥವನ್ನು ಒಪ್ಪಿಕೊಳ್ಳುವದಾದರೆ

(ಅದನ್ನು ಕೇಡಿಸಿ ಅಪಾರ್ಥಗೊಳಿಸಿರುವ ನಿಲುವನ್ನಲ್ಲ)-ನಾವು ನಿಜವಾಗಿಯೂ "ಸಂಕಟ" ಎಂಬದರ ಬೈಬಲಿನ ಅರ್ಥವನ್ನು

ಸ್ವೀಕರಿಸಿಕೊಳ್ಳುವದಾದರೆ, ನೀವು ಈಗ ಸದ್ಯ ಸಂಕಟವನ್ನು ಅನುಭವಿಸುತ್ತೀರುವಿರೆಂದು ಹೇಳುವದಿಲ್ಲವೋ?

ಡಾ.ಕೆಂಟ್ ಹೋವಿಂಡ್: ಓ, ಹೌದು. "ಸಂಕಟ" ಎಂಬದು ಲೋಕವು ನಮಗೆ ನೀಡುವಂಥ ಸಂಗತಿಯಾಗಿದೆ, ಮತ್ತು ಅದು ಈಗಾಗಲೇ

ಸಾವಿರಾರು ವರ್ಷಗಳಿಂದ ಸಂಭವಿಸಿರುತ್ತದೆ. ಯೇಸು ಹೇಳಿದನು, " ಲೋಕದಲ್ಲಿ ನಿಮಗೆ ಸಂಕಟಗಳುಂಟು:

ಆದರೆ ಧೈರ್ಯಗೊಳ್ಳಿರಿ: ನಾನು ಲೋಕವನ್ನು ಜಯಿಸಿದ್ದೇನೆ." ಕ್ರೈಸ್ತರು ಸಂಕಟಗಳನ್ನು ಎದುರುನೋಡಬೇಕು, ಮತ್ತು

ನಾವು ಅದನ್ನು ತಾಳ್ಮೆಯಿಂದ ಸೈರಿಸಿಕೊಂಡರೆ ಮಹಾಪ್ರತಿಫಲವನ್ನು ಪಡೆಯುವೆವು.

ಪಾಸ್ಟರ ಅಂಡರ್ಸನ್: ಈ ತರಗತಿಯು "ಧಾರ್ಮಿಕ ಅತೀರೆಕದ" ಕುರಿತಾಗಿರುವದರಿಂದ, ಇದು ಕೆಲವು ಜನರ ಮನಸ್ಸುಗಳಲ್ಲಿ

ಈ ಲೋಕಕ್ಕೆ ಅಕ್ಷರಶಃ ಅಂತ್ಯವಿರುವದು, ಮತ್ತು ಯೇಸು ಕ್ರಿಸ್ತನು

ಅಕ್ಷರಶಃ ದೇಹಧಾರಿಯಾಗಿ ಎರಡನೆಯ ಸಾರಿ ಬರುವನೆಂದು ಯೋಚಿಸುವ ಸಾಧ್ಯತೆಯಿರುವದು.

ಆದ್ದರಿಂದಲೇ, ನಾನು ನಿಮಗೆ ಸಮಗ್ರವಾಗಿ ವಿವರಿಸಲಿಚ್ಚಿಸಿದೆನು-ನಾನನು ನಿಮಗೊಂದು ಕ್ಲುಪ್ತವಾದ ಕಾಲಮಾನವನ್ನು ನೀಡಿ

ಬೈಬಲ್ ಪ್ರಕಾರವಾಗಿ ಏನೇನು ಸಂಭವಿಸಲಿದೆ ಮತ್ತು ಅದು ಹೇಗೆ ಸಂಭವಿಸುವದು ಎಂದು ತಿಳಿಸುತ್ತೇನೆ.

ಪಾಸ್ಟರ ಅಂಡರ್ಸನ್: ನನಗೆ ಅನ್ನಿಸುತ್ತದೆ, ಪ್ರಕಟಣೆ ಪುಸ್ತಕವನ್ನು ಅರ್ಥಮಾಡಿಕೊಳ್ಳಲು ಪ್ರಾಮುಖ್ಯವಾಘಿರುವದೇನೆಂದರೆ ಅದು

ಹೇಗೆ ವಿಭಾಗಿಸಲ್ಪಟ್ಟಿದೆಯೆಂಬದನ್ನು ಗ್ರಹಿಸಿಕೊಳ್ಳುವದು. ದೇವರು ನಮಗೆ ಪ್ರಕಟಣೆ ಪುಸ್ತಕವನ್ನು ಕೊಟ್ಟ ಉದ್ದೇಶವು ಅದೇ ಆಗಿದೆ-ಒಂದು ಪ್ರಕಟಣೆಗಾಘಿ-

ನಮಗೆ ಸಂಗತಿಗಳನ್ನು ಪ್ರಕಟಗೊಳಿಸಲು, ಹೊರತು ನಮ್ಮಿಂದ ಬಚ್ಚಿಡುವದಕ್ಕಲ್ಲ. ಇದೊಂದು ಮುಚ್ಚುಮರೆಯ ಪುಸ್ತಕವಲ್ಲ

ಇದೊಂದು ಪ್ರಕಟಗೊಳಿಸುವ ಪುಸ್ತಕ, ಮತ್ತು ಅದು ಸುಲಭವಾಗಿ ಅರ್ಥವಾಗತಕ್ಕದ್ದಾಗಿರಬೇಕೆಂದು ದೇವರ ಬಯಕೆಯಾಗಿದೆ. ಆತನು ನಮಗೆ ಅದನ್ನು ಇದಕ್ಕಾಗಿಯೇ

ಕೊಟ್ಟಿದ್ದಾನೆ, ಅದು ಸುಲಭವಾಗಿ ಅರ್ಥಮಾಡಿಕೊಳ್ಳತಕ್ಕ ರೂಪದಲ್ಲಾಗಿದೆ. ನೀವು ಅಧ್ಯಾಯ ನ್ನು ಓದಲಾರಂಭಿಸುವಾಗ,

ನೀವು ಕ್ರಿಸ್ತನ ಕಾಲದಲ್ಲಿ ಆತವಾ ಆಸುಪಾಸಿನಲ್ಲಿರುವಿರಿ ಯಾಕೆಂದರೆ ಯೋಹಾನನು ಪತ್ಮೋಸ ದ್ವೀಪದಲ್ಲಿದ್ದಾನೆ ಮತ್ತು ಯೋಹಾನನು

ಸುವಾರ್ತೆಯ್ನನು ಸಾರುವ ನಿಮಿತ್ತ ಹಿಂಸೆಗೊಳಿಸಲ್ಪಟ್ಟಿದ್ದಾನೆ, ಆದ್ದರಿಂದ ಆತನು ಕ್ರಿಸ್ತನು ಭೂಮಿಗೆ ಬಂದಾಗಿ

ಒಂದು ಶತಮಾನಕ್ಕಿಂತಲೂ ಕಡಿಮೆ ಅವಧಿಯ ಕುರಿತು ಮಾತಾಡುತ್ತಿದ್ದಾನೆ. ನಂತರ ಆತನು ಒಂದು ದರ್ಶನವನ್ನು ಪಡೆಯುತ್ತಾನೆ,

ಆತನು ಕರ್ತನಾದ ಯೇಸು ಕ್ರಿಸ್ತನನ್ನು ನೋಡುತ್ತಾನೆ. ನಂತರ - ಅಧ್ಯಾಯಗಳಲ್ಲಿ ಯೇಸು ಕ್ರಿಸ್ತನು

ಆಸ್ಯಸೀಮೆಯ ಏಳು ಸಭೆಗಳಿಗೆ ಸಂದೇಶವನ್ನು ಕೊಡುತ್ತಾನೆ, ಮತ್ತು ಅವುಗಳು ಮೊದಲ ಶತಮಾನದಲ್ಲಿದ್ದಂಥ ಸಭೆಗಳೆಂದು

ತೋರುತ್ತದೆ. ನಂತರ - ಅಧ್ಯಾಯಗಳಲ್ಲಿ ನಾವು ಪರಲೋಕದಲ್ಲಿನ ಒಂದು ದರ್ಶನವನ್ನು ಕಾಣುತ್ತೇವೆ,

ಅಲ್ಲಿ ಪರಲೋಕದಲ್ಲಿ ನಡೆಯುವ ಘಟನೆಗಳನ್ನು ವಿವರಿಸುತ್ತದೆ. ಬಳಿಕ ನೇ ಅಧ್ಯಾಯದಲ್ಲಿ ನಾವು ಸಂಕಟಕಾಲಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಸಾಗುತ್ತೇವೆ

ನೇ ಅಧ್ಯಾಯದಲ್ಲಿ ನಾವು ಪರಲೋಕದಲ್ಲಿ ಒಂದು ಮಹಾಜನಸಮೂಹವು ಕಾಣಿಸಿಕೊಳ್ಳುವ ಬಗ್ಗೆ ನೋಡುತ್ತೇವೆ- ಬಹುಶಃ

ಎತ್ತಲ್ಪಡುವಿಕೆ ಎಂದು ತೋರುತ್ತದೆ-ಸಕಲ ಜನಾಂಗಗಳ, ಸಕಲ ಗೋತ್ರಗಳ ಜನರು ಅಲ್ಲಿದ್ದಾರೆ. ಆಮೇಲೆ - ಅಧ್ಯಾಯಗಳಲ್ಲಿ

ದೇವರು ಈ ಭೂಮಿಯ ಮೇಲೆ ಕೋಪಾಗ್ನಿಯನ್ನು ಸುರಿಸುವದನ್ನು ಕಾಣುವಿರಿ. ನಂತರ ನೇ ಅಧ್ಯಾಯದಲ್ಲಿ

ಏಳನೆಯ ತುತೂರಿಯು ಊದಲ್ಪಡುವ ಮುಂಚೆ ಸಂಭವಿಸುವ ಕೆಲವು ಸಂಗತಿಗಳನ್ನು ಕುರಿತು ವಿವರಿಸಲಾಗಿರುತ್ತದೆ. ನಂತರ ನೇ ಅಧ್ಯಾಯದಲ್ಲಿ

ಏಳನೆಯ ತುತೂರಿಯು ಊದಲ್ಪಡುವದನ್ನು ನಾವು ನೋಡುತ್ತೇವೆ. ಹೇಳಬೇಕಾದದ್ದಿಷ್ಟೇ: ನೀವು ಪ್ರಕಟಣೆ ಪುಸ್ತಕವನ್ನು ನೋಡುವದಾದರೆ,

ಮೊದಲ ಅಧ್ಯಾಯಗಳು ಕಾಲಕ್ರಮಾನುಸಾರವಾಗಿ ಸಾಗುತ್ತವೆ, ಅದು ಪರಿಪೂರ್ಣ ವಾಗಿ ಅರ್ಥವನ್ನು ಹೊಂದಿದೆ. ನೀವು ಸುಮಾರು ಕ್ರಿಸ್ತನ ಕಾಲದಿಂದ,

ಕ್ರಿಸ್ತನು ಜೀವಿಸಿದ ಶತಮಾನದಿಂದಲೇ ಆರಂಭಿಸುವಿರಿ. ನಂತರ ನೀವು ಭವಿಷ್ಯದಲ್ಲಿ

ನಡೆಯುವ ಘಟನೆಗಳೊಳಗೆ ಸಾಗುವಿರಿ: ಸಂಕಟಕಾಳ, ಎತ್ತಲ್ಪಡುವಿಕೆ, ನಂತರ ದೇವರು ತನ್ನ ಕೋಪಾಗ್ನಿಯನ್ನು ಸುರಿಸುವಿಕೆ.

ನಂತರ ನೇ ಅಧ್ಯಾಯದಲ್ಲಿ ಏಳನೆಯ ತುತೂರಿ ಊದಲ್ಪಡುವಾಗ, ಅಲ್ಲೊಂದು ಅಂತಿಮತೆಯಿರುತ್ತದೆ, ಅಲ್ಲಿ ಹೀಗೆ ಹೇಳುತ್ತದೆ, "ಲೋಕದ ರಾಜ್ಯಾಧಿಕಾರವು

ನಮ್ಮ ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ಉಂಟಾಯಿತು

ಆತನು ಯುಗಯುಗಾಂತರಘಲ್ಲಿಯೂ ರಾಜ್ಯಾವನ್ನಾಳುವನು. ಆದರೆ ಇಲ್ಲಿ ಆಸಕ್ತಿಕರವಾಗಿರುವದೇನೆಂದರೆ ನೀವು ನೇ ಅಧ್ಯಾಯದ ಅಂತ್ಯಕ್ಕೆ ಹೋಗುವಾಗ

ಕೊನೆಯಲ್ಲಿರುವ ಆ ಅಂತಿಮತೆಯನ್ನು ನೀವು ಕಾಣುವಿರಿ. ಮುಂದೆ, ನೀವು ನೇ ಅಧ್ಯಾಯಕ್ಕೆ ಹೋಗುವಿರಿ, ಅಲ್ಲಿ ನೀವು

ಪ್ರಕಟಣೆ ಪುಸ್ತಕದಲ್ಲಿ ಮತ್ತೊಂದು ದೊಡ್ಡ ಮಾರ್ಪಾಟನ್ನು ಕಾಣುವಿರಿ

ಯಾಕೆಂದರೆ ನಾವು ಈಗಷ್ಟೇ ಗಮನಿಸಿದ ನೇ ಅಧ್ಯಾಯದ ನೇ ವಚನವನ್ನು ನೋಡಿರಿ. ಅದು ಹೀಗೆ ಹೇಳುತ್ತದೆ:

(ಪ್ರಕ :) ಪರಲೋಕದಲ್ಲಿ ಒಂದು ಮಹಾ ಲಕ್ಷಣವು ಕಾಣಿಸಿತು. ಅದೇನೆಂದರೆ, ಸೂರ್ಯನನ್ನು ಧರಿಸಿಕೊಂಡಿದ್ದ

ಒಬ್ಬ ಸ್ತ್ರೀಯಿದ್ದಳು; ಆಕೆಯ ತಲೆಯ ಕಾಲುಗಳ ಕೆಳಗೆ ಚಂದ್ರನಿದ್ದನು.ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ

ಒಂದು ಕಿರೀಟವಿತ್ತು; ಆಕೆಯು ಗರ್ಭಿಣಿಯಾಗಿದ್ದು ಪ್ರಸವವೇದನೆಯಿಂದ ಸಂಕಟಪಡುತ್ತಾ ಕೂಗುತ್ತಿದ್ದಳು.

(ಪ್ರಕ :) ಪರಲೋಕದಲ್ಲಿ ಮತ್ತೊಂದು ಲಕ್ಷಣವು ಕಾಣಿಸಿತು. ಅದೇನೆಂದರೆ ಕೆಂಪಾದ ಮಹಾಘಟಸರ್ಪವಿತ್ತು;

ಅದಕ್ಕೆ ಏಳು ತಲೆಗಳೂ ಉತ್ತು ಕೊಂಬುಗಳೂ ಇದ್ದವು; ಅದರ ತಲೆಯ ಮೇಲೆ ಏಳು ಮುಕುಟಗಳಿದ್ದವು.

(ಪ್ರಕ :) ಅದರ ಬಾಲವು ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರಲ್ಲೊಂದು ಭಾಗವನ್ನು ಎಳೆದು

ಭೂಮಿಗೆ ಹಾಕಿತು. ಹೆರುತ್ತಿದ್ದ ಾ ಸ್ತ್ರೀಯು ಹೆತ್ತಕೂಡಲೇ ಆಕೆಯ ಮಗುವನ್ನು

ನುಂಗಿಬಿಡಬೇಕೆಂದು ಆ ಘಟಸರ್ಪವು ಅಲ್ಲೇ ಕಾದುಕೊಂಡಿತ್ತು.

ಪಾಸ್ಟರ ಅಂಡರ್ಸನ್: ಈಗ, ನೇ ವಚನಕ್ಕೆ ನಿಮ್ಮ ಸೂಕ್ಷ್ಮ ಗಮನವನ್ನು ನೀಡಿರಿ:

(ಪ್ರಕ :) ಆಕೆ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ ಒಂದು ಗಂಡು

ಮಗುವನ್ನು ಹೆತ್ತಳು; ಆ ಕೂಸು ಫಕ್ಕನೇ ದೇವರ ಬಳಿಗೂ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು.

ಪಾಸ್ಟರ ಅಂಡರ್ಸನ್: ಇಲ್ಲಿ ಬಹುಶಃ ಆ ಕೂಸು ಯೇಸು ಕ್ರಿಸ್ತನೆಂದು ತೋರುತ್ತದೆ ಯಾಕೆಂದರೆ ಹಳೆ ಒಡಂಬಡಿಕೆ ಹಾಗೂ ಹೊಸ ಒಡಂಬಡಿಕೆಗಳೆರಡರಲ್ಲೂ

ಯೇಸು ಕ್ರಿಸ್ತನು ಭೂಮಿಯನ್ನು ಕಬ್ಬಿಣದ ಕೋಲಿನಿಂದ ಆಳುವನೆಂಬ ಬಗ್ಗೆ ಬೈಬಲ್ ಮಾತಾಡುತ್ತದೆ

ಬರಲಿರುವ ಭವಿಷ್ಯದಲ್ಲಿ ಸಂಭವಿಸುವ ಸಹಸ್ರಮಾನದ ಆಳ್ವಿಕೆಯನ್ನು ಇದು ಸೂಚಿಸುತ್ತದೆ. ಆದ್ದರಿಂದ ನಿಜವಾಗಿಯೂ

ಪ್ರಕಟಣೆ ಪುಸ್ತಕವನ್ನು ಅರ್ಥಮಾಡಿಕೊಳ್ಳುವಂತೆ ನಿಮಗೆ ಸಹಾಯಮಾಡಬಲ್ಲ ಉತ್ತಮ ದಾರಿಯೆಂದರೆ

ನೀವು ಅದನ್ನು ನೇ ಅಧ್ಯಾಯದಲ್ಲಿಯೇ ಎರಡು ಭಾಗವಾಗಿ ವಿಂಗಡಿಸಿರಿ. - ಒಂದು ಭಾಗ, ಮತ್ತು - ಇನ್ನೊಂದು ಭಾಗ. ಅನಂತರ

ನೀವು ಆ ಎರಡು ಭಾಗಗಳನ್ನು ಅಕ್ಕಪಕ್ಕದಲ್ಲಿಡುವದಾದರೆ, ನೀವು ಒಂದೇ ಘಟನೆಗಳನ್ನು ಎರಡು ಬೇರೆ ಬೇರೆ ಕೋನಗಳಿಂದ ಕಾಣಬಹುದಾಗಿದೆ:

ಪಾಸ್ಟರ ಅಂಡರ್ಸನ್: ದೇವರು ಏಕೆ ಹಾಗೆ ಮಾಡವನು? ದೇವರು ಒಂದೇ ಕಥೆಯನ್ನು ಎರಡು ಸಾರಿ

ಪ್ರಕಟಣೆ ಪುಸ್ತಕದಲ್ಲಿ ಹೇಳುವದೇಕೆ? ಸರಿ, ಆತನು ಸುವಾರ್ತೆಯ ಕಥೆಯನ್ನು ನಮಗೆ ಮತ್ತಾಯ, ಮಾರ್ಕ

ಲೂಕ ಮತ್ತು ಯೋಹಾನ ಪುಸ್ತಕಗಳಲ್ಲಿ ಏಕೆ ಹೇಳಿದನು? ಆತನು ಏಕೆ ನಮಗೆ ಮತ್ತು ಸಮುವೇಲ, ಮತ್ತು ಅರಸುಗಳ ಪುಸ್ತಕಗಳನ್ನು ಕೊಟ್ಟದ್ದಲ್ಲದೆ

ಮುಂದೆ ಮತ್ತು ಪೂರ್ವಕಾಲವೃತ್ತಾಂತ ಪುಸ್ತಕಗಳನ್ನು ಸಹ ಕೊಟ್ಟನು, ಏಕೆಂದರೆ ನಮಗೆ ಇನ್ನೊಂದು ಕೋನದಿಂದ ವಿವರಿಸುವದಕ್ಕೆ, ಮತ್ತು

ನಾವು ಅರಸುಗಳ ಪುಸ್ತಕಗಳನ್ನು ಪೂರ್ವಕಾಲವೃತ್ತಾಂತ ಪುಸ್ತಕಗಳೊಂದಿಗೆ ಹೋಲಿಸಿ ನೋಡಲು ಸಾಧ್ಯವಾಗುವಂತೆ,

ಅಥವಾ ಮತ್ತಾಯ, ಮಾರ್ಕ, ಲೂಕ, ಹಾಗೂ ಯೋಹಾನ ಪುಸ್ತಕಗಳನ್ನು ಹೋಲಿಸಿ ನೋಡಲು ಸಾಧ್ಯವಾಗುವಂತೆ ಕೊಟ್ಟನು, ಹೀಗೆ ವಿವಿಧ ಕೋನಗಳಿಂದ ತಿಳಿಯುವೆವು

ಹಾಗಾದರೆ, ಅದೇ ರೀತಿಯಲ್ಲಿಯೇ ನಾವು ಪ್ರಕಟಣೆ ಪುಸ್ತಕವನ್ನು ಅರ್ಥಮಾಡಿಕೊಳ್ಳಬೇಕಾಗಿರುತ್ತದೆ.

ನೀವು ಆ ಕಾಲಾನುಕ್ರಮವನ್ನು ಅರ್ಥಮಾಡಿಕೊಂಡರೆ ಪ್ರಕಟಣೆ ಪುಸ್ತಕವನ್ನು ಅರ್ಥಮಾಡಿಕೊಳ್ಳುವದಕ್ಕೆ ಸಹಾಯವಾಗುವದು.

ಕೆಲವರಂತೂ ಪ್ರಕಟಣೆ ಪುಸ್ತಕವು ಕಾಲಾನುಕ್ರಮದಲ್ಲಿರುವದೇ ಇಲ್ಲ ಎಂದು ಭಾವಿಸುತ್ತಾರೆ, ಆದರೆ "ಇದಾದ ಬಳಿಕ"

ಅಥವಾ "ಈ ಸಂಗತಿಗಳಾದ ಮೇಲೆ" ಎಂಬ ಪದಗಳು ಪ್ರಕಟಣೆಯಲ್ಲಿ ಸಾರಿ ಕಾನಿಸಿಕೊಳ್ಳುತ್ತವೆ.

ನಾವು ಪುನಃ ಪುನಃ "ಇದಾದ ಬಳಿಕ" ಮತ್ತು " ಈ ಸಂಗತಿಗಳಾದ ನಂತರ" ಎಂಬದನ್ನು ಕಾಣುವಾಗ

ದೇವರು ನಮಗೆ ಘಟನೆಗಳ ಕ್ರಮಾನುಸಾರವನ್ನು ಮುಂದಿಡುತ್ತಿದ್ದಾನೆಂದು ಅರ್ಥ.

ಪಾಸ್ಟರ ಜಿಮನೆಜ್: ಬೈಬಲ್ "ಇದಾದ ಬಳಿಕ" ಎಂದು ಹೇಳುತ್ತದೆಂಬದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಬೈಬಲನ್ನು ವ್ಯಾಖ್ಯಾನಿಸುವದು

ಅಥವಾ ಬೈಬಲ್ನನು ಓದುವದು ಮತ್ತು ಜನರು "ಇದು ಕಾಲಾನುಕ್ರಮದ ಪ್ರಕಾರ ಇಲ್ಲ. ಅದು ಅರ್ಥಹೀನವಾದದ್ದು"

ಎಂದು ಹೇಳುವದಾದರೆ ಅದು ಹಾಸ್ಯಾಸ್ಪದವಾದದ್ದು. ಬೈಬಲಿನುದ್ದಕ್ಕೂ ನೀವು ಆ ರೀತಿಯಲ್ಲಿಯೇ ಓದುತ್ಇರಲ್ಲವೇ.

ಇದಕ್ಕೆ ಒಂದು ತಮಾಷೆಯ ಉದಾಹರಣೆಯೆಂದರೆ: ಯೋಹಾನ :, ಅಲ್ಲಿ ಹೀಗೆ ಹೇಳುತ್ತದೆ,

(ಯೋಹಾನ :)ಆದರೆ ಸತ್ಯವನ್ನು ಅನುಸರಿಸಿ ನಡೆಉವವನು ತಾನು ದೇವರಿಂದ

ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರುತ್ತಾನೆ.

ಪಾಸ್ಟರ ಜಿಮನೆಜ್: ನಂತರ ನೇ ವಚನ ಹೇಳುತ್ತದೆ, "ಆ ಮೇಲೆ(ಇವುಗಳಾದ ಮೇಲೆ) ಯೇಸು ತನ್ನ

ಶಿಷ್ಯರೊಡನೆ ಯೂದಾಯ ದೇಶಕ್ಕೆ ಬಂದನು".ನಾಣು ಈಗ ನಿಂತುಕೊಂಡು "ಇಲ್ಲ, ನೇ ವಚನವು ವಾಸ್ತವದಲ್ಲಿ ,

ನೆ ವಚನಕ್ಕೆ ಮುಂಚೆಯೇ ಸಂಭವಿಸಿತು ಎಂದು ಹೇಳಿದರೆ ಹಾಸ್ಯಾಸ್ಪದವಾಗಿರುತ್ತದೆ, ಯಾಕೆಂದರೆ ನೇ ವಚನವು "ಆ ಮೇಲೆ" ಎಂದು ಸ್ಪಷ್ಟವಾಗಿ ಹೇಳುತ್ತದೆ.

ನಾವು ಅದನ್ನು ನೋಡಿ, ಖಂಡಿತವಾಗಿಯೂ ಅದು ಹಾಗೆಯೇ ಬರೆಯಲ್ಪಟ್ಟಿದೆ ಮತ್ತು ಅದರ ಅರ್ಥವು

ಅದೇ ಆಗಿದೆ ಎಂದು ಹೇಳುವೆವು. ನಂತರ ನಾವು ಪ್ರಕಟಣೆ ಪುಸ್ತಕಕ್ಕೆ ಸಾಗಿ, ನಾನು ಮುಂಚೆ ಹೇಳಿದ ಹಾಗೆ ಅಲ್ಲಿ ಸಾರಿ "ಇದಾದ ಮೇಲೆ"

ಅಥವಾ "ಇವುಗಳಾದ ಬಳಿಕ" ಓದಿ ಬಿಟ್ಟು ನೀವು, "ಇಲ್ಲ, ಅದು ಕಾಲಾನುಕ್ರಮದಲ್ಲಿಲ್ಲ.

ಅದರಲ್ಲಿ ಯಾವ ಅರ್ಥವೇ ಇಲ್ಲ" ಎಂದು ಹೇಳಿದರೆ ಅದು ಬೈಬಲನ್ನು ಓದುವ ದಡ್ಡತನದ ವಿಧಾನವಾಗಿರುತ್ತದೆ.

ಪಾಸ್ಟರ ಅಂಡರ್ಸನ್: ಅದ್ದರಿಂದ, ನೀವು ಇದು ಕಾಲಾನುಕ್ರಮದಲ್ಲಿರುತ್ತದೆ ಆದರೆ ನೇ ಅಧ್ಯಾಯದಲ್ಲಿ ಪುನಃ ಮೊದಲಿನಿಂದ

ಆರಂಭಗೊಳ್ಳುತ್ತದೆಂಬದನ್ನು ಅರಿತುಕೊಳ್ಳುವದಾದರೆ ಅದು ನಿಮಗೆ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ನಾನು ಕೇವಲ ಕೆಲವೊಂದು ಅಧ್ಯಾಯಗಳನ್ನು ನಿಮ್ಮ ಮುಂದಿಡಲಿಚ್ಚಿಸುತ್ತೇನೆ.

ಅಂತ್ಯಕಾಲದ ಘಟನೆಗಳನ್ನು ನಿಮಗೆ ತೋರಿಸಿಕೊಡುತ್ತೇನೆ. ಇದು ಈಗಿನಿಂದ ವರ್ಷಗಳಲ್ಲಿ ಸಂಭವಿಸಬಹುದು.

ನಾವೆಲ್ಲರೂ ಹೊರಟುಹೋಗಿರಬಹುದಾಗಿದೆ, ಆದರೆ ಇದು ಬಹಳ ಸಮೀಪಕಾಲದಲ್ಲಿ ಸಂಭವಿಸುವ ಸಾಧ್ಯತೆಯಿರುತ್ತದೆ.

ನಿಜವೆಂದರೆ, ಈ ಸಂಗತಿಗಳು ಕನಿಷ್ಠ ನನ್ನ ಜೀವಿತಕಾಲದಲ್ಲಿ ಸಂಭವಿಸಲಿಲ್ಲವೆಂದರೆ ನನಗೆ

ಆಘಾತವಾಗುವದು. ನನಗಿಗ ವರ್ಷ ವಯಸ್ಸಾಗಿರುತ್ತದೆ, ಮತ್ತು ಈಗ ಸದ್ಯ ಸಂಗತಿಗಳು ಸಾಗುತ್ತಿರುವ ವೇಗವನ್ನು ನೋಡಿದರೆ

ಇದು ಮುಂದಿನ ನಾಲ್ವತ್ತು ವರ್ಷಗಳಲ್ಲಿ ಸಂಭಿಸಲಿಲ್ಲವಾದರೆ ನನಗೆ ಆಶ್ಚರ್ಯವಾಗುವದು.

ಇಂದು ನಾನು ಸಂದೇಶದೊಳಕ್ಕೆ ಸಾಗಿದಂತೆ, ನಾನು ಏಕೆ ಆ ಮಾತುಗಳನ್ನು ಹೇಳುತ್ತಿದ್ದೇನೆಂದು ಸ್ವಲ್ಪ ಸ್ವಲ್ಪವಾಗಿ

ನಿಮಗೆ ಅರ್ಥವಾಗುವದು. ಸಂಕಟವನ್ನು ಪ್ರಾರಂಭಮಾಡುವ ಸಂಗತಿಯು ಇಲ್ಲಿದೆ. ಬೈಬಲ್ ಹೇಳುವದೇನೆಂದರೆ ಪಿಶಾಚನು ಅಥವಾ

ಸೈತಾನನು ಪರಲೋಕದಿಂದ ತಳ್ಳಲ್ಪಡುವನು. ಈ ಸಂದರ್ಭದಲ್ಲಿ ನೀವು ಹೇಳಬಹುದು, "ಸ್ವಲ್ಪ ತಾಳು, ಪಾಸ್ಟರ ಅಂಡರ್ಸನ್,

ಇದು ಈಗಾಗಲೇ ಮುಂಚೆಯೇ ಸಂಭವಿಸಿದೆಯಲ್ಲವೇ?" ಆದರೆ ಉತ್ತರವು ಇಲ್ಲ ಎಂಬದು. ಪಿಶಾಚನು ಈಗ ಸದ್ಯ ನರಕದಲ್ಲಿ ಇದ್ದಾನೆಂದು

ಜನರು ಭಾವಿಸುತ್ತಾರೆ, ಆದರೆ ನಿಜವೇನೆಂದರೆ, ಪಿಶಾಚನು ಇದುವರೆಗೂ ನರಕದ ಮೂಖವನ್ನೇ ನೋಡಿರುವದಿಲ್ಲ, ಯಾಕೆಂದರೆ ಬೈಬಲ್

ಸ್ಪಷ್ಟಪಡಿಸುವದೇನೆಂದರೆ ಪಿಶಾಚನು ಭೂಮಿಯಲ್ಲಿ ತಿರುಗಾಡುತ್ತಾ ಯಾರನ್ನು ನುಂಗಲಿ

ಎಂದು ಗರ್ಜಿಸುತ್ತಾ ಇದ್ದಾನೆ. ಪಿಶಾಚನು ಮತ್ತು ಆತನ ಎಲ್ಲಾ ದೆವ್ವಗಳು ಈಗ ಭೂಮಿಯಲ್ಲಿರುವದಾಗಿ ಬೈಬಲ್ ಹೇಳುತ್ತದೆ.

ಆತನು ಭೂಮಿ ಮತ್ತು ಪರಲೋಕದ ನಡುವೆ ಸುತ್ತಾಡುತ್ತಿರುತ್ತಾನೆ ಮತ್ತು ದೇವರ ಸಂಗಡ ಮಾತಾಡುತ್ತಾನೆ. ನೀವು ಯೋಬನ ಪುಸ್ತಕವನ್ನು

ಓದುವದಾದರೆ, ಸೈತಾನನು ಬಂದು ದೇವರ ಮುಂದೆ ನಿಲ್ಲುತ್ತಾನೆ ಮತ್ತು ಪರಲೋಕದಲ್ಲಿ ದೇವರೊಂದಿಗೆ

ಆತನ ದಾಸನಾದ ಯೋಬನ ಬಗ್ಗೆ ಸಂಭಾಷಣೆ ಮಾಡುತ್ತಾನೆ. ಆದ್ದರಿಂದ ಪಿಶಾಚನು ಈಗ ಸದ್ಯ ಅತ್ತಿಂದಿತ್ತ ತಿರುಗಾಡುತ್ತಿರುತ್ತಾನೆ. ಆದರೆ ಬೈಬಲ್

ಮುಂದೊಂದು ದಿನ ಪಿಶಾಚನು ಪರಲೋಕದಿಂದ ಕೆಳಕ್ಕೆ ತಳ್ಳಲ್ಪಡುವ ಬಗ್ಗೆ ಹೇಳುತ್ತದೆ:

(ಪ್ರಕ :)ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ

ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು.

(ಪ್ರಕ :) ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು.

(ಪ್ರಕ :) ಭೂಲೋಕದವರನ್ನೆಲ್ಲಾ ಮರಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ

ಪಿಶಾಚನೆಂತಲು ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು

ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು

(ಪ್ರಕ :) ಆಗ ಪರಲೋಕದಲ್ಲಿ ಮಹಾಶಬ್ಧವನ್ನು ಕೇಳಿದೆನು, ಅದು- ಈಗ ಜಯವೂ ಶಕ್ತಿಯೂ ರಾಜ್ಯವೂ

ನಮ್ಮ ದೇವರಿಗೆ ಉಂಟಾಯಿತು; ಆತನು ಅಭಿಷೇಕಿಸಿದವನ ಅಧಿಕಾರವು ಸ್ಥಾಪಿತವಾಯಿತು;

ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನನು ದೊಬ್ಬಲ್ಪಟ್ಟನು.

(ಪ್ರಕ :) ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿಯಾದಾತನ

ರಕ್ತದ ಬಲದಿಂದಲೂ ವಾಕ್ಯದ ಬಲದಿಂದಲೂ ಅವನ್ನನು ಜಯಿಸಿದರು.

(ಪ್ರಕ :) ಆದ್ದರಿಂದ, ಪರಲೋಕವೇ, ಅದರಲ್ಲಿ ವಾಸಮಾಡುವವರೇ ಹರ್ಷಗೊಳ್ಳಿರಿ. ಭೂಮಿಯೇ,

ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ!ಸೈತಾನನು

ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬರುತ್ತಾನೆ

ಪಾಸ್ಟರ ಅಂಡರ್ಸನ್: ಹಾಗಾದರೆ ಇಲ್ಲಿ ನಾವು ಏನನ್ನು ನೋಡುತ್ತೇವೆ? ಪರಲೋಕದಲ್ಲಿ ಒಂದು ಯುದ್ಧ ನಡೆಯುತ್ತದೆ, ಮತ್ತು ಬೈಬಲ್ ಕಲಿಸುವದೇನೆಂದರೆ

ಪಿಶಾಚನು ಈ ಯುದ್ಧವನ್ನು ಸೋಲುತ್ತಾನೆ. ಪರಲೋಕದಲ್ಲಿನ ಈ ಯುದ್ಧದಲ್ಲಿ ಆತನು ಸೋಲುತ್ತಾನೆ, ಮತ್ತು ಆತನು ಯುದ್ಧ ಸೋಲುವ ಕಾರಣದಿಂದ

ಆತನು ಮತ್ತು ಆತನ ದೂತರು, ಇಲ್ಲಿ ಹೇಳುವ ಪ್ರಕಾರ ಮೂರಲ್ಲೊಂದು ಭಾಗ, ಭೂಮಿಗೆ ದೊಬ್ಬಲ್ಪಟ್ಟರು

ಎಂದು ಹೇಳುತ್ತದೆ. ಪ್ರಾಥಮಿಕವಾಗಿ, ಇದು ಸೈತಾನನು ಪರಲೋಕದಿಂದ ದೊಬ್ಬಲ್ಪಡುವದಾಗಿದೆ, ಮತ್ತು ಆತನಿಗೆ

ತನಗಿರುವ ಸಮಯ ಸ್ವಲ್ಪವೇ ಎಂದು ತಿಳಿದದೆ, ಮತ್ತು ಆತನು ವಿಶ್ವಾಸಿಗಳನ್ನು ಹಿಂಸಿಸುವದಕ್ಕೆ ಹೊರಡುವನು ಮತ್ತು

ಭಕ್ತರನ್ನು ನಾಶಗೊಳಿಸಲು ಪ್ರಯತ್ನಿಸುವನು. ನೇ ಆದ್ಯಾಯವನ್ನು ನೋಡಿರಿ. ಇಲ್ಲಿಯೇ ಆ ಯುದ್ಧವು ಆರಂಭಗೊಳ್ಳುತ್ತದೆ.

ಪ್ರಕಟಣೆ : ರಲ್ಲಿ ಆತನು ಯುದ್ಧವನ್ನು ಮಾಡುವದಕ್ಕೆ ಹೊರಡುತ್ತಿದ್ದಾನೆ. ಆತನು ಅದನ್ನು ಹೇಗೆ ಮಾಡುವನು? ಪಿಶಾಚನು

ಹೇಗೆ ಭಕ್ತರ ವಿರುದ್ಧವಾಗಿ ಯುದ್ಧವನ್ನು ಮಾಡುವವನಾಗಿದ್ದಾನೆ?

ಪಾಸ್ಟರ ಅಂಡರ್ಸನ್: ನಾವು ಮುಂದೆ ನೋಡುವಂತ ಪ್ರವಾದನಾತ್ಮಕವಾಗಿ ನಡೆಯುವ ಘಟನೆಯೆಂದರೆ

ಅದು ಸಂಕಟಕಾಲ ಆಗಿರುತ್ತದೆ. ಸಂಕಟಕಾಲವು ಭೂಮಿಯಲ್ಲಿ ಸಂಭವಿಸಲಿರುವಂಥ ಬಹಳಷ್ಟು ವಿನಾಶಕಾರಿ

ಸಂಗತಿಗಳ ಗಳಿಗೆಯಾಗಿರುತ್ತದೆ. ಅಲ್ಲಿ ಕ್ಷಾಮಗಳಿರುವವು. ಅಲ್ಲಿ ಅಂಟುವ್ಯಾಧಿಗಳು ಸಂಬಿಸುವವು.

ಆಗ ಯುದ್ಧಗಳಾಗುವವು-ಅದು ಭಯಂಕರ ಅತಿರೇಕದಿಂದ ಕೂಡಿದ ಯುದ್ಧವಾಗಿರುವದು. ಲೆಕ್ಕವಿಲ್ಲದಷ್ಟು ಜನರು

ಆಗ ಹಸಿವೆಯಿಂದ ಬಳಲಿ ಸಾಯುವರು ಮತ್ತು ವ್ಯಾಧಿಗಳಿಂದ ಸಾಯುವರು. ಬಹಳಷ್ಟು ಭಯಂಕರವಾದ ಸಂಗತಿಗಳು ಆಗ ಸಂಭವಿಸುವವು.

ಈ ಸಂಕಟಕಾಲದಲ್ಲಿ ನಡೆಯುವಂಥ ಎಲ್ಲಾ ವಿಧವಾದ ಯುದ್ಧ ಮತ್ತು ವಿನಾಶಕಾರಿ ಸಂಗತಿಗಳ ಮಧ್ಯದೊಳಗಿಂದ

(ಅಸ್ವಭಾವಿಕವಾಗಿ ಸಂಭವಿಸುವ ಘಟನೆಗಳಲ್ಲ, ದೇವರಿಂದ ಅಗ್ನಿ ಮತ್ತು ಗಂಧಕಗಳು ಸುರಿಸಲ್ಪಡುವದಲ್ಲ ಆದರೆ ಇವೆಲ್ಲವೂ

ಪ್ರಾಕೃತಿಕವಾದ ನಾಶನಗಳು, ಯುದ್ಧಗಳು ಮತ್ತು ಮಾನವರಿಂದಾದ ಕ್ಷಾಮಗಳಾಗಿರುವವು) ಒಬ್ಬ ನಿರಂಕುಶವಾದಿ ಎದ್ದೇಳುವನು

ಇಡೀ ವಿಶ್ವದ ಮೇಲೆ ದೊರೆತನ ಮಾಡುವನು, ಅವನನ್ನು "ಕ್ರಿಸ್ತವಿರೋಧಿ" ಎನ್ನುತ್ತಾರೆ. ಇದು ಕಾಲ್ಪನಿಕ ಕಥೆಯಲ್ಲ.

ಇದು ನಿಜವಾಗಿಯೂ ಸಂಭವಿಸುವದು, ಮತ್ತು ಅದು ನಡೆಯುವದಕ್ಕೆ ಆರಂಭಿಸಿದೆಯೆಂಬದರ ಸೂಚನೆಗಳನ್ನು ಈಗಾಗಲೇ ಕಾಣಲಾರಂಬಿಸಿದ್ದೇವೆ

ಒಂದು ದಿನ ಏಕ ಜಾಗತೀಕ ಸರ್ಕಾರವೊಂದು ಸ್ಥಾಪಿಸಲ್ಪಡುವದೆಂದು ನಮಗೆ ಬೈಬಲ್ ಹೇಳುತ್ತದೆ. ಈಗ ಸದ್ಯ

ವಿವಿಧ ಸರ್ಕಾರಗಳು ಇರುತ್ತವೆ. ನಮ್ಮದು ಯುನೈಟೆಡ್ ಸ್ಟೇಟ್ಸ್, ರಷ್ಯಾ ಇದೆ, ಚೀನಾ ಇದೆ- ಅವೆಲ್ಲವೂ

ಪ್ರತ್ಯೇಕ ಸರ್ಕಾರಗಳು, ಸಾರ್ವಭೌಮ ದೇಶಗಳು (ಬಹುಶಃ ನೀವು "ಸಾರ್ವಭೌಮ" ಎಂಬ ಪದವನ್ನು ಕೇಳಿರಬಲ್ಲಿರಿ)- ಈ ಎಲ್ಲಾ

ಪ್ರತ್ಯೇಕ ದೇಶಗಳು. ಆದರೆ, ಒಂದು ದಿನ, ಬೈಬಲ್ ಹೇಳುತ್ತದೆ, ಏನೆಂದರೆ ಈ ಎಲ್ಲಾ ದೇಶಗಳು ಸಹ

ಐಕ್ಯಗೊಂಡು ಒಟ್ಟಾಗಿ ಸೇರಿಕೊಂಡು ಏಕ ಜಾಗತೀಕವಾದ ಸರ್ಕಾರವನ್ನು ರಚಿಸಿಕೊಳ್ಳುವವು. ಆಗ ಅವರು

ಏಕ ವಿಶ್ವ ಸರ್ಕಾರವನ್ನು ಜಾರಿಗೆ ತರುವರು, ಅವರು ತಮ್ಮ ಅಧಿಕಾರವನ್ನೆಲ್ಲಾ ಆ ಸರ್ಕಾರದ ಮುಖ್ಯಸ್ಥನಿಗೆ ಒಪ್ಪಿಸಿಕೊಡುವರು,

ಮತ್ತು ಆ ಒಬ್ಬ ವ್ಯಕ್ತಿಯು "ಕ್ರಿಸ್ತವಿರೋಧಿ" ಎಂದು ಪರಿಚಿತನಾಗಿರುತ್ತಾನೆ. ಇದಕ್ಕೆ ಮುಂಚೆ ಯಾರು ಕ್ರಿಸ್ತವಿರೋಧಿಯ ಬಗ್ಗೆ ಕೇಳಿದ್ದರು?

ಆ ಪದವನ್ನು ಎಲ್ಲರೂ ಸಹ ಕೇಳಿಸಿಕೊಂಡಿದ್ದಾರೆ. "ಕ್ರಿಸ್ತವಿರೋಧಿ" ಎಂಬುದು ಬೈಬಲಿನಲ್ಲಿರುವ ಪದವಾಗಿದೆ. ನೀವು ಅನೇಕ ಸಾರಿ ಬೈಬಲ್

"ಮೃಗ" ಅಥವಾ "ಸಮುದ್ರದಿಂದ ಬಂದ ಮೃಗ" ಎಂಬದರ ಕುರಿತು ಮಾತಾಡುವದನ್ನು ನೋಡುವಿರಿ ಅಥವಾ "ಏಳು ತಲೆಗಳು ಮತ್ತು ಹತ್ತು ಕೊಂಬುಗಳುಳ್ಳ ಮೃಗ"

ಆಥವಾ "ಅಧರ್ಮಸ್ವರೂಪ" ಅಥವಾ "ಹೊಲೆಯಾದದ್ದನ್ನು ನಡಿಸುವವನು" ಎಂಬ ಪದಗಳನ್ನು ಕಾಣುವಿರಿ ಆದರೆ ಬೈಬಲ್

"ಕ್ರಿಸ್ತವಿರೋಧಿ" ಎಂಬ ಪದವನ್ನು ಸಹ ಉಪಯೋಗಿಸುತ್ತದೆ. ನಾನು "ಕ್ರಿಸ್ತವಿರೋಧಿ" ಎಂಬ ಪದವನ್ನು ಉಪಯೋಗಿಸಲಿಚ್ಚಿಸುತ್ತೇನೆ. ಇದು ಜನರಿಗೆ

ಅರ್ಥವಾಗುವಂಥ ಪದವಾಗಿರುತ್ತದೆ, ಮತ್ತು ಅದು ಬೈಬಲಾಧಾರಿತ ಪದವಾಗಿದೆ. ನಾನು ನಿಮಗೆ ಬೈಬಲಿನಲ್ಲಿ ಎಲ್ಲಿ ಈ

"ಕ್ರಿಸ್ತವಿರೋಧಿ" ಎಂಬ ಪದವು ಉಲ್ಲೇಖಿಸಲ್ಪಟ್ಟಿದೆಯೆಂದು ತೋರಿಸಲಿಚ್ಚಿಸುತ್ತೇನೆ, ಯಾಕೆಂದರೆ ಬೈಬಲ್ ನಮಗೆ ಒಂದು ದಿನ ಒಬ್ಬ ವ್ಯಕ್ತಿಯು

ಕಾಣಿಸಿಕೊಳ್ಳುವನು, ಅವನು ಕ್ರಿಸ್ತವಿರೋಧಿ ಎಂದು ಹೇಳುತ್ತದೆ. ಕ್ರಿಸ್ತನು ತಿರುಗಿ ಬರುವ ಮುಂಚೆ ಒಬ್ಬ ಮರುಳುಮಾಡುವವನು, ನಕಲಿ ಕ್ರಿಸ್ತನು ಬರುವನು.

ನಾನು ಹೇಳಲು ಪ್ರಯತ್ನಿಸುವದು ನಿಮಗೆ ಅರ್ಥವಾಗುತ್ತಿದೆಯಾ? ಕ್ರಿಸ್ತವಿರೋಧಿಯು ತಾನೇ ಕ್ರಿಸ್ತನ ಎರಡನೆಯ ಬರೋಣವೆಂದು ಹೇಳಿಕೊಳ್ಳುವವನು,

ಆದರೆ ಆತನೊಬ್ಬ ವೇಷಧಾರಿಯಾಗಿರುವನು. ಆದರೆ ಈಗ ಕ್ರೈಸ್ತರಿಗೆಲ್ಲಾ ಯಾವದೇ ಗಳಿಗೆಯಲ್ಲಾದರೂ ಕ್ರಿಸ್ತನ ಬರೋಣವನ್ನು ನಿರೀಕ್ಷಿಸಬೇಕೆಂದು

ಕಲಿಸಲಾಗುತ್ತಿರುವದರಿಂದ, ಇದೊಂದು ಸೂಕ್ತ ಸಮಯವಾಗಿರುತ್ತದೆ, ಯಾಕೆಂದರೆ ನಿಜವಾಗಿಯೂ ಯಾರು ಕಾಣಿಸಿಕೊಳ್ಳಲಿದ್ದಾರೆಂದು ಊಹಿಸಿರಿ-

ಅದು ಕ್ರಿಸ್ತವಿರೋಧಿಯೇ. ಬೈಬಲ್ ಏಕೆ ಅದನ್ನು "ಕ್ರಿಸ್ತವಿರೋಧಿ" ಎಂದು ಕರೆಯುತ್ತದೆ? ಯಾಕೆಂದರೆ "ಕ್ರಿಸ್ತವಿರೋಧಿ" ಎಂದು ಕರೆಯಲ್ಪಡುವಂಥ ಒಬ್ಬನು ಬರಲಿದ್ದಾನೆ

(ಅದು ಏಕವಚನ) ಆತನು ತನ್ನನ್ನು ಯೇಸು ಕ್ರಿಸ್ತನೆಂದು ಹೇಳಿಕೊಳ್ಳುವನು. ಸಂಕಟಕಾಲದಲ್ಲಿ ಆ ಮನುಷ್ಯನು ಕಾಣಿಸಿಕೊಳ್ಳುವಾಗ

ಮತ್ತು "ನಾನೇ ಯೇಸು ಕ್ರಿಸ್ತನು" ಎಂದು ಹೇಳಿಕೊಳ್ಳುವಾಗ ಅವರು ಆತನನ್ನು ತಮ್ಮ ಮೇಸ್ಸೀಯನೆಂದು ಸ್ವೀಕರಿಸಿಕೊಳ್ಳುವರು ಬಹಳಷ್ಟು ಜನರು

ಕಲಿಸುತ್ತಾರೆ, "ಓ, ಯೇಸು ಕ್ರಿಸ್ತನು ಮೇಘಗಳಲ್ಲಿ ಬರುವಾಗ, ಯೆಹೂದ್ಯರು ಅಂತಿಮವಾಗಿ ಆತನನ್ನು ತಮ್ಮ

ಮೆಸ್ಸೀಯನೆಂದು ಗ್ರಹಿಸಿಕೊಳ್ಳುವರು, ಮತ್ತು ಅವರು ಆತನನ್ನು ಅಂಗೀಕರಿಸಿಕೊಳ್ಳುವರು". ಇಲ್ಲ, ಅವರು ಕ್ರಿಸ್ತವಿರೋಧಿಯನ್ನು ಅಂಗೀಕರಿಸಿಕೊಳ್ಳುವರು!

ಬೈಬಲ್ ಅದನ್ನೇ ಹೇಳುತ್ತದೆ. ಯೇಸು ಹೇಳಿದ್ದೇನೆಂದರೆ:

(ಯೋಹಾನ :) ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ನೀವು ನನ್ನನ್ನು ಅಂಗೀಕರಿ ಸುವದಿಲ್ಲ;

ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಅಂಗೀಕರಿಸುವಿರಿ

ಪಾಸ್ಟರ ಅಂಡರ್ಸನ್: ಈ ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯ ಮೂಲಕ ಸೈತಾನನ ತಂತ್ರವು ಎಲ್ಲರೂ ಸಹ

"ಯೇಸು ಕ್ರಿಸ್ತನು ಯಾವದೇ ಕ್ಷಣದಲ್ಲಾದರೂ ಬರುವನು" ಎಂಬ ಮನಸ್ಥಿತಿ ಹೊಂದಬೇಕೆಂದಾಗಿದೆ ಎಂದು ನನಗನ್ನಿಸುತ್ತದೆ. ನಾವು

ಯಾವದೇ ಕ್ಷಣದಲ್ಲಾದರೂ ಯೇಸುವನ್ನು ನಿರೀಕ್ಷಿಸುತ್ತಿದ್ದೇವೆ!" ಆತನು ಇಂದೇ ಬರಬಹುದು! ಆತನು ಈಹೊತ್ತೇ ಬರುವನು!" ಆದರೆ ನಿಜವಾಗಿಯೂ

ಬರುತ್ತಿರುವವನು ಕ್ರಿಸ್ತವಿರೋಧಿ. ಮತ್ತು ಕ್ರಿಸ್ತವಿರೋಧಿಯು, ಬಂದಾಗ, ಆತನು

ಏಕ ಜಾಗತೀಕ ಸರ್ಕಾರದ ಮುಖ್ಯಸ್ಥನಾಗಿರುವನು ಮತ್ತು ತಾನು ಮೆಸ್ದೀಯನೆಂದು ಹೇಳಿಕೊಳ್ಳುವವನಾಗಿ ಏಕ ಧರ್ಮ ವ್ಯವಸ್ಥೆಯ ಮುಖ್ಯಸ್ಥನಾಗಿರುವನು.

ಯೋಹಾನ ರ ನೇ ವಚನದಲ್ಲಿ ಹೀಗೆ ಹೇಳುತ್ತದೆ:

( ಯೋಹಾನ :) ಚಿಕ್ಕ ಮಕ್ಕಳೇ, ಇದು ಕಡೇ ಗಳಿಗೆಯಾಗಿದೆ;ಕ್ರಿಸ್ತವಿರೋಧಿಯು ಬರುತ್ತಾನೆಂದು

ನೀವು ಕೇಳಿದ ಪ್ರಕಾರ ಈಗಲೂ ಕ್ರಿಸ್ತ ವಿರೋಧಿಗಳು ಬಹುಮಂದಿ ಇದ್ದಾರೆ; ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ.

ಪಾಸ್ಟರ ಅಂಡರ್ಸನ್: ಆ ಮೊದಲ ಸಲ ಉಲ್ಲೇಖಿಸಲಾದ ಪದವು ಏಕವಚನವೋ ಅಥವಾ ಬಹುವಚನವೋ? ಹಾಗಾದರೆ ಅವರು ಕ್ರಿಸ್ತವಿರೋಧಿಯು

(ಏಕವಚನ) ಬರುವನೆಂದು ಕೇಳಿದ್ದರು. ಹಾಗಾದರೆ ಒಬ್ಬ ಕ್ರಿಸ್ತವಿರೋಧಿಯು ಬರಲಿದ್ದಾನೆ, ಅಲ್ಲವೇ? ಆದರೆ ಈಗ ಸದ್ಯಕ್ಕೆ ಕ್ರಿಸ್ತವಿರೋಧಿಗಳು

ಅನೇಕರಿಲ್ಲವೋ? ಅದನ್ನೇ ಈ ವಚನವು ಹೇಳುತ್ತದೆ. ಈ ಕ್ರಿಸ್ತವಿರೋಧಿಗಳು ಯಾರು?

( ಯೋಹಾನ :) ಯೇಸುವು ಕ್ರಿಸ್ತನೆಂದು ಅಲ್ಲಗಳೆಯುವವನೇ ಹೊರತು ಸುಳ್ಳುಗಾರನು ಯಾರು?

ತಂದೆಯನ್ನೂ ಮಗನನ್ನೂ ಅಲ್ಲಗಳೆಯುವವನೇ ಕ್ರಿಸ್ತವಿರೋಧಿ ಯಾಗಿದ್ದಾನೆ.

ಪಾಸ್ಟರ ಅಂಡರ್ಸನ್: ಯೇಸು ಕ್ರಿಸ್ತನಲ್ಲ ಎಂದು ನಂಬಬೇಕಾದರೆ ಒಬ್ಬ ಕ್ರಿಸ್ತನೆಂಬವನು

ಇದ್ದಾನೆಂದು ನಂಬಬೇಕಾಗಿರುತ್ತದೆ, ಮತ್ತು ಆತನು ಯೇಸುವಾಗಿರುವದಿಲ್ಲ. "ಕ್ರಿಸ್ತನು" ಎಂಬ ಪದದ ಅರ್ಥವು "ಮೆಸ್ಸೀಯನು"

ಬೈಬಲ್ ಯೋಹಾನ : ರಲ್ಲಿ ಹೀಗೆ ಹೇಳುತ್ತದೆ, "-ನಾವು ಮೆಸ್ಸೀಯನನ್ನು ಕಂಡುಕೊಂಡೆವು ಎಂದು ಹೇಳಿದನು (ಮೆಸ್ಸೀಯನು

ಅಂದರೆ ಕ್ರಿಸ್ತನು ಎಂದರ್ಥ)." ಹಾಗಾದರೆ ಬೈಬಲ್ "ಕ್ರಿಸ್ತನು" ಎಂಬ ಪದಕ್ಕೆ "ಮೆಸ್ಸೀಯ' ಎಂದು ವ್ಯಾಖ್ಯಾನಿಸುತ್ತದೆ. ಅವೆರಡನ್ನು ಪರ್ಯಾಯವಾಗಿ ಉಪಯೋಗಿಸಲಾಗುತ್ತದೆ.

ಆದ್ದರಿಂದ, ನಾನು ನಿಮಗೆ ಇದನ್ನು ಕೇಳುತ್ತೇನೆ: ಒಬ್ಬ ಮೆಸ್ಸೀಯನು ಬರಲಿದ್ದಾನೆಂದು ಕಲಿಸುವಂಥ ಒಂದು ಧರ್ಮದ

ಬಗ್ಗೆ ನೆನಪಿಸಿಕೊಳ್ಳಬಲ್ಲಿರಾ, ಆದರೆ ಅದು ಯೇಸುವಲ್ಲ- ಯೇಸು ಅವನಾಗಿರಲಿಲ್ಲ. ಯೆಹೂದಿ ಧರ್ಮವು ಕಲಿಸುವದೇನೆಂದರೆ

ಒಬ್ಬ ಮೆಸ್ಸೀಯನು ಬರುತ್ತಾನೆಂದು, ಹೌದಲ್ಲವೇ, ಆದರೆ ಅದು ಯೇಸು ಆಗಿರುವದಿಲ್ಲ. ಅವರು ಈಗಲೂ ಮೆಸ್ಸೀಯನು ಬರುವನೆಂದು ಎದುರು

ನೋಡುತ್ತಿದ್ದಾರೆ. ಯೇಸು ಮೆಸ್ಸೀಯನಾಗಿರಲಿಲ್ಲ ಎಂದು ಅವರು ಹೇಳುತ್ತಾರೆ, ಮತ್ತು ಅವರು ಈಗಲೂ ಮೆಸ್ಸೀಯನಿಗಾಗಿ

ಕಾಯುತ್ತಿದ್ದಾರೆ.ಅವರು ಕ್ರಿಸ್ತವಿರೋಧಿಯನ್ನು ತಮ್ಮ ಮೆಸ್ಸೀಯನೆಂದು ಅಂಗೀಕರಿಸಿಕೊಳ್ಳುವರು. ಸುವಾರ್ತಿಕ ಕ್ರೈಸ್ತರು

ನಂಬುವದೇನೆಂದರೆ ಯೇಸುವು ಯಾವದೇ ಕ್ಷಣದಲ್ಲಾದರೂ ತಿರಿಗಿ ಬರುವನೆಂದು, ರಕ್ಷಣೆ ಹೊಂದದವರು

ಸತ್ಯವನ್ನು ನಂಬದವರು, ಅವರಲ್ಲಿ ಅನೇಕರು ವಂಚಿಸಲ್ಪಡುವರು ಮತ್ತು "ಇದು

ಯೇಸು ಕ್ರಿಸ್ತನ ಎರಡನೆಯ ಬರೋಣವೆಂದು ನಂಬುವರು!" ಇಂದು ಮುಸ್ಲಿಮರು ಒಬ್ಬ ಮಹಾನ್ ಪ್ರವಾದಿಯು ಬರುವನೆಂದು

ಎದುರುನೋಡುತ್ತಿದ್ದಾರೆ, ಮತ್ತು ಮಹಮದಗಿಂತಲೂ ದೊಡ್ಡವನಾದ ಒಬ್ಬ ಮೆಸ್ಸೀಯನ ಬರೋಣಕ್ಕಾಗಿ ಕಾಯುತ್ತಿದ್ದಾರೆ. ಆಧ್ಯಕ್ಷ ಅಹಮದಿಜಾದ,

ಇರಾನಿನ ಆಧ್ಯಕ್ಷನು- ಆತನ ಬಗ್ಗೆ ಯಾರೂ ಕೇಳಿಲ್ಲ? ಅಧ್ಯಕ್ಷ ಅಹಮದಿನಜಾದ

ಒಂದೆರಡು ವರ್ಷದ ಹಿಂದೆ ಯುನೈಟೆಡ್ ನೇಶನ್ಸ್ ಸಭೆಯಲ್ಲಿ ಮಾತಾಡಿದನು,

ಮತ್ತು ಆಗ ಆತನು ಇಸ್ಲಾಮಿನ ಬಗ್ಗೆ ಕ್ಲುಪ್ತವಾದ ಪರಿಚಯವನ್ನು ಮಾಡಿಕೊಟ್ಟನು.

ಮಹಮದ ಅಹಮದ್ನೆಜ: ಪ್ರವಾದಿಗಳ ಸಂದೇಶದ ತಿರುಳು ಒಂದೇ ಮತ್ತು ಏಕರೀತಿಯಾಗಿದೆ. ಪ್ರತಿಯೊಬ್ಬ ಸಂದೇಶಕನು ಸಹ

ತನ್ನ ಮುಂಚೆ ಬಂದ ಸಂದೇಶಕನನ್ನು ಬೆಂಬಲಿಸಿದ್ದಾನೆ ಮತ್ತು ತನ್ನ ಮುಂಚೆ ಬಂದ ಪ್ರವಾದಿಯು ತನ್ನ ಕಾಲದಲ್ಲಿ

ಧರ್ಮದ ಪೂರ್ಣ ಆವೃತ್ತಿಯನ್ನು ಕುರಿತು ಅನವ ಸಾಮರ್ಥ್ಯದ ಪ್ರಕಾರ ತಿಳಿಸಿದ್ದಾನೆಂದು ಮುಂದಿನ ಪ್ರವಾದಿಯ ಬಗ್ಗೆ ಶುಭವಾರ್ತೆಗಳನ್ನು ಸಾರಿದ್ದಾನೆ

ಈ ವಿಧಾನವು ಅಂದಿನಿಂದ ಮುಂದುವರೆಯುತ್ತಿದೆ, ಎಲ್ಲಿಯ ವರೆಗೆ ಅಂದರೆ ಎಲ್ಲಾ ಧರ್ಮಗಳನ್ನು ಒಂದುಗೂಡಿಸುವ ಪರಿಪೂರ್ಣತೆಯನ್ನು ಸಾರುವ

ಸಂದೇಶಕನೊಬ್ಬನು ಬರುವ ವರೆಗೆ. ನಿಮ್ರೋದನು ಹಜರತ್ (ಪ್ರವಾದಿ) ಅಬ್ರಹಾಮನನ್ನು ಎದುರಿಸಿದನು. ಫರೋಹನು ಹಜರತ್ ಮೋಶೆಯ್ನನು ಎದುರಿಸಿದನು,

ಮತ್ತು ದುರಾಶೆಯುಳ್ಳವರು ಹಜರತ್ ಯೇಸು ಕ್ರಿಸ್ತನನ್ನು ಮತ್ತು ಹಜರತ್ ಮಹಮದನನ್ನು ಎದುರಿಸಿದರು

ನಮ್ಮ ಎಲ್ಲಾ ಪ್ರವಾದಿಗಳ ಮೇಲೆ ಸಮಾಧಾನ ಉಂಟಾಗಲಿ.

ಪಾಸ್ಟರ ಅಂಡರ್ಸನ್: ಆತನು ಹೇಳಿದ್ದೇನೆಂದರೆ ಅಬ್ರಹಾಮನು ಮಹಾನ್ ಪ್ರವಾದಿಯೆಂಬದಾಗಿ , ಮೋಶೆಯು ಒಬ್ಬ ಮಹಾನ್

ಪ್ರವಾದಿ ಮತ್ತು ಯೇಸು ಎಂಬ ಪ್ರವಾದಿ, ನಂತರ ಮಹಮದನೆಂಬ ಪ್ರವಾದಿ ಇದ್ದಾನೆಂದು ಇಸ್ಲಾಮ್ ನಂಬುತ್ತದೆ- ಮುಸ್ಲಿಮಳು ತನ್ನ ತಲೆಯನ್ನು

ಅಲ್ಲಾಡಿಸುತ್ತಿರುವದನ್ನು ನೋಡಿದರೆ ನಾಣು ಹೇಳುವದು ಸರಿ ಅನ್ನಿಸುತ್ತದೆ! ಮತ್ತು ಪ್ರಮುಖವಾಗಿ ಅಹಮದನೆಜ ಹೇಳಿದ್ದೇನೆಂದರೆ

ಅವರಲ್ಲಿ ಪ್ರತಿಯೊಬ್ಬನು ಸಹ ಮುಂಚಿನವನಿಗಿಂತಲೂ ಅಧಿಕವಾದ ಸತ್ಯಗಳನ್ನು ತಂದರು, ಕಾರಣ ಮನುಷ್ಯನು ಅದಕ್ಕಾಗಿ ಸಿದ್ಧನಾಗಿದ್ದನೆಂಬದು.

ಅವರು ಹೆಚ್ಚೆಚ್ಚು ಜ್ಞಾನೋಧಯವನ್ನು ಮತ್ತು ಹೆಚ್ಚು ವಿವರಗಳನ್ನು ಹೊರಹಾಕುತ್ತಾ ಬಂದರು. ಮುಂದಿನ ದಿನದಲ್ಲಿ ಮತ್ತೊಬ್ಬ

ಪ್ರವಾದಿಯು ಬರಲಿದ್ದು ಆತನು ಮಹಮದನಿಗಿಂತಲೂ ಮಹಾನ್ ಆಗಿರುವನು ಮತ್ತು ಆತನು ಮುಂದಿನ ಹಂತದ

ಪ್ರಕಟಣೆಗಳ್ನನು ಸಾರುವನು. ಹಾಗಾದರೆ ಇಸ್ಲಾಮ್ ಒಬ್ಬ ಮೆಸ್ಸೀಯನ ರೀತಿಯ ವ್ಯಕ್ತಿಯ ಬರೋಣವನ್ನು ನಿರೀಕ್ಷಿಸುತ್ತಿದೆ.

ಅವರು ಇಮಾಮ್ ಮೆಹದಿ ಎಂಬವನಿಗಾಗಿ ಕಾಯುತ್ತಿದ್ದಾರೆ.

ಮಹಮದ್ ಅಹಮದಿನೆಜಾದ: ಓ ದೇವರೇ, ಇಮಾಮ್ -ಅಲ್-ಮೆಹದಿಯ ಬರೋಣವನ್ನು ತ್ವರಿತಗೊಳಿಸು ಮತ್ತು ಆತನಿಗೆ ಉತ್ತಮ ಆರೋಗ್ಯ

ಹಾಗೂ ಜಯವನ್ನು ಅನುಗ್ರಹಿಸು, ಮತ್ತು ನಮ್ಮನ್ನು ಆತನ ಹಿಂಬಾಲಕರನ್ನಾಗಿ ಮಾಡು, ಮತ್ತು ಆತನ ಹಕ್ಕಿಗೆ ಸೇರಿದವರನ್ನಾಗಿ ಮಾಡು.

ಪಾಸ್ಟರ ಅಂಡರ್ಸನ್: ಭೌದ್ಧರು ಐದನೆಯ ಬುದ್ಧನ ಬರೋಣಕ್ಕೋಸ್ಕರ ಎದುರುನೋಡುತ್ತಿದ್ದಾರೆ. ತಿಬೆಟಿನಲ್ಲಿರುವಂಥವರು

ದಲಾಯಿಲಾಮಾನನ್ನು ಹಿಂಬಾಲಿಸುವರು: ದಲಾಯಿ ಲಾಮಾ ಮತ್ತೇ ಮತ್ತೇ ಅವತಾರವೆತ್ತುತ್ತಾ ಇರುತ್ತಾನೆಂದು ಅವರು ನಂಬುತ್ತಾರೆ

ದಲಾಯಿ ಲಾಮಾನ ಆತ್ಮವು ಇನ್ನೊಬ್ಬ ವ್ಯಕ್ತಿಯಾಗಿ ಬರುತ್ತದೆಂದು ನಂಬುತ್ತಾರೆ. ಕ್ರಿಸ್ತವಿರೋದಿಯು ಆ ದಲಾಯಿ ಲಾಮಾನ

ನೂತನ ಶರೀರವಾಗಿರುವನೆಂದು ಅವರು ನಂಬುತ್ತಾರೆ. ಮುಸ್ಲಿಮರು ಅವನನ್ನು ಇಮಾಮ್ ಮೆಹದಿ ಎಂಬಂತೆ ನೋಡುವರು

ಕ್ರೈಸ್ತರು ಆತನನ್ನು ಕ್ರಿಸ್ತನ ಎರಡನೆಯ ಬರೋಣ ಎಂಬಂತೆ ನೋಡುವರು. ಯೆಹೂದ್ಯರು ಆತನನ್ನು ತಮ್ಮ

ಮೆಸ್ಸೀಯನೆಂಬದಾಗಿ ನೋಡುವರು. ಈ ಪ್ರಮುಖ ಧರ್ಮಗಳೆಲ್ಲಾ ಆತನಿಗೆ ಬೆಂಬಲವನ್ನು ಸೂಚಿಸುವವು, ಮತ್ತು ಜನರು ಹೀಗೆ ಹೇಳುವರು

"ಕೊನೆಗೂ ನಾವೆಲ್ಲರೂ ಹೇಗೆ ಒಗ್ಗಟ್ಟಾಗಿ ಸೇರಿದ್ದೇವೆಂಬದು ಎಷ್ಟು ಶ್ರೇಷ್ಠವಲ್ಲವೇ! ನಾವು ನಮ್ಮ ಭಿನ್ನಾಭಿಪ್ರಾಯಗಳನ್ನೆಲ್ಲಾ ಮರೆತಿದ್ದೇವೆ, ಮತ್ತು

ಈ ಮನುಷ್ಯನು ಅದ್ಭುತವಾದವನು!" ಮತ್ತು ಅವರು ಈ ವ್ಯಕ್ತಿಯನ್ನು ಪೂಜಿಸುವರು. ವೇಷಧಾರಿಯಾದ ಈ ಕ್ರಿಸ್ತವಿರೋಧಿಯು

ಬರಲಿಕ್ಕಿದ್ದಾನೆ. ವಿಶ್ವ ಸರ್ಕಾರವು ಆತನನ್ನು ಅಧಿಕಾರದಲ್ಲಿಡುವದು ಮತ್ತು ಆತನಿಗೆ ಸಕಲ ಅಧಿಕಾರ ಕೊಡುವರು,

ಮತ್ತು ಅವರು ಆತನನ್ನು ದೇವರೆಂದು ಸಹ ಘೋಷಿಸುವರು. ಆವರು ಆತನನ್ನು ಇವನೇ ಕ್ರಿಸ್ತನೇ ಎರಡನೆಯ ಬರೋಣ

ಎಂದು ಘೋಷಿಸುವರು. ಆತನು ಮುಲತಃ ಕೊಲ್ಲಲ್ಪಡುವನು. ಆತನಿಗೆ ಒಂದು ಮರಣಾಂತಿಕವಾದ ಘಾಯವಾಗುವದು ಎಂಬದಾಗಿ ಬೈಬಲ್

ಹೇಳುತ್ತದೆ, ಆತನ ಮರಣಾಂತಿಕ ಘಾಯ ವಾಸಿಯಾಘುವದು, ಮತ್ತು ಆತನು ಮರುಜೀವಗೊಳ್ಳುವನು. ನಂತರ ಆತನು

ಯೇಸುಕ್ರಿಸ್ತನ ಎರಡನೆಯ ಬರೋಣವಾಗಿದ್ದಾನೆಂದು ಘೋಷಿಸಲ್ಪಡುವನು. ಆತನು ಶರೀರಧಾರಿಯಾಗಿರುವಂಥ ದೇವರು

ಎಂದು ಪ್ರಕಟಿಸಲ್ಪಡುವನು, ಮತ್ತು ವಿಶ್ವದ ಎಲ್ಲಾ ದೇಶಗಳೂ, ವಿಶ್ವದ ಸಕಲ ಜನಗಳೂ

ಈ ವ್ಯಕ್ತಿಯನ್ನು ಪೂಜಿಸುವರು. ಪ್ರಾಥಮಿಕವಾಗಿ, ಪ್ರತಿಯೊಂದು ಧರ್ಮವು ಆತನನ್ನು ತಮ್ಮ ಮೆಸ್ಸೀಯನೆಂದು ಅಂಗೀಕರಿಸಿಕೊಳ್ಳುವದು, ಆದರೆ

ಬೈಬಲ್ ಹೇಳುವದೇನೆಂದರೆ ರಕ್ಷಣೆ ಹೊಂದಿರುವವರು ಆತನ ವಂಚನೆಗೆ ಬಲಿಯಾಗುವದಿಲ್ಲ. ವಿಶ್ವದ ಉಳಿದೆಲ್ಲಾ ಜನರು ಸಹ

ಆತನನ್ನು ಪೂಜಿಸುವರು ಮ್ತತು ಆತನನ್ನು ನಂಬುವರು ಯಾಕೆಂದರೆ ಆತನು ಅದ್ಭುತಗಳ್ನು ನಡಿಸುವನೆಂದು ಬೈಬಲ್ ಹೇಳುತ್ತದೆ,

ಮತ್ತು ಆತನು ಈ ಎಲ್ಲಾ ಸುಚಕಕಾರ್ಯಗಳನ್ನೂ ಅದ್ಭುತಗಳನ್ನೂ ನಡಿಸುವನು ಮತ್ತು ಆತನು ಈ ವಿಶ್ವ

ಸರ್ಕಾರವನ್ನು ಅಸ್ತಿತ್ವಕ್ಕೆ ತರುವನು. ಒಂದು ಕಾಲದಲ್ಲಿ ನೀವು ಜನರಿಗೆ ಏಕ ವಿಶ್ವ ಸರ್ಕಾರದ ಬಗ್ಗೆ ಎಚ್ಚರಿಸಲಿರುವಿರಿ.

ನೀವು ಅವರಿಗೆ ಈಗ ನಾವು ಕಾಣುವಂಥ ಕೆಲವು ಹೊಸಬಗೆಯ ವ್ಯವಹಾರಗಳ ಬಗ್ಗೆ, ಉದಾಹರಣೆಗೆ ಮುಂದೊಂದು ದಿನ ಹಣ ಚಲಾವಣೆಯಿಲ್ಲದೆಯೇ

ಸಮಾಜ ವ್ಯವಹರಿಸುವ ಬಗ್ಗೆ ಎಚ್ಚರಿಸಲು ಪ್ರಯತ್ನಿಸುವಿರಿ. ನೀವು ಬಹಳಷ್ಟು ಕ್ರೈಸ್ತರಿಗೆ ಏಕ ವಿಶ್ವ ಸರ್ಕಾರದ ಕುರಿತಾಗಿ ಮಾತಾಡುತ್ತೀರಿ

ಅಥವಾ ಹಣರಹಿತ ಸಮಾಜದ ಬಗ್ಗೆಯಾಗಲಿ ಅಥವಾ ಅಲ್ಲಲ್ಲಿ ರಸ್ತೆಗಳಲ್ಲಿ ನಾಕಾಬಂಧಿ ವಿಧಿಸಲ್ಪಟ್ಟಿರುವ ಬಗ್ಗೆಯಾಗಲಿ

ಮತ್ತು ಪೋಲಿಸರಾಜ್ಯದ ಬಗ್ಗೆಯಾಗಲಿ ಹೇಳಿದರೆ ಅವರು ನಿಮ್ಮನ್ನು "ಷಡ್ಯಂತ್ರ ಸೂತ್ರಧಾರಿಗಳು" (ಕಾನ್ಸಪಿರೆಸಿ ಥಿಯೊರಿಸ್ಟ್ಸ್) ಎನ್ನುತ್ತಾರೆ.

ನೀವು ಜೀವಿತ ಇಷ್ಟೆಲ್ಲಾ ವರ್ಷಗಳಿಂದಲೂ ಷಡ್ಯಂತ್ರ ಸೂತ್ರಧಾರಿಗಳೆಂದು ಕರೆಯಲ್ಪಟ್ಟಿರುವಿರೆಂದು ನನಗೆ ಖಚಿತವಾಗಿ ಗೊತ್ತು.

ಡಾ. ಕೆಂಟ್ ಹೋವಿಂಡ್: ಹೌದು ಬಹಳಷ್ಟು ಸಮದರ್ಭಗಳಲ್ಲಿ.

ಪಾಸ್ಟರ ಅಂಡರ್ಸನ್: ಆದರೆ ಒಬ್ಬನು ಬೈಬಲ್ ನಂಬುವ ವಿಶ್ವಾಸಿಯಾಗಿದ್ದುಕೊಂಡು

ಏಕ ವಿಶ್ವ ಸರ್ಕಾರವೊಂದು ಬರಲಿದೆ ಎಂಬದನ್ನು ಅಲ್ಲಗಳೆಯುವದಕ್ಕೆ ಸಾಧ್ಯವಿದೆಯಾ?

ಡಾ. ಕೆಂಟ್ ಹೋವಿಂಡ್: ನನಗನ್ನಿಸುವದಿಲ್ಲ, ನೀವು ಲೋಕವ್ನನು ಆಳಬೇಕೆನ್ನುವ ಮಹದಾಶೆಯು ಸೈತಾನನಿಗೆ ಯಾವಾಗಲೂ ಇತ್ತೆಂಬ ಸತ್ಯವನ್ನು

ಕಾಣದೆ ಬೈಬಲನ್ನು ಓದುವದಕ್ಕೆ ಸಾಧ್ಯವಿಲ್ಲ, ಪಿಂಕಿ ಮ್ತತು ಬ್ರೈಯಾನ ರೀತಿಯಲ್ಲಿ, ಮತ್ತು ಆತನು ಏಕ

ವಿಶ್ವ ಸರ್ಕಾರವನ್ನು ಇಚ್ಚಿಸುತ್ತಾನೆ. ಮತ್ತು ಆತನು ತಾನೊಬ್ಬ ದೇವರಾಗಿರುವದಕ್ಕೆ ಬಯಸುತ್ತಾನೆ.

ಪಾಸ್ಟರ ಅಂಡರ್ಸನ್: ಈ ಮನುಷ್ಯನು ಇಡೀ ವಿಶ್ವವನ್ನು ಆಳ್ವಿಕೆ ಮಾಡುವಾಗ, ಆತನು ಪ್ರತಿಯೊಬ್ಬನು ಸಹ

"ಮೃಗದ ಗುರುತು" ಎಂಬದನ್ನು ಹಾಕಿಸಿಕೊಳ್ಳಬೇಕೆಂದು ಆಜ್ಞಾಪಿಸುವನು. ಈ ಮೃಗದ ಗುರುತು ಎಂಬದರ ಬಗ್ಗೆ ಯಾರಿಗೆ ಗೊತ್ತಿಲ್ಲಾ?

ಬೈಬಲ್ ಹೇಳುತ್ತದೆನೆಂದರೆ ಮೃಗದ ಗುರುತು ಎಂಬದು ನಿಮ್ಮ ಬಲಗೈ ಅಥವಾ ನಿಮ್ಮ

ಹಣೆಯ ಮೇಲೆ ಹಾಕಲ್ಪಡುವ ಗುರುತು, ಮತ್ತು ಈ ಗುರುತುಯಿಲ್ಲದೆ ಯಾರೊಬ್ಬರೂ ಖರೀದಿ ಅಥವಾ ಮಾರಾಟ ಮಾಡುವ ಹಾಗಿಲ್ಲ.

ಗಮನಿಸಿ, ಜನರು ಇದನ್ನು ಕೆಲವು ನೂರು ವರ್ಷಗಳ ಹಿಂದೆ ಓದಿ ತಮ್ಮೊಳಗೆ ಹೀಗೆ ಅಂದುಕೊಂಡಿರಬಹುದು, "ನೀವು ಅದನ್ನು ಹೇಗೆ ಮಾಡುವದಕ್ಕೆ ಸಾಧ್ಯ?

ಜನರು ಈ ಗುರುತು ಹಾಕಿಸಿಕೊಳ್ಳದೆ ಖರೀದಿ ಅಥವಾ ಮಾರಾಟ ಮಾಡದಂತೆ ಹೇಗೆ ಮಾಡುವದಕ್ಎಕ ಸಾಧ್ಯ? ನೀವು ಬರೀ

ಹಣ ಚಲಾವಣೆಯನ್ನು ಮಾತ್ರ ಸ್ಥಗಿತಗೊಳಿಸಲಾಗದೋ?" ಈಗ ತಂತ್ರಜ್ಞಾನ ಇರುವದನ್ನು ಯೋಚಿಸಿರಿ. ನಾನು ನನ್ನ ಕೈಯಲ್ಲಿ ಹಿಡಿದಿರುವ ಈ ಹಣ, ಈ ಸರ್ಕಾರಿ ರಿಜರ್ವ್

ನೋಟು, ಕೇವಲ ಒಂದು ಕಾಗದವಷ್ಟೇ. ಇದು ಬೆಲೆಯಿಲ್ಲದ್ದು. ಸ್ವತಃ ಇದರೊಳಗಡೆ ಯಾವದೇ ಮೌಲ್ಯವಿಲ್ಲ.

ನೀವು ಹಣರಹಿತ ಸಮಾಜವು ಹೆಚ್ಚುಹೆಚ್ಚಾಗಿ ಅಭಿವೃದ್ಧಿಗೊಳ್ಳುತ್ತಿರುವದನ್ನು ಕಾಣುವಾಗ

ನಾವು ಹೆಚ್ಚೆಚ್ಚಾಗಿ ಹಣಚಲಾವಣೆಯ ವ್ಯವಸ್ಥೆಯಿಂದ ದೂರವಾಗುತ್ತಿದ್ದೇವೆಂದು ತಿಳಿಯುತ್ತದೆ....

ಟಿವಿಯಲ್ಲೊಬ್ಬವ್ಯಕ್ತಿ: ಕೈಯಲ್ಲಿ ಹಣ ಚಲಾಯಿಸುವ ವ್ಯವಸ್ಥೆಯು ಅಸ್ತಿತ್ವವೇ ಇ್ಲಲದಂಥ ಕಾಲವೊಂದು ಬರುತ್ತದೆ.

ಸುದ್ಧಿ ವಾಚಕ: ಹಾಗಾದರೆ ಕಾಗದ ನೋಟುಗಳು ಗತಕಾಲದ ಪಳೆಯುಳಿಕೆಯಾಗುವದೋ?

ಟಿವಿಯಲ್ಲಿ ವ್ಯಕ್ತಿ: ಅಮೆರಿಕದಲ್ಲಿನ % ರಷ್ಟು ಅಥವಾ ಅಧಿಕವಾದ ವ್ಯವಹಾರವು ದೈಹೀಕವಾಗಿರುವದಿಲ್ಲ

ಕಾಗದದ ನೋಟು ಅಥವಾ ನಾಣ್ಯಗಳ ಚಲಾವಣೆಯಿಲ್ಲದ್ದಾಗಿದೆ.

ಸುದ್ಧಿ ವಾಚಕ ಮಹಿಳೆ: ಮುಂದೊಂದು ದಿನದಲ್ಲಿ ಈಗ ನೋಡುವ ಕಾಗದ ಹಣ ಅಸ್ತಿತ್ವವೇ ಇಲ್ಲದಂತೆ ಆಗುವದೆಂದು ಎಂದಾದರೂ ಆಶ್ಚರ್ಯಪಟ್ಟಿದ್ದೀರಾ?

ಇದು ಕೆಲವರು ಹೇಳುವ ಪ್ರಕಾರ ನಾವು ಒಪ್ಪಿಕೊಳ್ಳಲೇಬೇಕಾದ ವಾಸ್ತವೆತೆಯಾಗಿದೆ. ನೋಟುಗಳು ಮತ್ತು ನಾಣ್ಯಗಳು ಅನಾನುಕೂಲವಾಗಿ ಬಿಟ್ಟಿರುತ್ತವೆ.

ಆಪ್ರಿಕಾದ ಅಧಿಕಾರಿ: ಇಲ್ಲಿ ಮೂಲತತ್ವ ಏನೆಂದರೆ ನಾವು ಆರ್ಥಿಕ ವ್ಯವಸ್ಥೆಯನ್ನು ಹಣ-ಆಧಾರಿತ ಪದ್ಧತಿಯಿಂದ ಬದಲಿಸಿ

ಒಂದು ಕ್ಯಾಶಲೆಸ್(ಹಣರಹಿತ) ಆರ್ಥಿಕತೆಯಾಗಿ ಮಾರ್ಪಡಿಸುವದಾಗಿದೆ. ಇದರಲ್ಲಿ ಬ್ಯಾಂಕಗಳು ಸೇರಿವೆ. ಅದರಲ್ಲಿ ಟೆಲಿಕಾಮ್ ಕಂಪನಿಗಳ ಪಾತ್ರವಿರುತ್ತದೆ.

ಇದರಲ್ಲಿ ಎಟಿಎಮ್ ಮತ್ತು ಪೊಸ್ಸೊಗಳು ಸೇರಿವೆ. ಅದರಲ್ಲಿ ಸಂಸ್ಕೃತಿಕ ಬದಲಾವಣೆ ಸೇರಿರುತ್ತದೆ.

ಸುದ್ಧಿ ವಾಚಕ: ಈ ದಿನಗಳಲ್ಲಿ ನೀವು ಹಣವನ್ನು ಏನೆಂದು ಕರೆಯುತ್ತೀರಿ? ಅದು ಕೈಮುಷ್ಠಿಯಷ್ಟು ನೋಟುಗಳು ಮತ್ತು ನಾಣ್ಯಗಳೋ?

ಅಥವಾ ಹಣದ ಸ್ಥಾನವನ್ನು ಕಾರ್ಡಗಳು ವಹಿಸಿಕೊಳ್ಳುವದೋ? ಮತ್ತು ನಮ್ಮ ಕೆಲವು ಹಣದ ರೂಪಗಳು ಅವುಗಳ ಅಂತ್ಯವನ್ನು ಸಮೀಪಿಸುತ್ತಿವೆ,

ಡಾ. ಕೆಂಟ್ ಹೋವಿಂಡ್: ಊಹಿಸಿಕೊಳ್ಳಿರಿ, ನಿಮ್ಮ ನಗರದಲ್ಲಿರುವ ಪ್ರತಿಯೊಂದು ಅಂಗಡಿಗಳು, "ನೋಡ್ರಪ್ಪಾ, ಈನ್ನು ಮೇಲೆ ನಾವು ಹಣವನ್ನು ಅಂಗೀಕರಿಸುವದಿಲ್ಲ, "

ಮತ್ತು ಅವರು "ನಾವು ಚೆಕ್ ಅಥವಾ ಕ್ರೇಡಿಟ್ ಕಾರ್ಡಗಳನ್ನು ಸಹ ಸ್ವೀಕರಿಸುವದಿಲ್ಲ ಯಾಕೆಂದರೆ

ಬಹಳ ವಂಚನೆ ನಡೆಯುತ್ತಿದೆ-ಬಹಳಷ್ಟು ಕ್ರೇಡಿಟ್ ಕಾರ್ಡ ಕಳ್ಳತನ, ಚೆಕ್ ಬೌನ್ಸ್ ಹೆಚ್ಚು ಆಗುತ್ತಿದೆ" ಅನ್ನುತ್ತಾರೆಂದು ಊಹಿಸಿಕೊಳ್ಳಿರಿ

ಇದನ್ನು ಒಪ್ಪಿಕೊಳ್ಳೋಣ. ಕಾಗದ ಹಣ ನಿಜವಾಗಿಯೂ ಯಾವ ಮೌಲ್ಯವನ್ನೂ ಹೊಂದಿಲ್ಲ.

ಅದು ಕೇವಲ ಒಂದು ಕಾಗದವಷ್ಟೇ. ಅದೊಂದು ಏಕಸ್ವಾಮ್ಯದ ಹಣವಾಗಿರಬಹುದು. ಅದು ಬಂಗಾರವಲ್ಲ. ಅದು

ಬೆಳ್ಳಿ ಸಹ ಅಲ್ಲ. ಅದರಲ್ಲಿಯೇ ಯಾವದೇ ಮೌಲ್ಯತೆಯಿಲ್ಲ. ಹಾಗಾದರೆ ಮೊದಲು ಅವರು ನಮಗೆ ಒಂದು ಕಾಗದವನ್ನು ಉಪಯೋಗಿಸುವದಕ್ಕೆ ರೂಢಿ ಮಾಡಿಕೊಟ್ಟಿದ್ದಾರೆ

ಅದೊಂದು ಬೆಲೆಯಿಲ್ಲದ ಕಾಗದವಷ್ಟೇ. ಇಂದು ನಾನು ಆ ಕಾಗದ ತುಂಡನ್ನು ಕೊಟ್ಟು ವಸ್ತುಗಳನ್ನು ಮತ್ತು ಸೇವೆಗಳನ್ನು ಖರೀದಿಸಬಹುದು

ಆದರೆ ನಾಳೆ ಒಬ್ಬನು , "ಆ ಹಣಕ್ಕೆ ಇನ್ನು ಮೇಲೆ ಯಾವದೇ ಬೆಲೆಯಿಲ್ಲ" ಎಂದು ಹೇಳಿಬಿಟ್ಟರೆ, ಆಗ ಅದು

ಯಾವದೇ ಮೌಲ್ಯವಿಲ್ಲದ್ದಾಗುತ್ತದೆ. ನಿಮಗೆ ಅಮೆರಿಕದ ಕಾನ್ಪೆಡರೆಟ್ ಬಗ್ಗೆ ನೆನಪಿದೆಯಾ? ನಿಮಗೆ ಕಾನ್ಪೆಡರೆಟ್ ಹಣದ ಬಗ್ಗೆ ನೆನಪಿದೆಯಾ?

ಜನರು ಕಾನ್ಪೆಡರೆಟ ಹಣವನ್ನು ಹಾಸಿಗೆಗಳಲ್ಲಿ ಸೇರಿಸಿಟ್ಟುಕೊಂಡಿದ್ದರು. ಏನಾಯಿತೆಂದು ಊಹಿಸಿರಿ, ಅದಕ್ಕೆ ಯಾವದೇ

ಮೌಲ್ಯವಿರಲಿಲ್ಲ. ಹಾಗಾದರೆ, ನಿಮಗೂ ಸಹ ಅವರು ಹಾಗೆಯೇ ಮಾಡಬಲ್ಲರು, ಮತ್ತುನಿಮಗೆ ಹೇಳುವರು, "ನಿಮ್ಮ ಕಾಗದದ ದುಡ್ಡು

ವ್ಯರ್ಥ. ಈಗ ಅದೆಲ್ಲಾ ನಿಮ್ಮ ಖಾತೆಯಲ್ಲಿದೆಯಷ್ಟೇ. ಅದೆಲ್ಲಾ ನಿಮ್ಮ ಫೆಸಬುಕ್ ಮತ್ತು ಯುಟೂಬ್

ಚಾನೆಲ್ ಮತ್ತು ಜಿಮೆಲ್ ನೊಂದಿಗೆ ಬೇಸೆಯಲಾಗಿದೆ, ಮತ್ತು ಯಾರೂ ಗುರುತನ್ನು ಕದಿಯಲಾಗದ್ದರಿಂದ ಅದು ಅತ್ತ್ಯುತ್ತಮವಾದದ್ದು

ನೀವು ನಿಮ್ಮ ಮನೆಯಲ್ಲಿನ ಪರ್ಸ್ ಬಗ್ಗೆ ಚಿಂತಿಸಬೇಕಿಲ್ಲ. ನಿಮ್ಮ ಕ್ರೇಡಿಟ್ ಕಾರ್ಡ್ ಕಳ್ಳತನವಾಗುವ ಬಗ್ಗೆ ನೀವು

ಚಿಂತಿಸಬೇಕಿಲ್ಲ. ಈಗ ಎಲ್ಲವೂ ಸಂಪೂರ್ಣವಾಗಿ ಹಣರಹಿತವಾಗಿದೆ." ನಾವು ಡ್ರಗ್ ನ್ನು ನಿಯಂತ್ರಿಸಬಹುದು

ಯಾಕೆಂದರೆ ಈಗ ಯಾವದೇ ಹಣವು ಕೈಯಗಳನ್ನು ಬದಲಾಯಿಸುವದಕ್ಕೆ ಸಾಧ್ಯವಿಲ್ಲ. ಇದು ಅಪರಾಧವನ್ನು ತಡೆಗಟ್ಟುವದಕ್ಕಾಗಿದೆ.

ಸುದ್ಧಿವಾಚಕ ಮಹಿಳೆ: ಅದು ಸೈ-ಫಿ ತಂತ್ರಜ್ಞಾನವಾಗಿದ್ದು ಅದು ಮುಂದೊಂದು ದಿನ

ವೇಗ ಮತ್ತು ಅನುಕೂಲತೆ ಹೆಸರಿನಲ್ಲಿ ಪ್ರವೇಶಮಾಡುವದಾಗಿದೆ. ನೀವು ಬ್ರೇಡ್ನಿಂದ ಹಿಡಿದು ಬೀರ ವರೆಗೆ

ಏನನ್ನಾದರೂ ಖರೀದಿಸಬಹುದು, ನಿಮ್ಮ ಅಂತಿಮ ಗುರುತನ್ನು ಬಿಟ್ಟುಕೊಡುವದಾದರೆ.

ಎಸಿಎಲ್ ಯು ವ್ಯಕ್ತಿ: : ಇದು ನಿಜಕ್ಕೂ ನನ್ನಲ್ಲಿ ಬಹಳ ನಡುಕುವನ್ನುಂಟು ಮಾಡುತ್ತದೆ.

ಸುದ್ಧಿ ವಾಚಕ ಮಹಿಳೆ: ನೀವು ನಿಮ್ಮ ದಿನಬಳಕೆ ವಸ್ತುಗಳನ್ನು ಸ್ಕ್ಯಾನ್ ಮಾಡಿಸಿಯಾದ ಮೇಲೆ, ಈಗ ನೀವು ಏನು ಮಾಡುವಿರಿ? ನೀವು ನಿಮ್ಮ ತೋರುಬೆರಳನ್ನು

ಚಿಮೆಜ್ ರೀಡರಗೆ ಒತ್ತುವಿರಿ, ಮತ್ತು ನೀವು ಕೇವಲ ನಿಮ್ಮ ಬೆರಳ ತುದಿಯ ಸ್ಪರ್ಶ ಮಾತ್ರದಿಂದಲೇ

ಮೂರೇ ಸೆಕೆಂಡುಗಳಲ್ಲಿ ಬಿಲ್ ನ್ನು ಪಾವತಿಸಿದಿರಿ. ಇದನ್ನು ಬಾಯೋಮೆಟ್ರಿಕ್ಸ್ ಅನ್ನುತ್ತಾರೆ: ನಿಮ್ಮನ್ನು ಗುರುತಿಸುವ

ಸ್ವಯಂಚಾಲಿತ ವಿಧಾನ, ಅದು ನಿಮ್ಮ ವಿಭಿನ್ನ ಬಾಯೋಲೊಜಿಕಲ್(ಶಾರಿರೀಕ)ಗುಣಲಕ್ಷಣಗಳನ್ನಾಧರಿಸಿ ಗುರುತಿಸುವದಾಗಿದೆ.

ಎಸಿಎಲ್ ಯು ವ್ಯಕ್ತಿ: ಅನುಕೂಲತೆಯ ಕಾರಣದಿಂದ ಇದರ ಬಲೆಗೆ ಬೀಳದಿರಿ.

ಮಾಜಿ ಕ್ಯೂಟಿ ಉದ್ಯೋಗಿ: ಅದೇನೆಂದರೆ, ಇವತ್ತು ಬೆರಳು ಮುದ್ರೆ, ನಾಳೆ ಒಂದು ಮೈಕ್ರೋಚಿಫ್.

ಬಹುಶಃ ಅದು ಮುಂದೆ ಮೃಗದ ಗುರುತಿಗೆ ದಾರಿ ಮಾಡಿಕೊಡುತ್ತದೆ.

ಸುದ್ಧಿವಾಚಕ ಮಹಿಳೆ: ಈ ವ್ಯಕ್ತಿಯು ಕ್ವಿಕ್ ಟ್ರೀಪನಲ್ಲಿನ ತನ್ನ ಮ್ಯಾನೆಜಮೆಂಟ್ ಹುದ್ದೆಯನ್ನು ತೊರೆದನು, ಯಾಕೆಂದರೆ

ಅಲ್ಲಿನ ಕಛೇರಿಯಲ್ಲಿ ಒಳಗೆ ಬರಬೇಕಾದರೂ ಹೊರಗೆ ಹೋಗಬೇಕಾದರೂ ಇತನು ಬೆರಳನ್ನು ಮೇಸಿನ್ ಗೆ ಒತ್ತಿ ಬರಬೇಕೆಂದು ನಿಯಮವಿತ್ತು.

ಮಾಜಿ ಕ್ಯೂಟಿ ಉದ್ಯೋಗಿ: ಈ ದಿನ ಅದು ಅವರವರ ಆಯ್ಕೆಗೆ ಬಿಟ್ಟಿರಬಹುದು, ಆದರೆ ನಾಳೆ ಏನಾಗುವದೋ ಯಾರಿಗೆ ಗೊತ್ತು.

ಸುದ್ಧಿವಾಚಕ ಮಹಿಳೆ: ತಜ್ಞರು ಹೇಳುವ ಪ್ರಕಾರ ಮುಂದೊಂದು ದಿನ ಬಾಯೋಮೆಟ್ರಿಕ್ ವ್ಯವಸ್ಥೆಯು

ನಮ್ಮ ಆರ್ಥಿಕತೆ ಮತ್ತು ಜೀವಿತಗಳ ಪ್ರತಿಯೊಂದು ಆಯಾಮಗಳನ್ನು ಆವರಿಸಿಕೊಳ್ಳುವದು.

ಟಿವಿಯಲ್ಲಿನ ಮಹಿಳೆ: ನೀವು ನಿಮ್ಮಬೆರಳನ್ನು ಅಲ್ಲಿ ಇಡಿರಿ, ಮತ್ತು ನನ್ನ ಹೆಸರು ಬರುತ್ತದೆ, ಮತ್ತು ಆಕೆಗೆ ನನ್ನ ಎಲ್ಲಾ ವಿವರಗಳೂ ಸಿಕ್ಕುತ್ತವೆ

ಸುದ್ಧಿವಾಚಕ ಮಹಿಳೆ: ಮತ್ತು ಅದು ಅಷ್ಟೊಂದು ತ್ವರಿತವಾಗಿ ನಡೆಯುತ್ತದೆಯಾ?

ಟಿವಿಯಲ್ಲಿನ ಮಹಿಳೆ: ಅದು ಬಹಳ ತ್ವರಿತವಾಗಿ ನಡೆಯುತ್ತೆ.

ಇಷ್ಟವಾಯಿತಾ? ಇಷ್ಟವಾಯಿತು.

ಸುದ್ಧಿವಾಚಕ ಮಹಿಳೆ: ವಿಶ್ವದಲ್ಲೆಲ್ಲಾ ಜನರು ಈಗಾಗಲೇ ಬಾಯೋಮೆಟ್ರಿಕ್ ವ್ಯವಸ್ಥೆಯನ್ನು ಉಪಯೋಗಿಸುತ್ತಿದ್ದಾರೆ.ಯುಎಸ್ ಸರ್ಕಾರ, ವಿಮಾನಸಂಸ್ಥೆಗಳು

ಇಂಧನ ಸ್ಟೇಶನಗಳು-ವಾಲ್ಟ್ ಡಿಸ್ನೇ ಸಹ ಈ ತಂತ್ರಜ್ಞಾನವನ್ನು ಉಪಯೋಗಿಸಿ ಬರುವಂಥ

ಅಥಿತಿಗಳ ರಕ್ತನಾಳಗಳ ಸ್ಕ್ಯಾನ್ ಮಾಡಿ ಪಾಸ್ ಗಳನ್ನು ನೀಡುತ್ತಾರೆ.

ಪಾಸ್ಟರ ಅಂಡರ್ಸನ್: ಈ ಏಕ ವಿಶ್ವ ಸರ್ಕಾರಕ್ಕೆ ಅತ್ಯಂಥ ಅಧಿಕವಾದ ಆಧಿಕಾರ ಇರಲಿದ್ದು ಅದು

ಭೂಮಿಯ ಮೇಲಿನ ಯಾವ ವ್ಯಕ್ತಿಯೂ ಸಹ ಮೃಗದ ಗುರುತು ಹಾಕಿಸಿಕೊಳ್ಳದೆ ಖರೀದಿಸುವದಕ್ಕಾಗಲಿ ಮಾರಾಟಮಾಡುವದಕ್ಕಾಗಲಿ

ಸಾಧ್ಯವಾಗದಂತೆ ಹಿಡಿತ ಸಾಧಿಸಲಿದೆ. ಇಲ್ಲಿ ಬಹಳ ಆಸಕ್ತಿಕರವೇನೆಂದರೆ ಕಿಂಗ್ ಜೇಮ್ಸ್ ಬೈಬಲ್ ಸ್ಪಷ್ಟವಾಗಿ ಹೇಳುವದೇನೆಂದರೆ

ಮೃಗದ ಗುರುತು-ನಿಮಗೆ ಖರೀದಿ ಅಥವಾ ಮಾರಾಟ ಮಾಡಲು ಅತ್ಯಗತ್ಯವಾಗುವ ಗುರುತು- ಅವರ

ಬಲಗೈ ಅಥವಾ ಹಣೆಯ ಮೇಲೆ ಹಾಕಲ್ಪಡುವದು. ಇದು ಬಹುಶಃ ಶರೀರದೊಳಗೆ ಅಳವಡಿಸಬಹುದಾದ ಒಂದು

ಚಿಫ್ ಆಗಿರುವದು, ನೀವು ಏನನ್ನಾದರೂ ಮಾರಾಟ ಅಥವಾ ಖರೀದಿ ಮಾಡಬೆಕೆಂದರೆ ಈ ಚಿಫ್ ನ್ನು ಸ್ಕ್ಯಾನ್ ಮಾಡಬೇಕಾಗುವದು.

ಒಂದು ದಿನ ಅವರು, "ಈ ಕಾಗದ ಹಣ-ನಿಮ್ಮ ಜೇಬಿನಲ್ಲಿರುವ ಆ ನೂರು ಡಾಲರ್ ಹಣ-

ಬೆಲೆಯಿಲ್ಲದ್ದು" ಎಂದುಬಿಟ್ಟರೆ ಏನಾಗುವದು. ನೀವು ಸಂದಾಯ ಮಾಡಲು ಸ್ಕ್ಯಾನ್ ಮಾಡಬೇಕಾಗುತ್ತದೆ. ಇದು ಈಗ ಎಲೆಕ್ಟ್ರಾನಿಕ್ ಆಗಿದೆ. ನೀವು ಕಿರಾಣಿ

ಅಂಗಡಿಗೆ ಹೋಗುವಿರಿ, ನೀವು ನಿಮ್ಮ ವಸ್ತುಗಳನ್ನೆಲ್ಲಾ ಸಂಗ್ರಹಿಸಿಕೊಂಡು ಸುಮ್ಮನೆ "ಬೀಪ್" ಮಾಡಿದರೆ ಮುಗಿತು. ನಿಮಗೆ

ಕೈ ಇಲ್ಲವಾದಲ್ಲಿ ತೊಂದರೆಯಿಲ್ಲ, ನಾವು ಅದನ್ನು ನಿಮ್ಮ ಹಣೆಗೆ ಹಾಕಬಲ್ಲೆವು, ಯಾಕೆಂದರೆ ತಲೆಯಂತೂ ಪ್ರತಿಯೊಬ್ಬರಿಗೂ ಇದೆ! ನೀವು ಸುಮ್ಮನೆ

*ಬೀಫ್* ಮಾಡಿ ಹೊರಗೆ ನಡೆಯಬಹುದು. ಎಲ್ಲಾ ದುಡ್ಡು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿರುವದು, ಮತ್ತು

ಅದು ಈಗಾಗಲೇ ಆ ರೀತಿಯಲ್ಲಿ ನಡೆಯುತ್ತಿದೆ. ಸೆಲ್ ಪೋನ್ ಗಳಲ್ಲಿ ಸ್ಕ್ಯಾನರ್ ಬರಲಾರಂಭಿಸಿವೆ. ಹಾಗಾದರೆ,

ಇಬ್ಬರು ವ್ಯಕ್ತಿಗಳ ನಡುವೆ ವಸ್ತುಗಳ ಅಥವಾ ಸೇವೆಗಳ ವ್ಯವಹಾರ ಆಯಿತೆಂದು ಊಹಿಸಿರಿ. ಸರಿ, ಅದು . ಡಾಲರ್ ಎಂದಿಟ್ಟುಕೊಳ್ಳಿರಿ.

ಬನ್ನಿ ನಿಮ್ಮ ಬಲಗೈಯನ್ನು ತೋರಿಸಿರಿ, ನಾನು ಅದನ್ನು ನನ್ನ ಸ್ಮಾರ್ಟ್ ಪೋನ್ ನಿಂದ ಸ್ಕ್ಯಾನ್ ಮಾಡುವೆನು. *ಬೀಫ್*

ಸರಿ, ನಾಣು ಈ ಖಾತೆಯಿಂದ ಹಣವನ್ನು ಸಂದಾಯಮಾಡಿಕೊಂಡೆನು. ಓ, ನೀವು ನನ್ನ ಗಮನಿಗೆ ಪಿಯಾನೋ ಕ್ಲಾಸ್ ಹೇಳಿಕೊಟ್ಟಿರಲ್ಲಾ.

ನಿಮಗೆ ಹಣ ಸಂದಾಯ ಮಾಡುತ್ತೇನೆ. *ಬೀಫ್* ಇದರ ಬಗ್ಗೆ ಯೋಚಿಸಿರಿ: ಸ್ಮಾರ್ಟ್ ಪೋನನನ್ನು ಉಪಯೋಗಿಸಿ ಸಹ

ಮೃಗದ ಗುರುತನ್ನು ಸ್ಕ್ಯಾನ್ ಮಾಡಬಹುದು, ಮತ್ತು ಅದು ಇಲ್ಲದೆ ನೀವು ಮಾರಾಟ ಅಥವಾ ಖರೀದಿ ಮಾಡಲಾಗದು.

ಸುದ್ಧಿ ವಾಚಕ ಮಹಿಳೆ: ಇಂದಿನ ವೈದ್ಯಕೀಯ ಸುದ್ಧಿಯಲ್ಲಿ, ಒಂದು ಅಕ್ಕಿ ಗಾತ್ರದ ಚೀಫ್ ನಿಮ್ಮ ಜೀವವನ್ನು ಕಾಪಾಡಬಲ್ಲದು.

ಸುದ್ಧಿ ವಾಚಕ: ವರ್ಷವು . ನೀವು ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಆಸ್ಪತ್ರೆಗೆ ಅವಸರದಿಂದ ಒಯ್ಯಲ್ಪಡುತ್ತಿರುವಿರಿ, ನಿಮ್ಮಲ್ಲಿ ಗುರುತು ಅಥವಾ

ವೈದ್ಯಕೀಯ ಚರಿತ್ರೆಯಿಲ್ಲ, ಆದರೆ ನಿಮ್ಮ ಚರ್ಮದ ಅಡಿಯಲ್ಲಿರುವ ಚೀಫ್ ಇದ್ದರೆ ಸಾಕು, ಅದರಲ್ಲಿಯೇ ಎಲ್ಲವೂ ಶೇಖರಿಸಲ್ಪಟ್ಟಿರುತ್ತದೆ. ಇದು ಇಪ್ಪತ್ತು

ವರ್ಷಗಳ ಹಿಂದೆ ವಿಜ್ಞಾನದ ಕಲ್ಪನಾಕಥೆಯಾಗಿತ್ತು ಆದರೆ ಇಂದು ಬಾಯೋಮೆಟ್ರಿಕ್ ವಾಸ್ತವತೆಯಾಗಿದೆ.

ಪ್ರೋಪೆಸರ್: ನಮ್ಮನ್ನು ಸಂಪೂರ್ಣವಾಗಿ ನಮ್ಮ ಪರ್ಸ್ ಗಳಿಂದ ಮತ್ತು ಕೀ ಗಳಿಂದ ಮುಕ್ತಿಗೊಳಿಸಿ

ಜನರು ಬಯಸುವದಾದರೆ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಮುಂದಿನ ಹತ್ತು ವರ್ಷಗಳಲ್ಲಿ ಜಾರಿಗೆ ತರುವದು ಸಂಭವವಿರುತ್ತದೆ.

ಸುದ್ಧಿ ವಾಚಕ: ಸವಾಲಿರುವದು ನಮ್ಮ ದಿಟ್ಟ ಹೊಸ ಜಗತ್ತಿನಲ್ಲಿ ನಮ್ಮ ಖಾಸಗೀತನವನ್ನು ಕಾಪಾಡಿಕೊಳ್ಳುವದಾಗಿದೆ.

ಸುದ್ಧಿ ವಾಚಕ: ಹೊಸ ಮೈಕ್ರೋ ಚೀಫ್ ತಂತ್ರಜ್ಞಾನವು ಈಗ ತುರ್ತುಕೋಣೆಯಲ್ಲಿನ ಸಿಬ್ಬಂಧಿಗಳಿಗೆ ರೋಗಿಯ

ವೈದ್ಯಕೀಯ ಚರಿತ್ರೆಯನ್ನು ಕಂಪ್ಯೂಟರಿನ ಒಂದು ಕೀ ಯನ್ನು ಸ್ಪರ್ಶಿಸುವ ಮೂಲಕ ಪಡೆದುಕೊಳ್ಳುವದು ಸುಲಭವಾಗಿರುತ್ತದೆ.

ತುರ್ತು ಶಸ್ತ್ರ ಚಿಕಿತ್ಸೆ ಮಾಡುವ ಬಹಳಷ್ಟು ವೈದ್ಯರು ಕುರುಡರಾಗಿ ಚಿಕಿತ್ಸೆ ಮಾಡಬೇಕಾಗುತ್ತದೆ. ನಿಮಗೆ ಯಾವ ಔಷದಗಳು

ಅಗತ್ಯವಿದೆ ಅಥವಾ ಯಾವ ಅಲರ್ಜಿಗಳಿವೆ ಎಂಬದನ್ನು ತಿಳಿಯದೆಯೇ ತೀರ್ಮಾನಗಳನ್ನು ಮಾಡಬೇಕಾದ ಸ್ಥಿತಿಯಿರುತ್ತದೆ.

ಸುದ್ಧಿ ವಾಚಕ: ಹಾರ್ವರ್ಡ್ ಡಾಕ್ಟರ ಹೇಳುವದೇನೆಂದರೆ ಈ ರೇಡಿಯೋ ಪ್ರಿಕ್ವೆನ್ಸಿ ಐಡೆಂಟಿಪಿಕೇಶನ್ ಚೀಫ್ ಆ ಸಮಸ್ಯೆಯನ್ನು

ಬಗೆ ಹರಿಸುವದು. ಆತನು ತನ್ನ ಬಲಗೈ ಮೇಲ್ಗಡೆಯಲ್ಲಿ ಅದನ್ನು ಹಾಕಿಸಿಕೊಂಡಿರುತ್ತಾನೆ. ಒಂದು ಸ್ಕ್ಯಾನರ್ ಐಡೆಂಟಿಪಿಕೇಶನ್

ಸಂಖ್ಯೆಯನ್ನು ಗುರುತಿಸುತ್ತದೆ. ಆ ಅಂಕೆಗಳು ಒಂದು ಭದ್ರವಾದ ವೆಬ್ ಸೈಟ್ ನಲ್ಲಿ ಸೇರ್ಪಡೆಗೊಳಿಸಲ್ಪಟ್ಟು ಆತನ ವೈಧ್ಯಕೀಯ ಇತಿಹಾಸ

ಸಂಗ್ರಹಿಸಡಲ್ಪಡುತ್ತದೆ. ಇಎಮ್ ಟಿ ಕೆಲಸಗಾರನು ಹೇಳುವದೇನೆಂದರೆ ಈ ಚೀಫ್ ತುರ್ತುಪರಿಸ್ಥಿತಿ ಕೆಲಸಗಾರರಿಗೆ ಸಹಾಯವಾಗಬಲ್ಲದು.

ಇಎಮ್ ಟಿ ಕೆಲಸಗಾರ: ನೀವು ಎಂದಾದರೂ ಒಬ್ಬ ಅಪಘಾತಕ್ಕೋಳಗಾದ ರೋಗಿಯನ್ನು ಕಾಪಾಡುವ ಸಂದರ್ಭ ಬಂದರೆ

ಅವರು ಗಂಭೀರ ಸ್ಥಿತಿಯಲ್ಲಿ ತರಲ್ಪಟ್ಟು ಅವರ ಬಗ್ಗೆಯಾಗಲಿ ಅಥವಾ ವೈದ್ಯಕೀಯ ಇತಿಹಾಸ ಬಗ್ಗೆಯಾಗಲಿ ಮಾಹಿತಿ ನೀಡಲು ವಿಫಲರಾಗುತ್ತಾರೆ.

ಸುದ್ಧಿ ವಾಚಕ: ಹಾರ್ವರ್ಡ್ ಡಾಕ್ಟರ ಹೇಳುವದೇನೆಂದರೆ ಪ್ರಯೋಜಗಳಂತೂ ಸ್ಪಷ್ಟವಾಗಿರುತ್ತವೆ.

ಹಾರ್ವರ್ಡ್ ಡಾಕ್ಟರ್: ನಾನೊಬ್ಬ ಬಂಡೆ ಏರುವವನು, ಮತ್ತು ನಾನು ಬೆಟ್ಟದಿಂದ ಕೆಳಕ್ಕೆ ಬೀಳುವದಾದರೆ, ಮ್ತತು ನಿಮಗೆ ನಾನು

ಪ್ರಜ್ಞೆಯಿಲ್ಲದವನಾಗಿ ಸಿಕ್ಕರೆ, ನನ್ನನ್ನು ಸ್ಕ್ಯಾನ್ ಮಾಡಲು ಸಾಧ್ಯವಾಗಿ ನನ್ನ ವಿಷಯವಾಗಿ ಎಲ್ಲಾ ಮಾಹಿತಿಗಳನ್ನು

ತಿಳಿದುಕೊಳ್ಳುವ ಅನುಕೂಲವಾದರೆ ಎಷ್ಟು ಚೆಂದ, ಅಲ್ಲಿ ನನ್ನ ಖಾಸಗೀತನದ ಬಗ್ಗೆ ಚಿಂತೆಯಿರುವದಿಲ್ಲ.

ಸುದ್ಧಿ ವಾಚಕ: ಈ ಚೀಫ್ ಒಂದು ಮುರಿಯಲಾಗದಂಥ ಗ್ಲಾಸನಲ್ಲಿ ಅಡಗಿಸಲ್ಪಟ್ಟು ಒಂದು ಚಿಕ್ಕ ಅಕ್ಕಿಯ ಗಾತ್ರದಲ್ಲಿರುತ್ತದೆ.

ಇದನ್ನು ಅನೇಥೆಶಿಯಾದೊಂದಿಗೆ ದೇಹದೊಳಗೆ ಸೇರಿಸಲಾಗುತ್ತದೆ ಮತ್ತು ಅಷ್ಟಾಗಿ ನೋವು ಉಂಟಾಗುವದಿಲ್ಲ.

ಹಾರ್ವರ್ಡ್ ಡಾಕ್ಟರ್: ಇದು ಒಂದು ರೀತಿ ನಿಮ್ಮ ಚರ್ಮದಡಿಯಲ್ಲಿ ಹೊಲೆಯುವ ಸೂಜಿಯನ್ನಿಟ್ಟ ಹಾಗೆ ಅನ್ನಿಸುತ್ತದೆ.

ಸುದ್ಧಿ ವಾಚಕ: ಆದರೆ ಈ ವಿಷಯದಲ್ಲಿ, ನಿಮ್ಮ ಚರ್ಮದಡಿಯಲ್ಲಿ ಒಂದು ವಸ್ತುವನ್ನು ಇಡುವದರಿಂದ ಒಳ್ಳೇದೇ ಎಂದು ಆತನು ಹೇಳುತ್ತಾನೆ

ಪುರುಷ ಸುದ್ಧಿ ವಾಚಕ: ಅದು ಹೀಗೆ ಆರಂಭಗೊಳ್ಳುತ್ತದೆ: ಇಲ್ಲೊಂದು ಬೆಕ್ಕು ಇದೆ, ಮತ್ತು ಐದು ವರ್ಷಗಳ ಬಳಿಕ, ಈ ಬೆಕ್ಕು

ಪುನಃ ಬಂದಿತೆಂದು ನಮಗೆ ಗೊತ್ತಾಗುತ್ತದೆ. ನಂತರ ಯಾರೋ ಹೇಳುತ್ತಾರೆ, "ಪರವಾಗಿಲ್ಲ, ಇದು ಬೆಕ್ಕಿಗೆ ಒಳ್ಳೇದಾಗಿರುವದಾದರೆ, ನನಗೆ ಮನೆಯಲ್ಲಿ ಅಮ್ಮ

ಮತ್ತು ಅಪ್ಪ ಇದ್ದಾರೆ ಮತ್ತು ಕೆಲವ ಸಾರಿ ಅಪ್ಪ ಎಲ್ಲೆಲ್ಲೋ ಅಲೆದಾಡಲು ಹೋಗಿಬಿಡುತ್ತಾರೆ. ಆದ್ದರಿಂದ ನಾವು ಆತನಿಗೆ ಒಂದು ಮೈಕ್ರೋ ಚೀಫ್

ಆತನ ವೈದ್ಯಕೀಯ ದಾಖಲೆಯೊಂದಿಗೆ ಸೇರಿಸಿ ಹಾಕಿಸಿದರೆ ಒಳ್ಳೇದು, ಏನಾದರೂ ಸಂಭವಿಸಿದರೆ ಉಪಯೋಗವಾಗುತ್ತದೆ." ಮತ್ತು ಆಮೇಲೆ ಮತ್ತೊಬ್ಬರು

ಹೇಳುತ್ತಾರೆ, "ಸರಿ, ಇದು ನನ್ನ ಬೆಕ್ಕಿಗೆ ಪ್ರಯೋಜನಕರವಾಗಿದ್ದರೆ, ನನ್ನ ಅಜ್ಜಿ ಮತ್ತು ತಾತನಿಗೆ ಒಳ್ಳೇದಾಗಿರುತ್ತದೆ,

ಮತ್ತು ನನ್ನ ಮಗುವಿಗೆ ಸಹ ಹಾಕಿಸಿದರೆ ಹೇಗೆ?" ನಿಶ್ಚಿಂತೆಯಿಂದಿರಬಹುದಾಗಿದೆ. ಮಗುವು ಅಪಹರಿಸಲ್ಪಡುವ ಕುರಿತಾಗಿ ಯಾವದೇ ಭಯ

ಪಡುವ ಅಗತ್ಯವೇ ಇಲ್ಲ. ಆದಾದ ಮೇಲೆ ನಾವು ಹೇಳುತ್ತೇವೆ, "ಎಲ್ಲಾ ಸರಿ, ನಿಮಗೆ ಗೊತ್ತಾ? ನನಗನ್ನಿಸುತ್ತದೆ, ನಾವು ಸಹ ಅವುಗಳನ್ನು ಹಾಕಿಸಿಕೊಳ್ಳಬಹುದು.

ಮತ್ತು ಆ ಚೀಫ್ ನಲ್ಲಿ ನಾವು ಎಲ್ಲವನ್ನೂ ಸಹ ಸಂಗ್ರಹಿಸಿಡುವೆವು. ಕ್ರೇಡಿಟ್ ಕಾರ್ಡ, ಡ್ರೈವಿಂಗ್ ಲೈಸನ್ಸ್. ಇದರ ಬಗ್ಗೆ ಯೋಚಿಸಿರಿ.

ಮೆಟ್ರೋ ಕಾರ್ಡಗಳು. ಇನ್ನು ಮೇಲೆ ಪರ್ಸ್ ಅಗತ್ಯವಿಲ್ಲ. ಇದನ್ನು ಯೋಚಿಸಿರಿ, ನೀವು ಇನ್ನು ಮೇಲೆ ಕೀ ಗಳನ್ನು ಜೊತೆ ತೆಗೆದುಕೊಂಡು ಹೋಗಬೇಕಿಲ್ಲ. ಆದ್ದರಿಂದ

ನಾನು ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಕೇಳಲಿಚ್ಚಿಸುವ ಪ್ರಶ್ನೆಯೇನೆಂದರೆ: ಅದೊಂದು ಉತ್ತಮ ಉಪಾಯವೋ?

ಯಾಕೆಂದರೆ ಮುಂದೆ ನಾವು ಆ ಸ್ಥಿತಿಯೆಡೆಗೆ ಸಾಗುತ್ತಿದ್ದೇವೆ.

ಸ್ತ್ರೀ ಸುದ್ಧಿ ವಾಚಕಿ: ಅದು ನನಗಂತೂ ಅತಿಯಾದ ಸೈ-ಪೈ ಎಂದು ಅನ್ನಿಸುತ್ತದೆ. ನಾನು ನಿಮಗೆ ಅದನ್ನು ಹೇಳುತ್ತಿದ್ದೇನೆ.

ಪುರುಷ ಸುದ್ಧಿ ವಾಚಕ: ಅದು ಬಂದಾಯಿತು! ಅದು ಈಗಾಗಲೇ ಬಂದಾಗಿರುತ್ತದೆ.

ಸುದ್ಧಿ ವಾಚಕಿ:ಅದು ಬಂದು ಬಿಟ್ಟಿದೆ ಎಂದು ನನಗೆ ಗೊತ್ತು ಮ್ತತು ಸಾಕು ಪ್ರಾಣಿಗಳಲ್ಲಿ ಇತಿಮೀತಿಯೊಂದಿಗೆ ಬಂದಿದೆ ಆದರೆ...ಮಾನವರಿಗೆ..

ಸುದ್ಧಿ ವಾಚಕ: ಆದರೆ ನೀನು ಒಂದು ಮಗು......

ಸುದ್ಧಿ ವಾಚಕಿ: ನೀನೇ ಒಂದು ಮಗು...ಏನ ಮಾತಾಡುತ್ತಿರುವಿಯಪ್ಪಾ...

ಸ್ಟೀವನ್ ಅಂಡರ್ಸನ್: ಈ ಹಿಂದಿನ ದಿನಗಳಲ್ಲಿ ಜನರು ಒಂದು ವೇಳೆ ಆಶ್ಚರ್ಯಪಟ್ಟಿರಬಹುದು, "ಇದನ್ನು ಹೇಗೆ ಶರೀರದಲ್ಲಿ ಅಳವಡಿಸಲು ಸಾಧ್ಯ?

ಜನರಿಗೆ ಗುರುತು ಇಲ್ಲದಿದ್ದರೆ ಅವರನ್ನು ನೀವು ಹೇಗೆ ಖರೀದಿ ಅಥವಾ ಮಾರಾಟ ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ?" ಆದರೆ ಈಗ ನೋಡುತ್ತೇವೆ,

ತಂತ್ರಜ್ಞಾನವು ಅಭಿವೃದ್ಧಿಗೊಳ್ಳುತ್ತಿದೆ, ಅದರಿಂದಾಗಿ ಯಾರೊಬ್ಬರೂ ಅಹ ಬಹಳ ಸುಲಭವಾಗಿ ಈ ಗುರುತು ಇಲ್ಲದೆ ಖರೀದಿ

ಅಥವಾ ಮಾರಾಟ ಮಾಡದಂತೆ ತಡೆಯುವದಕ್ಕೆ ಸಾಧ್ಯವಾಗುವದಾಗಿದೆ. ಮತ್ತು ಏನೆಂದು ಊಹಿಸಿರಿ? ಬಹಳಷ್ಟು ಜನರ ಮನೆಗಳಲ್ಲಿ ಕೇವಲ ಏಳು

ದಿನಕ್ಕಾಗುವಷ್ಟು ಆಹಾರ ಮಾತ್ರ ಹೊಂದಿರುತ್ತಾರೆ ಅಥವಾ ಹತ್ತು ದಿನಕ್ಕಾಗಿ ಇರುತ್ತದೆ, ಆದ್ದರಿಂದ ನೀವು ಖರೀದಿ ಅಥವಾ ಮಾರಾಟ

ಮಾಡುವದಕ್ಕೆ ಸಾಧ್ಯವಾಗದಿದ್ದರೆ ನೀವು ಲೋಕದಲ್ಲಿ ಸಂಕಷ್ಟಕ್ಕೋಳಗಾಗುವಿರಿ. ಮತ್ತು ಪ್ರಾಥಮಿಕವಾಗಿ ಬೈಬಲ್ ಹೇಳುವದೇನೆಂದರೆ

ನೀವು ಕ್ರಿಸ್ತವಿರೋಧಿಯನ್ನು ಪೂಜಿಸದಿದ್ದರೆ ಕೊಲ್ಲಲ್ಪಡುವಿರಿ ಎಂಬ ಕಾನೂನು ಸಹ ಸ್ಥಾಪಿಸಲ್ಪಡುವದೆಂದು. ಈ ಮನುಷ್ಯನು

ನಿಜಕ್ಕೂ ಮಹಾನ್, ಆತನು ಬಹಳ ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡುತ್ತಿದ್ದಾನೆ, ಆತನು ಜನರನ್ನು ಒಗ್ಗೂಡಿಸುತ್ತಿದ್ದಾನೆ. ಒಂದೇ ಒಂದು ಹಿಡಿತ:

ನಮ್ಮೊಂದಿಗೆ ಬನ್ನಿ ಅಥವಾ ಕೊಲ್ಲಲ್ಪಡಿರಿ. ಮತ್ತು ನೀವು ಅದನ್ನು ಕೇಳುವಾಗ, ನೀವು ಅದನ್ನು ನೋಡಿದಾಗook at

ಹೀಗೆ ಹೇಳಬಹುದೇನೋ, ಸರಿ, ಹಾಗಿರುವದಾದರೆ, ವಿಶ್ವಾಸಿಗಳಾದ ನಾವೆಲ್ಲರೂ ಸಾಯುವದು ನಿಶ್ವಯ,

ಕ್ರಿಸ್ತನಲ್ಲಿ ನಂಬಿಕೆಯಿಡುವವರು ಸಾಯುವದು ಖಚಿತ. ನನಗನ್ನಿಸುತ್ತದೆ, ಬಹುಶಃ ನಾವೆಲ್ಲರೂ ಶಿರಚ್ಛೇಧಗೊಳಿಸಲ್ಪಡುವೆವು

ಬೈಬಲ್ ಸಹ ಶೀರಚ್ಛೇಧದ ಬಗ್ಗೆ ಮಾತಾಡುತ್ತದೆ. ನಾವೆಲ್ಲರೂ ಶಿರಚ್ಛೇಧಗೊಳಿಸಲ್ಪಡುವೆವು. ಆದರೆ ಇಲ್ಲಿದೆ

ವಿಷಯ. ಇದನ್ನು ಮುಂದುವರೆಯುವದಕ್ಕೆ ಬಿಡುವದಾದರೆ, ನೀವು ಹೇಳುವದು ಸರಿಯೇ, ಎಲ್ಲಾ ವಿಶ್ವಾಸಿಗಳೂ ಕೊಲ್ಲಲ್ಪಡುವರು. ಯಾಕೆಂದರೆ

ಇದರ ಬಗ್ಗೆ ಯೋಚಿಸಿರಿ, ತಂತ್ರಜ್ಞಾನವನ್ನು ನೋಡಿರಿ, ಎಲ್ಲೆಡೆಯೂ ಸಹ ಕಣ್ಗಾವಲು ಕ್ಯಾಮಾರಗಳನ್ನು ಹಾಕು್ತತಿರುವದನ್ನು ನೋಡಿರಿ

ಸ್ಯಾಟ್ ಲೈಟ್ ಗಳು. ಈಗ ಪೋಲಿಷರು ಡ್ರೋನ್ ಕ್ಯಾಮರಾಗಳನ್ನು ಉಪಯೋಗಿಸಿ ಅವುಗಳನ್ನು ಹಾರಾಡಿಸಿ

ನಿಮ್ಮ ಮೇಲೆ ನಿಗಾ ಇಡುತ್ತಿದ್ದಾರೆ. ನೀವು ಅದನ್ನು ನೋಡಿದ್ದೀರಾ? ಕಣ್ಗಾವಲಿಡುವ ಡ್ರೋನ್ ಗಳು. ಈಗ ಅವರು ಬೀದಿಗಳಲ್ಲಿ ಮೈಕ್ರೋ ಪೋನಗಳನ್ನು

ಅಳವಡಿಸುತ್ತಿದ್ದಾರೆ, ಅವರು ನಿಮ್ಮ ಮಾತುಗಳನ್ನು ಸಹ ಕೇಳಿಸಿಕೊಳ್ಳುತ್ತಿದ್ದಾರೆ. ಮತ್ತು ಇದು

"" ಎಂಬ ಗೂಢಾಚಾರಿ ಕಾದಂಬರಿಯಂತಿದೆ. ನಮ್ಮ ದೇಶವು ಅದೇ ದಿಕ್ಕಿನೆಡೆಗೆ ಸಾಗುತ್ತಿದೆ, ಹೇಗೆಂದರೆ ಅದು ಸಂಪೂರ್ಣ

ಕಣ್ಗಾವಲಿಗೊಳಪಟ್ಟ ಸಮಾಜ. ಹಿಂದೊಮ್ಮೆ ನೀವು ಸಲೀಸಾಗಿ ವಿಮಾನ ಏರಬಹುದಾಗಿತ್ತು. ಈಗ ನಿಲ್ದಾಣದ ಭದ್ರತಾ

ಸಿಬ್ಬಂಧಿಯಿಂದ ಮೈಯೆಲ್ಲಾ ಜಾಲಾಡಿಸಿಕೊಳ್ಳಬೇಕಾಗಿರುತ್ತದೆ. ಈಗ ನೀವು ನಗ್ನ ದೇಹದ ಸ್ಕ್ಯಾನರ್ ಹಾಯ್ದು ಹೋಗಬೇಕಿದೆ.

ಈಗ ನೀವು ಸ್ಕ್ಯಾನ್ ಮಾಡಲ್ಪಡಬೇಕಾಗಿರುತ್ತದೆ. ನಿಮ್ಮನ್ನು ತಡವಿ ಪರೀಕ್ಷಿಸುತ್ತಾರೆ. ನಿಮ್ಮಲ್ಲಿ ಎಲ್ಲಾ ಸಮಯಗಳಲ್ಲಿಯೂ

ಗುರುತಿನ ಕಾರ್ಡ ಇರಬೇಕು ಮತ್ತು ಪೋಲಿಷರು ನಿರಂತರವಾಗಿ, "ನಿಮ್ಮ ಗುರುತಿನ ಕಾರ್ಡ ಎಲ್ಲಿ? ನಿಮ್ಮ ದಾಖಲೆಗಳು ಎಲ್ಲಿ? ನಿಮ್ಮ ದಾಖಲೆಗಳು

ಕ್ರಮಬದ್ಧವಾಗಿಲ್ಲ!" ಎಂದು ತಲೆ ಬಿಸಿಮಾಡುತ್ತಾರೆ. ಮತ್ತು ಈ ರೀತಿಯ ದೇಶದಲ್ಲಿಯೇ ನಾವು ಈಗ ಸದ್ಯಕ್ಕೆ ಜೀವಿಸುತ್ತಿದ್ದೇವೆ, ಆದ್ದರಿಂದ ಇದು

ಹೀಗೆಯೇ ಮುಂದುವರೆದು ಮುಂದೊಂದು ದಿನ ಈ ಭೂಗ್ರಹವೆಂಬ ಜೈಲಿನಿಂದ ತಪ್ಪಿಸಿಕೊಳ್ಳುವದು ನಿಜಕ್ಕೂ ಕಠಿಣವಾಗುವ ಹಂತಕ್ಕೆ ತಲುಪುತ್ತದೆ.

ಆದರೆ ನಾಣು ಇದನ್ನು ಹೇಳಲಿಚ್ಚಿಸುತ್ತೇನೆ: ನಾವೆಲ್ಲರೂ ಸಹ ಕೊಲ್ಲಲ್ಪಡುವದಿಲ್ಲ. ಅನೇಕರು ಕೊಲ್ಲಲ್ಪಡುವರು, ನನ್ನನ್ನು ಅಪಾರ್ಥಮಾಡಿಕೊಳ್ಳಬೇಡಿರಿ.

ಅನೇಕ ಕ್ರೈಸ್ತರು ಕ್ರಿಸ್ತನ ನಿಮಿತ್ತವಾಗಿ ಶಿರಚ್ಛೇಧಮಾಡಲ್ಪಟ್ಟು ಕೊಲ್ಲಲ್ಪಡುವರು. ಆದರೆ ನಾನು

ಇದನ್ನು ಹೇಳುತ್ತೇನೆ: ನಮ್ಮಲ್ಲಿ ಎಲ್ಲರೂ ಸಹ ಕೊಲ್ಲಲ್ಪಡುವದಿಲ್ಲ ಯಾಕೆಂದರೆ ಇದು ಕಡಿತಗೊಳಿಸಲ್ಪಡುವದು. ಮತ್ತು ಬೈಬಲ್ ಹೇಳುತ್ತದೆ:

(ಮತ್ತಾಯ :) ಆ ದಿವಸಗಳು ಕಡಿಮೆ ಮಾಡಲ್ಪಡದಿದ್ದರೆ ಯಾವನೂ ಉಳಿಯು ವದಿಲ್ಲ;

ಆದರೆ ಆಯಲ್ಪಟ್ಟವರಿಗಾಗಿ ಆ ದಿವಸಗಳು ಕಡಿಮೆ ಮಾಡಲ್ಪಡುವವು.

ಪಾಸ್ಟರ ಅಂಡರ್ಸನ್: ಮತ್ತು ಬೈಬಲ್ ಹೇಳುವದೇನೆಂದರೆ ಇವುಗಳಲ್ಲೆದರ ಮದ್ಯದಲ್ಲಿ ಯೇಸು ಕ್ರಿಸ್ತನು ತಿರಿಗಿ ಬರುವನು.

ನಾವು ಈ ಮುಂಚೆ ಕ್ರಿಸ್ತನ ಎರಡನೆಯ ಬರೋಣದ ಬಗ್ಗೆ ಮಾತಾಡಿದ್ದು ನೆನಪಿದೆಯಾ. ಇನ್ನೇನು ಅವರು ತಾವು

ಕ್ರೈಸ್ತತ್ವವನ್ನು ಸೋಲಿಸಿಬಿಟ್ಟೆವೆಂದು ನೆನಸುವಷ್ಟರಲ್ಲಿಯೇ, ಅವರು ತಮ್ಮ ಜಾಗತಿಕ ಸರ್ಕಾರ ಹೊಂದಿದ್ದಾರೆ,

ಸೈತಾನನ್ನು ತಮ್ಮ ನಾಯಕನಾಗಿ ಮಾಡಿಕೊಂಡು ಏಕವಿಶ್ವ ಸರ್ಕಾರ ಹೊಂದಿ ಬೀಗುತ್ತಿರುವಾಗಲೇ ಯೇಸು ಕ್ರಿಸ್ತನು ಮೇಘಗಳೊಂದಿಗೆ

ಬರುತ್ತಾನೆ ಮತ್ತು ಆಗಲೇ ಎತ್ತಲ್ಪಡುವಿಕೆ ಸಂಭವಿಸುತ್ತದೆ ಮತ್ತು ಆಗಲೇ ಆತನು ತನ್ನ ಕೋಪಾಗ್ನಿಯನ್ನು ಭೂಮಿಯ

ಮೇಲೆ ಸುರಿಸಲಾರಂಭಿಸುತ್ತಾನೆ. ನೀವು ಇದರ ಬಗ್ಗೆ ಪ್ರಕಟಣೆ ಪುಸ್ತಕದಲ್ಲಿ ಓದಬಹುದು. ಆತನು ನೀರನ್ನು ರಕ್ತವಾಗಿ

ಮಾರ್ಪಡಿಸುತ್ತಾನೆ. ಆತನು ಮರಗಳನ್ನು, ಹುಲ್ಲುಗಳನ್ನು ಉರಿದು ಒಣಗುವಂತೆ ಮಾಡುವನು. ಆತನು ಈ ಮಿಡತೆಗಳನ್ನೆಲ್ಲಾ

ನರಕದಿಂದ ಕಳುಹಿಸಲಿದ್ದಾನೆ, ಅವು ಜನರನ್ನು ಚೇಳುಗಳಂತೆ ಕೊಕ್ಕೆಯಿಂದ ಕಚ್ಚುವವು.

ನೀವು ಪ್ರಕಟಣೆ ಪುಸ್ತಕವನ್ನು ಓದಿಲ್ಲವಾದರೆ, ನೀವು ಖಂಡಿತವಾಗಿಯೂ ಓದಬೇಕೆಂದು ಶಿಪಾರಸ್ಸು ಮಾಡುತ್ತೇನೆ. ಮತ್ತು ಎನ್ಆಯ್ವಿ ಓದಬೇಡಡಿರಿ

ಕಿಂಗ್ ಜೇಮ್ಸ್ ಬೈಬಲ್ ಓದಿರಿ, ಸರಿನಾ? ನೀವು ಸಮಯ ತೆಗೆದುಕೊಂಡು ಅದನ್ನು ಓದುವದಕ್ಕೆ ಮನಸ್ಸು ಮಾಡುವದಾದರೆ

ನೀವು ನೈಜವಾದದ್ದನ್ನೇಕೆ ಓದಬಾರದು? ಯಾವದೇ ನಕಲುಗಳನ್ನು ಒಪ್ಪದಿರಿ. ನೇ ಅಧ್ಯಾಯ ನೇ ವಚನವನ್ನು ನೋಡಿರಿ:

(ಪ್ರಕ :) ಆಗ ನಾನು ಸಮುದ್ರದ ಮರಳಿನ ಮೇಲೆ ನಿಂತೆನು,

ಸಮುದ್ರದೊಳಗಿಂದ ಮೃಗವು ಏರಿ ಬರುವದನ್ನು ಕಂಡೆನು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಕೊಂಬುಗಳ

ಮೇಲೆ ಹತ್ತು ಕಿರೀಟಗಳೂ ತಲೆಗಳ ಮೇಲೆ ದೂಷಣೆಯ ನಾಮವೂ ಇದ್ದವು.

(ಪ್ರಕ :) ನಾನು ಕಂಡ ಮೃಗವು ಚಿರತೆಯಂತಿತ್ತು; ಅದರ ಕಾಲುಗಳು

ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಂತೆಯೂ ಇದ್ದವು; ಅದಕ್ಕೆ ಘಟಸರ್ಪವು(ಸೈತಾನನು)

ತನ್ನ ಶಕ್ತಿಯನ್ನೂ ತನ್ನ ಆಸನವನ್ನು ಮಹಾ ಅಧಿಕಾರವನ್ನೂ ಕೊಟ್ಟಿತು.

ಪಾಸ್ಟರ ಅಂಡರ್ಸನ್: ಹಾಗಾದರೆ ಬಣ್ಣಿಸಲಾಗಿರುವ ಈ ಮೃಗಕ್ಕೆ ಬಲ ಕೊಟ್ಟಿದ್ದು ಘಟಸರ್ಪವೆಂದು ಬೈಬಲ್ ಹೇಳುತ್ತದೆ

ತನ್ನ ಆಸನವನ್ನೂ ಮಹಾಅಧಿಕಾರವನ್ನೂ ಅವನಿಗೆ ಕೊಟ್ಟನು. ನೇ ವಚನವನ್ನು ನೋಡಿರಿ:

(ಪ್ರಕ :) ಅದರ ತಲೆಗಳಲ್ಲಿ ಒಂದು ಗಾಯ ಹೊಂದಿ ಸಾಯುವ ಹಾಗಿರುವದನ್ನು ನಾನು ಕಂಡೆನು.

ಮರಣಕರವಾದ ಆ ಗಾಯವು ವಾಸಿಯಾಯಿತು; ಆಗ ಭೂಲೋಕದವರೆಲ್ಲರು ಆ ಮೃಗದ ವಿಷಯವಾಗಿ ಆಶ್ಚರ್ಯಪಟ್ಟರು.

ಘಟ ಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವ ನಾದ್ದರಿಂದ ಅವರು ಆ ಘಟಸರ್ಪನನ್ನು ಆರಾಧನೆ ಮಾಡುವವರಾದರು.

ಇದಲ್ಲದೆ ಆ ಮೃಗವನ್ನು ಆರಾ ಧಿಸಿ--ಈ ಮೃಗಕ್ಕೆ ಸಮಾನರು ಯಾರು? ಇದರ ಮೇಲೆ ಯುದ್ಧ ಮಾಡುವದಕ್ಕೆ ಯಾರು ಶಕ್ತರು ಅಂದರು.

ಬಡಾಯಿ ಮಾತುಗಳನ್ನೂ ದೂಷಣೆಯ ಮಾತು ಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು. ನಾಲ್ವತ್ತೆರಡು ತಿಂಗಳುಗಳವರೆಗೆ ಮುಂದುವರಿಯುವ ಹಾಗೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು.

ಪಾಸ್ಟರ ಅಂಡರ್ಸನ್: ಈಗ ನಾಲ್ವತ್ತೆರಡು ತಿಂಗಳು ಎಂಬದು ಮೂರುವರೆ ವರ್ಷಗಳ ಕಾಲದ ಘಂಟೆ ಹೊಡೆಯುತ್ತದೆ, ಅದು ಹೇಗೆ

ಒಂದು ಸಾವಿರದ ಎರಡು ನೂರು ಮತ್ತು ಆರವತ್ತು ದಿನಗಳ ಸೂಚಿಸುತ್ತದೆಂದು ನೋಡಿದಿರಾ?ಹೇಗೆ ಇವೆಲ್ಲಾ ಜೋಡಣೆಗೊಳ್ಳುತ್ತಿದೆ ನೋಡಿದಿರಾ? ನೆ ವಚನದಲ್ಲಿ ಹೇಳುತ್ತಾನೆ:

(ಪ್ರಕ :) ಆಗ ಅದು ದೇವರ ಹೆಸರನ್ನೂ ಆತನ ಗುಡಾರವನ್ನೂ ಪರಲೋಕದಲ್ಲಿ ವಾಸವಾಗಿರುವವರನ್ನೂ

ದೂಷಿಸಿ ದ್ದಲ್ಲದೆ ದೇವರಿಗೆ ವಿರೋಧವಾದ ದೂಷಣೆಗೆ ತನ್ನ ಬಾಯಿಯನ್ನು ತೆರೆಯಿತು.

ಪಾಸ್ಟರ ಅಂಡರ್ಸನ್: ಇದನ್ನು ಗಮನಿಸಿ. ಏಳನೆಯ ವಚನ. ಇಲ್ಲಿಯೇ ಮುಖ್ಯವಾದದ್ದಿದೆ:

(ಪ್ರಕ :) ಇದಲ್ಲದೆ ಪರಿಶುದ್ಧರ ಮೇಲೆ ಯುದ್ಧಮಾಡಿ ಅವರನ್ನು ಗೆಲ್ಲುವಂತೆ ಅದಕ್ಕೆ ಅಧಿಕಾರವು

ಕೊಡಲ್ಪಟ್ಟಿತು. ಸಕಲ ಕುಲ ಭಾಷೆ ಜನಾಂಗಗಳ ಮೇಲೆ ಅವನಿಗೆ ಅಧಿಕಾರವು ಕೊಡಲ್ಪಟ್ಟಿತು.

ಪಾಸ್ಟರ ಅಂಡರ್ಸನ್: ನಾವು ನೇ ಅಧ್ಯಾಯ ನೇ ವಚನದಲ್ಲಿ ನೋಡಲಿಲ್ಲವೇ, ಏನೆಂದರೆ ಘಟಸರ್ಪನ ಗುರಿಯು

ಕ್ರಿಸ್ತನ ವಿಶ್ವಾಸಿಗಳ ಮತ್ತು ದೇವರ ಆಜ್ಞೆ ಕೈಗೊಳ್ಳುವವರ ಮೇಲೆ ಯುದ್ಧಮಾಡುವದಾಗಿದೆ? ಆತನು ಇಲ್ಲಿ ಹೇಳುತ್ತಾನೆ,

ಆತನಿಗೆ ಪರಿಶುದ್ಧರ ಮೇಲೆ ಯುದ್ಧ ಮಾಡಿ-ಇದನ್ನು ಗಮನಿಸಿ- ಅವರನ್ನು ಗೆಲ್ಲುವದಕ್ಕೆ ಅಧಿಕಾರ ಕೊಡಲ್ಪಟ್ಟನು

ಭೂಮಿಯ ಮೇಲೆ ಪರಿಶುದ್ಧರು ಮತ್ತು ಸೈತಾನನ ನಡುವೆ ಆಗುವ ಈ ಯುದ್ಧದಲ್ಲಿ ಯಾರು ಗೆಲ್ಲುವರು?

ಪಿಶಾಚನು. ಆತನು ಪರಿಶುದ್ಧರ ಮೇಲೆ ಯುದ್ಧಮಾಡಿ ಅವರನ್ನು ಗೆಲ್ಲುತ್ತಾನೆಂದು ಇಲ್ಲಿ ಹೇಳಲಾಗಿದೆ.

ಪ್ರಕ ರ ಪ್ರಕಾರ, ಕ್ರಿಸ್ತವಿರೋಧಿಯ ಗುರಿ ಪರಿಶುದ್ಧರ ಮೇಲೆ ಯುದ್ಧಮಾಡುವದಾಗಿದೆ. ಆದ್ದರಿಂದ ಆತನಿಗೆ

ಹಿಂಸೆಯಿಂದ ತಪ್ಪಿಸಿಕೊಳ್ಳುವಂತೆ ಕ್ರೈಸ್ತರು ಮೃಗದ ಗುರುತು ಹಾಕಿಸಿಕೊಳ್ಳುವದು ಇಷ್ಟವಿಲ್ಲ. ಪ್ರತಿಯೊಬ್ಬ ಕ್ರೈಸ್ತನು ಸಹ

ಕೊಲ್ಲಲ್ಪಡುವದು ಆತನ ಇಚ್ಛೆ. ನೀವು ಹೇಳುವಿರಿ, "ಓ ಅದು ನಿಜಕ್ಕು ನಿರಾಶದಾಯಕ". ಸರಿ, ಪುಸ್ತಕದ ಕಡೇ ಭಾಗವನ್ನು ಓದಿರಿ ಸಾಕು

ಅಂತ್ಯದಲ್ಲಿ ಯಾರು ಗೆಲ್ಲುತ್ತಾರೆಂಬದನ್ನು ನೀವು ಕಾಣುವಿರಿ. ನೇ ಅಧ್ಯಾಯದಲ್ಲಿ ಇದೊಂದು ತಾತ್ಕಾಲಿಕವಾದ ಹಿನ್ನಡೆಯಷ್ಟೇ ಆಗಿದೆ. ಆದರೆ

ಆತನು ನೇ ವಚನದಲ್ಲಿ ಹೇಳುವದೇನೆಂದರೆ:

(ಪ್ರಕ :-) ಇದಲ್ಲದೆ ಪರಿಶುದ್ಧರ ಮೇಲೆ ಯುದ್ಧಮಾಡಿ ಅವರನ್ನು ಗೆಲ್ಲುವಂತೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು.

ಸಕಲ ಕುಲ ಭಾಷೆ ಜನಾಂಗಗಳ ಮೇಲೆ ಅವನಿಗೆ ಅಧಿಕಾರವು ಕೊಡಲ್ಪಟ್ಟಿತು.

ಜಗತ್ತಿಗೆ ಅಸ್ತಿವಾರ ಹಾಕಿದಂದಿನಿಂದ ಯಾರಾರ ಹೆಸರುಗಳು ವಧಿಸಲ್ಪಟ್ಟ ಕುರಿಮರಿಯಾದಾ ತನ ಜೀವಗ್ರಂಥದಲ್ಲಿ .

ಬರೆದಿರುವದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಮೃಗವನ್ನು ಆರಾಧಿಸುವರು.

ಪಾಸ್ಟರ ಅಂಟರ್ಸನ್: ಆದ್ದರಿಂದ ಈ ಮೃಗ ಎಂದು ಕರೆಯಲ್ಪಡುವ ಮನುಷ್ಯನು, ಎಲ್ಲಾ ದೇಶಗಳ ಮೇಲೆ ಅಧಿಕಾರ ಹೊಂದಿರುವ ಇತನು

ಎಲ್ಲಾ ಭಾಷೆ, ಕುಲಗಳ ಮೇಲೆ ಆದಿಕಾರ ಹೊಂದಿರುವ ಇತನ ಗುರಿ ಪರಿಶುದ್ಧರ ಮೇಲೆ ಯುದ್ಧಮಾಡುವದು ಮ್ತತು ಬೈಬಲ್

ಹೇಳುತ್ತದೆ, ಈ ಭೂಮಿಯ ಮೇಲಿನ ಪ್ರತಿಯೊಬ್ಬನೂ ಅವನನ್ನು ಪೂಜಿಸುವನು. ಸ್ವಲ್ಪ ತಾಳಿ. ಇಲ್ಲ, ಅದು ಹಾಗಿಲ್ಲ. ಇಲ್ಲಿ ಹೇಳುವದೇನೆಂದರೆ

ಜಗದುತ್ಪತ್ತಿಗೆ ಮುಂಚೆ ಕೊಯ್ಯಲ್ಪಟ್ಟ ಯಜ್ಞದ ಕುರಿಯಾದಾತನ ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳು

ಬರೆಯಲ್ಪಟ್ಟಿವೆಯೋ ಅವರನ್ನು ಹೊರತುಪಡಿಸಿ ಭೂಮಿಯಲ್ಲಿರುವ ಪ್ರತಿಯೊಬ್ಬನೂ ಆತನನ್ನು ಆರಾಧಿಸುವನು.ಹಾಗಾದರೆ ಇದನ್ನು ಕೇಳುತ್ತೇನೆ.

ಆ ಜೀವಬಾದ್ಯರ ಪುಸ್ತಕದಲ್ಲಿ ಹೆಸರಿರುವವರು ಅವನನ್ನು ಆರಾಧಿಸುತ್ತಾರೋ? ಇಲ್ಲ. ಆದರೆ ಬೈಬಲ್ ಹೇಳುತ್ತದೆ, ಏನಂದರೆ

ಆತನು ಬಹಳ ವಿಶ್ವಾಸರ್ಹನಂತೆ, ನಾಜೂಕಾಗಿ ವರ್ತಿಸುವ ಮೂಲಕ ಸಾಧ್ಯವಾದರೆ ಆದುಕೊಂಡವರನ್ನು ಸಹ ವಂಚಿಸುವನು. ಆದರೆ ದೇವರು

ರಕ್ಷಿಸಲ್ಪಟ್ಟವರನ್ನು ಈ ಮನುಷ್ಯನ ವಂಚನೆಗೊಳಗಾಗುವಂತೆ ಬಿಡುವದಿಲ್ಲ. ಆದ್ದರಿಂದ ನಿಜವಾಗಿಯೂ

ರಕ್ಷಣೆ ಹೊಂದಿದ ಪ್ರತಿಯೊಬ್ಬನೂ, ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಸಿದ್ಧಾಂತ ಬಲೆಗೆ ಬಿದ್ದವರೂ ಸಹ, ಅವರು ಇದು ಸಂಭವಿಸುವದನ್ನು ನೋಡುವಾಗ

ಅಥವಾ ಬಹುಶಃ ಅವರು ಈ ಡಾಕ್ಯೂಮೆಂಟರಿ ನೋಡಿಯಾದರೂ ಗ್ರಹಿಸಿಕೊಳ್ಳುವರೆಂದು ನಿರೀಕ್ಷಿಸುತ್ತೇನೆ, "ಒಂದು ನಿಮಿಷ

ತಾಳಿರಿ, ಇದು ಸಂಬವಿಸುತ್ತಿದೆ. ಇವನು ಕ್ರಿಸ್ತವಿರೋಧಿ. ನಾನು ಅದನ್ನು ಸ್ವೀಕರಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಆತನನ್ನು ಆರಾಧಿಸಬಾರದು.

ಇತನು ನಿಜವಾಗಿಯೂ ಕ್ರಿಸ್ತನಲ್ಲ. ಹಾಗಾದರೆ ಆತನನ್ನು ಆರಾಧಿಸದಂಥ ಯಾವನಾದರೂ ಕೊಲ್ಲಲ್ಪಡುವನು.

ಮತ್ತು ಆತನನ್ನು ಆರಾಧಿಸದ ಯಾವನೂ ಖರೀದಿ ಅಥವಾ ಮಾರಾಟ ಸಹ ಮಾಡುವದಕ್ಕಾಗುವದಿಲ್ಲ. ನೀವು ಸುಮ್ಮನೆ ವಾಲ್ಗ್ರೀನ್ಸಗೆ ಹೋಗಿ

ಮೃಗದ ಗುರುತು ಹಾಕಿಸಿಕೊಳ್ಳುವಿರಿ. ಅದು ನೀವು ಪೋಸ್ಟ ಆಫೀಸಿಗೆ ಹೋಗಿಬಿಟ್ಟು

ಹಾಕಿಸಿಕೊಳ್ಳುವಂತದ್ದಲ್ಲ. "ಸರಿ, ನಾಣು ಖರೀದಿ ಅತವಾ ಮಾರಾಟ ಮಾಡುವಂತೆ ನನಗೆ ಚೀಫ್ ಹಾಕುವಿರಾ?" ಎಂದು ಕೇಳಲಾಗದು. ಇಲ್ಲ,

ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ. ನೀವು ಚೀಪ್ ನ್ನು ಪಡೆಯಬೇಕೆಂದರೆ ಕ್ರಿಸ್ತವಿರೋಧಿಯ್ನನು ಆರಾಧಿಸಬೇಕಾಗುವದು. ಈಗ ಸಹ ಅನೇಕ ದಶಕಗಳ ಹಿಂದೆ

ನೀವು ಸುಳ್ಳುಪತ್ತೆ ಯಂತ್ರಗಳನ್ನು ನೋಡಿದ್ದೀರಿ. ಈಗ ಅವರು ಮೆದುಳನ್ನೇ ಸ್ಕ್ಯಾನ್ ಮಾಡುವಂಥ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ನಾನು ನಂಬುವದೇನೆಂದರೆ ಮೃಗದ ಗುರುತನ್ನು ಪಡೆಯಬೇಕೆಂದರೆ, ನೀವು ಆ

ಕ್ರಿಸ್ತವಿರೋಧಿಯನ್ನು ಆರಾಧಿಸಬೇಕಾಗಬಹುದು ಮ್ತತು ಆತನಿಗೆ ನಿಷ್ಠೆಯನ್ನು ವ್ಯಕ್ತಪಡಿಸಬೇಕಾಗಬಹುದು.

ಮತ್ತು ನೀವು ನಿಜವಾಗಿಯೂ ಸತ್ಯವನ್ನು ಹೇಳುತ್ತಿರುವಿರೋ ಎಂಬದು ಆತನಿಗೆ ಗೊತ್ತಾಗುವದು.

ಸುದ್ಧಿ ವಾಚಕ: ಸೈ-ಪೈ ಬಂದು ಬಿಟ್ಟಿದೆ. ನಾಳೆಯು ಈಗಾಗಲೇ ನಮ್ಮ ಮುಂದಿದೆ.

ಪಾಸ್ಟರ ಅಂಡರ್ಸನ್: ಅದು ಮಾತ್ರವಲ್ಲದೆ, ನೀವು ಅದರ ಬಗ್ಗೆ ಯೋಚಿಸುವದಾದರೆ, ಸಾರಿಗೆ ವ್ಯವಸ್ಥೆಯು ಈಗ

ಬಹಳ ನಿಯಂತ್ರಕ್ಕೊಳಪಟ್ಟಿದೆ. ಹೆದ್ದಾರಿಗಳಲ್ಲಿ ನೀವು ಹೊರಟರೆ ತಪಾಷಣೆಗೆ ನಾಕಾಬಂಧಿಗಳಿರುತ್ತವೆ ಮತ್ತು ನೀವು

ವಿಮಾನದಲ್ಲಿ ಹೋಗಲು ನೋಡಿದರೆ, ಟಿಎಸ್ಎ ನಿಮ್ಮನ್ನು ನಗ್ನ ದೇಹ ಸ್ಕ್ಯಾನರಗೆ ಒಳಪಡಿಸುತ್ತಾರೆ ಮತ್ತು

ಎಲ್ಲೆಡೆಯೂ ನಿಯಂತ್ರಣದ ಬೇಲಿಯನ್ನು ಹಾಕಿ ಮುಂದೆ ನೀವು ಸಮಾಜದಲ್ಲಿ ಮುಕ್ತವಾಗಿ

ಕೆಲಸಮಾಡದಂಥ, ಮೃಗದ ಗುರುತು ಹಾಕಿಸಿಕೊಂಡು ಮೃಗವನ್ನು ಆರಾಧಿಸದ ಹೊರತು

ಗುರುತು ತೆಗೆದುಕೊಳ್ಳದ ಹೊರತು ಬದುಕುವದಕ್ಕೆ ಕಷ್ಟಕರವಾಗುವಂಥ ಸ್ಥಿತಿ ನಿರ್ಮಾಣವಾಗುತ್ತಿದೆ.

ಕೆಂಟ್ ಹೋವಿಂಡ್: ಸರಿಯಾಗಿಯೇ ಹೇಳಿದಿರಿ. ನಮ್ಮನ್ನು ದುಷ್ಟರೆಂಬಂತೆ ನಡಿಸಿಕೊಳ್ಳುವರು. ಯೇಸು ಬಬಹಳ ಸ್ಪಷ್ಟವಾಗಿ

ತನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ ಅವರು ತನ್ನ ಹೆಸರಿನ ನಿಮಿತ್ತ ದ್ವೇಷಿಸಲ್ಪಡುವರು. ಯಾವಾನಾದರೂ ಈ

ಅದ್ಭುತವಾದ ಹೊಸ ವಿಶ್ವ ವ್ಯವಸ್ಥೆಯೊಂದಿಗೆ ಸಹಕರಿಸದಿದ್ದರೆ ಅಂಥವರನ್ನು ವೈರಿ ರೀತಿಯಲ್ಲಿ ಕಾಣುವಂಥ ಸ್ಥಿತಿ ಬರಲಿದೆ.

ಉದಾಹರಣೆಗೆ, ಶಾಲೆ, ನೀವು ನಿಮ್ಮ ಶಿಸುವನ್ನು ಶಾಲೆಗೆ ಸೇರ್ಪಡೆಗೊಳಿಸುವದಕ್ಕೆ ಹೋಗುವಾಗ

ನೀವು ರೋಗನಿರೋಧಕ ಚುಚ್ಚುಮದ್ದು ಹಾಕಿಸಿದರೆ ಮಾತ್ರ ಶಾಲೆಗೆ ಬರತಕ್ಕದ್ದು ಎಂದು ಹೇಳುವರು. ಸರಿ, ನಿಮಗೆ ಚುಚ್ಚುಮದ್ದಿನ ಅಲರ್ಜಿ

ಇದ್ದು, "ನೋಡಿ, ಇದರಿಂದ ನನಗೆ ಮೂರ್ಚೆಯುಂಟಾಗಬಹುದು" ಎಂದು ಹೇಳುವಿರಿ.

ಅದು ಸಾವಿರಾರು ಅಲರ್ಜಿಗಳನ್ನುಂಡು ಮಾಡಲಿ. ನನಗೆ ಗೊತ್ತಿಲ್ಲ, ಆದರೆ ನಾನು ರಿಸ್ಕ್ ತೆಗೆದುಕೊಳ್ಳಲು ಬಯಸುವದಿಲ್ಲ.

ನಾನು ಚುಚ್ಚುಮದ್ದಿಗೆ ಸಮಾನವಾದ ವಾಕ್ಯಾಧಾರಿತ ಚುಚ್ಚುಮದ್ದಿನ ಬಗ್ಗೆ ತಿಳಿಯದು, ನೀನು ನಿನ್ನ ದೇಹಕ್ಕೆ

ವಿಷವನ್ನು ಹಾಕಿಸಿಕೊಂಡು ವಿರೋಧಗೊಳ್ಳದಿರಬಹುದು."

ಪಾಸ್ಟರ ಅಂಡರ್ಸನ್: ಸರಿ, ಸರಿ.

ಕೆಂಟ್ ಹೋವಿಂಡ್: ಸತ್ಯವೇನೆಂದರೆ, ನೀವು ಚುಚ್ಚುಮದ್ದು ಹಾಕಿಸಿಕೊಂಡ ಹೊರತು ಶಾಲೆಗೆ ಬರಬಾರದೆಂದು ಶಾಲೆಯವರು ಹೇಳುತ್ತಾರೆ

ಆದ್ದರಿಂದ ಈಗ ನಿಮಗೊಂದು ಆಯ್ಕೆಯಿರುತ್ತದೆ. ನೀವು ನಿಮ್ಮ ನಿಲುವಿನಲ್ಲಿ ದೃಢವಾಗಿ ನಿಲ್ಲುವಿರೋ ಅಥವಾ ನೀವು ಶರಣಾಗಿ

ಅನುಕೂಲಕ್ಕೋಸ್ಕರ ನಿಮ್ಮ ಮಗುವಿಗೆ ಚುಚ್ಚುಮದ್ದು ಕೊಡುವಿರೋ? ಮೃಗದ ಗುರುತಿನ ವಿಚಾರದಲ್ಲಿ ಸಹ ಇದು ಹೀಗೆಯೇ ಇರುವದು.

ಎಂಟು ವರ್ಷಗಳ ಹಿಂದೆ ಸಾಮಾಜಿಕ ಭದ್ರತೆಯ ಸಂಖ್ಯೆಯ ವಿಷಯದಲ್ಲಿ ಸಹ ಹೀಗೆಯೇ ಇತ್ತು. ಜನರು

ಸಂಖ್ಯೆಯನ್ನು ಪಡೆದುಕೊಳ್ಳುವ ಬಗ್ಗೆ ಮನಸ್ಸಿಲ್ಲದವರಾಗಿದ್ದರು. "ಓ, ನನ್ನದು ಒಂದು ಹೆಸರು." ಆದರೆ ನಿಧಾನವಾಗಿ ಈಗ

ಪ್ರತಿಯೊಬ್ಬರೂ ಸಂಖ್ಯೆಯನ್ನು ಹೊಂದಿದ್ದಾರೆ ಮತ್ತು ಯಾರೂ ಅದರ ಬಗ್ಗೆ ತಲೆಕೇಡಿಸಿಕೊಳ್ಳುತ್ತಿಲ್ಲ. ಇದು ಒಂದೊಂದೆ ಹೆಜ್ಜೆಯ, ಒಂದು, ಎರಡು

ಮೂರು ..ಹೀಗೆ ಸಾಗುತ್ತದೆ, ಕೊನೆಗೆ ಏಕ ವಿಶ್ವ ಸಾಮ್ರಾಜ್ಯವನ್ನು ಸ್ಥಾಪಿಸುವ ಅಂತಿಮ ಗುರಿ?

ಪಾಸ್ಟರ ಅಂಡರ್ಸನ್: ಸೈತಾನನು ಪರಲೋಕದಿಂದ ದೊಬ್ಬಲ್ಪಡುವನು. ತನಗೆ ಸ್ವಲ್ಪ ಕಾಲ ಉಳಿದದೆ ಎಂದು ಅವನಿಗೆ ಗೊತ್ತಿದೆ. ಆತನು ಹೊರಟು

ವಿಶ್ವಾಸಿಗಳ ಮತ್ತು ಪರಿಶುದ್ಧರ ಮೇಲೆ ಯುದ್ಧ ಮಾಡುವನು. ಮತ್ತು ಆತನು ಏನು ಮಾಡುವನು? ಆತನು ಅದನ್ನು

ಒಬ್ಬ ವ್ಯಕ್ತಿಯನ್ನು ಅಧಿಕಾರದಲ್ಲಿಡುವ ಮೂಲಕ ಮಾಡುವನು, ಅಲ್ಲವೋ? ಘಟಸರ್ಪವು ಅವನಿಗೆ ತನ್ನ ಅಧಿಕಾರವನ್ನು ಕೊಟ್ಟನು. ಆತನು ಅವನನ್ನು ಇಡೀ

ವಿಶ್ವದ ಮೇಲೆ, ಸಕಲ ಕುಲ, ಜನಾಂಗ ಮತ್ತು ಭಾಷೆಗಳ ಮೇಲೆ ನೇಮಿಸುತ್ತಾನೆ. ಮತ್ತು ಈ ಮನುಷ್ಯನು ಮುಂದೆ ಪಿಶಾಚನ

ಯುದ್ಧವನ್ನು ಪರಿಶುದ್ಧರ ವಿರುದ್ಧವಾಗಿ ನಡಿಸುವನು. ಬೈಬಲ್ ನೇ ಅಧ್ಯಾಯದಲ್ಲಿ ಹೇಳುತ್ತದೆ:

(ಪ್ರಕ :-) ಮತ್ತೊಂದು ಮೃಗವು ಭೂಮಿಯೊಳಗಿಂದ ಬರು ವದನ್ನು ನಾನು ಕಂಡೆನು. ಇದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು;

ಇದು ಘಟಸರ್ಪದಂತೆ ಮಾತನಾಡಿತು. ಇದು ಮೊದಲನೆಯ ಮೃಗದ ಅಧಿಕಾರವನ್ನೆಲ್ಲಾ

ಅದರ ಮುಂದೆಯೇ ನಡಿಸುತ್ತದೆ. ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ

ಭೂನಿವಾಸಿಗಳೂ ಆರಾಧಿಸು ವಂತೆ ಇದು ಮಾಡುವಂಥದ್ದಾಗಿದೆ.

ಪಾಸ್ಟರ ಅಂಡರ್ಸನ್: ಇಗೋ, ಆರಾಧನೆಯನ್ನು ಕೇಳುವಂಥ ಈ ಮನುಷ್ಯನು ಇಲ್ಲಿದ್ದಾನೆ. ನೇ ವಚನದಲ್ಲಿ ಹೀಗೆ ಹೇಳುತ್ತದೆ:

(ಪ್ರಕ :-) ಇದು ಮಹ ತ್ತಾದ ಸೂಚಕಕಾರ್ಯಗಳನ್ನು(ಅದ್ಭುತಗಳು) ನಡಿಸುವಂಥದ್ದಾಗಿ

ಜನರ ಮುಂದೆ ಬೆಂಕಿಯು ಆಕಾಶದಿಂದ ಭೂಮಿಗೆ ಇಳಿದು ಬರುವಂತೆ ಮಾಡುತ್ತದೆ. ಮೃಗದ ಮುಂದೆ

ಇಂಥಾ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರ ವನ್ನು ಹೊಂದಿ ಭೂಮಿಯ ಮೇಲೆ

ವಾಸಿಸುವ ಜನರನ್ನು ಮೋಸಗೊಳಿಸುವದಲ್ಲದೆ ಕತ್ತಿಯಿಂದ ಗಾಯಹೊಂದಿ

ಬದುಕಿದ ಮೃಗಕ್ಕಾಗಿ ವಿಗ್ರಹವನ್ನು ಮಾಡಿಕೊಳ್ಳ ಬೇಕೆಂದು ಅವರಿಗೆ ಹೇಳುತ್ತದೆ

(ಪ್ರಕ :) ಮೃಗದ ವಿಗ್ರಹವು ಮಾತನಾಡುವಂತೆಯೂ ಆ ಮೃಗದ

ವಿಗ್ರಹವನ್ನು ಯಾರಾರು ಆರಾಧಿಸುವದಿಲ್ಲವೋ ಅವರನ್ನು ಕೊಲ್ಲಿಸು ವಂತೆಯೂ ಆ ಮೃಗದ

ವಿಗ್ರಹಕ್ಕೆ ಜೀವ ಕೊಡುವ ಅಧಿಕಾರವು ಅದಕ್ಕೆ ಇತ್ತು.

ಪಾಸ್ಟರ ಅಂಡರ್ಸನ್: ಮತ್ತು ನೀವು ಹೇಳುತ್ತಿರಿ, "ಆ ಜೀವ ಕೊಡಲ್ಪಟ್ಟಂಥ ಮೃಗವಾದರೂ ಯಾವದು?

ನಾವು ಇದಕ್ಕೆ ಹತ್ತಿರ ಹತ್ತಿರ ಬಂದ ಹಾಗೆ, ನಾವು ತಂತ್ರಜ್ಞಾನವನ್ನು ಇನ್ನಷ್ಟು ಹೆಚ್ಚು ಅರ್ಥಮಾಡಿಕೊಳ್ಳಬಲ್ಲೆವು

ಎಂದು ಭಾವಿಸುತ್ತೇನೆ, ಆದ್ದರಿಂದ ಆ ಮೃಗವು ನಿಜವಾಗಿಯೂ ಹೇಗಿರುತ್ತದೆ, ಯಾವದು ಎಂಬದು ನನಗೆ

ನಿಜಕ್ಕೂ ತಿಳಿಯದು. ಆದರೆ ಅದು ಮಾತಾಡಲು ಶಕ್ತವಾದ ಮತ್ತು ಮೃಗಕ್ಕೆ ಆರಾಧಿಸದವರನ್ನು

ಕೊಲ್ಲುವಂತೆ ಮಾಡುವ ಶಕ್ತಿಯಿರುವ ಒಂದು ರೀತಿಯ ಪ್ರತಿಮೆ ಎಂದಷ್ಟೆ ಹೇಳಬಹುದು. ಇದೊಂದು ರೀತಿ ನನಗೆ ದಾನಿಯೇಲನ ಪುಸ್ತಕ

ನೇ ಅಧ್ಯಾಯವ್ನನು ನೆನಪಿಸುತ್ತದೆ. ನೆನಪಿದೆಯಾ, ನೆಬಕದ್ನೆಚ್ಛರನು ಆ ಕಾಲದಲ್ಲಿನ ನಾಗರಿಕ ಸಾಮ್ರಾಜ್ಯದ ಅರಸನಾಗಿದ್ದನು?

ಆತನು ಹೇಗೆ ಒಂದು ಪ್ರತಿಮೆಯನ್ನು ಮಾಡಿ ಎಲ್ಲರೂ ಅದಕ್ಕೆ ಆರಾಧಿಸಬೇಕೆಂದು ಹೇಲಿದನೆಂಬದು ನೆನಪಿದೆಯಾ? ಮತ್ತು ಅವರು ಅದಕ್ಕೆ

ಪೂಜೆ ಸಲ್ಲಿಸದಿದ್ದರೆ ಏನಾಗುತ್ತಿತ್ತು? ಅವರು ಕೊಲ್ಲಲ್ಪಟ್ಟರು, ಹೌದಾ? ಅದೇ ರೀತಿಯ ಸಂಗತಿಯನ್ನೇ ನಾವು

ಕಾಣುತ್ತೇವಲ್ಲವೇ? ಅದು ಕ್ರಿಸ್ತವಿರೋಧಿಯ ಒಂದು ಚಿತ್ರಣ. ನೇ ವಚನವನ್ನು ನೋಡಿರಿ. ಮುಖ್ಯವಾದದ್ದು ಇಲ್ಲಿದೆ:

(ಪ್ರಕ :-) Aಅದು ಚಿಕ್ಕವರು ದೊಡ್ಡ ವರು ಐಶ್ವರ್ಯವಂತರು ಬಡವರು ಸ್ವತಂತ್ರರು ದಾಸರು

ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ ಹಣೆಗಳ ಮೇಲಾಗಲಿ ಗುರುತು ಹೊಂದಬೇಕೆಂತಲೂ

ಆ ಗುರುತಾಗಲಿ ಮೃಗದ ಹೆಸರಾಗಲಿ ಅದರ ಹೆಸರಿನ ಅಂಕೆಯಾಗಲಿ ಇಲ್ಲದವನು ಕ್ರಯ ವಿಕ್ರಯಗಳನ್ನು

ಮಾಡದಂತೆಯೂ ಅದು ಮಾಡುತ್ತದೆ. ದರಲ್ಲಿ ಜ್ಞಾನವಿದೆ. ತಿಳುವಳಿಕೆಯುಳ್ಳವನು ಆ ಮೃಗದ ಅಂಕೆಯನ್ನು

ಎಣಿಸಲಿ; ಯಾಕಂದರೆ ಅದು ಒಬ್ಬ ಮನುಷ್ಯನ ಅಂಕೆಯಾಗಿದೆ; ಅವನ ಅಂಕೆಯು ಆರುನೂರ ಅರವತ್ತಾರು. ()

ಪಾಸ್ಟರ ಅಂಡರ್ಸನ್: ಈ ಒಂದು ಸಾಧನವನ್ನು ಉಪಯೋಗಿಸಿಕೊಂಡು ಸೈತಾನನು ವಿಶ್ವಾಸಿಗಳನ್ನು ಹಿಂಸೆ ಪಡಿಸುವನು.

ಆತನು ಪರಿಶುದ್ಧರ ವಿರುದ್ಧ ಯುದ್ಧ ಮಾಡುವದಕ್ಕೆ ಉಪಯೋಗಿಸುವ ಸಾಧನವು ಈ ಮೃಗದ ಗುರುತೇ ಆಗಿರುತ್ತದೆ, ಯಾಕೆಂದರೆ

ನೀವು ಖರೀದಿ ಅಥವಾ ಮಾರಾಟ ಮಾಡುವದಕ್ಕೆ ಸಾಧ್ಯವಾಗುವದಿಲ್ಲವಾದರೆ ಇಂದಿನ ಜಗತ್ತಿನಲ್ಲಿ ಬದುಕುವದು ಕಷ್ಟ,

ಹೌದಲ್ಲವೇ? ಅಥವಾ ಯಾವದೇ ಲೋಕದಲ್ಲೂ ಕಷ್ಟವೇ. ಅದ್ದರಿಂದ ಆತನು ಇದನ್ನು ಒಂದು ಕಾನೂನು ಮಾಡುವದು ಮಾತ್ರವಲ್ಲದೆ

ನೀನು ಕ್ರಿಸ್ತವಿರೋಧಿಯನ್ನು ಆರಾಧಿಸದಿದ್ದರೆ ಕೊಲ್ಲಲ್ಪಡುವಿರಿ. ಅಲ್ಲಿಯೇ ನಿಜವಾದ ಹಿಂಸೆಯು ಇರುತ್ತದೆ.

ಅದೇ ಪರಿಶುದ್ಧರ ವಿರುದ್ಧ ಯುದ್ಧವಾಗಿದೆ. ಅಲ್ಲದೆ ಆತನು ಪರಿಶುದ್ಧರಿಗೆ ಏನನ್ನಾದರೂ ಖರೀದಿಸುವದಕ್ಕೂ

ಮಾರುವದಕ್ಕೂ ಕಠಿಣಗೊಳಿಸುವನು ಯಾಕೆಂದರೆ ಅವರಿಗೆ ಮೃಗದ ಗುರುತು ಇರುವದಿಲ್ಲ, ಮತ್ತು ಮೃಗದ ಗುರುತನ್ನು

ಯಾರು ಮೃಗವನ್ನು ಆರಾಧಿಸುವರೋ ಅವರಿಗೆ ಮಾತ್ರವೇ ಹಾಕಲಾಗುತ್ತದೆ. ಮತ್ತು ರಕ್ಷಣೆ ಹೊಂದಿರುವವರು

ಪರಿಶುದ್ಧರು ಆ ಮೃಗವನ್ನು ಆರಾಧಿಸುವದಕ್ಕೆ ಹೋಗುವದಿಲ್ಲ. ಬೈಬಲ್ ಮತ್ತಾಯ ರಲ್ಲಿ ಬಹಳ ಸ್ಪಷ್ಟವಾಗಿದೆ

ಆದ್ದರಿಂದ ಅವರಿಗೆ ಖರೀದಿ ಮ್ತತು ಮಾರಾಟ ಮಾಡುವದಕ್ಕೆ ಸಾಧ್ಯವಿಲ್ಲದರಾಗುವರು ಮತ್ತು

ಅವರ ಮೇಲೆ ಮರಣ ಶಿಕ್ಷೆಯಿರುವದು. ಈಗ ಸದ್ಯಕ್ಕೆ ನಿಮ್ಮನ್ನು ಒಂದು ವಿಶ್ವದಲ್ಲಿ ಊಹಿಸಿಕೊಳ್ಳಿರಿ- ನಾನು ಇಲ್ಲಿ

ಒಂದು ದೇಶ ಎಂದು ಹೇಳಲಿಲ್ಲ, ನಾನು ಒಂದು ರಾಷ್ಟ್ರ ಎಂದು ಹೇಳಲಿಲ್ಲ, ಒಂದು ವಿಶ್ವದಲ್ಲಿ ಎಂದೆನು-ಅಲ್ಲಿ ನಿಮಗೆ ಖರೀದಿ ಅಥವಾ

ಮಾರಾಟ ಮಾಡಲಾಗುವದಿಲ್ಲ ಮತ್ತು ನಿಮ್ಮ ಮೇಲೆ ಮರಣಕ್ಕೆ ಗುರಿಮಾಡಬೇಕೆಂಬ ಅಪ್ಪಣೆಯಿರುತ್ತದೆ.ನೀವು ಊಹಿಸಿಕೊಳ್ಳಬಲ್ಲಿರಾ,

ಅಂಥ ವಿಶ್ವದಲ್ಲಿ ಬದುಕುಳಿಯುವದು ಎಷ್ಟು ಕಠಿಣವಾಗಿರುತ್ತದೆ? ಅದು ಮಾತ್ರವಲ್ಲದೆ, ಎಲ್ಲೆಡೆಯೂ

ಅಳವಡಿಸಲಾಗುತ್ತಿರುವ ಕಣ್ಗಾವಲು ಕ್ಯಾಮರಾಗಳ ವಿಷಯವೇನು? ಲೈಸನ್ಸ್ ಪ್ಲೇಟ್ ಗಳನ್ನು ಓದುವಂಥ ಕ್ಯಾಮರಾಗಳ ವಿಷಯವೇನು?

ನಗ್ನ ದೇಹ ತಪಾಷಣೆಯ ಸ್ಕ್ಯಾನರ್ ಗಳ ವಿಷಯವೇನು? ಪತಾಷಣೆಯ ನಾಕಾಬಂಧಿಗಳಲ್ಲಿ ನಿಮ್ಮ ಗುತುರು ಚೀಟಿಗಳನ್ನು ತೋರಿಸುವ ವಿಷಯವೇನು?

ರೈಲಿನಲ್ಲಿ ಹತ್ತಬೇಕೆಂದರೆ ನಿಮ್ಮ ಗುರುತು ತೋರಿಸಬೇಕಾಗಿದೆಯಲ್ಲಾ? ವಿಮಾನದಲ್ಲಿ ಪ್ರಯಾಣಿಸಬೇಕೆಂದರೆ ನಿಮ್ಮ ಗುರುತುಗಳನ್ನು ತೋರಿಸಬೇಕಾಗಿರುತ್ತದಲ್ಲಾ? ಮತ್ತು ನಿಮಗೊಂದು ಗೊತ್ತಾ?

ಬಹಳ ಶೀಘ್ರದಲ್ಲಿಯೇ, ನೀವು ಮತ್ತೊಂದನ್ನು ಸಹ ತೋರಿಸಬೇಕಾದ ಸ್ಥಿತಿ ಬರಲಿದೆ. "ಸರಿ, ಈಗ ನಿಮ್ಮ ಬಲಗೈಯನ್ನು ತೋರಿಸಿ

ಸರಿ, ನೀವು ಈಗ ಹೋಗಬಹುದು. ಈ ದಿನ ನಿಮಗೆ ಉತ್ತಮವಾಗಿರಲಿ." ಇದು ನಂಬಲಸಾಧ್ಯವೆಂದು ಹೇಳುವದಕ್ಕೇ ಆಗುವದಿಲ್ಲ. ಬಹುಶಃ

ಜನರು ಇದರ ಬಗ್ಗೆ ಕೆಲವು ನೂರು ವರ್ಷಗಳ ಹಿಂದೆ ಓದಿದಾಗ ಅವರು ಆಗ ಇದನ್ನು ಇಂದು

ನಾವು ಭಾವಿಸುವ ರೀತಿಯಲ್ಲಿಯೇ ಕಂಡಿರಬೇಕು. ನಾವು ಇದನ್ನು ನೋಡುವಾಗ, ಅದು ಈಗ ಸ್ವಲ್ಪ ರೂಪವನ್ನು ಪಡಕೊಳ್ಳುತ್ತಿದೆ, ಅಲ್ಲವೇ?

ಆದ್ದರಿಂದಲೇ ಅದು ಬಹುಶಃ ಬಹಳ ಹತ್ತಿರದಲ್ಲಿರಬಹುದೆಂದು ನನಗೆ ಅನ್ನಿಸುತ್ತದೆ. ಕ್ರೈಸ್ತರು ಇಂದು ಇದಕ್ಕಾಗಿ ಸಿದ್ಧಗೊಂಡೇ ಇಲ್ಲ.

ಅವರು ಇದರ ಬಗ್ಗೆ ಸ್ವಲ್ಪವೂ ಸಿದ್ಧಗೊಂಡಿಲ್ಲ. ನಿಮಗೆ ಏನು ಮಾಡಬೇಕೆಂದು ತಿಳಿದದೆಯೋ? ನೀವು ನಿಮ್ಮನ್ನು

ಆತ್ಮೀಕವಾಗಿ ಸಿದ್ಧಪಡಿಸಿಕೊಳ್ಳಬೇಕಿದೆ, ಆಗ ನೀವು "ಅಯ್ಯೋ, ಏನು ನಡೆಯುತ್ತಿದೆ?" ಎಂದು ಆಘಾತಗೊಳ್ಳುವದು ತಪ್ಪುತ್ತದೆ.

ನೀವು ಸಿದ್ಧರಾಗಿರುವ ಅಗತ್ಯವಿದೆ. ನೀವು ಸಿದ್ಧಗೊಳ್ಳಬೇಕಾಗಿದೆ. ಆದಕಾರಣದಿಂದಲೇ ದೇವರು ನಮ್ಮನ್ನು ಎಚ್ಚರಿಸುತ್ತಾನೆ ಮತ್ತು ಎಚ್ಚರಿಸುತ್ತಾನೆ ಮತ್ತು

ಎಚ್ಚರಿಸುತ್ತಾನೆ ಮತ್ತು ಎಚ್ಚರಿಸುತ್ತಾನೆ. ಆದಕಾರಣದಿಂದಲೇ ಪೌಲನು ಸಹ ತನ್ನ ಕಾಲದ ಜನರನ್ನು ಎಚ್ಚರಿಸಿದನು, ನಿಜವೇ ಅವರು

ಜೀವಿಸುತ್ತಿದ್ದ ದಿನಗಳು ಮಹಾಸಂಕಟಕಾಲದ ದಿನಗಳಾಗಿರಲಿಲ್ಲ, ಆದರೆ ಅವರು ತಮ್ಮದೇ ಆದ ಅನೇಕ ಸಂಕಟಗಳನ್ನು ದಾಟಿ ಹೋದರು

ಪ್ರತಿಯೊಬ್ಬ ವಿಶ್ವಾಸಿಯೂ ಹಾದು ಹೋಗುತ್ತಾನೆ. ಆತನು ಹೇಳಿದ್ದೇನೆಂದರೆ, "ನಾವು ನಿಮ್ಮ ಬಳಿಯಲ್ಲಿದ್ದಾಗ

ನಿಜವಾಗಿಯೂ ಸಂಕಟವನ್ನು ಅನುಭವಿಸಲೇಬೇಕೆಂದು ಮುಂದಾಗಿ ಹೇಳಿದೆವಲ್ಲಾ; ಅದರಂತೆಯೇ

ಆಯಿ ತೆಂದು ನಿಮಗೆ ತಿಳಿದುಬಂತು. " ಆದ್ದರಿಂದ ನಾವು ಸಹ ಇದರ ಬಗ್ಗೆ ಎಚ್ಚರಿಸಲ್ಪಡುವ ಅಗತ್ಯವಿದೆ ಮತ್ತು ಅದು ಸಂಭವಿಸುವಾಗ

ಅದನ್ನು ಎದುರಿಸಬಲ್ಲೆವು ಎಂಬದನ್ನು ತಿಳಿದುಕೊಳ್ಳಬೇಕಿರುತ್ತದೆ

ರೋನಾಲ್ಡ್ ರಸ್ಮುಸ್ಸೆನ್: ಈ ದಿನಗಳಲ್ಲಿ ಕ್ರೈಸ್ತರಿಗೆ ಅವರು ಮುಂದೆ ಸಂಕಟಕಾಲವನ್ನು ಎದುರಿಸಬೇಕಾಗಿರುತ್ತದೆಂಬ ಬಗ್ಗೆ

ಎಚ್ಚರಿಸಲಾಗುತ್ತಿಲ್ಲ. ಬದಲಾಗಿ ಅಮೆರಿಕದಲ್ಲೆಲ್ಲಾ ಪಾಸ್ಟರಗಳು ತಮ್ಮಜನರಿಗೆ ಬೋಧಿಸುತ್ತಿರುವದೇನೆಂದರೆ

ಕ್ರಿಸ್ತವಿರೋಧಿಯು ಪರಿಶುದ್ಧರೊಂದಿಗಿನ ತನ್ನಯುದ್ಧವನ್ನು ಆರಂಬಗೊಳಿಸುವ ಮುನ್ನವೆ ಎತ್ತಲ್ಪಡುವೆವು ಮತ್ತು

ಎತ್ತಲ್ಪಡುವಿಕೆಯು ದೇವರ ಪ್ರವಾದನಾ ಕಾಲಕ್ರಮದಲ್ಲಿ ಮೊಟ್ಟಮೊದಲು ಸಂಭವಿಸುವ ಘಟನೆ ಎಂದು ಹೇಳುತ್ತಾರೆ. ಈ ಸಿದ್ಧಾಂತವು

ಸನ್ನೀಹಿತ ಎಂದು ಪರಿಚಿತವಿದೆ, ಅದು ಬೋಧಿಸುವದೇನೆಂದರೆ ಕ್ರಿಸ್ತನು ಮೇಘಗಳಲ್ಲಿ ಯಾವದೇ ಕ್ಷಣದಲ್ಲಾದರೂ

ತಿರಿಗಿ ಬರುವನು, ಮತ್ತು ಆತನ ಬರೋಣದ ಯಾವ ಸೂಚನೆಗಳು ಸಹ ಇರುವದಿಲ್ಲ ಎಂಬದಾಗಿ. ಹೇಗೂ ಬೈಬಲ್ ಬೋಧಿಸುವದೇನೆಂದರೆ ಕ್ರಿಸ್ತನ ಬರೋಣವು

ಸನ್ನೀಹಿತವಲ್ಲ ಮತ್ತು ಬರೋಣಕ್ಕೆ ಮುಂಚೆ ಸಂಭವಿಸಲೇಬೇಕಾಗಿರುವ ಬೇರೆ ಘಟನೆಗಳಿರುತ್ತವೆ ಎಂಬದು.

ಪಾಸ್ಟರ ಅಂಡರ್ಸನ್: ನೀವು ಬಹುಶಃ ಈ ಸಿದ್ದಾಂತವನ್ನು ಕೇಳಿಸರಬಹುದು, ಏನಂದರೆ ಯೇಸು ಈ ದಿನ ಸಹ ಬರಬಹುದು.

ಇದನ್ನು ಮುಂಚೆ ಕೇಳಿಸಿಕೊಳ್ಳದವರು ಯಾರಿದ್ದಾರೆ? ಅದನ್ನು ಕ್ರಿಸ್ತನ ಸನ್ನೀಹಿತವಾದ ಬರೋಣ ಎನ್ನುತ್ತಾರೆ. ಅವರು ನಂಬುವದೇನೆಂದರೆ

ಯೇಸು ಯಾವದೇ ಕ್ಷಣದಲ್ಲಾದರೂ ಬರುತ್ತಾನೆ. ಜನರು ನನಗೆ ಯೇಸು ಯಾವದೇ ಕ್ಷಣದಲ್ಲಾದರೂ ಸಹ ಬರುವನು ಎಂದು

ಹೇಳುವಾಗ ಅನೇಕ ಸಾರಿ ಅವರಿಗೆ ಪ್ರಶ್ನಿಸಿದ್ದೇನೆ, "ಹಾಗೆಂದು ಬೈಬಲಿನಲ್ಲಿ ಎಲ್ಲಿ ಹೇಳುತ್ತದೆ?" ಆಗ ಅವರು ನನ್ನ ಪ್ರಶ್ನೆಗೆ

ಈ ರೀತಿ ಉತ್ತರವನ್ನು ಮುಂದಿಡುತ್ತಾರೆ, "ಬೈಬಲ್ ಹೇಳುವದೇನೆಂದರೆ ಯಾವ ಮನುಷ್ಯನಿಗೂ ಆತನ ಬರೋಣದ

ದಿವಾಘಲಿ, ಗಳಿಗೆಯಾಗಲಿ ತಿಳಿಯದು." ಮತ್ತು ಬಹಳಷ್ಟು ಸಾರಿ ಅವರಿಗೆ ಬೈಬಲಿನಲ್ಲಿ ತೋರಿಸಲು ಸಾಧ್ಯವಾಗುವದಿಲ್ಲ

ಅದನ್ನು ಕಂಡುಕೊಳ್ಳುವಂತೆ ನೀವೇ ಸಹಾಯ ಮಾಡಬೇಕಾಗುತ್ತದೆ. "ಸರಿ, ನನಗೆ ಅದು ಸಿಕ್ಕುತ್ತಿಲ್ಲ. ನನಗೆ ಸರಿಯಾದ ಅಧ್ಯಾಯ

ಯಾವದೆಂದು ತಿಳಿಯದು. ಆದರೆ ದಿನವಾಗಲಿ, ಗಳಿಗೆಯಾಗಲಿ ಯಾವ ಮನುಷ್ಯನಿಗೂ ಗೊತ್ತಿಲ್ಲವೆಂದು ಯೇಸು ಹೇಳಿದ್ದು ನನಗೆ ಚೆನ್ನಾಗಿ ಗೊತ್ತು"

“ನಾನು ನಿಮಗೆ ಸಹಾಯ ಮಾಡುತ್ತೇನೆ. ಆತನು ಅದನ್ನು ಮತ್ತಾಯ : ರಲ್ಲಿ ಹೇಳಿದನು." ನಾನು ನಿಮಗೆ ಬೈಬಲ್ ಏನು ಹೇಳುತ್ತದೆಂಬದನ್ನು ಓದಿ ಹೇಳುತ್ತೇನೆ

ಯಾಕೆಂದರೆ ಇದು ಎಷ್ಟು ಬೈಬಲ್ ಪ್ರಕಾರವಿದೆಯೆಂದು ನೀವು ತಿಳಿಯಬೇಕೆಂದು ಇಚ್ಚಿಸುತ್ತೇನೆ, ಯಾಕೆಂದರೆ ಕ್ರೈಸ್ತರೆಲ್ಲಾ ಇದನ್ನೇ ನಂಬಿದ್ದಾರೆ

ನೀವು ಈಗ ಸದ್ಯ ಕ್ರೈಸ್ತ ಬುಕ್ ಸ್ಟೋರಗಳಿಗೆ ಹೋದರೆ, ಅಲ್ಲಿ ನಿಮಗೆ ಎಲ್ಲಾ ರೀತಿಯ ಪುಸ್ತಕಗಳು ಮತ್ತು ವಿಡಿಯೋ ಗಳು ಸಿಕ್ಕುತ್ತವೆ

ಮತ್ತು "ಲೆಪ್ಟ್ ಬಿಹ್ಯಾಂಡ್" ಎಂದಬ ಸಿನಿಮಾ ಬ್ಗಗೆ ಕೇಳದವರು ಯಾರಿದ್ದಾರೆ? ಇದು ಶುದ್ಧ ಕಾಲ್ಪನಿಕ ಕಥಾಹಂದರ.

ಅದಕ್ಕೂ ಬೈಬಲಿಗೂ ಸಂಬಂಧವೇ ಇಲ್ಲ. ಸಂಪೂರ್ಣ ಬೈಬಲಿಗೆ ವ್ಯತಿರೀಕ್ತವಾದದ್ದು. ಮ್ತತು ಮತ್ತಾಯ: ರಲ್ಲಿ ಬೈಬಲ್ ಹೇಳುತ್ತದೆ:

(ಮತ್ತಾಯ :) ಆದರೆ ಆ ದಿನವಾಗಲೀ ಗಳಿಗೆಯಾಗಲೀ ನನ್ನ ತಂದೆಗೆ

ಮಾತ್ರವೇ ಹೊರತು ಮತ್ತಾರಿಗೂ ಪರಲೋಕದ ದೂತರಿಗೂ ತಿಳಿಯದು.

ಪಾಸ್ಟರ ಅಂಡರ್ಸನ್: ಆದ್ದರಿಂದ ಜನರು ಆ ವಚನವನ್ನು ತೆಗೆದುಕೊಂಡು ಹೀಗೆ ಹೇಳುವರು, "ಸ್ಪಷ್ಟವಾಗಿದೆ, ನೋಡಿದಿರಾ? ಯಾವ

ಮನುಷ್ಯನಿಗೂ ದಿನವಾಗಲಿ, ಗಳಿಗೆಯಾಗಲಿ ತಿಳಿಯದು. ಅದರರ್ಥ ಅದು ಯಾವದೇ ಕ್ಷಣದಲ್ಲಾದರೂ ಸಂಭವಿಸಬಹುದು." ಆದರೆ ಗಮನಿಸಿರಿ

ಆತನು ಹೇಳಿದ್ದೇನೆಂದರೆ, "ಆ ದಿನವಾಗಲಿ ಅಥವಾ ಗಳಿಗೆಯಾಗಲಿ ಯಾವ ಮನುಷ್ಯನಿಗೂ ತಿಳಿಯದು." ಹಾಗಾದರೆ ಇಲ್ಲಿ ಪ್ರಶ್ನೆಯು,

"ಯಾವ ದಿನ?" ಅದು ಆತನು ಈಗಷ್ಟೇ ಮಾತಾಡಿ ಮುಗಿಸಿದ ದಿನವೋ. ಇಲ್ಲಿದೆ ಮುಖ್ಯವಾದದ್ದು.

ಮುಂಚಿನ ನೇ ವಚನದಲ್ಲಿ, ಆತನು ಆ ದಿನವು ಸಂಕಟಕಾಲದ ನಂತರ ಎಂದು ಹೇಳಿದನು. ಆತನು ನೇ ವಚನದಲ್ಲಿ ಹೇಳಿದ್ದೇನೆಂದರೆ:

ಸಂಕಟ ದಿವಸಗಳು ಮುಗಿದ ತಕ್ಷಣವೇ

ಪಾಸ್ಟರ ಅಂಡರ್ಸನ್: ಆತನು ಮುಂದೆ ಸಂಭವಿಸಲಿರುವ ಘಟನೆಗಳನ್ನು ಬಣ್ಣಿಸುತ್ತಾನೆ. ನಂತರ ಆತನು ಹೇಳುತ್ತಾನೆ:

(ಮತ್ತಾಯ :) ಆದರೆ ಆ ದಿನವಾಗಲೀ ಗಳಿಗೆಯಾಗಲೀ ನನ್ನ ತಂದೆಗೆ ಮಾತ್ರವೇ ಹೊರತು ಮತ್ತಾರಿಗೂ ಪರಲೋಕದ ದೂತರಿಗೂ ತಿಳಿಯದು

ಪಾಸ್ಟರ ಅಂಡರ್ಸನ್: ಹಾಗಾದರೆ ನಮಗೆ ದಿನವಾಗಲಿ ಅಥವಾ ಗಳಿಗೆಯಾಗಲಿ ತಿಳಿಯದು ನಿಜ ಆದರೆ ಒಂದಂತೂ ನಮಗೆ ತಿಳಿದಿದೆ ಏನೆಂದರೆ

ಅದು ಸಂಕಟಕಾಲದ ನಂತರ ಎಂದಬದು. ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯನ್ನು ನಂಬುವ ಜನರುಈ

ಮಾನಸಿಕ ಜಮ್ನಾಸ್ಟಿಕ್ ಮಾಡುವರು, ಅಲ್ಲಿ ನೀವು ಅವರಿಗೆ ಇದನ್ನು ತೋರಿಸಿಕೊಡಲು ಪ್ರಯತ್ನಿಸುವಿರಿ, "ನೋಡಿರಿ, ಸಂಕಟಕಾಲ ಮುಗಿದ

ತಕ್ಷಣವೇ ಎಂದು ಇಲ್ಲಿದೆ". ಆಗ ಅವರು ಇದನ್ನು ನಿಮಗೆ ಹೇಳುವರು, "ಅದು ಎತ್ತಲ್ಪಡುವಿಕೆ ಬಗ್ಗೆ ಹೇಳುತ್ತಿಲ್ಲ. ಅದು

ಎತ್ತಲ್ಪಡುವಿಕೆ ಅಲ್ಲ." ನೀವು ಹೇಳುವಿರಿ, "ಸರಿ, ನಿಮಗೆ ಹೇಗೆ ಖಚಿತವಾಗಿ ಗೊತ್ತು?" "ಹೇಗೆಂದರೆ, ಅದು ಸಂಕಟಕಾಲದ ನಂತರ.

ಮತ್ತು ಎತ್ತಲ್ಪಡುವಿಕೆಯು ಸಂಕಟಕಾಲದ ಮುಂಚೆ ಎಂದು ಖಂಡಿತವಾಗಿ ನಮಗೆ ಗೊತ್ತಿದೆ."

ಆದರೆ ನಂತರ ನೀವು ಅವರಿಗೆ ಕೇಳುವಿರಿ, "ಸರಿ, ಹಾಗಾದರೆ ಎತ್ತಲ್ಪಡುವಿಕೆಯು ಯಾವದೇ ಕ್ಷಣದಲ್ಲಾದರೂ ಆಗುವದೆಂದು

ಬೈಬಲ್ ಎಲ್ಲಿ ಹೇಳುತ್ತದೆ?" "ಅಲ್ಲೇ, ಇದೆಯಲ್ಲಾ, ದಿನವಾಗಲಿ, ಗಳಿಗೆಯಾಗಲಿ ಯಾವನಿಗೂ ತಿಳಿಯದು ಎಂದು ಹೇಳುತ್ತದಲ್ಲಾ."

“ಈಗಷ್ಟೇ ನೀವು ಅದು ಎತ್ತಲ್ಪಡುವಿಕೆ ಬಗ್ಗೆ ಅಲ್ಲ ಎಂದು ಹೇಳಿದಿರಿ." ಆದ್ದರಿಂದ, ಅದು ಸಂಕಟಕಾಲದ ನಂತರ ಎಂಬದಾಗಿ

ಮತ್ತಾಯ ರಲ್ಲಿ ಹೇಳುವದು ಎತ್ತಲ್ಪಡುವಿಕೆ ಕುರಿತಲ್ಲ. ಆದರೆ ಅದು ದಿನವಾಗಲಿ ಅಥವಾ ಗಳಿಗೆಯಾಗಲಿ ಯಾವ ಮನುಷ್ಯನಿಗೂ ತಿಳಿಯದು

ಎಂದ ಕೂಡಲೇ ಮತ್ತಾಯ ಎತ್ತಲ್ಪಡುವಿಕೆ ಬಗ್ಗೆ ಆಗಿಬಿಡುತ್ತದೆ. ಮತ್ತು ಅಲ್ಲಿ ಹೊಲದಲ್ಲಿ ಇಬ್ಬರು ಇದ್ದರೆ

ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಬಿಡಲ್ಪಡುವನು ಎಂದು ಹೇಳುವಾಗ,ಈಗ ಪುನಃ ಅದು ಎತ್ತಲ್ಪಡುವಿಕೆ ಆಗಿಬಿಡುತ್ತದೆ.

"ಸುಮ್ಮನೆ ಬಾಯಿ ಮುಚ್ಚಿಕೊಂಡು ಹೇಳಿದ್ದ್ನನು ಮಾಡು. ಸುಮ್ಮನೇ ಬಾಯಿ ಮುಚ್ಚಿಕೊಂಡು ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯನ್ನು ನಂಬು ಯಾಕೆಂದರೆ

ನಾನು ಹೇಳುತ್ತಿದ್ದೇನಷ್ಟೇ" ನೀವು ಹೇಳುವಿರಿ, "ಇಬ್ಬರಿಗೂ ಅವಕಾಶ ಕೊಡು. ನ್ಯಾಯವಿರಬೇಕು. ಇಬ್ಬರಿಗೂ ಅವಕಾಶ ಕೊಡು." "ಸರಿ, ಮತ್ತೊಂದು ನಿಲುವು ಇಲ್ಲಿದೆ.

ಬಾಯಿ ಮುಚ್ಚಿಕೊಂಡು ನಾನು ನಿನಗೆ ಹೇಳಿದ್ದನ್ನು ನಂಬು ಮತ್ತು ಪ್ರಶ್ನೆಗಳನ್ನು ಕೇಳುವದನ್ನು ಬಿಟ್ಟುಬಿಡು.

ಬಾಯಿ ಮುಚ್ಚಿಕೊಂಡು ಅದನ್ನು ನಂಬು ಅಷ್ಟೇ, ಯಾಕೆಂದರೆ ನಾನು ಹೇಳುತ್ತಿದ್ದೇನೆ." ಅದು ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯವರ ನಿಲುವು. ಇದು ಸತ್ಯ.

ಅವರಲ್ಲಿ ಏನೂ ಇಲ್ಲ. ಅವರ ಬಳಿ ಸಾಲು ಸಾಲಾಗಿ ವಾಕ್ಯಗಳ ಮೇಲೆ ವಾಕ್ಯಗಳಿವೆ, ಅವರಲ್ಲಿ ಬಹಳಷ್ಟು ಕಾರ್ಯವು

ತುಂಬಿದೆ. ಕನಿಷ್ಠ ಬೇರೆ ಸುಳ್ಳು ಬೋಧನೆಗಳಾದರೂ ಒಂದು ಬೈಬಲ್ ವಚನವನ್ನು ಆಧಾರಗೊಂಡಿರುತ್ತವೆ, ಅವರು ಅದನ್ನು ಕೇಡಿಸಿ

ಅದರ ಮೇಲೆ ನಿಂತಿರುತ್ತಾರೆ ಮತ್ತು ಜನರು ಒಂದು ಬೈಬಲ್ ವಚನವನ್ನು ತೆಗೆದುಕೊಂಡು ಅದನ್ನು

ಅಪಾರ್ಥಗೊಳಿಸಿ ಭ್ರಷ್ಟಗೊಳಿಸಿರುತ್ತಾರೆ. ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯು ವಾಕ್ಯವನ್ನು ತಿರುಚುವದ ಸಹ ಆಗಿರುವದಿಲ್ಲ. ಅವರ ಬಳಿಯಲ್ಲಿ ಒಂದು ವಚನದ

ಆಧಾರ ಸಹ ಇಲ್ಲ. ಯಾವದೇ ಒಂದು ವಚನವಾಗಲಿ ಸಹ ಎತ್ತಲ್ಪಡುವಿಕೆಯು ಸಂಕಟಕಾಲದ ಮುಂಚೆ

ಸಂಬವಿಸುತ್ತೆಂಬದನ್ನು ತಿಳಿಸುವದಿಲ್ಲ. ಅದು ವಾಕ್ಯದ ಮೇಲೆ ಆಧಾರವೇ ಆಗಿರದಂಥ ಒಂದು ಅರ್ಥಹೀನ

ಸಿಧ್ಧಾಂಥವಷ್ಟೇ. ಅದು ಸಂಪ್ರದಾಯವನ್ನು ಆಧರಿಸಿದೆ. ಅದು ಯಾರೋ ಬರೆದ ಪುಸ್ತಕ ಅಥವಾ ರೇಖಾಚಿತ್ರದ ಮೇಲೆ ಆಧಾರಗೊಂಡದ್ದು.

ಅದು ಬೈಬಲನ್ನು ಆಧರಿಸಿರುವದಿಲ್ಲ. ಅದು ಬೈಬಲಿನಿಂದ ಬಂದಂಥ ಸಿದ್ಧಾಂತವಲ್ಲ. ಅದಕ್ಕೆ ಮೂಲವು

ಬೈಬಲಿನಿಂದ ಬಂದಿಲ್ಲ. ನಾನು ಸಭಿಕರಿಗೆ ಇದನ್ನು ವಿವರಿಸುವದಕ್ಕೆ ಪ್ರಯತ್ನಿಸುವಾಗಲೆಲ್ಲಾ,

ಅವರು ಅದನ್ನು ಸಮಸ್ಯೆಯಿಲ್ಲದೆ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಸಮಸ್ಯೆಯಿರುವದು ಪುಲಿಪೀಠದಲ್ಲಿರುವವರಲ್ಲಿ,

ಅವರು ಈ ಸಿದ್ಧಾಂತದ ಬಗ್ಗೆ ಚರ್ಚೆಗೆ ಸಿದ್ಧವಿಲ್ಲ ಮತ್ತು ಏಕೆಂದು ನಾನು ನಿಮಗೆ ಹೇಳುತ್ಥೇನೆ. ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಪ್ರಸಿದ್ಧ ಸಿದ್ದಾಂತವಾಗಿದೆ.

ನೀವು ಪ್ರಸಿದ್ಧಿಗೊಳ್ಳಬೇಕೆಂದರೆ ನೀವು ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಬಗ್ಗೆ ಬೋಧಿಸಬೇಕು. ನೀವು

ಸಂಕಕಕಾಲದ ನಂತರ ಎತ್ತಲ್ಪಡುವಿಕೆ ಸಂಭವಿಸುತ್ತದೆಂದು ಬೋಧಿಸಲಾರಂಬಿಸಿದರೆ ನೀವು ಬಹಿಷ್ಕರಿಸಲ್ಪಡುವಿರಿ,

ನಿಮ್ಮನ್ನು ಕಪ್ಪುಪಟ್ಟಿಗೆ ಸೇರಿಸುವರು, ನಿಮ್ಮನ್ನು ಅನ್ಯೋನ್ಯತೆಯಿಂದ ತಿರಸ್ಕರಿಸುವರು, ಯಾಕೆಂದರೆ

ಅವರಿಗೆ ಈ ಸಿದ್ಧಾಂತವನ್ನು ಬದಲಾಯಿಸಿಕೊಳ್ಳಲು ಇಷ್ಟವಿಲ್ಲ. ಯಾಕೆಂದರೆ ಕೆಲವು ಜನರು ಇದ್ದಾರೆ

ಯಾರು ಸಹ ಈ ಸಿದ್ಧಾಂತದ ಕುರಿತ ಸತ್ಯವನ್ನು ಕೇಳಿಸಿಕೊಳ್ಳದಂತೆ ಅವರು ನೋಡಿಕೊಳ್ಳುತ್ತಾರೆ. ಇದು ಸತ್ಯ.

ಅವರು ಈ ಸಿದ್ಧಾಂತದ ಕುರಿತ ಸತ್ಯವನ್ನು ಕತ್ತಲೆಯಲ್ಲಿಡಲು ಅನುಸರಿಸುವ ದಾರಿಯು ಭಯ ಮತ್ತು ಬೆದರಿಕೆ.

ನಾನು ಯಾವಾಗಲೂ ಪಾಸ್ಟರಗಳ ಸಂಗಡ ಮಾತಾಡುತ್ತೇನೆ. ನಾನು ಅವರಿಗೆ ಇದರ ಸತ್ಯವನ್ನು ತೋರಿಸಿಕೊಡುತ್ತೇನೆ. ಅವರು ನನ್ನೊಂದಿಗೆ

ಒಪ್ಪುತ್ತಾರೆ. ಆದರೆ ಅವರು ಪುಲಿಪೀಠಗೆ ಹೋಗಿ ಈ ಸಿದ್ಧಾಂತ ಬಗ್ಗೆ ಬೋಧಿಸುವದಿಲ್ಲ ಯಾಕೆಂದರೆ ಅವರಿಗೆ ತಮ್ಮ ಪಾಸ್ಟರ ಮಿತ್ರರ ಬಗ್ಗೆ

ಅಂಜಿಕೆಯಿರುತ್ತದೆ, ಅವರು ದೂರವಾಗುವರೆಂದು ಹೆದರುತ್ತಾರೆ. ಅವರು ಇದರ ವಿಷಯದಲ್ಲಿ ಮಾತಾಡುವದಕ್ಕೆ ಹಿಂಜರಿಯುತ್ತಾರೆ

ಅವರು ಆ ಸಭೆಗಳಲ್ಲಿ ಬೋಧಿಸುವದಕ್ಕೆ ಸಾಧ್ಯವಾಗುವದಿಲ್ಲ ಯಾಕೆಂದರೆ ಅವರು ಸಂಕಟಕಾಲ ಮುಂಚೆ

ಎತ್ತಲ್ಪಡುವಿಕೆ ಕ್ಲಬ್ ಗೆ ಸೇರಿರಬೇಕಾಗಿರುತ್ತದೆ. ನೀವು ಆ ಸಿದ್ಧಾಂತ ನಂಬದಿದ್ದರೆ ಆ ಕ್ಲಬ್ ಗೆ ಸೇರಿದವರಲ್ಲ. ಅನೇಕ ಸಾರಿ

ಅವರು ಇದನ್ನು ಒಪ್ಪಿಕೊಳ್ಳುವದಿಲ್ಲ ಯಾಕೆಂದರೆ ಅವರಿಗೆ ಕಾಗೆಯನ್ನು ತಿನ್ನಲು ಮನಸ್ಸಿರುವದಿಲ್ಲ, ಯಾಕೆಂದರೆ

ಅವರು ಇದುವರೆಗೂ ಅದನ್ನೇ ಬೋಧಿಸುತ್ತಾ ಬಂದಿರುವದರಿಂದ ಅದನ್ನು ಒಪ್ಪಿಕೊಳ್ಳಲು ಮನಸ್ಸುಮಾಡುವದಿಲ್ಲ. ಅವರಿಗೆ

ಬೈಬಲ್ ಕಾಲೇಜ ತಪ್ಪಾಗಿ ಕಲಿಸಿತೆಂದು ಒಪ್ಪಿಕೊಳ್ಳಲು ಮನಸ್ಸಿರುವದಿಲ್ಲ. ಅವರಿಗೆ ತಾವೊಂದು ತಪ್ಪು ಮಾಡಿಬಿಟ್ಟೆವೆಂದು

ಒಪ್ಪಿಕೊಳ್ಳಲು ಮನಸ್ಸಿರುವದಿಲ್ಲ. ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ. ನಾವೆಲ್ಲಾ ಬೆಳೆಯುತ್ತೇವೆ. ನಾವೆಲ್ಲರೂ ಹೊಸ ಸಂಗತಿಗಳ್ನನು ಕಲಿಯುತ್ತೇವೆ

ನೀವು ಯಾವದರಲ್ಲಾದರೂ ತಪ್ಪಾಗಿದ್ದರೆ, ಆ ವಿಷಯದಲ್ಲಿ ನೀವು ತಿದ್ದಲ್ಪಡುವದು ಅಗತ್ಯ. ಬೈಬಲ್ ಗಲಾತ್ಯ : ರಲ್ಲಿ ಹೇಳುತ್ತದೆ:

(ಗಲಾತ್ಯ :) ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು

ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ.

ಪಾಸ್ಟರ ಅಂಡರ್ಸನ್: ಈ ಬೋಧಕರು ತೀರ್ಮಾನಿಸಿಕೊಳ್ಳಬೇಕು, ಜನರನ್ನು ಮೆಚ್ಚಿಸುವದು ಹೆಚ್ಚು ಪ್ರಾಮುಖ್ಯವೋ,

ಎಲ್ಲರಿಗೂ ಮೆಚ್ಚಿಕೆಯಾಗುವ ಸಿದ್ಧಾಂತವನ್ನು ಬೋಧಿಸುವರಿಂದ, ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಬಗ್ಗೆ ಸಾರುತ್ತಾ, ಯಾಕೆಂದರೆ

ಅದನ್ನೇ ಪ್ರತಿಯೊಬ್ಬರೂ ಕೇಳಿಸಿಕೊಳ್ಳಲು ಇಚ್ಚಿಸುತ್ತಾರೆ, ಯಾಕೆಂದರೆ ಅವರಿಗೆ ಸಿನಿಮಾ, ಬೋರ್ಡ್ ಗೇಮ್

ಡಿವಿಡಿ ಇಷ್ಟ, ಅಥವಾ ನೀವು ಬೈಬಲ್ ಹೇಳುವದನ್ನೇ ಒಪ್ಪಿ ಎದ್ದು ಎತ್ತಲ್ಪಡುವಿಕೆಯು

ಸಂಕಟಕಾಲದ ನಂತರ ಬರುತ್ತದೆಂದು ಬೋಧಿಸುವಿರೋ ಆರಿಸಿಕೊಳ್ಳಿರಿ. ಇದು ಹೇಗೆ ಜನರು ದೇವರು ಏನು ಹೇಳುತ್ತಿದ್ದಾನೆಂಬದನ್ನು ಬಿಟ್ಟು

ಮನುಷ್ಯನು ಕೇಳಿಸಿಕೊಳ್ಳಲಿಚ್ಚಿಸುವದನ್ನೇ ಸಾರುವದಕ್ಕೆ ಉತ್ತಮ ಉದಾಹರಣೆ. ಇದು ಬೈಬಲನ್ನು ನಿಮ್ಮ

ಅಂತಿಮ ಅಧಿಕಾರ ಮಾಡಿಕೊಳ್ಳದೆ ಕೇವಲ ಸಂಪ್ರದಾಯಗಳನ್ನು ಅನುಸರಿಸಿ, ನಿಮಗೆ ಇದುವರೆಗೂ ಕಲಿಸಿದ್ದನ್ನೇ ಹಿಡಿದುಕೊಂಡು

ಜನರು ಹೇಳುವದನ್ನೇ ಆಲಿಸುವವರಾಗಿ, ಎಲ್ಲರೂ ಹೋಗುವ ದಾರಿಯನ್ನೇ ಹಿಡಿದು, ಬೈಬಲ್ ಹೇಳುವದನ್ನು ಅನುಸರಿಸದೆ ಇರುವದೇ ಅವರ ಜೀವನವಾಗಿದೆ.

ಪಾಸ್ಟರ ಜಿಮನೆಜ್: ನಾನು ಹಿಂದೊಮ್ಮೆ ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯನ್ನು ನಂಬುತ್ತಿದ್ದೆನು. ಅದನ್ನೆ ನನಗೆ ಚಿಕ್ಕ ವಯಸ್ಸಿನಿಂದಲೂ

ಕಲಿಸಲಾಗಿತ್ತು ಮತ್ತು ನಿಮಗೆ ಹೇಳಿದ್ದನ್ನು ನೀವು ಪ್ರಶ್ನೆ ಮಾಡುವದೇ ಇಲ್ಲ, ಆದರೆ ನನಗೆ ಸತ್ಯದ ಪರಿಚಯವಾದಾಗ

ವಾಕ್ಯವನ್ನು ನೋಡುವದಕ್ಕಾರಂಭಿಸಿದಾಗ ಬೈಬಲ್ ನಿಜಕ್ಕೂ ಕಲಿಸುವದೇನೆಂದು ತಿಳಿಯಿತು, ಆಗ ನಾನು

ವೈಯಕ್ತಿಕವಾಗಿ ಒಂದು ಆಯ್ಕೆ ಮಾಡಬೇಕಾಗಿತ್ತು, ಎಲ್ಲರೂ ಸಾಗುವ ದಾರಿಯಲ್ಲಿಯೇ ಸುಮ್ಮನೇ ಸಾಗಬೇಕಾ ಅಥವಾ ಪ್ರತಿಯೊಬ್ಬರೂ

ನಂಬುತ್ತಿರುವದನ್ನೇ ನಾನು ನಂಬಬೇಕಾ ಅಥವಾ ನಾನು ನಂಬುವ ಕಾರ್ಯದಲ್ಲಿ ಒಂದು ದೃಢ ನಿಲುವು ತೆಗೆದುಕೊಂಡು

ಸತ್ಯವೆಂದು ನನಗೆ ಗೊತ್ತಿರುವದನ್ನೇ ಗಟ್ಟಿಯಾಗಿ ಹಿಡಿದುಕೊಳ್ಳಬೇಕೋ ಎಂದು ತೀರ್ಮಾನಿಸಬೇಕಿತ್ತು. ನನ್ನ ಜೀವನದಲ್ಲಿ ದಾಳಿಗಳನ್ನು ಮಾಡಲ್ಪಟ್ಟಿದ್ದೇನೆ

ಜನರು ನನ್ನ ಬಗ್ಗೆ ಕೆಟ್ಟದ್ದಾಗಿ ಮಾತಾಡಿದ್ದಾರೆ ಯಾಕೆಂದರೆ ನಾನು ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಮೇಲಿನ ನನ್ನ ನಿಲುವಿನಿಂದಾಗಿ,

ಆದರೆ ನೀವು ಇದನ್ನು ಕೇಳಿಸಿಕೊಳ್ಳುತ್ತಿರಬಹುದು ಅಥವಾ ವಿಕ್ಷಿಸುತ್ತಿರಬಹುದು ಅಥವಾ ಈ ವಿಷಯವಾದ ಸತ್ಯವೇನೆಂದು

ನಿಮಗೆ ಅರ್ಥವಾಗಲು ಆರಂಭಿಸಿರಬಹುದು, ನೀವು ನಂಬಿಕೆಯಿಂದ ಮುಂದೆ ಹೆಜ್ಜೆಯಿಟ್ಟು ಒಂದು ದೃಢ ನಿಲುವು

ತೆಗೆದುಕೊಳ್ಳಬೇಕು ಮತ್ತು ಈ ಬೈಬಲ್ ವಿರುದ್ಧವಾದ ಸಿದ್ಧಾಂತವನ್ನು ತಲೆಕೇಳಗೆ ಮಾಡುವದಕ್ಕೆ ನಮಗೆ ಸಹಾಯ ಮಾಡುವಿರೆಂದು ನಿರೀಕ್ಷಿಸುತ್ತೇನೆ

ಇದು ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯನ್ನು ಸೋಲಿಸಬೇಕಿದೆ.

ಕೆಂಟ್ ಹೋವಿಂಡ್: ನನಗೆ ತೋಚಿದ ಇನ್ನೊಂದು ವಚನವೆಂದರೆ ಥೆಸಲೋನಿಕ :-:

( ಥೆಸಲೋನಿಕ :-) ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಬರೋಣದ ವಿಷಯವಾಗಿಯೂ

ನಾವು ಆತನ ಬಳಿಯಲ್ಲಿ ಕೂಡಿಕೊಳ್ಳುವದರ ವಿಷಯ ವಾಗಿಯೂ ನಿಮ್ಮನ್ನು ಬೇಡಿಕೊಳ್ಳುವದೇನಂದರೆ-- ಕ್ರಿಸ್ತನ ದಿನವು

ಈಗಲೇ ಹತ್ತಿರವಾಯಿತೆಂದು ಆತ್ಮನಿಂದಾಗಲಿ ಮಾತಿನಿಂದಾಗಲಿ ಇಲ್ಲವೆ ನಾವು ಹಾಗೆ ಬರೆದೆವೆಂದಾಗಲಿ ನೀವು ಮನದಲ್ಲಿ

ಚಂಚಲರಾಗಿ ಕಳವಳಪಡಬೇಡಿರಿ; ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ

ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ;

ಪಾಸ್ಟರ ಜಿಮನೆಜ್: ಆತನು ಹೇಳುತ್ತಾನೆ, "ನೋಡಿರಿ, ಅದು ಹತ್ತಿರದಲ್ಲೇ(ಸನ್ನೀಹಿತ) ಇಲ್ಲ. ಅದು ಸಂಭವಿಸಲಿರುವ ಮುಂದಿನ ಘಟನೆ

ಅಗಿರುವದಿಲ್ಲ". ಆತನು ಹೇಳುತ್ತಿರುವದೇನೆಂದೆ, "ಯಾವ ಮನುಷ್ಯನೂ ನಿಮ್ಮನ್ನು ಯಾವ ರೀತಿಯಲ್ಲಿಯೂ ಮೋಶಗೊಳಿಸದಂತೆ ನೋಡಿಕೊಳ್ಳಿರಿ

ಆ ದಿನವು (ನಾವು ಒಂದಾಗಿ ಕೂಡಿಸಲ್ಪಡುವಂಥ ಆ ದಿನದ ಬಗ್ಗೆ ಹೇಳುತ್ತಿದ್ದಾನೆ) ಬರಬೇಕಾದರೆ ಮೊದಲು ವಿಶ್ವಾಸ ಭ್ರಷ್ಟತೆ

ಉಂಟಾಗಿ ಪಾಪದ ಮನುಷ್ಯನು ಬಯಲಿಗೆ ಬರಬೇಕು, ಆಮೇಲೆ ಅಷ್ಟೇ ಅದು ಸಂಭವಿಸುವದು." ಹಾಗಾದರೆ ಇಲ್ಲಿ ನಿರೂಪಿಸಲ್ಪಟ್ಟಿದೆ

ವಾಕ್ಯದ ಪ್ರಕಾರ ನಾವು ಕರ್ತನಾದ ಯೇಸು ಕ್ರಿಸ್ತನ ಸಂಗಡ ಒಂದುಗೂಡಿಸಲ್ಪಡುವ ದಿನವು ಬರಬೇಕೆಂದರೆ

ಮೊದಲು ವಿಶ್ವಾಸ ಭ್ರಷ್ಟತೆ ಮತ್ತು ಪಾಫದ ಮನುಷ್ಯನ ಬಯಲುಗೊಳ್ಳುವಿಕೆ ಆಗತಕ್ಕದ್ದು. ಈಗ ಸನ್ನೀಹಿತವಾಗಿರುವ ಏಕೈಕ ಸಂಗತಿ

ಏಂದರೆ ಕ್ರಿಸ್ತವಿರೋಧಿಯು ಬರಲಿದ್ದಾನೆ ಎಂಬುದಷ್ಟೇ.

ಪಾಸ್ಟರ ಅಂಡರ್ಸನ್: ಹಾಗಾದರೆ ಬೈಬಲ್ ನಮಗೆ ನೇರವಾಗಿ ಕ್ರಿಸ್ತನ ದಿನವು ಹತ್ತಿರದಲ್ಲೇ(ಸನ್ನಿಹಿತ) ಇಲ್ಲ ಎಂದು ಹೇಳುತ್ತದೆ.

ಯಾವನಾದರೂ ನಿಮಗೆ ಕ್ರಿಸ್ತನ ಬರೋಣವು ಹತ್ತಿರದಲ್ಲೇ ಇದೆ ಎಂದು ಹೇಳುವದಾದರೆ ಅವನು

ನಿಮಗೆ ಸುಳ್ಳು ಹೇಳುತ್ತಿದ್ದಾನೆಂದಯ ಪೌಲನು ಅನ್ನುತ್ತಾನೆ. ಆ ವ್ಯಕ್ತಿ ಮೋಸಗಾರನು. ಆತನು ಮಾತಿನಿಂದಾಗಲಿ ಅಥವಾ

ಬರವಣಿಗೆಯಿಂದಾಗಲಿ ಅಥವಾ ನಾವೇ ಪತ್ರ ಬರೆದು ನಿಮಗೆ ಹೇಳುತ್ತಿದ್ದೇವೆಂದು ಅವರು ಹೇಳಿದರೂ ನಂಬಬೇಡಿರಿ

ಕ್ರಿಸ್ತನ ದಿನ ಹತ್ತಿರದಲ್ಲೇ ಇದೆ ಅಂದರೆ ನಂಬಬೇಡಿರಿ.ಯಾವನೂ ನಿಮ್ಮನ್ನು ಯಾವ ವಿಧದಲ್ಲೂ ಮೋಸಗೊಳಿಸದಿರಲಿ. ಆ ದಿನವು ಬರಬೇಕೆಂದರೆ

X, Y, ಮತ್ತು Z ಸಂಗತಿಗಳು ಮೊದಲು ಸಂಭವಿಸುವದು ಅಗತ್ಯ. ಎತ್ತಲ್ಪಡುವಿಕೆ ಯಾವದೇ ಕ್ಷಣದಲ್ಲಿ ಸಂಭವಿಸಲು ಸಾಧ್ಯವಿಲ್ಲ. ಸಂಕಟಕಾಲವು ಮೊದಲು

ಸಂಭವಿಸಬೇಕಿದೆ. ಮೊದಲು ಕ್ರಿಸ್ತವಿರೋಧಿಯು ಅಧಿಕಾರಕ್ಕೆ ಬರಬೇಕು. ಸೂರ್ಯ ಮತ್ತು ಚಂದ್ರರು ಆ

ಮಹಾಭಯಂಕರ ಕರ್ತನ ದಿನವು ಬರುವದಕ್ಕೆ ಮುಂಚೆ ಕ್ತತಲಾಗುವವು. ಬೈಬಲ್ ಇಲ್ಲಿ

ನಿಜಕ್ಕೂ ಸ್ಪಷ್ಟವಾಗಿದೆ. ಆ ದಿನವು ಬರುವ ಮುಂಚೆ ಅನೇಕರು ನಂಬಿಕೆಯನ್ನು ಬಿಟ್ಟು ಭ್ರಷ್ಟರಾಗುವರು ಮತ್ತು ಪಾಪದ ಮನುಷ್ಯನು

ಬಯಲಿಗೆ ಬರುವನು. ಕ್ರಿಸ್ತವಿರೋಧಿಯು ಬಯಲಿಗೆ ಬರುವನು. ಕ್ರಿಸ್ತವಿರೋಧಿಯು ದೇವರ ಆಲಯದಲ್ಲಿ ಕುಳಿತುಕೊಳ್ಳುವನು

ತನ್ನನ್ನು ದೇವರೆಂದು ಘೋಷಿಸಿಕೊಳ್ಳುವನು. ಎತ್ತಲ್ಪಡುವಿಕೆಯ ಮುಂಚೆ ಕ್ರಿಸ್ತವಿರೋಧಿಯು

ಅಧಿಕಾರದಲ್ಲಿರುವನು. ಅದು ಅಷ್ಟು ಸರಳ. ಆದರೆ ನೀವು ಲೂಕ ನ್ನು ನೋಡಿದರೆ, ಅದು ವಾಸ್ತವದಲ್ಲಿ ಕಾಲಾನುಕ್ರಮಲ್ಲಿ ಬರುತ್ತದೆ

ಮತ್ತಾಯ ರ ಮುಂಚೆ ಬರುತ್ತದೆ, ಯಾಕೆಂದರೆ ಮತ್ತಾಯ ಲೂಕ ಕ್ಕೆ ಸಮಾನವಾದ ವಾಕ್ಯಭಾಗವಾಗಿದೆ. ಆದ್ದರಿಂದ ಲೂಕ

ರಲ್ಲಿ ಮೊಟ್ಟಮೊದಲ ಬಾರಿಗೆ ದಾಖಲಿಸಲ್ಪಟ್ಟ ಈ ವಿಷಯ ಕುರಿತಾದ ಅಂದರೆ ಈ ಸಿದ್ಧಾಂತ

ಮೇಲೆ ಯೇಸು ನೀಡಿದ ಉಪದೇಶ ಇರುತ್ತದೆ. ಬೈಬಲ್ ಹೇಳುತ್ತದೆ:

(ಲೂಕ :) ನೋಹನ ದಿವಸಗಳಲ್ಲಿ ಹೇಗೆ ಇತ್ತೋ ಅದೇ ರೀತಿಯಲ್ಲಿ

ಮನುಷ್ಯಕುಮಾರನ ದಿವಸಗಳಲ್ಲಿಯೂ ಇರುವದು.

ಪಾಸ್ಟರ ಅಂಡರ್ಸನ್: ಬಹಳಷ್ಟು ಜನರು ಇದನ್ನು ತೆಗೆದುಕೊಂಡು ಇದರರ್ಥವು ಜನರು ನೋಹನ

ದಿನಗಳಲ್ಲಿದ್ದಂತೆಯೇ ಬಹಳವಾಗಿ ಕೆಟ್ಟವರಾಗಿರಲಿದ್ದಾರೆ ಎಂದು ಭಾವಿಸುತ್ತಾರೆ. ಅಲ್ಲದೆ, ಆತನು ಹೇಳುವದೇನೆಂದರೆ

ಲೋಟನ ದಿನಗಳಲ್ಲಿದ್ದ ಹಾಗೆಯೇ ಮನುಷ್ಯ ಕುಮಾರನ ಬರೋಣದಲ್ಲಿಯೂ ಇರುವದು ಎಂಬದನ್ನು ಓದಿ

ಜನರು ಹೇಳುವರು, "ಹೌದು, ಅದು ಸೊದೊಮ ಮ್ತತು ಗೊಮೋರಗಳಂತೆಯೇ ಬಹಳ ಕೆಟ್ಟದ್ದಾಗಿರಲಿದೆ" ಎಂದು ಭಾವಿಸಿಕೊಳ್ಳುತ್ತಾರೆ.

ಮತ್ತು ಅವರು ನಮ್ಮ ಸಮಾಜದಲ್ಲಿ ಸಂಭವಿಸು್ತಿರುವ ಎಲ್ಲವನ್ನೂ ಬೆರೆಳು ಮಾಡಿ ತೋರಿಸಿ ಅದೆಲ್ಲವೂ

ಅಂದು ಸೊದೊಮೊ ಮ್ತತು ಗೊಮೋರದಲ್ಲಿದ್ದ ಸಂಗತಿಗೆ ಕನ್ನಡಿಯಾಗಿದೆ ಎನ್ನುವರು. ಅದು ಅಂದು ಸೊದೊಮೊ ಮತ್ತು ಗೋಮೊರ

ದಲ್ಲಿದ್ದ ಹಾಗೆ ಕೆಟ್ಟತನದಿಂದಿರುವದು ಅಥವಾ ನೋಹನ ದಿನಗಳಲ್ಲಿದ್ದಂತೆಯೇ ಅಷ್ಟೊಂದು ಕೆಟ್ಟದ್ದಾಗಿರಲಿದೆ ಎನ್ನುವರು

ಆದರೆ ನಿಜಕ್ಕೂ, ಯೇಸು ಆ ರೀತಿಯ ಹೋಲಿಕೆಯನ್ನು ಇಲ್ಲಿ ಮಾಡುತ್ತಿಲ್ಲ.

ಪಾಸ್ಟರ ಜಿಮನೆಜ್: ನೇ ವಚನದಲ್ಲಿ ಆತನು ಹೇಳುತ್ತಾನೆ:

(ಲೂಕ :-) ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು,

ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.

ಆದರೆ ಲೋಟನು ಸೊದೋಮಿನಿಂದ ಹೊರಗೆ ಹೋದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಪಡಿಸಿದವು.

ಪಾಸ್ಟರ ಜಿಮನೆಜ್: ನಾವು ಈ ವಾಕ್ಯಭಾಗದಿಂದ ಕಲಿತುಕೊಳ್ಳುವದೇನೆಂದರೆ ಲೋಟನು ಸೊದೊಮಿನಿಂದ ಹೊರ ಕರೆತರಲ್ಪಡುವದು

ಎತ್ತಲ್ಪಡುವಿಕೆಯ ಚಿತ್ರಣವಾಗಿದೆ. ನೀವು ಅಲ್ಲಿ ಇಬ್ಬರು ದೇವದೂತರು ಸೊದೊಮಿನೊಳಗೆ ಹೋಗುವದನ್ನು ನೋಡುವಿರಿ

ಸೊದೊಮು ಲೋಕವನ್ನು ಸೂಚಿಸುತ್ತದೆ ಮತ್ತು ನಗರ ಮೇಲೆ ದೇವರ ಕೋಪಾಗ್ನಿ ಸುರಿಸಲ್ಪಡುವ ಮುಂಚೆ ವಿಶ್ವಾಸಿಗಳನ್ನು

ಹೊರಗೆ ಕರೆತರುತ್ತಾರೆ. ಪ್ರಕಟಣೆ ಪುಸ್ತಕ ಸಹ ಅದೇ ಸಂಗತಿಯನ್ನು ಕಲಿಸುತ್ತದೆ. ಬೈಬಲ್ ನಮಗೆ ಪ್ರಕಟಣೆ ಪುಸ್ತಕದಲ್ಲಿ

ಹೇಳುವದೇನೆಂದರೆ ಕರ್ತನಾದ ಯೇಸು ಕ್ರಿಸ್ತನು ತನ್ನ ದೂತರನ್ನು ಕಳುಹಿಸಿ ಅವರನ್ನು ಲೋಕದೊಳಗಿಂದ

ಒಂದುಗೂಡಿಸಿ ಕರೆತರುವಂತೆ ಮಾಡುತ್ತಾನೆ. ಪ್ರಕಟಣೆ ಪುಸ್ತಕ ನಮಗೆ ಹೇಳುತ್ತದೇನೆಂದರೆ ನಿಖರವಾಗಿ ಅರ್ಧ ತಾಸು ಕಳೆಯುತ್ತದೆ

ಆಗ ಆತನು ತನ್ನ ಕೋಪಾಗ್ನಿಯನ್ನು ಸುರಿಸಲಾರಂಭಿಸುತ್ತಾನೆ.

ಪಾಸ್ಟರ ಅಂಡರ್ಸನ್: ಈ "ಲೆಪ್ಟ್ ಬಿಹ್ಯಾಂಡ್" ನಲ್ಲಿ ಎಲ್ಲರೂ ದೀಢಿರನೇ ಕಾಣೆಯಾಗಿಬಿಡುತ್ತಾರೆ ಮತ್ತು ಎಲ್ಲರೂ ಮಾತಾಡಿಕೊಳ್ಳುತ್ತಾರೆ,

ಅವರೆಲ್ಲಾ ಎಲ್ಲಿ ಹೋದರು?" ಆ ರೀತಿಯಲ್ಲಿ ಅಂದು ಜನರು ಹೇಳಿಕೊಳ್ಳುತ್ತಿರುವದಿಲ್ಲ. ಯಾಕೆಂದರೆ

ಬೈಬಲ್ ಹೇಳುತ್ತದೆ, ನಾವು ಕರೆದುಕೊಂಡು ಹೋಗಲ್ಪಡುವ ಅದೇ ದಿನದಂದು ದೇವರು ತನ್ನ

ನ್ಯಾಯತೀರ್ಪನ್ನು ಸುರಿಸಲಾರಂಭಿಸುವನು. ದೇವರು ಭೂಮಿಯ ಮೇಲೆ ಬೆಂಕಿ ಮತ್ತು ಗಂಧಕಗಳನ್ನು ಸುರಿಸಲಾರಂಭಿಸುವನು.

ಏನೋ ನಡೆಯುತ್ತಿದೆ ಎಂದು ಜನರಿಗೆ ಗ್ರಹಿಸಿಕೊಳ್ಳಲು ಸಾಧ್ಯವಾಗುವದು. ಜನರು ತಪ್ಪಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡಲಿರುವರು.

ಜನರು ಅಂದು ಬಂಡೆಗಳಿಗೆ ತಮ್ಮ ಮೇಲೆ ಬೀಳಿರಿ ಎಂದು ಕೇಳಿಕೊಳ್ಳಲಿದ್ದಾರೆ ಯಾಕೆಂದರೆ ಅವರನ್ನು

ಅಗ್ನಿ ಮತ್ತು ಗಂಧಕಗಳಿಂದ, ಬರಲಿರುವ ಕೋಪಾಗ್ನಿಯಿಂದ ಕಾಪಾಡಿಕೊಳ್ಳಲು ಹಾಗೆ ಹೇಳುವರು. ನಾವು ಇಲ್ಲಿಂದ ಕರೆದೊಯ್ಯಲ್ಪಡುವ

ಅದೇ ದಿನದಂದು ದೇವರು ತನ್ನಕೋಪಾಗ್ನಿಯನ್ನು ಸುರಿಸುವದಕ್ಕೆ ಆರಂಭಿಸಲಿದ್ದಾನೆ. ಆದ್ದರಿಂದಲೇ

ಸೂರ್ಯ ಮತ್ತು ಚಂದ್ರ ಕತ್ತಲಾಗುವಾಗ ಬೈಬಲ್ ಹೇಳುತ್ತದೆ, ಆತನು ಮಹಾಕೋಪಾಗ್ನಿಯ ದಿವಸವು ಬಂದದೆ ಮತ್ತು

ಅದರ ಮುಂದೆ ಯಾರು ನಿಲ್ಲುವದಕ್ಕೆ ಶಕ್ತರು?. ಯಾಕೆಂದರೆ ಅದೇ ದಿನದಲ್ಲಿ, ಅರ್ಧ ತಾಸಿನ ಬಳಿಕ, ದೇವರು ಅಗ್ನಿ

ಮತ್ತು ಗಂಧಕಗಳನ್ನು ಸುರಿಸಲು ಆರಂಭಿಸುವರು. ಆದ್ದರಿಂದ ಪ್ರಕಟಣೆ ರಲ್ಲಿ ಸೂರ್ಯ ಮತ್ತು ಚಂದ್ರ ಕತ್ತಲಾಗುವರು. ಅಧ್ಯಾಯ ಏಳು,

ವಿಶ್ವಾಸಿಗಳ ಮಹಾಸಮೂಹವು ಪರಲೋಕದಲ್ಲಿ ಕಾಣಿಸಿಕೊಳ್ಳುವದು. ಅಧ್ಯಾಯ ಎಂಟು, ಆತನು ತನ್ನ

ಕೋಪಾಗ್ನಿಯನ್ನು ಸುರಿಸುತ್ತಾನೆ. ಸರಿಯಾಗಿ ಇದನ್ನೇ ಬೈಬಲ್ ನಮಗೆ ಮತ್ತಾಯ ರಲ್ಲಿ ಕಲಿಸುತ್ತದೆ. ಸೂರ್ಯ ಮತ್ತು ಚಂದ್ರ ಕತ್ತಲಾಗುವರು, ನಂತರ

ಎತ್ತಲ್ಪಡುವಿಕೆ ಸಂಭವಿಸುವದು. ಅದು ಅಷ್ಟು ಸ್ಪಷ್ಟವಾಗಿದೆ. ನಾನು ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯನ್ನು ನಂಬುವ ಜನರ ಸಂಗಡ

ಮಾತಾಡುವಾಗ ಅವರು ನಿಮಗೆ ಈ ಎರಡರಲ್ಲೊಂದು ಸಂಗತಿಯನ್ನು ಹೇಳುತ್ತಾರೆ. ಅವರು ನನಗೆ

ಎತ್ತಲ್ಪಡುವಿಕೆ ಪ್ರಕಟಣೆ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ ಎನ್ನುತ್ತಾರೆ, ಅದು ನಿಜಕ್ಕೂ ವಿಚಿತ್ರವೇನಿಸುತ್ತದೆ, ಯಾಕೆಂದರೆ

ಪ್ರಕಟಣೆ ಪುಸ್ತಕವು ಅಂತ್ಯಕಾಲದ ವಿಷಯಗಳನ್ನು ಅಷ್ಟೊಂದು ಸವಿಸ್ತಾರವಾದ ರೀತಿಯಲ್ಲಿ ವಿವರಿಸುತ್ತದೆ

ಅಂಥ ಮಹತ್ವದ ಘಟನೆಯನ್ನೇ ಬಿಟ್ಟುಬಿಡುವದೆಂದರೆ ಹೇಗೆ, ಯೇಸು ಕ್ರಿಸ್ತನು ಮೇಘಗಳಲ್ಲಿ ಬರುವದು ಮ್ತತು ಎಲ್ಲಾ

ವಿಶ್ವಾಸಿಗಳು ಆತನೊಂದಿಗೆ ಮೇಘಗಳಲ್ಲಿ ಒಯ್ಯಲ್ಪಡುವರು..ಇದೊಂದು ಅಂಥ

ದೊಡ್ಡ ಘಟನೆಯಾಗಿದೆ. ಇದರ ಬಗ್ಗೆ ಪ್ರಕಟಣೆ ಪುಸ್ತಕದಲ್ಲಿ ಹೇಳಲೇ ಇಲ್ಲ,

ಅದು ಪ್ರಕಟಣೆ ಪುಸ್ತಕದಲ್ಲಿ ಸಂಭವಿಸುವದೇ ಇಲ್ಲವೆಂದು ಹೇಳುವದಾದರೆ, ಅದನ್ನು ಕಲ್ಪಿಸಿಕೊಳ್ಳಲಾಗದು. ಆದರೆ

ಪ್ರಕಟಣೆ ಪುಸ್ತಕದಲ್ಲಿ ಎತ್ತಲ್ಪಡುವಿಕೆ ಬಗ್ಗೆ ಇಲ್ಲವೆನ್ನುವದು ಹಾಸ್ಯಾಸ್ಪವಾದ್ದರಿಂದ

ಬಹಳಷ್ಟು ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆ ಜನರು ಅದಕ್ಕಾಗಿ ಹುಡುಕಾಡಲು ಪ್ರಯತ್ನಸಿದ್ದಾರೆ ಮತ್ತು ಎತ್ತಲ್ಪಡುವಿಕೆಯು

ಸಂಕಟಕಾಲ ಮುಂಚೆ ಸಂಬವಿಸುತ್ತದೆಂಬದನ್ನು ಸಾಭಿತುಪಡಿಸಲು ಏನಾದರೂ ಸಿಕ್ಕುತ್ತದೋ ಎಂದು ಹುಡುಕಿದ್ದಾರೆ ಮ್ತತು ನನಗೆ ಪುನಃ

ಪುನಃ ಕಿವಿಗೆ ಬಿದ್ದಿರುವದೇನೆಂದರೆ- ಪ್ರಕಟಣೆ :. ಪ್ರಕಟಣೆ : ಹೇಳುವದೇನೆಂದರೆ:

(ಪ್ರಕ :) ಇದಾದ ಮೇಲೆ ನಾನು ನೋಡಿದಾಗ ಇಗೋ, ಪರಲೋಕದಲ್ಲಿ ತೆರೆದಿದ್ದ ಬಾಗಿಲು ಕಾಣಿಸಿತು;

ನನ್ನ ಸಂಗಡ ತುತೂರಿಯು ಮಾತನಾಡುತ್ತದೊ ಎಂಬಂತೆ ನಾನು ಮೊದಲು ಕೇಳಿದ್ದ ಧ್ವನಿಯು ನನಗೆ ಕೇಳಿಸಿತು; ಅದು-

-ಇಲ್ಲಿಗೆ ಮೇಲಕ್ಕೇರಿ ಬಾ, ಮುಂದೆ ಆಗತಕ್ಕವುಗಳನ್ನು ನಾನು ನಿನಗೆ ತೋರಿಸುವೆನು ಎಂದು ಹೇಳಿತು."

ಪಾಸ್ಟರ ಅಂಡರ್ಸನ್: ಹಾಗಾದರೆ ಇದೊಂದು ತುತೂರಿಯಂತಹ ಶಬ್ಧವಾಗಿತ್ತು. ಈ ವಚನದಲ್ಲಿ

ಯೋಹಾನ ಸಂಗಡ ಮಾತಾಡುವದು ತುತೂರಿಗಳಲ್ಲ (ಏಕವಚನ, ಒಬ್ಬ ವ್ಯಕ್ತಿ), "ಇಲ್ಲಿಗೆ ಏರಿಬಾ

ಮುಂದೆ ಆಗಬೇಕಾದವುಗಳನ್ನು ನಿನಗೆ ತೋರಿಸುವೆನು." ಮತ್ತು ಈಗ ಅವರು ಹೇಳುವರು, "ನೋಡಿದಿಯಾ, ಅದು ಎತ್ತಲ್ಪಡುವಿಕೆ ಬಗ್ಗೆಯೇ ಹೇಳುತ್ತಿದೆ."

ಒಬ್ಬನು ಮೇಲಕ್ಕೆ ಕರೆಯಲ್ಪಟ್ಟಿದ್ದು. ಅದೇ ಎತ್ತಲ್ಪಡುವಿಕೆ ಎಂದು ಅವರು ಹೇಳುವರು. ಇದರ ಬಗ್ಗೆ ಹಾಸ್ಯಾಸ್ಪದವಾದದ್ದೇನೆಂದರೆ

ಅವರು ನೇ ವಚನವನ್ನು ಓದುವದೇ ಇಲ್ಲ ಸಹ. ಯಾಕೆಂದರೆ ನೇ ವಚನವು ಹೀಗೆ ಹೇಳುತ್ತದೆ:

(ಪ್ರಕ :) ಕೂಡಲೆ ನಾನು ಆತ್ಮವಶ ನಾದೆನು; ಆಗ ಇಗೋ, ಪರಲೋಕದಲ್ಲಿ ಒಂದು

ಸಿಂಹಾಸನವಿತ್ತು; ಸಿಂಹಾಸನದ ಮೇಲೆ ಒಬ್ಬಾತನು ಕೂತಿದ್ದನು.

ಪಾಸ್ಟರ ಅಂಡರ್ಸನ್: ಎತ್ತಲ್ಪಡುವಿಕೆಯೆಂದರೆ ಆತ್ಮವು ಪರಲೋಕಕ್ಕೆ ಹೋಗುವದಲ್ಲ. ಎತ್ತಲ್ಪಡುವಿಕೆಯು ಶಾರಿರೀಕವಾಗಿ

ಪುನರುತ್ಥಾನಗೊಳ್ಳುವದಾಗಿದೆ. ನಾವು ದೈಹೀಕವಾಗಿ ಆಕಾಶಕ್ಕೆ ಒಯ್ಯಲ್ಪಡಲಿದ್ದೇವೆ. ಇದೊಂದು ರೀತಿ ಸುಮ್ಮನೆ

ನಮ್ಮ ಆತ್ಮವು ಮೇಲಕ್ಕೆ ಒಯ್ಯಲ್ಪಡುವ ಸಂಗತಿಯಲ್ಲ. ಬೈಬಲ್ ಸ್ಪಷ್ಟವಾಗಿ ಹೇಳುವದೇನೆಂದರೆ ಎತ್ತಲ್ಪಡುವಿಕೆಯು ಅಕ್ಷರಶಃ,

ಕ್ರಿಸ್ತನಲ್ಲಿ ಸತ್ತಿರುವವರು ಮೊದಲು ದೇಹದಲ್ಲಿ ಪುನರುತ್ಥಾನಗೊಳ್ಳುವದಾಗಿದೆ. ಆಗ ಜೀವದಿಂದಿರುವ ನಾವು

ಅವರೊಂದಿಗೆ ಒಟ್ಟಾಗಿ ಆಕಾಶಕ್ಕೆ ಒಯ್ಯಲ್ಪಡುವೆವು. ಆದ್ದರಿಂದ ಆತ್ಮೀಕವಾಗಿ ಈ

ವ್ಯಕ್ತಿಯಾದ ಯೋಹಾನನು ಮೇಲಕ್ಕೆ ಕರೆಯಲ್ಪಡುವದು ಖಂಡಿತವಾಗಿಯೂ ಎತ್ತಲ್ಪಡುವಿಕೆ ಆಗಿರಲಾರದು. ಮತ್ತು ಇದೇ

ಎತ್ತಲ್ಪಡುವಿಕೆ ಎಂದು ನೀವು ತಿಳಿಯುವದಾದರೆ ನೀವು ಅದನ್ನು ಬಹಳ ಕಳಪೆಯಾಗಿ ಅರ್ಥೈಸುತ್ತಿರುವಿರಿ. ಅದು ತಮಾಷೆಯಾದದ್ದು, ಯಾಕೆಂದರೆ

ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯನ್ನು ನಂಬುವ ಜನರ ಸಂಗಡ ಮಾತಾಡುವಾಗ ಅವರು ಬೈಬಲನ್ನು ಅಕ್ಷರಶಃ ವ್ಯಾಖ್ಯಾನಿಸುವದಾಗಿ

ಹೇಳಿಕೊಳ್ಳುತ್ತಾರೆ. ಹಾಗಿದ್ದರೂ ನೀವು ಅವರಿಗೆ ಪ್ರಕಟಣೆ ಪುಸ್ತಕದಲ್ಲಿ ಎತ್ತಲ್ಪಡುವಿಕೆ ಬಗ್ಗೆ ತೋರಿಸಲು ಕೇಳಿದರೆ, ಅವರು ನಿಮ್ಮನ್ನು

ಪ್ರಕ : ಕ್ಕೆ ಕರೆದೊಯ್ಯುತ್ತಾರೆ, ಒಬ್ಬನೇ ವ್ಯಕ್ತಿ ಪರಲೋಕಕ್ಕೆ ಕರೆದೊಯ್ಯಲ್ಪಡುವದು, ಆತನು ನೇ ವಚನದಲ್ಲಿ ಹೇಳುವದನ್ನು

ಅವರು ಓದುವದಿಲ್ಲ, " ಕೂಡಲೆ ನಾನು ಆತ್ಮವಶ ನಾದೆನು; ಆಗ ಇಗೋ, ಪರಲೋಕದಲ್ಲಿ ಒಂದು ಸಿಂಹಾಸನವಿತ್ತು; ಸಿಂಹಾಸನದ ಮೇಲೆ ಒಬ್ಬಾತನು ಕೂತಿದ್ದನು."

ಅವನು ದೈಹೀಕವಾಗಿ ಸಹ ಪರಲೋಕಕ್ಕೆ ಹೋಗಲಿಲ್ಲ. ಆತನ ದೇಹವು ಈಗಲೂ ಪತ್ಮೋಸ ದ್ವೀಪದಲ್ಲಿಯೇ ಇತ್ತು. ಕ್ರಿಸ್ತನಲ್ಲಿ ಸತ್ತವರು

ಮೊದಲು ಎದ್ದುಬರುವರು. ನಂತರ ಜೀವದಿಂದಿರುವ ನಾವು ಒಟ್ಟಾಗಿ ಅವರ ಸಂಗಡ ಮೇಘಗಳೊಂದಿಗೆ

ಒಯ್ಯಲ್ಪಡುವೆವು. ಇದೊಂದು ಕೇವಲ ಆತ್ಮೀಕ ಘಟನೆ ಮಾತ್ರವಲ್ಲ. ಇದೊಂದು ದೈಹೀಕವಾಗಿ ನಡೆಯುವ

ಘಟನೆಯಾಗಿದೆ. ಅದನ್ನು ಎತ್ತಲ್ಪಡುವಿಕೆ ಎಂದು ಹೇಳುವದು ನಿಜಕ್ಕೂ ಅತಿರೇಕದ ತಿರುಚುವಿಕೆಯಾಗುವದು.

ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯನ್ನು ನಂಬುವವರು ಪ್ರಕ : ಎತ್ತಲ್ಪಡುವಿಕೆ ಎಂದು ಹೇಳಲೇಬೇಕು

ಯಾಕೆಂದರೆ ಸಂಕಟಕಾಲದ ಮುಂಚಿನ ಘಟನೆಯೆಂದರೆ ಪ್ರಕಟಣೆ ಪುಸ್ತಕದಲ್ಲಿ ಅವರಿಗೆ ಅದೊಂದೇ ಸಿಕ್ಕುತ್ತದೆ.

ಮತ್ತು ಅದು ಅವರ ನಿಲುವಿಗೆ ಸರಿಹೊಂದುವದಿಲ್ಲವಷ್ಟೇ. ಅವರು ಬೇರೆನನ್ನಾದರೂ ಹುಡುಕಿಕೊಳ್ಳಬೇಕೆಂದು ನನ್ನ ಊಹೆ. ನಾನು ಸಹ

ಚಿಕ್ಕಂದಿನಿಂದ ಸಂಕಟಕಾಲದ ಮುಂಚೆ ಎತ್ತಲ್ಪಡುವಿಕೆ ಆಗುತ್ತದೆಂದು ಕಲಿಸಲ್ಪಟ್ಟೆನು. ನಾನು ಬೆಳೆಯುತ್ತಿದ್ದಂತೆ

ಅದು ಪ್ರಕಟಣೆ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿಲ್ಲವೆಂದು ಹೇಳಲ್ಪಟ್ಟೆನು. ಅದರಲ್ಲೇನೋ ಮೋಸವಿದೆ ಎಂದು ಯಾವಾಗಲೂ ಅನ್ನಿಸುತ್ತಿತ್ತು.

ಎತ್ತಲ್ಪಡುವಿಕೆಯಂತಹ ಅಷ್ಟೊಂದು ಪ್ರಾಮುಖ್ಯವಾದ..ದೊಡ್ಡ ಸಂಗತಿಯು...ನಿಮ್ಮಲ್ಲಿ ಅಂತ್ಯಕಾಲದ ಬಗ್ಗೆ ಮಾತಾಡುವ

ಪುಸ್ತಕವಿದೆ, ಪ್ರಕಟಣೆ ಪುಸ್ತಕ ಮತ್ತು ಅದರಲ್ಲಿ ಅದರ ಬಗ್ಗೆ ಉಲ್ಲೇಖಿಸಲ್ಪಟ್ಟಿಲ್ಲವೆಂದರೆ ಹೇಗೆ? ಅದು ನಿಜಕ್ಕೂ

ಅರ್ಥಹೀನವಾದದ್ದು. ಬಾಲಕನಾಗಿ ನನಗೆ ಯಾವಾಗಲೂ ಎತ್ತಲ್ಪಡುವಿಕೆ ಎಂದರೆ ನೀನು ಯಥಾಃರೀತಿ

ಜೀವನ ಸಾಗುತ್ತಿರುತ್ತದೆ, ಆಗ ಫಕ್ಕನೇ ನೀನು ಕಣ್ಮರೆಯಾಗಿ ಬಿಡುವಿ ಎಂದೇ ಕಲಿಸಲಾಗಿದೆ. ಆದರೆ ಈ ವಿಷಯವು ಅದಕ್ಕಿಂತಲೂ

ಎಷ್ಟೋ ಶ್ರೇಷ್ಟವಾದದ್ದು ಯಾಕೆಂದರೆ ಪ್ರತಿಯೊಂದು ಕಣ್ಣುಗಳು ಆತನನ್ನು ನೋಡುವವೆಂದು ಬೈಬಲ್ ಹೇಳುತ್ತದೆ

ಸೂರ್ಯ ಮತ್ತು ಚಂದ್ರ ಕತ್ತಲಾಗುವದನ್ನು ನೋಡುವೆವು. ಲೂಕ ರಲ್ಲಿ ಹೇಳುವದೇನೆಂದರೆ ಈ ಸಂಗತಿಗಳು ನಡೆಯುವದನ್ನು ನೀವು

ನೋಡುವಾಗ ಮೇಲಕ್ಕೆ ನೋಡಿರಿ, ಯಾಕೆಂದರೆ ನಿಮ್ಮ ವಿಮೋಚನೆಯು ಹತ್ತಿರವಾಯಿತು. ಊಹಿಸಿಕೊಳ್ಳಿರಿ ಅಂದು

ಸೂರ್ಯನು ಕತ್ತಲಾಗುವಾಗ, ಚಂದ್ರನು ಕತ್ತಲಾಗುವಾಗ ಏನಾಗುವದು, ನಕ್ಷತ್ರಗಳು ಉದುರುವವು,

ಮತ್ತು ನಾವು ಇನ್ನು ಮುಗಿಯಿತು ಎಂದು ನಾವು ಮೇಲಕ್ಕೆ ನೋಡುವೆವು. ಬಂದುಬಿಟ್ಟಿತು. ನಾವು ಸಾಧಿಸಿದೆವು.

ಅದೊಂದು ರೀತಿಯಲ್ಲಿ ಹಾಲಿವುಡ್ ನ ಪ್ರವೇಶದಂತಿರುತ್ತದೆ. ಒಬ್ಬ ಪ್ರಸಿದ್ಧ ವ್ಯಕ್ತಿಯು ಯಾವದೇ ಸ್ಥಳಕ್ಕೆ ಬಂದರೆ

ಅಲ್ಲಿ ಯಾವಾಗಲೂ ಜಗಮಗಿಸುವ ಲೈಟಗಳು, ಬಣ್ಣದ ಚಿತ್ತಾರಗಳು ರಾರಾಜಿಸುತ್ತವೆ

ಹೊಗೆ ಹಾಗೂ ಎಲ್ಲವೂ ಇರುತ್ತದೆ. ಅವರು ಜನರ ಮೇಲೆ ಪ್ರಭಾವ ಬೀರುವದಕ್ಕೆ ನೋಡುತ್ತಾರೆ, "ಹೇ, ನನ್ನ ಕಡೆಗೆ ನೋಡು."

ನೀವು ಪ್ರಕಟಣೆ ನೇ ಅಧ್ಯಾಯ ಅಥವಾ ಮತ್ತಾಯ , ಮಾರ್ಕ , ಅಥವಾ ಲೂಕ , ಇವುಗಳಲ್ಲಿ ಯಾವದೇ ವಾಕ್ಯಭಾಗವನ್ನು ಓದುವದಾದರೆ

ಸೂರ್ಯ ಮತ್ತು ಚಂದ್ರರು ಕತ್ತಲಾಗುವರೆಂದು ಹೇಳುತ್ತವೆ, ನೀವು ಅದನ್ನು ನೋಡುವದಾದರೆ ಆಶ್ಚರ್ಯಕರವಾಗಿರುತ್ತದೆ. ಸೂರ್ಯನು

ಮತ್ತು ಚಂದ್ರನು ಕತ್ತಲಾಗುವಂತದ್ದು ಭೂಮಿಯ ಮೇಲಿನ ಪ್ರತಿಯೊಬ್ಬರ ಗಮನವನ್ನೂ ಸೆಳೆಯುವದಾಗಿರುತ್ತದೆ.

ಆದರೆ ಅಲ್ಲಿ ಭೂಕಂಪ ಸಹ ಆಗುವದೆಂದು ಸಹ ಹೇಳುತ್ತದೆ, ಹಾಗಾದರೆ ಒಂದು ನೀವು ಕುರುಡರಾಗಿದ್ದ ಪಕ್ಷದಲ್ಲಿ,

ಆಗಲೂ ಅದು ನಿಮ್ಮ ಗಮನವನ್ನು ಸೆಳೆಯುವದಾಗಿರುತ್ತದೆ.

ಪಾಸ್ಟರ ಅಂಡರ್ಸನ್: ಆಗ ಸಂಪೂರ್ಣ ಕಾರ್ಗತ್ತಲಾಗಿರುವ ಆ ಕ್ಷಣದಲ್ಲಿ, ಯೇಸು ಕ್ರಿಸ್ತನು

ಮೇಘಗಳಲ್ಲಿ ಬರುವನು, ಅದು ಇಡೀ ಆಕಾಶವನ್ನೇ ಪ್ರಕಾಶಗೊಳಿಸುವದು. ಆತನು ಆಕಾಶವನ್ನು ಮಿಂಚಿನಂತೆ ಪ್ರಕಾಶಗೊಳಿಸುವನೆಂದು

ಬೈಬಲ್ ಹೇಳುತ್ತದೆ, ಅದು ಆಕಾಶದ ಒಂದು ಮೂಲೆಯಿಂದ ಪ್ರಕಾಶಿಸಿ ಇನ್ನೊಂದು ಮೂಲೆಗೆ ಹೊಳೆಯುವದು ಮತ್ತು ನಾವು ಮೇಲಕ್ಕೆ ನೋಡಿ

ಯೇಸು ಕ್ರಿಸ್ತನು ಮೇಘಗಳಲ್ಲಿ ಬರುತ್ತಿದ್ದಾನೆಂದು ಹೇಳುವೆವು. ಆಗ ಯಾವ ಕ್ಷಣದಲ್ಲಾದರೂ ನಾವು ಒಯ್ಯಲ್ಪಡುವೆವೆಂದು ತಿಳಿಯುವೆವು

ಆತನೊಂದಿಗಿರುವೆವು. ಆ ದಿನವನ್ನು ನೋಡುವದಕ್ಕೆ ನಾನು ಜೀವಂತವಿರುವೆನೆಂದು ನಿರೀಕ್ಷಿಸುತ್ತೇನೆ. ಇದು ಒಂದು ವೇಳೆ ನ್ಮಮ ಜೀವಿತ

ಕಾಲದಲ್ಲಿ ಸಂಭವಿಸುತ್ತದೋ ಗೊತ್ತಿಲ್ಲ. ಇದು ನ್ನನ ಜೀವಿತಕಾಲದಲ್ಲಿ ಸಂಭವಿಸುತ್ತದೆಂದು ನಾನು ನಿರೀಕ್ಷಿಸುತ್ತೇನೆ. ನಾನು ಆ ಹಿಂಸೆ

ಮತ್ತು ಸಂಕಟವನ್ನು ಸಹಿಸಿಕೊಳ್ಳುವೆನೆಂದು ನಿರೀಕ್ಷಿಸುತ್ತೇನೆ. ಅಂದು ಜೀವಂತವಾಗಿದ್ದರೆ ಅದು ಎಂಥ ಅಮೋಘವಾದ ದಿನವಾಗಿರುವದು,

ಅಂದು ಯೇಸು ಕ್ರಿಸ್ತನು ಮೇಘಗಳಲ್ಲಿ ಇಳಿದು ಬರುವನು.

ಈಗ ನಮ್ಮನ್ನು ನಂಬುವಂತೆ ಮಾಡಿರುವ ಸಂಗತಿಗಿಂತಲೂ ಅದು ಎಷ್ಟೋ ಶ್ರೇಷ್ಠವಾಗಿರುವದಾಗಿದೆ.

ಕೆಂಟ್ ಹೋವಿಂಡ್: ಒಂದು ರಹಷ್ಯ ಎರಡನೆಯ ಬರೋಣ ಇರುತ್ತದೆಂಬ ವಿಚಾರವು ಹೇಗೆಂದರೆ

ಏನು ನಡೆಯಿತು ಎಂಬದು ಜನರಿಗೆ ಅನಂತರದಲ್ಲಿ ತಿಳಿಯುವದಾಗಿದೆ. ಇದು ಶುದ್ಧ ಸುಳ್ಳು ಅಷ್ಟೇ.

ಆತನು ಗ್ರ್ಯಾಂಡ್ ಹಾಲಿವುಡ್ ಶೈಲಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರತಿಯೊಬ್ಬನ ಗಮನವನ್ನು ಆಕರ್ಷಿಸುವನು.

ಪಾಸ್ಟರ ಅಂಡರ್ಸನ್: ನೀವು ಸರಿಯಾಗಿಯೇ ಹೇಳಿದಿರಿ. ಪ್ರಕ ನೇ ಅಧ್ಯಾಯದಲ್ಲಿ ಹೀಗೆ ಹೇಳುತ್ತದೆ, "ಇಗೋ ಆತನು

ಮೇಘಗಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು, ಇಲ್ಲಿ "ಬರುತ್ತಾನೆ" ಎಂಬದು ವರ್ತಮಾನಕಾಲದ್ಲಲಿರುವದನ್ನು ಗಮನಿಸಿ

ಅದೇ ಆತನು ಬರುವ ಮುಂದಿನ ಸಾರಿಯಾಗಿದೆ. ಆತನು ಮೇಗಗಳೊಂದಿಗೆ ಬರುತ್ತಾನೆ ಮತ್ತು ಎಲ್ಲಾ ಕಣ್ಣುಗಳೂ ಆತನನ್ನು

ನೋಡುವವು. ಅದು ಬಹಳ ಸ್ಪಷ್ಟವಾಗಿದೆ. ಅವಿಶ್ವಾಸಿಗಳಿಗಾದರೋ ಇದು ಭಯದಿಂದ ಭಯದಿಂದ ನಡುಗುವಂತೆ ಮಾಡುವದು. ಬೈಬಲ್

ಹೇಳುತ್ತದೆ, ಆತನು ಮೇಘಗಳಲ್ಲಿ ಬರುವದನ್ನು ಅವರು ನೋಡುವಾಗ, ಅವರು ಗೋಳಾಡಲಿರುವರು,

ಕಣ್ಣೀರಿಡುವರು, ಅವರು ಭಯದಿಂದ ನಡುಗಿಹೋಗುವರು. ಆದರೆ ಆತನ ಕಾಣಿಸಿಕೊಳ್ಳುವಿಕೆಯನ್ನು ಎದುರುನೋಡುವ

ನಮಗಾದರೋ, ನಾವು ಬಹಳ ಉತ್ಸಾಹದಿಂದಿರುವೆವು, ರೋಮಾಂಚನಗೊಳ್ಳುವೆವು, ಮತ್ತು

ಇನ್ನು ಎಲ್ಲವೂ ಮುಗಿಯಿತು ಎಂಬದಾಗಿ ತಿಳಿಯುವದು ನಿಜಕ್ಕೂ ಬಹಳ ಅದ್ಬೂತ ಅನುಭವವನ್ನು ಕೊಡಲಿದೆ.

ಪಾಸ್ಟರ ಜಿಮನೆಜ್: ವೈಯಕ್ತಿಕವಾಗಿ ಈ ಸಿನಿಮಾ ಯಶಸ್ವಿಯಾಗಬೇಕೆಂದು ಆಸೆಯಿದೆ. ಈ ಸಿನಿಮಾವನ್ನು ದೇವರು ಉಪಯೋಗಿಸಿ

ಸತ್ಯವನ್ನು ಕಾಣುವಂತೆ ಜನರ ಕಣ್ಣುಗಳನ್ನು ತೆರೆದರೆ ಸಂತೋಷಿಸುತ್ತೇನೆ. ನನಗೆ ಅನ್ನಿಸುವದಿಷ್ಟೇ, ಏನೆಂದರೆ

ನಾವು ತಿರಿಗಿ ಬೈಬಲಿಗೆ ಬರುವದು ಪ್ರಾಮುಖ್ಯವಾಗಿರುತ್ತದೆ. ನನಗೆ ನೆನಪಿದೆ, ನಾನು ಹದಿಹರೆಯದವನಾಗಿದ್ದ ವೇಳೆ ಮತ್ತು

ಬೆಳೆಯುತ್ತಿದ್ದ ವೇಳೆ, ನನಗೆ ಪ್ರಕಟಣೆ ಪುಸ್ತಕವನ್ನು ಓದುವದಕ್ಕೇ ಇಷ್ಟವಿರುತ್ತಿದ್ದಿಲ್ಲ ಯಾಕೆಂದರೆ ನನಗೆ

ಅರ್ಥವಾಗದೆಂದು ನೆನಸಿದೆನು ಆಥವಾ ನಾನು ಓದುತ್ತಿರುವ ಪ್ರತಿ ಸಾರಿಯೂ ನನ್ನೊ:ಗೆ ಪ್ರಶ್ನಿಸಿಕೊಳ್ಳುತ್ತಿದ್ದೆನು,

“ಅದು ನಿಜಕ್ಕೂ ಅದನ್ನೇ ಹೇಳುತ್ತಿದೆಯಾ? ಅದು ಹೇಳುತ್ತಿರುವದು ಅರ್ಥಗರ್ಭಿತವಾದದ್ದೋ?" ನಾನು ಎತ್ತಲ್ಪಡುವಿಕೆಯ ಕುರಿತ

ಸತ್ಯವನ್ನು ಕಲಿಯಲು ಶಕ್ತವಾದಾಗ, ಅದು ವಾಕ್ಯವನ್ನು ನನಗಾಗಿ ತೆರೆದುಬಿಟ್ಟಿತು, ಈಗ ನನಗೆ ಪ್ರಕಟಣೆ ಪುಸ್ತಕವನ್ನು

ಓದುವದಕ್ಕೆ ಇಷ್ಟವಾಗಲಾರಂಭಿಸಿತು. ಅದನ್ನು ಓದುತ್ತಾ ಸಾಗಿದಂತೆ ನನಗೆ ಅರ್ಥವಾಗಲಾರಂಬಿಸಿತು. ನನಗನ್ನಿಸುವದಿಷ್ಟೇ,

ನಾವು ಅಲ್ಲಿರುವ ಕ್ರೈಸ್ತತ್ವದ ಚಲನೆಯನ್ನು ಸಂಧಿಸುವದಾದರೆ, ಮೂಲಭೂತತ್ವದ ಚಲನೆಯನ್ನು ಮುಟ್ಟುವದಾದರೆ,

ಅಲ್ಲಿರುವ ಬ್ಯಾಪ್ಟಿಸ್ಟ್ ರ ಚಳುವಳಿಯನ್ನು ಸಂಧಿಸುವದಾದರೆ, ಮತ್ತು ನಾವು ಈ ವಿಷಯದಲ್ಲಿ ಅವರ ಕಣ್ಣುಗಳನ್ನು ತೆರೆಯುವದಾದರೆ,

ಬಹುಶಃ ಅದು ದೇವರ ವಾಕ್ಯದ ಪ್ರೀತಿಯನ್ನು ಹುಟ್ಟಿಸುವದು ಮತ್ತು ದೇವರ ವಾಕ್ಯದ ುಜ್ಜೀವನವನ್ನುಂಟು ಮಾಡಬಲ್ಲದು ಹಾಗೂ

ನಮ್ಮ ದೇಶದಲ್ಲಿ ಪುಲಿಪೀಠಗಳಲ್ಲಿ ದೇವರ ವಾಕ್ಯವನ್ನು ಅಭ್ಯಾಸಿಸುವ ಉಜ್ಜೀವನವನ್ನು ಮರಳಿ ತರಬಲ್ಲದು, ಮತ್ತು

ದೇವರಿಗೋಸ್ಕರ ಮಹತ್ತಾದ ಕಾರ್ಯಗಳು ನಡೆಸಲ್ಪಡುವದನ್ನು ನಾವು ಕಾಣುವದಕ್ಕೆ ಸಾಧ್ಯವಾಗುವದು.

ಪಾಸ್ಟರ ಅಂಡರ್ಸನ್: ನಾಔಉ ಈ ವಿಡಿಯೋ ಮಾಡಿದ ಉದ್ದೇಶವು ಸೈದ್ಧಾಂತಿಕ ಕೂದುಲುಗಳನ್ನು ಸೀಳುವದಕ್ಕಾಗಲಿ ಅಥವಾ ಸುಮ್ಮನೆ

ಬೈಬಲ ಪ್ರವಾದನೆಯ ಬಗ್ಗೆ ನಮಗಿಂತ ಸ್ವಲ್ಪ ವ್ಯತ್ಯಾಸವಾದ ನಿಲುವು ಹೊಂದಿರುವ ಒಬ್ಬರನ್ನು ತಿದ್ದುವದಕ್ಕೋ ಅಲ್ಲ.

ಉದ್ದೇಶವು ಅದಲ್ಲ. ಈ ಘಟನೆಗಳು ನಿಜವಾಗಿಯೂ ಸಂಭವಿಸಲಿಕ್ಕಿರುವಂಥ ಘಟನೆಗಳಾಗಿವೆ. ಬೈಬಲ್ ನಮಗೆ ಹೇಳುವದೇನೆಂದರೆ

ಏಕ ವಿಶ್ವ ಸರ್ಕಾರವು ಅಸ್ತಿತ್ವಕ್ಕೆ ಬರುತ್ತದೆ. ಏಕ ವಿಶ್ವ ಧರ್ಮವೊಂದು ಅಸ್ತಿತ್ವಕ್ಕೆ ಬರುವದು. ಮುಂದೆ ಏಕ ವಿಶ್ವ ಕರೆನ್ಸಿ

ಬರುವದು. ಇದೊಂದು ಕೇವಲ ಷಡ್ಯಂತ್ರದ ಉಹಾಪೋಹವಲ್ಲ, ಜನರು ಇದನ್ನು ತಳ್ಳಿಹಾಕುವಂತಿಲ್ಲ. ಈ ಘಟನೆಗಳು

ನಿಜಕ್ಕೂ ಸಂಭವಿಸುತ್ತವೆ. ಜನರು ಸಮೂಹಸಮೂಹವಾಗಿ ಕೊಲ್ಲಲ್ಪಡಲಿದ್ದಾರೆ. ಅಲ್ಲಿ

ಕ್ಷಾಮವಿರಲಿದೆ. ಅಂಟುವ್ಯಾಧಿಗಳು ಬರಲಿವೆ. ಹಿಂಸೆಯು ಬರಲಿದೆ

ಈ ಜಗತ್ತು ಎಂದಿಗೂ ಕಾಣದಿರುವಂಥ ರೀತಿಯ ಸಂಗತಿಗಳು ಆಗ ನಡೆಯಲಿವೆ ಮತ್ತು ಕ್ರೈಸ್ತರು ಖಂಡಿತವಾಗಿಯೂ

ಅದಕ್ಕಾಗಿ ಸಿದ್ಧರಾಗಿರುವದಿಲ್ಲ. ಯಾಕೆಂದರೆ ಅವರು ಇದುವರೆಗೂ ಈ ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯ ರೋಚಕ ಕಲ್ಪನಾ ಕಥೆ

ಯನ್ನೇ ನಂಬಿದ್ದಾರೆ. ನಾನು ಎತ್ತಲ್ಪಡುವಿಕೆಯನ್ನು ನಂಬುತ್ತೇನೆ. ಅದು ಬೈಬಲ್ ಆಧಾರದ ಸಿದ್ಧಾಂತ. ಆದರೆ ಎತ್ತಲ್ಪಡುವಿಕೆಯು

ಸಂಕಟಕಾಲದ ನಂತರದಲ್ಲಿ ಸಂಭವಿಸುತ್ತದೆ.

ಪಾಸ್ಟರ ಜಿಮನೆಜ್: ನೀವು ಹೇಳುವಿರಿ, ಇದೇಕೆ ಅಷ್ಟೊಂದು ಮಹತ್ವವಾದದ್ದು?" ಅದೇಕೆ ಮಹತ್ವವೆಂಬದು ಇಲ್ಲಿದೆ.

ಸಂಕಟಕಾಲ ಮುಂಚೆ ಎತ್ತಲ್ಪಡುವಿಕೆಯು ನಾವು ನಿಜವಾಗಿಯೂ ಏನನ್ನು ಮಾಡಬೇಕಾದ ಅಗತ್ಯವೇ ಇಲ್ಲದಂಥ ಒಂದು

ಸಿದ್ಧಾಂತವಾಗಿದೆ. ಯಾಕೆಂದರೆ ಏನಿದ್ದರೂ ಚಿಂತೆಯಿಲ್ಲ, ನಾನು ಒಬ್ಬವೃದ್ಧನಾವಿ ಶಾಂತಿಯಿಂದ ಸಾಯುವೆನು ಅಥವಾ

ನಾನು ಜೀವನವನ್ನು ಅನುಭವಿಸುತ್ತಾ, ನನ್ನ ರಜೆ ದಿನಗಳನ್ನು ಕಳೆಯುವೆನು, ಯಲ್ಲಿ ವಿನಿಯೋಗಿಸುವೆನು,

ಉತ್ತಮ ಜೀವನ ನಡಿಸುವೆನು ಮತ್ತು ಒಂದು ದಿನ ನಾನು ಕಣ್ಮರೆಯಾಗುವೆನು, ಯಾವದೇ ಕೆಟ್ಟದ್ದು ಸಂಭವಿಸುವದಕ್ಕೆ ಮುನ್ನವೇ.

ಈ ಉಪದೇಶವು ಲಕ್ಷಾಂತರ ಜನರಿಗೆ ಕಲಿಸಲ್ಪಟ್ಟಿದ್ದು ಅದು ನಮ್ಮನ್ನು ಸೋಮಾರಿಗಳಾಗುವಂತೆ ಮಾಡಿದೆ

ಮತ್ತು ನಮ್ಮ ಕ್ರೈಸ್ತತ್ವದಲ್ಲಿ ತೃಪ್ತರಾಗುವಂತೆ ಮಾಡಿದೆಯೆಂದು ಭಾವಿಸುತ್ತೇನೆ. ನಾವು ಸುವಾರ್ತೆಯನ್ನು ಸಾರಬೇಕಿರುತ್ತದೆ. ನಾವು ಹೊರಗೆ ಹೋಗಿ

ಸಂಧಿಸಬೇಕಿದೆ. ನಾವು ಜನರಿಗೆ ತಿಳುವಳಿಕೆ ನೀಡಿ ಹೇಳಬೇಕಾಗಿದೆ, "ನೋಡಿರಿ, ಹಿಂಸೆಯು ಬರಲಿಕ್ಕಿದೆ.

ನೀವು ರಜೆಯ ಟ್ರೀಪ್ ಗಳಿಗೆ ಹೋಗಿರಿ ಮತ್ತು ಮಾಡಬೇಕಾದ ಎಲ್ಲಾ ಸಂಗತಿಗಳನ್ನೂ ಮಾಡಿರಿ ಆದರೆ ನಿಮ್ಮ

ಅಂತರ್ಯದ ಮನುಷ್ಯನನ್ನು ಬಲಪಡಿಸಿಕೊಂಡರೆ ಉತ್ತಮ. ನಿಮ್ಮಬೈಬಲಿನೊಳಗೆ ಸೇರಿಕೊಂಡರೆ ಒಳ್ಳೇದು. ನೀವು ಬೈಬಲನ್ನು ಕಲಿತುಕೊಳ್ಳಲು

ಆರಂಭಿಸುವದು ಒಳಿತು. ನೀವು ದೇವರ ಸಂಗಡ ನಡೆಯುವದಕ್ಕೆ ಆರಂಭಿಸಿದರೆ ಉತ್ತಮ ಮತ್ತು ದೇವರನ್ನು ತಿಳಿಯಿರಿ. ನೀವು ತಪ್ಪದೆ

ಬೈಬಲ್ ಓದುವದಕ್ಕೆ ಆರಂಬಿಸಿದರೆ ಒಳಿತು ಯಾಕೆಂದರೆ ಅವರು ನಿಮ್ಮ ಬೈಬಲಗಳನ್ನು ಕಸಿದುಕೊಳ್ಳುವ ದಿನ ಬಂದರೂ ಬರಬಹುದು.

ಇಂದು ಒಟ್ಟಾಗಿ ಕೂಡಿಬರುವದಕ್ಕೆ ನಮಗೆ ಸಂಪೂರ್ಣ ಸ್ವಾತಂತ್ರವಿದೆ, ಬೈಬಲ್ ಓದುವದಕ್ಕೆ, ವಾಕ್ಯವನ್ನು ಬೋಧಿಸುವದಕ್ಕೆ ಸ್ವಾತಂತ್ರವಿದೆ, ಆದರೆ

ಮುಂದೊಂದು ದಿನ ಬರಬಹುದು, ಆಗ ಒಟ್ಟಾಗಿ ಕೂಡಿಬರುವದು ಕಾನೂನುಬಾಹಿರವಾಗಬಹುದು, ಆಗ ಈ ಬೈಬಲ್ ಇಟ್ಟುಕೊಳ್ಳುವದೂ

ಅಪರಾಧವಾಗಬಹುದು, ಈಗ ನಾವು ಮಾಡುತ್ತಿರುವದನ್ನು ಸಹ ಆಗ ಮಾಡಿದರೆ ಅದು ಕಾನೂನಿಗೆ ವಿರುದ್ಧವಾಗಬಹುದು. ನಮಗೆ ದೇವರಿಗೋಸ್ಕರ

ಹೃದಯವಿದ್ದರೆ, ನಾವು ಯೇಸು ಕ್ರಿಸ್ತನ ಸುವಾರ್ತೆಯಿಂದ ಜನರನ್ನು ಸಂಧಿಸುವೆವು.

ಪಾಸ್ಟರ ಅಂಡರ್ಸನ್: ಹೇಳಬೇಕಾದದ್ದೇಲ್ಲಾ ಇಷ್ಟೇ. ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಬೋಧಿಸಿದ ಉದ್ಧೇಶವು

ನೀವು ಮುಂದೆ ಧೈರ್ಯಗೇಡಬಾರದು. ಹಿಂಸೆ ಬಂದಾಗ, ಮೃಗದ ಗುರುತನ್ನು ಹಾಕಿಸಿಕೊಳ್ಳಿರೆಂದು ನಿಮಗೆ ಹೇಳಿದಾಗ

ನಿಮ್ಮಬಲಗೈ ಅಥವಾ ಹಣೆಯ ಮೇಲೆ, ನಿಮಗೆ ಈ ಸಂದೇಶವು ಜ್ಞಾಪಕಕ್ಕೆ ಬರುವದು. ಬಹುಶಃ ಇದು

ನಮ್ಮ ಜೀವಿತಕಾಲದಲ್ಲಿ ಸಂಭವಿಸದಿರಬಹುದು, ಬಹುಶಃ ಸಂಭವಿಸಲೂ ಬಹುದು. ಆದರೆ ಅದು ಸಂಭವಿಸಿದರೆ, ನಿಮಗೆ ಈ ಸಂದೇಶ ಜ್ಞಾಪಕವಾಗುವದು

ಈ ಕಾರಣಕ್ಕಾಗಿಯೇ ಯೇಸು ಇದನ್ನು ಹೇಳಿದನು ಮತ್ತು ಈ ಕಾರಣಕ್ಕಾಗಿಯೇ ನಾನೂ ಹೇಳುತ್ತಿದ್ದೇನೆ. ನೀವು ಹೇಳಬಹುದು, "ನಮ್ಮನ್ನು ಹೆದರಿಸಲು ಹೇಳುತ್ತಿರುವಿಯೋ?"

ಇಲ್ಲ, ಬೈಬಲ್ ಹೇಳುತ್ತದೆ, ಲೋಕದಲ್ಲಿ ನಿಮಗೆ ಸಂಕಟಗಳುಂಟಾಗುವವು. ಇದರಿಂದ ನಿಮಗೆ ಬೇಸರವಾಗುತ್ತದೋ? ಇಲ್ಲ. ಆತನು ಹೇಳಿದನು

ಲೋಕದಲ್ಲಿ ನಿಮಗೆ ಸಂಕಟಗಳುಂಟು ಆದರೆ ಧೈರ್ಯವಾಗಿರಿ, "ನಾನು ಲೋಕವನ್ನು ಜಯಿಸಿದ್ದೇನೆ."

ಸಂತೋಷಗೊಳ್ಳಿರಿ. ಕಳವಳಗೊಳ್ಳಬೇಡಿ. ಸಂದೇಶದಿಂದ ಎದ್ದು ಹೊರಗೆ ಹೋಗದಿರಿ, "ಓ, ಏನಿದು, ಗಂಭೀರವಾಗಿ ಹೇಳುತ್ತಿರುವಿಯಾ?

ಶಿರಚ್ಛೇಧವಾ? ಜೈಲಾ? ಕ್ಷಾಮವಾ? ವ್ಯಾಧಿ? ಗಂಭೀರವಾಗಿ ಹೇಳುತ್ತಿರುವಿಯಾ? ಇಲ್ಲ, ಧೈರ್ಯವಾಗಿರಿ. ಆತನು

ಲೋಕವನ್ನು ಜಯಿಸಿದ್ದಾನೆ. ಬಹುಶಃ ಇದು ನಮ್ಮ ಜೀವಿತಾವದಿಯಲ್ಲಿ ಸಂಭವಿಸುವದು, ಬಹುಶಃ ಸಂಭವಿಸದೆಯೂ ಇರಬಹುದು. ಆದರೆ ಏನಿದ್ದರೂ

ದೇವರು ನಮ್ಮೊಂದಿಗಿದ್ದರೆ, ನಮ್ಮನ್ನು ಎದುರಿಸುವವರು ಯಾರು? ಯೇಸು ಕ್ರಿಸ್ತನಿಗೆ ಸ್ತೋತ್ರ. ನಮ್ಮ ಶಿರಗಳನ್ನು ಬಾಗಿಸೋಣ

ಮತ್ತು ಪ್ರಾರ್ಥನೆಯನ್ನು ಮಾಡೋಣ. ತಂದೆಯೇ, ನಿನ್ನ ವಾಕ್ಯದಲ್ಲಿ ಸ್ಪಷ್ಟವಾದ ಸತ್ಯವನ್ನು ಇಟ್ಟದ್ದಕ್ಕಾಗಿ ವಂದನೆಗಳು

ಮತ್ತು ನಮ್ಮನ್ನು ಮಾರ್ಗದರ್ಶಿಸಲಿಕ್ಕೆ ಪವಿತ್ರಾತ್ಮನನ್ನು ಕೊಟ್ಟದ್ದಕ್ಕಾಗಿ ವಂದನೆಗಳು. ನಾನು ಈ ವಿಷಯವನ್ನು

ನನ್ನ ಸುಳ್ಳುಗಳನ್ನು ಹೇಳಿ ನನ್ನ ತಲೆ ಕೇಡಿಸುವದಕ್ಕೆ ಪ್ರಯತನ್ಇಸಿದ ಮತ್ತು ಸ್ಕೋಪಿಲ್ಟ್ ನಿಂದಾಗಲಿ ನನ್ನ ಸ್ವಬಲದಿಂದ

ಅರ್ಥೈಸಿಕೊಳ್ಳಲು ಆಗುತ್ತಿರಲಿಲ್ಲ ಆದರೆ ಆ ಕೋಣೆಯಲ್ಲಿರುವ ಪವಿತ್ರಾತ್ಮನಿಗಾಗಿ ನಿನಗೆ ವಂದನೆ,

ಅನೇಕ ವರ್ಷಗಳ ಹಿಂದೆ ನನ್ನ ಮನಸ್ಸಿನೊಳಗೆ ಈ ಮೂರು ಪದಗಳನ್ನು ಅಚ್ಚುಒತ್ತಿದ್ದಕ್ಕಾಗಿ ವಂದನೆ. ನನ್ನ ಮನಸ್ಸಿನಲ್ಲಿ

ಮತ್ತಾಯ ರಲ್ಲಿನ ಈ ಮೂರು ಪದಗಳು ವರ್ಷದ ಬಾಲಕನಾಗಿದ್ದ ನನ್ನಲ್ಲಿ ಹೊತ್ತಿಉರಿದವು: ಸಂಕಟ ಕಾಲದ ನಂತರ.

ನಾನು ಪ್ರಾರ್ಥಿಸುವದೇನೆಂದರೆ ಆ ಮಾತುಗಳು ಇಂದು ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಹೃದಯ ಮತ್ತು ಮನಸ್ಸುಗಳಲ್ಲಿ

ಹೊಳೆಯಲಿ. ನಾವು ನಿನ್ನನ್ನು ಪ್ರೀತಿಸುತ್ತೇವೆ ಮತ್ತು ವಂದನೆ ಸಲ್ಲಿಸುತ್ತೇವೆ, ಯೇಸುವಿನ ನಾಂದಲ್ಲಿ, ಆಮೆನ್. ಈಗ ನಾವು

ಹೊರಡುವದಕ್ಕೆ ಮುಂಚೆ ಒಂದು ಚಿಕ್ಕ ಹಾಡನ್ನು ಹಾಡೋಣ.

ಸಂಗೀತ: ಇಟ್ ಈಸ್ ವೆಲ್ ಇಥ್ ಮೈ ಸೋಲ್

ಪಾಸ್ಟರ ಜಿಮನೆಜ್: ಇದು ನನ್ನ ನೆಚ್ಚಿನ ಹಾಡು, ಮತ್ತು ನಾವು ಈಗ ನನ್ನ ನೆಚ್ಚಿನ ವಚನವನ್ನು ಹಾಡಲಿದ್ದೇವೆ

ಬಹಳಷ್ಟು ಸಾರಿ ನೀವು ಹಾಡುಗಳನ್ನು ಹಾಡುವಾಗ, ನೀವು ಸುಮ್ಮನೆ ಹಾಡಲಾರಂಭಿಸುವಿರಿ. ನೀವು ಸ್ವಲ್ಪವೂ

ಪದಗಳ ಬಗ್ಗೆ ಮತ್ತು ಅದು ಹೇಳುತ್ತಿರುವದನ್ನು ಯೋಚಿಸುವದೇ ಇಲ್ಲ. ಈ ಹಾಡಿನಲ್ಲಿರುವ ಮೂರನೆಯ ವಚನವನ್ನು ನೋಡಿರಿ.

ಅದು ಹೇಳುತ್ತದೆ, "ನನ್ನ ಪಾಪ, ಓ ಪರಮಾನಂದ, ಈ ಮಹಿಮೆಯ ಾಲೋಚನೆ." ನೀವು ಹೇಳುವಿರಿ, "ಸರಿ, ನನ್ನ

ಪಾಪದ ಬಗ್ಗೆ ಯೋಚಿಸುವದರಲ್ಲಿ ಅಂಥ ಪರಮಾನಂದ ಏನಿದೆ?" ಆದರೆ ಅದು ಏನು ಹೇಳುತ್ತದೆಂದು ನೋಡಿರಿ, ಅದು ಹೇಳುತ್ತದೆ,

"ಶಿಲುಬಗೆ ಜಡಿದದೆ ಮತ್ತು ಆದು ಇನ್ನೆಂದು ನನ್ನ ಮೇಲಿಲ್ಲ. ಕರ್ತನ ಸ್ತೋತ್ರಿಸು, ಸ್ತೋತ್ರಿಸು, ಓ ನನ್ನಾತ್ಮವೇ."

ನೀವು ಹಾಡುತ್ತಿರುವ ಹಾಗೆ ಈ ಪದಗಳ ಬಗ್ಗೆ ಸ್ವಲ್ಪ ಯೋಚಿಸಿರಷ್ಟೇ. ಅದನ್ನು ಹಾಡಿರಿ, ಮತ್ತು ಸಿದ್ಧರಾಗಿರಿ

ಈ ಬೋಧನೆಗೋಸ್ಕರ.

ನನ್ನ ಪಾಪ, ಓ , ಈ ಮಹಿಮೆಯ ಆಲೋಚನೆಯ ಪರಮಾನಂದ! ನನ್ನ ಪಾಪ, ಸ್ವಲ್ಪವಾಗಲ್ಲ, ಆದರೆ ಪೂರ್ತಿಯಾಗಿ,

ಅದು ಶಿಲುಬೆಗೆ ಜಡಿಯಲ್ಪಟ್ಟಿದೆ, ಮತ್ತು ಇನ್ನೆಂದು ನನ್ನ ಮೇಲಿಲ್ಲ, ಸ್ತೋತ್ರಿಸು, ಸ್ತೋತ್ರಿಸು, ಓ ನನ್ನಾತ್ಮವೇ!

ನನ್ನ ಆತ್ಮವು ಸೌಖ್ಯ, ನನ್ನ ಆತ್ಮವು, ಸೌಖ್ಯ, ಸೌಖ್ಯ, ನನ್ನ ಆತ್ಮದಲ್ಲಿ.

ಮತ್ತು ಕರ್ತನೇ, ನನ್ನ ನಂಬಿಕೆಯು ತೋರುವಂಥ ದಿನವನ್ನು ತ್ವರಿತಗೊಳಿಸು

ಮೇಘಗಳು ಸುರುಳಿಯಾಗಿ ತಿರಿಗಿಸಲ್ಪಡಲಿ; ತುತೂರಿಯು ಮೊಳಗಲಿ ಮತ್ತು ಕರ್ತನು

ಇಳಿದು ಬರಲಿ, ಆಗಲೂ ನನ್ನ ಆತ್ಮದಲ್ಲಿ ಸೌಖ್ಯವಿದೆ. .

ನನ್ನ ಆತ್ಮವು ಸೌಖ್ಯ, ನನ್ನ ಆತ್ಮವು, ಸೌಖ್ಯ, ಸೌಖ್ಯ, ನನ್ನ ಆತ್ಮದಲ್ಲಿ.

ಬೈಬಲ್ ರಕ್ಷಣೆಯ ಕುರಿತಾಗಿ ಬಹಳ ಸ್ಪಷ್ಟವಾಗಿರುತ್ತದೆ ನೀನು ಎಷ್ಟೊಂದು ಒಳ್ಳೇಯವನೆಂಬದರ ಮೇಲೆ ಅದು ಅವಲಂಭಿಸಿಲ್ಲ.

ಬಹಳಷ್ಟು ಜನರು ತಾವು ತುಂಬಾ ಉತ್ತಮರೆಂದು ಭಾವಿಸಿಕೊಳ್ಳುತ್ತಾರೆ,ಮತ್ತು ತಾವು ಖಂಡಿತವಾಗಿ ಪರಲೋಕಕ್ಕೆ ಹೋಗುವರೆಂದುಕೊಳ್ಳುತ್ತಾರೆ.

ಆದರೆ ಬೈಬಲ್ ಹೇಳುತ್ತದೆ, “ ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಕಾಣದೆ ಹೋಗಿದ್ದಾರೆ.

ಬೈಬಲ್ ಹೇಳುತ್ತದೆ, “ ನೀತಿವಂತನು ಇಲ್ಲ, ಒಬ್ಬನೂ ಇಲ್ಲ” ನಾನು ನೀತಿವಂತನಲ್ಲ.

ನೀನು ನೀತಿವಂತನಲ್ಲ, ಮತ್ತು ನಮ್ಮ ಒಳ್ಳೆತನದಿಂದಲೇ ಪರಲೋಕಕ್ಕೆ ಹೋಗಬಹುದಾಗಿದ್ದಲ್ಲಿ

ನಮ್ಮೊಳಗೆ ಒಬ್ಬರೂ ಪರಲೋಕಕ್ಕೆ ಹೋಗಲಾಗುತ್ತಿರಲಿಲ್ಲ. ,

.ನೀನು ಒಬ್ಬ ಪಾಪಿಯೆಂಬದನ್ನು ಒಪ್ಪಿಕೋ.

ಅಲ್ಲದೆ ಪ್ರಕಟಣೆ : ರಲ್ಲಿ ಬೈಬಲ್ ಹೀಗೆ ಸಹ ಹೇಳುತ್ತದೆ,

(ಪ್ರಕ :)“ಆದರೆ ಹೇಡಿಗಳು, ನಂಬಿಕೆಯಿಲ್ಲದವರು, ಅಸಹ್ಯವಾದದ್ದರಲ್ಲಿ ಸೇರಿದವರು, ಕೊಲೆಗಾರರು,,

ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು

ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣ”.

ನಾನು ಮುಂಚೆ ಸುಳ್ಳು ಹೇಳಿದ್ದೇನೆ. ಪ್ರತಿಯೊಬ್ಬರೂ ಸುಳ್ಳು ಹೇಳಿದ್ದಾರೆ, ಆದ್ದರಿಂದ ನಾವೆಲ್ಲರೂ ಪಾಪಮಾಡಿದ್ದೇವೆ,

ಮತ್ತು ನಾವು ಸುಳ್ಳು ಹೇಳುವದಕ್ಕಿಂತಲೂ ಘೋರ ಪಾಪಗಳನ್ನು ಮಾಡಿದ್ದೇವೆ. ನಾವು ಪ್ರಾಮಾಣಿಕವಾಗಿ ಹೇಳೋಣ: ನಾವೆಲ್ಲರೂ ನರಕಕ್ಕೆ ಯೋಗ್ಯರು.

.ಪಾಪಕ್ಕೆ ದಂಡನೆಯಿದೆಯೆಂದು ಗ್ರಹಿಸಿಕೋ

ಆದರೆ ಬೈಬಲ್ ಹೇಳುತ್ತದೆ:

(ರೋಮ :) “ ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ

ಇಟ್ಟಿರುವ ತನ್ನ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ

ಯೇಸು ನಮ್ಮನ್ನು ಪ್ರೀತಿಸಿದ್ದರಿಂದ ಭೂಮಿಗೆ ಬಂದನು. ಆತನು ಶರೀರಧಾರಿಯಾಗಿ ಬಂದ ದೇವರಾಗಿದ್ದನೆಂದು ಬೈಬಲ್ ಹೆಳುತ್ತದೆ

ಅಂದರೆ ದೇವರು ಮಾನವ ರೂಪವನ್ನು ಧರಿಸಿದನು.ಆತನು ಪಾಪರಹೀತ ಜೀವನವನ್ನು ಜೀವಿಸಿದನು.

ಆತನು ಯಾವ ಪಾಪವನ್ನೂ ಮಾಡಲಿಲ್ಲ, ಅವರು ಆತನನ್ನು ಹೊಡೆದರು, ಆತನ ಮೆಲೆ ಉಗುಳಿದರು, ಮತ್ತು ಆತನನ್ನು ಶಿಲುಬೆಗೆ ಜಡಿದರು,

ಆತನು ಶಿಲುಬೆಯ ಮೇಲೆ ಇದ್ದಾಗ, “ ಆತನೇ ಸ್ವತಃ ನಮ್ಮ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡನು” ಎಂದು ಬೈಬಲ್ ಹೇಳುತ್ತದೆ

ಆದ್ದರಿಂದ ನೀನು ಮಾಡಿದ ಪ್ರತಿಯೊಂದು ಪಾಪ ಮತ್ತು ನಾನು ಮಾಡಿದ ಪಾಪವು ಯೆಸುವನ್ನು ಪಾಪಿಯಾಗಿ ಮಾಡಿತು

ಆತನು ನಮ್ಮ ಪಾಪಗಳಿಗಾಗಿ ದಂಡಿಸಲ್ಪಟ್ಟನುಆತನು ಮರಣಿಸಿದಾಗ ಅವರು ಆತನ ಶರೀರವನ್ನು ತೆಗೆದುಕೊಂಡು

ಹೋಗಿ ಸಮಾಧಿಯಲ್ಲಿ ಇಟ್ಟರು, ಮತ್ತು ಆತನ ಆತ್ಮವು ಮೂರು ರಾತ್ರಿ, ಮೂರು ಹಗಲು ಪಾತಾಳಕ್ಕೆ

ಇಳಿದುಹೋಯಿತು (ಅ.ಕೃತ್ಯ :). ಮೂರು ದಿನಗಳ ಬಳಿಕ ಆತನು ಸತ್ತವರೊಳಗಿಂದ ಪುನಃ ಜೀವಿತನಾಗಿ ಎದ್ದನು

ಆತನು ತನ್ನ ಕೈಗಳಲ್ಲಿನ ರಂಧ್ರಗಳನ್ನು ಶಿಷ್ಯರಿಗೆ ತೋರಿಸಿದನು.ಯೇಸು ಸರ್ವರಿಗಾಗಿಯೂ ಸತ್ತನೆಂಬದಾಗಿ ಬೈಬಲ್ ಬಹಳ ಸ್ಪಷ್ಟವಾಗಿ ತಿಳಿಸುತ್ತದೆ

ಆತನು ನಮ್ಮ ಪಾಪಗಳಿಗಾಗಿ ಮಾತ್ರವಲ್ಲದೆ ಸರ್ವಲೋಕದ ಪಾಪಪರಿಹಾರಕ್ಕಾಗಿ ಸತ್ತನು”ಎಂದು ಬೈಬಲ್ ಹೇಳುತ್ತದೆ

ಆದರೆ ರಕ್ಷಣೆ ಹೊಂದಬೇಕೆಂದರೆ ನಾವು ಮಾಡಬೇಕಾದ ಒಂದು ಕಾರ್ಯವಿರುತ್ತದೆ.ಬೈಬಲ್ ನಲ್ಲಿ ಈ ಪ್ರಶ್ನೆಯಿರುತ್ತದೆ,

ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ಈ ಪ್ರಶ್ನೆಯಿರುತ್ತದೆ, “ ನಾನು ರಕ್ಷಣೆ ಹೊಂದುವದಕ್ಕೆ ಏನು ಮಾಡಬೇಕು?”

(ಅಪೊಸ್ತಲರ ಕೃತ್ಯ:-)" ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ ಮತ್ತು ನಿಮ್ಮ ಮನೆಯವರೂ ರಕ್ಷಣೆ ಹೊಂದುವರು".

ಇಷ್ಟೇ ವಿಷಯ. ಹೊರತು ನೀನು ಒಂದು ಚರ್ಚ್ ಸೇರಿಕೋ ಆಗ ರಕ್ಷಣೆ ಹೊಂದುವಿ ಎಂದಾಗಲಿ, ದೀಕ್ಷಾಸ್ನಾನ ಹೊಂದು

ಆಗ ರಕ್ಷಣೆ ಹೊಂದುವಿ ಎಂದಾಗಲಿ ಆತನು ಹೇಳಲಿಲ್ಲ. ಒಳ್ಳೆಯವನಾಗಿ ಜೀವಿಸು ಆಗ ನೀನು ರಕ್ಷಿಸಲ್ಪಡುವಿಯೆಂದು ಹೇಳಲಿಲ್ಲ.

ನಿಮ್ಮ ಪಾಪಗಳಿಗೆಲ್ಲಾ ಪಶ್ಚಾತಾಪ ಪಡಿರಿ, ಆಗ ರಕ್ಷಣೆ ಹೊಂದುವಿರಿ ಎಂದು ಹೇಳಲಿಲ್ಲ, ಇಲ್ಲವೆ ಇಲ್ಲ. ಆತನು ಹೇಳಿದ್ದು “ ನಂಬಿರಿ” ಎಂದು

.ಯೇಸು ನಿನಗಾಗಿ ಸತ್ತನು, ಹೂಣಲ್ಪಟ್ಟನು ಮತ್ತು ಪುನರುತ್ಥಾನಗೊಂಡನೆಂದು ನಂಬು

ಬೈಬಲಿನಲ್ಲಿ ಅತ್ಯಂಥ ಪ್ರಸಿದ್ಧ ವಚನವೊಂದಿದೆ, ಆದು “ಇನ್ ಅಂಡ್ ಔಟ್ ಬರ್ಜರ್” ಶಾಪ್ ನ ಒಂದು ಕಪ್ ಅಡಿಯಲ್ಲಿ ಸಹ ಬರೆಯಲ್ಪಟ್ಟಿದೆ

ಅದು ಬಹಳ ಪರಿಚಿತವಾದ ವಚನ, ಎಲ್ಲರೂ ಅದನ್ನು ಕೇಳಿದ್ದಾರೆ ಯೋಹಾನ ::

(ಯೋಹಾನ :) “ ದೇವರು ಲೋಕದ ಮೆಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು, ಆತನನ್ನು

ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು

ನಿತ್ಯವಾದ ಅಂದರೆ ನಿತ್ಯವಾದದ್ದೇ.ಯುಗಯುಗಕ್ಕೂ ಎಂದು ಅದರ ಅರ್ಥವಾಗಿದೆ, ಯೇಸು ಹೇಳಿದನು:

(ಯೋಹಾನ :) ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ;ಅವು ಎಂದೆಂದಿಗೂ ನಾಶವಾಗುವದೇ

ಇಲ್ಲ; ಅವುಗಳನ್ನು ಯಾರೂ ನನ್ನ ಕೈಗಳೊಳಗಿಂದ ಕಸಕೊಳ್ಳರು

ಯೋಹಾನ : ರಲ್ಲಿ ಬೈಬಲ್ ಹೇಳುತ್ತದೆ:

(ಯೋಹಾನ :) Vನನ್ನನ್ನು ನಂಬಿರುವಾತನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ".

ಆದ್ದರಿಂದ ನೀವು ಯೇಸುವಿನಲ್ಲಿ ನಂಬಿಕೆಯಿಡುವದಾದರೆ ನೀವು ನಿತ್ಯಜೀವವನ್ನು ಹೊಂದಿರುವಿರೆಂದು ಬೈಬಲ್ ಹೇಳುತ್ತದೆ

ನೀವು ಸದಾಕಾಲವೂ ಜೀವಿಸಲಿರುವಿರಿ. ನೀವು ನಿಮ್ಮ ರಕ್ಷಣೆಯನ್ನು ಕಳೆದುಕೊಳ್ಳಲಾರಿರಿ.ಅದು ನಿತ್ಯವಾದದ್ದು.

ನೀವು ಒಮ್ಮೆ ರಕ್ಷಣೆ ಹೊಂದಿದರೆ, ಒಮ್ಮೆ ಆತನಲ್ಲಿ ನಂಬಿಕೆಯಿಟ್ಟರೆ, ನೀವು ನಿತ್ಯನಿತ್ಯಕ್ಕೂ ರಕ್ಷಣೆ ಹೊಂದಿದವರು, ಮತ್ತು ಏನೇ ಸಂಭವಸಿದರೂ

ನೀವು ನಿಮ್ಮ ರಕ್ಷಣೆಯನ್ನು ಕಳೆದುಕೊಳ್ಳಲಾರಿರಿ. . ನಾನು ಹೋಗಿ ಒಂದು ಭಯಂಕರ ಪಾಪವನ್ನು ಮಾಡಿದರೂ ಸಹ,

ದೇವರು ಅದಕ್ಕಾಗಿ ನನ್ನನ್ನು ಈ ಭೂಮಿಯಲ್ಲಿ ದಂಡಿಸುವನು. ನಾನು ಹೋಗಿ ಒಬ್ಬನನ್ನು ಕೊಲೆ

ಮಾಡುವದಾದರೆ ಅದಕ್ಕಾಗಿ ದೇವರು ಶಿಕ್ಷೆಯಾಗುವಂತೆ ಖಂಡಿತವಾಗಿ ಮಾಡುವನು, ಜೈಲಿಗೆ ಹಾಕಲ್ಪಡುವೆನು

ಅಥವಾ ಇನ್ನೂ ಭಯಂಕರವೆಂದರೆ ಮರಣಶಿಕ್ಷೆಗೆ ಗುರಿಯಾಗುವೆನು ಈ ಲೋಕ ನನಗೆ ಏನೇ ಶಿಕ್ಷೆ ವಿಧಿಸಿದಾಗ್ಯೂ

ದೇವರು ನನಗೆ ಕಠಿಣ ದಂಡನೆಯಾಗುವಂತೆ ಮಾಡುವನು, ಆದರೆ ನರಕಕ್ಕಂತೂ ಹಾಕುವದಿಲ್ಲ

ನಾನು ಮಾಡುವ ಯಾವ ಸಂಗತಿಯೂ ನನ್ನನು ನರಕಕ್ಕೆ ಒಯ್ಯಲಾರದು, ಯಾಕೆಂದರೆ ನಾನು ರಕ್ಷಣೆ ಹೊಂದಿದ್ದೇನೆ, ಹಾಗಾದರೆ ದೇವರು ಸುಳ್ಳುಗಾರನಾಗುತ್ತಾನೆ

ಯಾಕೆಂದರೆ ಆತನಲ್ಲಿ ನಂಬುವವನು ನಿತ್ಯಜೀವ ಹೊಂದಿದ್ದಾನೆಂದು ಆತನು ಹೇಳಿದ್ದಾನೆ. ಆತನು ಹೇಲಿದನು:

(ಯೋಹಾನ :) ಬದುಕುತ್ತಾ ನನ್ನನ್ನು ನಂಬುವವನು ಎಂದಿಗೂ ಸಾಯುವದಿಲ್ಲ

ಆದಕಾರಣ ಬೈಬಲಿನಲ್ಲಿ ಘೋರ ಕೃತ್ಯಗಳನ್ನು ಮಾಡಿಯೂ ಹೇಗೋ ಪರಲೋಕಕ್ಕೆ ಭಾದ್ಯರಾದ ಹಲವಾರು

ಉದಾಹರಣೆಗಳನ್ನು ನೋಡುತ್ತೇವೆ. ಹೇಗೆ? ಅವರು ಬಹಳ ಒಳ್ಳೇವರಾಗಿದ್ದರಿಂದಲೋ? ಇಲ್ಲ. ಅವರು ಕರ್ತನಾದ

ಯೆಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದರಿಂದಲೇ. ಅವರ ಪಾಪಗಳು ಕ್ಷಮಿಸಲ್ಪಟ್ಟಿವೆ. ಬೇರೆಯವರು ಉತ್ತಮ ಜೀವಿತಗಳನ್ನು ನಡಿಸಿರಬಹುದು

ಲೋಕದ ದೃಷ್ಟಿಯಲ್ಲಿ, ಅಥವಾ ಬಹುಶಃ ನಿಜವಾಘಿಯೂ ಒಳ್ಳೇವರಾಗಿ ಜೀವಿಸಿರಬಹುದು, ಆದರೆ

ಅವರು ಕ್ರಿಸ್ತನಲ್ಲಿ ನಂಬಿಕೆಯಿಡದಿದ್ದರೆ, ಅವರ ಪಾಪಕ್ಕೆ ದಂಡನೆ ಅನುಭವಿಸಲು ನರಕಕ್ಕೆ ಹೋಗಬೇಕಾಗುವದು.

. ಕ್ರಿಸ್ತನ್ಲಲಿ ಮಾತ್ರವೇ ನಿನ್ನ ರಕ್ಷಕನೆಂದು ವಿಶ್ವಾಸಿಸು.

ನಾನು ಮುಖ್ಯವಾಗಿ ಈ ಒಂದು ವಿಚಾರವನ್ನು ಗಮನಕ್ಕೆ ತರಲಿಚ್ಛಿಸುತ್ತೇನೆ: ನಾನು ಈ ದಿನ ತಪ್ಪದೆ ನಿಮ್ಮ

ಮುಂದೆ ತರಲು ಬಯಸಿದ ಒಂದು ಸಂಗತಿಯೆಂದರೆ .ಶಿಷ್ಯರು ಯೆಸುವಿಗೆ ಕೇಳಿದ ಒಂದು ಪ್ರಶ್ನೆ:

ಸ್ವಲ್ಪ ಜನರು ಮಾತ್ರವೇ ರಕ್ಷಣೆ ಹೊಂದುವರೋ?ಅದು ಒಂದು ಉತ್ತಮ ಪ್ರಶ್ನೆಯೇ, ಅಲ್ಲವಾ? ಬಹಳಷ್ಟು ಜನರು ರಕ್ಷಣೆ ಹೊಂದಿದ್ದಾರೋ?

ಅಥವಾ ಕೆಲವರು ಮಾತ್ರವೇ ರಕ್ಷಿಸಲ್ಪಟ್ಟಿದ್ದಾರೋ? ಬಹಳಷ್ಟು ಜನರು ಪರಲೋಕಕ್ಕೆ ಹೋಗುವರೆಂದು ನಿಮ್ಮೊಳಗೆ ಎಷ್ಟು

ಜನರು ಭಾವಿಸುವಿರಿ? ಉತ್ತರವೇನೆಂದು ಊಹಿಸಿರಿ. ಆತನು ಮತ್ತಾಯ ರಲ್ಲಿ ಹೇಳಿದನು:

(ಮತ್ತಾಯ :-) ” ಇಕ್ಕಟ್ಟಾದ ಬಾಗಿಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು

ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ

ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ”

ಆತನು ಇನ್ನೂ ಹೇಳಿದ್ದೇನೆಂದರೆ:

(ಮತ್ತಾಯ :-) ನನ್ನನ್ನು ಕರ್ತನೇ, ಕರ್ತನೇ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ;

ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಕರ್ತನೇ,

ಕರ್ತನೇ,ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ?

ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ? ಎಂದು ಆ ದಿನದಲ್ಲಿ ಎಷ್ಟೋ ಮಂದಿ ನನಗೆ ಹೇಳುವರು.ಆಗ ನಾನು ಅವರಿಗೆ-

ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿ ನಡೆಯುವವರೇ ನನ್ನನ್ನು ಬಿಟ್ಟು ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು

ಮೊಟ್ಟಮೊದಲನೆಯದಾಗಿ, ಲೋಕದ ಬಹುಪಾಲು ಜನರು ಯೇಸುವಿನಲ್ಲಿ ನಂಬಿಕೆಯಿರುವದಾಗಿ ಹೇಳಿಕೊಳ್ಳುವದಿಲ್ಲ,

ಒಳ್ಳೇದೆನೆಂದರೆ, ಈ ತರಗತಿಯಲ್ಲಿರುವ ಬಹಳಷ್ಟು ಜನರು ಯೇಸುವಿನಲ್ಲಿ ನಂಬಿಕೆಯಿರುವದಾಗಿ ಒಪ್ಪಿಕೊಳ್ಳುತ್ತಾರೆಂದು ಸಂತೋಷಿಸುತ್ತೇನೆ

ಆದರೆ ಲೋಕದ ಬಹುಪಾಲು ಜನ ಅದನ್ನು ಒಪ್ಪಿಕೊಳ್ಳುವದಿಲ್ಲ. ಆದರೆ ಯೇಸುವಿನಲ್ಲಿ

ನಂಬಿಕೆಯಿಡುತ್ತೇವೆಂದು ಹೇಳಿಕೊಳ್ಳುವವರ ನಡುವೆಯೂ ಸಹ ಇರುವ ಕೆಲವರ ಕುರಿತು ದೇವರು ಎಚ್ಚರಿಸಿದ್ದಾನೆಕರ್ತನೇ, ಆ ದಿನದಲ್ಲಿ ಕೆಲವರು

ಕರ್ತನೇ, ನಾವು ಈ ಮಹತ್ಕಾರ್ಯಗಳನ್ನೆಲ್ಲಾ ಮಾಡಲಿಲ್ಲವೋ? ನಾವು ರಕ್ಷಣೆ ಹೊಂದಿದವರಲ್ಲವೋ!" ಆತನು ಅವರಿಗೆ

ನಿಮ್ಮ ಗುರುತು ನನಗಿಲ್ಲ, ನನ್ನನ್ನು ಬಿಟ್ಟು ತೊಲಗಿಹೋಗಿರಿ” ಎಂದು ಅವರಿಗೆ ಹೇಳಲಿರುವನು. ಯಾಕೆಂದರೆ ರಕ್ಷಣೆ ನಮ್ಮ ಕ್ರಿಯೆಗಳಿಂದಲ್ಲ

ನಿಮ್ಮ ರಕ್ಷಣೆಗಾಗಿ ಕ್ರಿಯೆಗಳ್ನನು ನಂಬುವದಾದರೆ, ನೀನು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೇನಾದ್ದರಿಂದ ಪರಲೋಕಕ್ಕೆ ಹೋಗಿವೆನೆಂದು

ಅಥವಾ "ಹೌದು, ನನ್ನ ಅಭಿಪ್ರಾಯ, ನೀನು ಒಳ್ಳೇ ಜೀವನ ಜೀವಿಸಬೇಕು. ನೀನು ರಕ್ಷಣೆ ಹೊಂದಬೇಕಾದರೆ

ಆಜ್ಞೆಗಳನ್ನು ಕೈಕೊಂಡು ನಡೆಯಬೇಕು. ನೀನು ಸಭೆಗೆ ಹಾಜರಾಗುತ್ತೀರಬೇಕು. ನೀನು

ನಿನ್ನ ಪಾಪಗಳನ್ನು ಬಿಡಬೇಕು, ಆಗ ರಕ್ಷಣೆ ಹೊಂದುವಿ" ಎಂದು ಹೇಳಬಹುದು, ಒಂದು ವೇಳಿ ನಿಮ್ಮ ಸತ್ಕ್ರೀಯೆಗಳಲ್ಲಿ ನಂಬಿಕೆಯಿಟ್ಟಿರುವದಾದರೆ

ಯೇಸು ನಿಮಗೆ, "ನನ್ನನ್ನು ಬಿಟ್ಟು ತೋಲಗಿರಿ, ನಿಮ್ಮ ಪರಿಚಯವೇ ನನಗಿಲ್ಲ" ಎನ್ನುವನು. ನೀವು ನಿಮ್ಮೆಲ್ಲಾ

ನಂಬಿಕೆಯನ್ನು ಯೇಸು ಶಿಲುಬೆಯ ಮೇಲೆ ಮಾಡಿದ ಕಾರ್ಯದಲ್ಲಿ ಇಡಬೇಕು

ಆತನು ನಿಮ್ಮ ಪಾಪಗಳಿಗಾಗಿ ಸತ್ತು, ಹೂಣಲ್ಪಟ್ಟು, ಪುನರುತ್ಥಾನಗೊಂಡನು. ಅದೇ ಪರಲೋಕಕ್ಕೆ ನಿನ್ನ ಟಿಕೇಟ್ ಆಗಿದೆ

ನೀವು ಒಂದು ವೇಳೆ ವಿಶ್ವಾಶಿಸುವದು, "ಓ, ನಾನು ಎಂಥ ಒಳ್ಳೇ ಕ್ರೈಸ್ತನಾದ್ದರಿಂದ ಪರಲೋಕಕ್ಕೆ ಹೋಗುವೆನು

ಮತ್ತು ಈ ಎಲ್ಲಾ ಅದ್ಭುತವಾದ ಕ್ರಿಯೆಗಳ್ನನು ಮಾಡಿದ್ದೇನೆ" ಎಂದರೆ ಆತನು ಹೇಳುವನು, "ನನ್ನನ್ನು ಬಿಟ್ಟು

ತೋಲಗಿಹೋಗಿರಿ, ನಿಮ್ಮನ್ನು ನಾನು ಅರಿಯೆನು". ಇಲ್ಲಿ "ನಿನ್ನ ಪರಿಯವಿರುತ್ತಿತ್ತು" ಎಂದಲ್ಲ

"ಯಾಕೆಂದರೆ ನಾನು ಮುಂಚೆ ಹೇಳಿದಂತೆ ಒಮ್ಮೆ ಆತನು ನಿನ್ನನ್ನು ಬಲ್ಲವನಾಗಿದ್ದರೆ ಅದು ಶಾಶ್ವತವಾಗಿರುವದು. ಅದು ನಿತ್ಯವಾದದ್ದು.

ಆತನು ನಿನ್ನನ್ನು ಒಮ್ಮೆ ಅರಿತರೆ, ನೀವು ಶಾಶ್ವತವಾಗಿ ರಕ್ಷಣೆ ಹೊಂದಿದವರು. ಆದರೆ ಆತನು ಇಲ್ಲಿ ಹೇಳುವದೇನೆಂದರೆ, "ನನ್ನನ್ನು ಬಿಟ್ಟು

ತೋಲಗಿರಿ, ನಿಮ್ಮ ಪರಿಚಯವೇ ನನಗೆ ಇರಲಿಲ್ಲ". ನೀನು ನರಕಕ್ಕೆ ಹೋದರೆ, ಅದಕ್ಕೆ ಕಾರಣವು ಆತನುಗೆ ನಿಮ್ಮ ಪರಿಚಯ ಎಂದಿಗೂ ಇರಲಿಲ್ಲವೆಂದರ್ಥ.

ಒಮ್ಮೆ ನಿಮ್ಮನ್ನು ಅರಿತರೆ, ಆತನು ನಿಮ್ಮನ್ನು ಬಲ್ಲನು. ಇದೊಂದು ರೀತಿ ನಿಮ್ಮ ಮಕ್ಕಳು ಹೇಗೆ ಯಾವಾಗಲೂ ನಿಮ್ಮ ಮಕ್ಕಳಾಗಿಯೇ ಉಳಿಯುವರೋ ಹಾಗೆ.

ನೀನು ಹುಟ್ಟಿದಾಗ, ನೀನು ಆತನ ಮಗು, ಎಂದೆಂದಿಗೂ ಆತನ ಮಕ್ಕಳಾಗಿರುವಿರಿ. ನೀವು ಕುಟುಂಬದಲ್ಲಿ ಕಪ್ಪು ಕುರಿ ಆಗಿರಬಹುದು

ನೀನು ಈ ಭೂಮಿಯ ಮೇಲೆ ದೇವರಿಂದ ಘೋರವಾಗಿ ಶಿಕ್ಷೆ ಹೊಂದಿ ಶಿಸ್ತುಗೊಳಿಸಲ್ಪಟ್ಟವರಾಗಿರಬಹುದು.

ನೀನು ಇಲ್ಲಿ ನಿನ್ನ ಜೀವಿತವನ್ನು ಹದಗೇಡಿಸಿಕೊಂಡಿರಬಹುದು, ಆದರೆ ಅದನ್ನು ನೀನು ಮೇಲ್ಗಡೆಯಲ್ಲಿ ಕೇಡಿಸಿಕೊಳ್ಳಲಾರಿ. ನೀನು ರಕ್ಷಿಸಲ್ಪಟ್ಟಿರುವಿ

ಅದು ಮುಗಿದ ವ್ಯವಹಾರ. ಆದ್ದರಿಂದ ಅಂತ್ಯಕಾಲದ ವಿಷಯದಲ್ಲಿ ಆ ಪ್ರಮುಖ ಸಂಗತಿಯನ್ನು ನಿಮ್ಮ

ಮುಂದೆ ಇಡುವದಕ್ಕೆ ಬಯಸಿದ್ದೆನು. ನಮಗೆ ಪ್ರಶ್ನೆಗಳನ್ನು ಕೇಳಲು ಕೆಲವು ನಿಮಿಷಗಳಿವೆ.

ಅದು ರಕ್ಷಣೆ ಬಗ್ಗೆಯಾಗಿರಬಹುದು ಅಥವಾ ಅಂತ್ಯಕಾಲದ ವಿಷಯದಲ್ಲಾಗಿರಬಹುದು.

ಪ್ರಿಯ ಯೇಸುವೇ, ನಾಣು ಒಬ್ಬ ಪಾಪಿಯೆಂದು ನನಗೆ ಗೊತ್ತು. ನರಕಕ್ಕೆ ಯೋಗ್ಯನೆಂದು ಬಲ್ಲೆನು

ಆದರೆ ನೀನು ನನಗಾಗಿ ಶಿಲುಬೆಯ ಮೇಲೆ ಮರಣಿಸಿದಿ ಮತ್ತು ಪುನಃ ಎದ್ದು ಬಂದಿ ಎಂದು ಬಲ್ಲೆನು

ದಯವಿಟ್ಟು ಈಗಲೇ ನನ್ನನ್ನು ರಕ್ಷಿಸು ಮತ್ತಯ ನಿತ್ಯಜೀವವನ್ನು ಅನುಗ್ರಹಿಸು. ನಾನು ನಿನ್ನನ್ನೇ ವಿಶ್ವಾಸಿಸುತ್ತೇನೆ, ಯೇಸುವೇ, ಆಮೆನ್.

 

 

 

mouseover